Skip to main content

Full text of "Islam Mein Khidmat e Khalq Ka Tasawur (K)"

See other formats


ಮೌ।| ಸಯ್ಯದ್‌ ಜಲಾಲುದ್ದೀನ್‌ ಉಮರಿ‏ لا 


ಪರಮ ದೆಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ 
ಶಕರ .ಮಾತು 


ಜನಸೇವೆ ಅಥವಾ ಸಮಾಜಸೇವೆಯನ್ನು ಎಲ್ಲ ಧರ್ಮಗಳೂ ತಂತಮ್ಮ ಅನುಯಾಯಿ 
| ಪ್ರೋತ್ಸಾಹಿಸುತ್ತವೆ. ಸೃಷ್ಟಿಸೇವೆಯಲ್ಲಿ ಇಸ್ಲಾಮ್‌ ಮುಂಚೂಣಿಯಲ್ಲಿದ್ದು, ಈ 
ಹಿ ವಿವಿಧ ಸ್ವರಗಳಲ್ಲಿ ಅನುಸರಿಸಬೇಕಾದ ನೀತಿಯನ್ನು ಸ್ಪಷ್ಟಪಡಿಸಿದೆ. ಸೇವೆ ಸಲ್ಲಿಸಲು 
ಹಮ "ಅರ್ಹರಾದವರು ತಂದೆ ತಾಯಿಗಳಾಗಿದ್ದಾರೆ. ಅನಂತರ ಆಪ್ತಬಾಂಧವರು, 
)೦ಬದವರು, ಆ ಬಳಿಕ ಸಮಾಜದ ಬಡವರು, ನಿರ್ಗತಿಕರು, ವಿಧವೆಯರು, ಪ್ರಯಾಣಿಕರು, 
ಸ್ಕಲಿಕವಾಗಿರುವ ಸಹ ಪ್ರಯಾಣಿಕರು, ಮಾತ್ರವಲ್ಲ ' ಸೆರೆಯಲ್ಲಿರುವವರಿಗೆ ಕೂಡಾ 
ನಗುವಂತೆ ಇಸ್ಲಾಮ್‌ ಆದೇಶಿಸಿದೆ. ಹೆಚ್ಚೇಕೆ, ಪ್ರಾಣಿ - ಪಕ್ಸಿಗಳೊಂದಿಗೂ ಅನುಕಂಪ 
ರುವಂತೆ ನಿರ್ದೇಶಿಸಲಾಗಿದೆ. 

ಮಾನವನ ನೈಜ ಗುರಿ ಪರಲೋಕವಾಗಿದೆ. ಈ ಲೋಕದಲ್ಲಿ ಮಾಡುವ ಯಾವುದೇ 
ರ್ಕು ನಿಸ್ವಾರ್ಥವಾಗಿದ್ದರೆ, ನಿಸ್ಪಹತೆಯಿಂದ ಕೂಡಿದ್ದರೆ ಹಾಗೂ ಅಲ್ಲಾಹನ ಸಂಪ್ರೀತಿಯ, 
ಕೆಯಿದ್ದರೆ ಮಾತ್ರ ಅದು ಪರಲೋಕದ ಶಾಶ್ವತ ಯಶಸ್ಸಿಗೆ ಕಾರಣವಾಗುವುದು, ಅಜರ 
ಖ ಯಾವುದೇ ಸ್ವಾರ್ಥ, ದುರುದ್ದೇಶ, ಹೆಸರು - ಖ್ಯಾತಿ ಹೊಂದುವ ಬಯಕೆ ಇದ್ದರೆ 
ಸೇವಾ. ಕಾರ್ಯಗಳು, ಅದಕ್ಕಾಗಿ ಪಟ್ಟ ಶ್ರಮಗಳೂ ನಿಷ್ಟಲವಾಗುವುದು. , 
ಸಮಾಜಸೇವೆಯನ್ನು ವೈಯಕ್ತಿಕವಾಗಿಯೂ ಮಾಡಬಹುದು. ಸಾಮೂಹಿಕವಾಗಿ ಸಂಘ 
ಗಳ ಮೂಲಕವೂ ಮಾಡಬಹುದು. ಜನರಲ್ಲಿ ಪರಸ್ಪರ: ಪ್ರೀತಿ, ಅನುಕಂಪ, ಕರುಣೆ 
ನುಭೂತಿಯ ಗುಣಗಳು: ಬೆಳೆದು ಬಂದರೆ, ಪರಸ್ಪರ ಸಹಾಯ - ಸಹಕಾರದಿಂದ 
»ಜದಲ್ಲಿ ಶಾಂತಿ ನೆಮ್ಮದಿ, ನೆಲೆ ನಿಲ್ಲುವುದು; ಸೇವಾ ಕಾರ್ಯಗಳಿಗೆ ದಾನಧರ್ಮ 
ہہ‎ ಮಾಡಬೇಕಾಗುತ್ತದೆ. ಈ ಮೂಲಕ ಸಾಮೂಹಿಕವಾಗಿ ದೊಡ್ಡದೊಡ್ಡ ಕಲ್ಯಾಣಕಾರಿ 
ಗಳೆನ್ನೂ ಮಾಡಬಹುದು. ಸಮಾಜದ ಹಕ್ಕಾ ۸ ಇಸ್ಲಾಮ್‌ 'ರುಕಾತ್‌' ಎಂಬ ಕಡ್ಡಾಯ 
ವನ್ನು ನಿಶ್ಚಯಿಸಿದೆ. ಹಣವಲತರು ಆರ್ಥಿಕವಾಗಿ ಒಂದು ನಿರ್ದಿಷ್ಟ ಮಟ್ಟಕ್ಕೆ ತಲುಪಿದರೆ 
೦ದ ಒಂದು ನಿರ್ದಿಷ್ಟ ಅಂಶವನ್ನು ಕಡ್ಡಾಯವಾಗಿ ಅದರ ಅರ್ಹರಿಗೆ ನೀಡಬೇಕು. 
یا‎ ಇಸ್ಲಾಮ್‌ 'ಇಬಾದತ್‌'(ಆರಾಧನೆ) ಎಂದು ಪರಿಗಣಿಸಿದೆ. ಅದಕ್ಕೆ ಅಪಾರ ಪುಣ್ಯ 
ತನ್ನು ಖಾತ್ರಿಪಡಿಸಲಾಗಿದೆ. ಸೃಷ್ಟಿಸೇವೆಯು ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ. 
'ಸಮಾಜಸೇವೆ' ಎಂಬ ಈ ಕೃತಿಯಲ್ಲಿ ಭಾರತದ ಸುಪ್ರಸಿದ್ದ ವಿದ್ವಾಂಸರಾದ _ 
ರಾನಾ ಸಯ್ಯದ್‌ ಜಲಾಲುದ್ದೀನ್‌ ಉಮರಿಯವರು ಸೃಷ್ಟಿಸೇವೆಯ ಕುರಿತು ವಿಸ್ತಾರವಾಗಿ 
ಸಿ, ಸೇವೆಯ ಎಲ್ಲ ಮಗ್ಗುಲುಗಳನ್ನೂ ಅನಾವರಣಗೊಳಿಸಿದ್ದಾರೆ. ಇದರ ಅಧ್ಯಯನದಿಂದ 
»ಜಸೇವೆಯ ಸ್ಫೂರ್ತಿಯು ಜನರಲ್ಲಿ ಉಂಟಾಗಬಹುದು. ಅದಕ್ಕೆ ಈ ಕೃತಿ ಸಹಾಯ 
ಲೆಂದು ಹಾರೈಸುತ್ತೇವೆ. 


ಇ. ಶಾಂತಿ ಪ್ರಕಾಶನ 


ಮುನ್ನುಡಿ 

ಇಸ್ಲಾಮ್‌ ವಿಶೇಷ ಮಹತ್ವ ನೀಡಿದ ವಿಷಯಗಳಲ್ಲಿ ಸಮಾಜ ಸೇವೆಂ 
ಒಂದಾಗಿದೆ. ಅದು ಸೇವೆಯ ಮಹತ್ವವನ್ನು ಸ್ಪಷ್ಟಪಡಿಸಿತು. ಅದಕ್ಕಾಗಿ ಪ್ರೇರೇಪಿಸಿ 
ಸೇವೆಯ ಕಿರುಕಲ್ಪನೆಯನ್ನು ಮಾತ್ರ ನೀಡಿದುದಲ್ಲ. ಬದಲಾಗಿ ನಮ್ಮ ಸೇವೆ ಮ 
ಸದ್ವರ್ತನೆಗೆ ಅರ್ಹರಾದವರು ಯಾರೆಂಬುದನ್ನೂ ತಿಳಿಸಿತು. ಸರ್ವ ಮುಸ್ಲಿಮರು ಒ 
ಉಮ್ಮತ್‌(ಸಮುದಾಯ) ಆಗಿದ್ದಾರೆ. ಅವರು ಪರಸ್ಪರ ದುಃಖ-ಸಂಕಷ್ಟಗಳಲ್ಲಿ ಭಾಗಿಯ 
ಬೇಕೆಂದು ಅದು ಸಾರಿತು. ಅವರು ಸಕಲ ಮಾನವರ ಕಲ್ಯಾಣಕ್ಕಾಗಿ ನೇಮಿಸಲ್ಪಟ್ಟಿವ 
' ಅದರಿಂದ ಯಾವ ಮನುಷ್ಯನ ಬಗ್ಗೆಯೂ ಪಕ್ಷಪಾತ ತೋರಬಾರದು. ಅಗತ್ಯ ಬಂ 
ಅವನಿಗೆ ಸಾಧ್ಯವಿರುವ ಸಹಾಯ ಸೇವೆ ಮಾಡಬೇಕೆಂಬುದನ್ನು ಮರೆಯಬಾರದು ಎ 
ತಿಳಿಸಿತು. ಪ್ರತಿಯೊಬ್ಬನೂ ಸುಲಭದಲ್ಲಿ ತನ್ನ ಪಾತ್ರವನ್ನು ನಿರ್ವಹಿಸುವಂತಾಗಲು € 
ಎಲ್ಲ ರೀತಿಯ ಸಣ್ಣ-ದೊಡ್ಡ ಸೇವೆಗೆ ಪ್ರೇರಣೆ ನೀಡಿತು. ಜೊತೆಗೆ ಕಲ್ಯಾಣ ಕಾರ್ಯ 
ಮಹತ್ವವನ್ನು ಜಾಗೃತಗೊಳಿಸಿ, ಅದರಲ್ಲಿ ವ್ಯಕ್ತಿ ಮತ್ತು ರಾಷ್ಟ್ರ ಎರಡನ್ನೂ ಪಾಲ್ಗೊಳಿಸಿ 
ಸೇವಾ ಸ್ಫೂರ್ತಿಯು ತಪ್ಪು ಹಾದಿ ಹಿಡಿದರೆ ಉಂಟಾಗುವ ದೊಡ್ಡ ಅಸಮತೋಲನ 
ಅದು ನೀಗಿಸಿತು. ಸೇವೆಯ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರೀಕರಿಸಿತು. ಧಮ 
ಆಚಾರ-ವಿಚಾರಗಳಲ್ಲಿ ಅದರ ಸರಿಯಾದ ಸ್ಥಾನವನ್ನು ನಿಶ್ಚಯಿಸಿತು. ನಿಸ್ವಾರ್ಥ ಸೆ 
ಸ್ಫೂರ್ತಿ ಹಾಗೂ ನಿಸ್ಸೃಹತೆಯ ಭಾವನೆಯನ್ನು ಸೃಷ್ಟಿಸಿತು. 

. `ಈ ಗ್ರಂಥದಲ್ಲಿ ಕುರ್‌ಆನ್‌-ಹದೀಸ್‌ಗಳೆ ಬೆಳಕಿನಲ್ಲಿ ಈ ಎಲ್ಲ ವಿಷಯಗಳ. ಕ 
ಬೆಳಕು ಚೆಲ್ಲಲಾಗಿದೆ. ವಿಷಯಕ್ಕೆ ಸಂಬಂಧಿಸಿ ಆಯತ್‌-ಹದೀಸ್‌ಗಳನ್ನು ಅಳವ! 
ಸಂದರ್ಭಾನುಸಾರ ಅವುಗಳ ವಿವರಣೆಯನ್ನು ನೀಡಲು ಪ್ರಯತ್ನಿಸಲಾಗಿದೆ. ಇದಃ 
ಅಧುನಿಕ ಕಾಲದ ಬೇಡಿಕೆಯ ಸಮಾಜಸೇವೆಯ ಅಂಶವನ್ನು ಪರಿಗಣಿಸಲಾಗಿದೆ. ಈ ٭‎ 
ಚರ್ಚೆಯಲ್ಲಿ ಅಗತ್ಯ ಕಂಡಲ್ಲಿ ಫಿಕ್ಸ್‌, ಸೀರತ್‌ ಮತ್ತು ಅರ್ಥಕೋಶದ ಸಹಾಯ£ 
ಪಡೆಯಲಾಗಿದೆ. 

ಈ ವಿಷಯಕ್ಕೆ ಸಂಬಂಧಿಸಿದಂತೆ 'ಮಾನವರ ಸೇವೆ' ಎಂಬ ನನ್ನ ಒಃ 
ಕಿರುಹೊತ್ತಿಗೆ 1978ರಲ್ಲಿ ಪ್ರಕಟವಾಗಿದೆ. ಪಾಕಿಸ್ತಾನದಲ್ಲೂ ಅದು ಪ್ರಕಾಶನಗೊಂ 
ಇಂತಹ ವಿಷಯದಲ್ಲಿ ಸಮಗ್ರವಾದ ಪುಸ್ತಕ ಇರಲಿಲ್ಲ ಎಂಬ ಕೊರತೆಯನ್ನು 
" ಗ್ರಂಥವು ಹೋಗಲಾಡಿಸುವುದೆಂದು ನಿರೀಕ್ಷಿಸುತ್ತೇನೆ. ಅಲ್ಲಾಹನು ಈ € 
ಪ್ರಯತ್ನವನ್ನು ಸ್ವೀಕರಿಸಲಿ ಮತ್ತು ಜನಸಾಮಾನ್ಯರು ಇದರಿಂದ ಹೆಚ್ಚೆಚ್ಚು ಪ್ರಯೋ 
ಪಡೆಯುವಂತಾಗಲಿ ಎಂದು ಪ್ರಾರ್ಥನೆ. ۱ 

در یں اد دی ات ۱ ا 


ಪುಸ್ತಕದ ಪರಿಚಯ 


“ನಿಸ್ಲಾಮ್‌ ವಿಶ್ವಾಸ ಮತ್ತು ಆರಾಧನೆಗೆ ಅತಿ ಹೆಚ್ಚು ಮಹತ್ವ ನೀಡಿದೆ. ವಿಶ್ವಾಸ 
ಯಾಗಿದ್ದರೆ ಮತ್ತು ಆರಾಧನೆಗಳ ಮೂಲಕ ಅಲ್ಲಾಹನೊಂದಿಗೆ ಸಂಬಂಧ ಸುಭದ್ರವಾದರೆ 
ಣರ ವಿಚಾರಗಳ ದಿಕ್ಕೂ ಸ್ವಾಭಾವಿಕವಾಗಿ ಸರಿಯಾಗಿರುತ್ತದೆ. ಬದುಕು ನೇರ ಮಾರ್ಗದಲ್ಲಿ 
ಏತ್ತದೆ. ವಿಶ್ವಾಸ 'ಮತ್ತು ಆರಾಧನೆಗಳ ಬಳಿಕ ಇಸ್ಲಾಮ್‌ ನೀತಿ ಮತ್ತು ಕಾನೂನಿಗೆ 
19 ಹೆಚ್ಚು ಮಹತ್ವ ನೀಡುತ್ತದೆ. ಅದು ಉನ್ನತ ಚಾರಿತ್ರ್ಯ ಬೆಳೆಸಲು ಪ್ರೇರೇಪಿಸಿದೆ. 
ನವನ ಫುನತೆ ಮತ್ತು ಔನ್ನತ್ಯಕ್ಕೆ ಉನ್ನತ ಚಾರಿತ್ರ್ಯ ಅತ್ಯಗತ್ಯವೆಂದು ಸಾರಿದೆ. 
ರ್ಕಡತೆಯ ಕೆಡುಕನ್ನು ಸ್ಪಷ್ಟಪಡಿಸಿ ಅದರಿಂದ ದೂರವಿರುವಂತೆ ಎಚ್ಚರಿಸಿದೆ. ಚಾರಿತ್ಯದ 
ನದಿಂದ ಮಾನವನು ದೇವನ ಮತ್ತು ಸೃಷ್ಟಿಗಳ ಪ್ರೀತಿಯಿಂದ ವಂಚಿತನಾಗುತ್ತಾನೆ. 
'ನು ಯಾವ ರೀತಿಯಿಂದಲೂ ಅವರ ಪ್ರಿಯನಾಗಿರಲಾರ. - ಜನಸೇವೆಯು ಚಾರಿತ್ರ್ಯದ 
ದು ಸ್ಪಷ್ಟ ಮುಖವಾಗಿದೆ. ಮಾನವನ ಸಂಕಷ್ಟ ಮತ್ತು ದುಃಖದಲ್ಲಿ ಪಾಲ್ಗೊಳ್ಳುವುದೇ 
ಸೇವೆಯಾಗಿದೆ. ಜನಸೇವೆಯ ಭಾವನೆಯು ದೇವನ ಸೃಷ್ಟಿಗಳ ನೆರವು ಮತ್ತು 
ಇನುಭೂತಿಗೆ ಪ್ರೇರೇಪಿಸುತ್ತದೆ ಮತ್ತು ಅವನಿಗೆ ಶಾಂತಿ ನೆಮ್ಮದಿ ನೀಡುತ್ತದೆ. 

ಇಸ್ಲಾಮ್‌ ಆರಂಭದಿಂದಲೇ ಅಕ್ರಮ-ಅನ್ಯಾಯದ ವಿರುದ್ಧ ಧ್ವನಿಯೆತ್ತಿದೆ. ದುರ್ಬಲ 
ಗಳು ಮತ್ತು ವರ್ಗಗಳ ಹಕ್ಕುಗಳನ್ನು ವ್ಯಕ್ತಪಡಿಸಿದೆ. ಅವರ ಹಕ್ಕುಗಳಿಗೆ ಚ್ಕುತಿ 
ಸದಂತೆ ಮತ್ತು ಎಲ್ಲ ಸ್ಥಿತಿಗಳಲ್ಲೂ ಅವರ ಹಕ್ಕುಗಳು ಪೂರೈಕೆಯಾಗುತ್ತಿರುವಂತೆ 
ಡಿಕೊಳ್ಳಬೇಕೆಂದು ಸಮಾಜಕ್ಕೆ ನಿರ್ದೇಶಿಸಿದೆ. ಅದಕ್ಕಾಗಿ ಸಮಗ್ರ جع‎ ಸುಭದ್ರ 
ೊನುಗಳನ್ನು ನೀಡಿ ಅದನ್ನು ಜಾರಿಗೊಳಿಸುವ ಹೊಣೆಯನ್ನು ರಾಷ್ಟ್ರಕ್ಕೆ ವಹಿಸಿಕೊಟ್ಟಿದೆ. 

ಸೃಷ್ಟಿ ಸೇವೆ ಮತ್ತು ಮಾನವ ಕಲ್ಮಾಣದ ಮಾತೆತ್ತಿದಾಗ ಕ್ರೈಸ್ತ ಮಿಶನರಿಗಳ ಚಿತ್ರಣ 
ಸಸ್ಸಿನಲ್ಲಿ ಮೂಡುತ್ತದೆ. ವಸ್ತುತಃ ಮಾನವಕುಲದ ಸೇವೆಯು ಅದಕ್ಕಿಂತಲೂ ಉನ್ನತ 
ನೆಯನ್ನು ನೀಡಿದೆ. ವೃಕ್ತಿ ಸಮಾಜ ಮತ್ತು ರಾಷ್ಟ್ರವನ್ನು ಅದರಲ್ಲಿ ಸೇರಿಸುತ್ತದೆ. ಈ 
ತು ಅದು ಎಷ್ಟು ವ್ಯಾಪಕವಾಗಿ ಚರ್ಚಿಸಿದೆ ಮತ್ತು ಯಾವ ಕೋನಗಳಿಂದ ಅದನ್ನು 
ಆತ್ಸಾಹಿಸಿದೆಯೋ ಅದರ ಉದಾಹರಣೆ ಬಹುಶಃ ಎಲ್ಲೂ ಕಾಣ ಸಿಗದು. 'ಸಮಾಜ 
3 ಎಂಬ ಈ. ಕೃತಿಯಲ್ಲಿ ಅದನ್ನೇ ಮುಂದಿಡಲು ಪ್ರಯತ್ನಿಸಲಾಗಿದೆ. 

ಈ ಗ್ರಂಥದಲ್ಲಿ ಇಸ್ಲಾವೊ ಶಿಕ್ಷಣದ ಬೆಳಕಿನಲ್ಲಿ ಸಮಾಜ ಸೇವೆಯ ಯಾವ 
ಶಗಳನ್ನು ಸ್ಪಷ್ಟಪಡಿಸಲಾಗಿದೆಯೋ' ಅವು ಹೀಗಿವೆ- 

1. ಮಾನವ ಸೇವೆಯು ಮಾನವನಲ್ಲಿರುವ ಸ್ವಾಭಾವಿಕ ಗುಣವಾಗಿದೆ. ಒಂದು ಪುಟ್ಟ 
'ವಿನ ಸೇವೆಯನ್ನು ಅದರ ತಂದೆ ತಾಯಿಗಳು ಮತ್ತು ಆಪ್ತೇಷ್ಟರು ಅದೇ ಸ್ಪೂರ್ತಿಯೊಂದಿಗೆ 
ಡುತ್ತಾರೆ. ಅಲ್ಲಾಹನೊಂದಿಗಿನ ಸಂಬಂಧವು ಈ ಸ್ಫೂರ್ತಿಗೆ ಬಲ ನೀಡುತ್ತದೆ. 


2. ಎಲ್ಲ ಕಾಲಗಳಲ್ಲೂ ಅಲ್ಲಾಹನ ಪ್ರವಾದಿಗಳು ಮತ್ತು ದೈವಿಕ ಗ್ರಂಥ 
ಸಮಾಜಸೇವೆಯ ಶಿಕ್ಷಣ ನೀಡಿದ್ದಾರೆ. ಅಂತಿಮವಾಗಿ ಪವಿತ್ರ ಕುರ್‌ಆನ್‌ ಮತ್ತು ಪ್ರವ 
ಮುಹಮ್ಮದ್‌(ಸ) ಅವರು ಇದರತ್ತ ವಿಶೇಷ ಗಮನ ಹರಿಸಿದ್ದಾರೆ. ಅದನ್ನು ಆಜ್ಞಾಪಿಸಿದ್ದಾ 
ಅನುಕಂಪದ ಭಾವನೆಯನ್ನು ಉದ್ದೀಪನಗೊಳಿಸಿದ್ದಾರೆ. ಅದನ್ನು ದೇವ ಸಂಪ್ರೀತಿ 
ಮಾಧ್ಯಮವೆಂದು ಪರಿಗಣಿಸಿದ್ದಾರೆ. 

3. ಇಸ್ಲಾಮಿನ ದೃಷ್ಟಿಯಲ್ಲಿ ಜನಸೇವೆಯು ಇಬಾದತ್‌ ಆಗಿದೆ. ನಮಾರು್‌ ಮ 
ರುಕಾತನ್ನು ಕುರ್‌ಆನ್‌ ಒಟ್ಟೊಟ್ಟಿಗೆ ಪ್ರಸ್ತಾಪಿಸುತ್ತದೆ. ನಮಾರು್‌ನಿಂದ ದೇವನೊಂಃ 
ನೇರ ಸಂಬಂಧ ಬೆಳೆಯುತ್ತದೆ. ರುಕಾತ್‌ ಜನಸೇವೆಯ ಒಂದು ರೂಪವಾಗಿದೆ. ಈ ೭ 
ಅದು ಎರಡೂ ವಸ್ತುಗಳ ಮಹತ್ವವನ್ನು ವಿವರಿಸಿದೆ. ಕೆಲವು ಸಂದರ್ಭಗಳಲ್ಲಿ ಆಧಿ 
ಇಬಾದತ್ತನ್ನು ಶಾರೀರಿಕ ಇಬಾದತ್‌ನ ಬದಲಿಯಾಗಿ ಮಾಡಿದೆ. ಕೆಲವೊಮ್ಮೆ ಉಪವಾ; 
ಬದಲಿಯಾಗಿ ದಾನಧರ್ಮಗಳಿವೆ. ದಾನಧರ್ಮದ ಪ್ರಯೋಜನವು ನೇರವಾಗಿ ಮಾನವಃ 
ತಲುಪುತ್ತದೆ. ۱ 
4. ಇಸ್ಲಾಮ್‌ ಮುಸ್ಲಿಮರಿಗೆ ತಮ್ಮ ಸಮುದಾಯದವರ ಸೇವೆಯ ಆದೇಶ ಮ್‌ 
ನೀಡಿದುದಲ್ಲ. ಬದಲಾಗಿ ಸಕಲ ಮಾನವರ ಸೇವೆಯ ಆಜ್ಞೆ ನೀಡಿದೆ. 

5. ಜನಸೇವೆಯ ಆದೇಶದೊಂದಿಗೆ ಇಸ್ಲಾಮ್‌, ನಮ್ಮ ಅನುಕಂಪ ಮಃ 
ಸಹಾಯಕ್ಕೆ ಯಾರೆಲ್ಲ "ಅರ್ಹರು ಎಂಬುದನ್ನೂ ಸೂಚಿಸಿದೆ. - 

6. ಮಾನವನ ಹೆಚ್ಚಿನ ಆವಶ್ಯಕತೆಗಳು ಹಣಕಾಸಿನಿಂದ ಈಡೇರುತ್ತದೆ. ಆದ್ಮರೀ 
ಹಣಕಾಸಿನ ಮೂಲಕ ಸೇವೆಗೆ ವಿಶೇಷ ಮಹತ್ವವಿದೆ. ಆದರೆ ಸೇವೆಗೆ ಇದೇ ಒಂ 
ರೂಪವಿರುವುದಲ್ಲ. ಹದೀಸ್‌ನ ಪ್ರಕಾರ, ಒಬ್ಬನು ತನ್ನ 'ಸಹೋದರನನ್ನು ನೊ 
ಮುಗುಳ್ನಗುವುದು, ಒಳ್ಳೆಯ ಮಾತನ್ನಾಡುವುದು, ವಾಹನವೇರಲು ಸಹಾಯ ಮಾಡುವು 
ಸಾಮಾನು ಎತ್ತಿ ಕೊಡುವುದು, ರಸ್ತೆಯಿಂದ ಕಲ್ಲು, ಮುಳ್ಳು ಮತ್ತಿತರ ಹಾನಿಕಾ 
ವಸ್ತುಗಳನ್ನು ನೀಗಿಸುವುದು, ಯಾರಿಗಾದರೂ ದಾರಿ ತೋರಿಸುವುದು, ಯಾರದಾದಃ 
ಪಾತ್ರೆಗೆ ನೀರು ತುಂಬಿಸಿಕೊಡುವುದು, ಒಳಿತನ್ನು ಆದೇಶಿಸುವುದು, ಕೆಡುಕನ್ನು ತಡೆಯುವು 
ಎಲ್ಲವೂ ದಾನಧರ್ಮದ ವಿವಿಧ ರೂಪಗಳಾಗಿವೆ. ದಾನಧರ್ಮದಿಂದ ಸಮಾಜ ಸೇವೆ 
ದಾರಿ ತೆರೆಯುತ್ತದೆ. ತಾತ್ವಿಕವಾಗಿ ಎಲ್ಲ ಒಳಿತಿನ ಕಾರ್ಯಗಳೂ ಸದಕಾ(ದಾನಧಮ 
ಆಗಿದೆಯೆಂದು ಹೇಳಲಾಗಿದೆ. 

7. ಸೇವೆಯು ತುರ್ತು ಮತ್ತು ತಾತ್ಕಾಲಿಕವೂ ಇರುತ್ತದೆ. ಉದಾ: ಹಸಿದವಃ 
ಉಣಿಸುವುದು. ಬಾಯಾರಿದವನಿಗೆ ನೀರು ಕುಡಿಸುವುದು ಅಥವಾ ಊಟ ತಯಾರಿಸ 
. ಥಾನ್ಯ ಉಪ್ಪು, ಇಂಧನ, ಪಾತ್ರೆಗಳೆಂತಹ ವಸ್ತುಗಳನ್ನು ಒದಗಿಸುವುದು, ನ 
ಮರೆಸಲಿಕ್ಕಾಗಿ ಬಟ್ಟೆಬರೆಯ ವ್ಯವಸ್ಥೆ ಮಾಡುವುದು, ರೋಗಿಯ ಆರೈಕೆ ಮತ್ತು ಸಾ 
ವಿರುವ ಔಷಧಿಯನ್ನು ಪೂರೈಸುವುದು ಇತ್ಯಾದಿ. ಕೆಲವೊಮ್ಮೆ ಈ ತುರ್ತು ಸಹಾಯ 
ಮಹತ್ವ ಬಹಳ ಹೆಚ್ಚುತ್ತದೆ. ಅದರ. ಬಗ್ಗೆ ಅನಾಸ್ಥೆಯು ನಿಷ್ಕಿಯತೆ.ಮತ್ತು ನೈತಿಕ ಪತನ 


ನ 
ರಾವೆಯಾಗಿದೆ. ಇಸ್ಲಾಮ್‌ ಇದರತ್ತ ವಿಶೇಷ ಗಮನ ಸೆಳೆಯುತ್ತದೆ ಮತ್ತು ಅದರಲ್ಲಿ 
/ತಿಯೊಬ್ಬರಿಗೂ ಅವರವರ ಪಾಲನ್ನು ನೀಡಲು ಆದೇಶಿಸುತ್ತದೆ. 

8. ಇಸ್ಲಾಮ್‌ ಮಾನವಕುಲದ ಸಂಕಷ್ಟಗಳಿಗೆ ಶಾಶ್ವತ ಪರಿಹಾರಕ್ಕೂ ಒತ್ತು ನೀಡಿದೆ. 
ಬ್ಬ ದರಿದ್ರ ಮತ್ತು ವಿಧವೆಗೆ ಮಾಡುವ ತಾತ್ಕಾಲಿಕ ಸೇವೆಯು ಪುಣ್ಯ ಫಲಾರ್ಹವಾಗಿದೆ. 
ದರೆ ಅವರ ಸಂಕಷ್ಟವನ್ನು ಶಾಶ್ವತವಾಗಿ ಪರಿಹರಿಸಲು ಪ್ರಯತ್ನಿಸುವುದು ಆಹೋರಾತ್ರಿಯ 
ರಾಧನೆಗೆ ಸಮವಾಗಿದೆ. ಅದೇ ರೀತಿ ಓರ್ವ ಅನಾಥನ ತಲೆಯನ್ನು ಪ್ರೀತಿ ವಾತ್ಸಲ್ಕದೊಂದಿಗೆ 
"ವರಿಸುವುದು ದೊಡ್ಡ ಪುಣ್ಯ ಕಾರ್ಯವಾಗಿದೆ. ಅದರಿಂದ ಹೃದಯ ಮಿಡಿತ ಮತ್ತು 
ನುಕಂಪ ಉಂಟಾಗುತ್ತದೆ. ಆದರೆ ಅವರ ಆರ್ಥಿಕ ಸಹಾಯ, ಶೈಕ್ಷಣಿಕ ಮತ್ತು ನೈತಿಕ 
ಲ್ನೋಟವು ಸ್ವರ್ಗದಲ್ಲಿ ಪ್ರವಾದಿ(ಸ) ಅವರ ಸಾಮೂಪ್ಯಕ್ಕೆ ಹೇತುವಾಗಬಲ್ಲುದು. 
ಡವರು ಹಾಗೂ ಅಪೇಕ್ಷಿತರನ್ನು ವ್ಯಾಪಾರದಲ್ಲಿ ತೊಡಗಿಸಲು ಅಥವಾ ತಾಂತ್ರಿಕತೆಯಲ್ಲಿ 
ವರಿಗೆ ಸಹಕಾರ ನೀಡಲೂ ತಾಕೀತು ಮಾಡಲಾಗಿದೆ. 

9. ಸೇವೆಯ ಅನೇಕ ಮುಖಗಳಿರಬಹುದು. ಆರ್ಥಿಕ ಸಹಾಯ, ಸಾಲ ನೀಡುವುದು, 
ರುಪಾಪತಿಗೆ ಪರಿಸ್ಥಿತಿಗನುಸಾರ ಕಾಲಾವಕಾಶ ನೀಡುವುದು, ಉಡುಗೊರೆ ನೀಡುವುದು, 
ದು ಅಸಾಧ್ಯವೆಂದಾದರೆ ಯಾವುದಾದರೂ ವಸ್ತುವನ್ನು ಉಪಯೋಗಿಸಲಿಕ್ಕಾಗಿ ಉಚಿತವಾಗಿ 
'ಡುವುದು, ಅಗತ್ಕಾನುಸಾರ ಎರಡೆರಡು ವಸ್ತುಗಳನ್ನು ನೀಡುವುದು ಉದಾ: ಬೇಸಾಯಕ್ಕೆ 
ರಡು ಎತ್ತುಗಳು, ಹಾಲು ಕರೆಯಲು ಎರಡು ಹಸು ಅಥವಾ ಎಮ್ಮೆ, ಯಾರನ್ನಾದರೂ 
»ಬಳಕ್ಕಾಗಿ ಕೆಲಸಕ್ಕೆ ನಿಲ್ಲಿಸುವ ಬದಲು ಅವನನ್ನು ವ್ಯಾಪಾರದಲ್ಲಿ ಪಾಲುದಾರನಾಗಿ ' 
ಇಡುವುದು, ಕೃಷಿಯ ಉತ್ಪನ್ನಗಳಲ್ಲಿ ಪಾಲುದಾರನಾಗಿ ಮಾಡುವುದು. ಮರ್ದಿತರಿಗೆ 
ನೂನು ಪರ, ನೈತಿಕ ಮತ್ತು ಅರ್ಥಿಕ ನೆರವು ಒದಗಿಸುವುದು ಇತ್ಯಾದಿ. ಈ ಅಂಶಗಳ 
ರಿತು ಹದೀಸ್‌ಗಳಲ್ಲಿ ಸ್ಪಷ್ಟವಾಗಿ ಬೆಟ್ಟು ಮಾಡಲಾಗಿದೆ. ಇತರ ವಿಷಯಗಳನ್ನೂ ಇದೇ 
ತಿ ಗ್ರಹಿಸಬಹುದು. : 

10. ಕಲ್ಯಾಣಕಾರಿ ಸೇವೆಗಳ ವ್ಯಾಪ್ತಿ ಬಹಳ ವಿಶಾಲವಾಗಿರುತ್ತದೆ. ಅದರಿಂದ ದೊಡ್ಡ 
ಮಾಣದ ಪ್ರಯೋಜನ ಪಡೆಯಬಹುದು. ಈ ಸೇವೆಯನ್ನು ವ್ಯಕ್ತಿಗಳು, ಸಂಸ್ಥೆಗಳು 
مت‎ ಸರಕಾರ ಎಲ್ಲರೂ ಮಾಡುತ್ತಾರೆ. ಉದಾ: ಸ್ವಚ್ಛತಾ ಕಾರ್ಯ, ರಸ್ತೆ ನಿರ್ಮಾಣ, 
ಗಳನ್ನು ಸುಲಭ ಸಂಚಾರಕ್ಕೆ ಯೋಗ್ಯ ಮಾಡುವುದು ಮತ್ತು ಸುರಕ್ಷತೆ ಒದಗಿಸುವುದು. 
ರಿನ ವ್ಯವಸ್ಥೆ, ಮರ-ಗಿಡಗಳನ್ನು ನೆಡುವುದು ಇತ್ಯಾದಿ ಇದರಲ್ಲೇ ಕಾಡುಗಳ ರಕ್ಷಣೆಯೂ 
ಸುತ್ತದೆ. ಭೂಮಿಯನ್ನು ಉಪಯೋಗಾರ್ಹಗೊಳಿಸುವುದು. ಮಸೀದಿ ಮದ್ರಸಗಳ 
ರ್ಸೊಣ, ಆಸ್ಪತ್ರೆಗಳನ್ನು ತೆರೆಯುವುದು ಇತ್ಯಾದಿ. ಇಸ್ಲಾಮ್‌ ಅಂತಹ ಎಲ್ಲ ರೀತಿಯ 
ನ್ಯೀಣಕಾರಿ ಕೆಲಸಗಳತ್ತ ಗಮನ ಹರಿಸಿರುವುದು ಮಾತ್ರವಲ್ಲ ಅವುಗಳಿಗಾಗಿ ಆಸ್ತಿ ಅಥವಾ 
ತಾಯ ಮೂಲಗಳನ್ನು ವಕ್ಸ್‌(ದಾನ) ಮಾಡಲು ಪ್ರೇರೇಪಿಸಿದೆ. ಅದಕ್ಕಾಗಿ ನಿಯಮ 
»೦ಥನೆಗಳನ್ನೂ ರಚಿಸಿದೆ. 


11. ಸಮಾಜಸೇವಾ ಸಂಸ್ಥೆಗಳು, ಸೊಸೈಟಿಗಳು ಹಾಗೂ ಅದಕ್ಕಾಗಿ ಸಂಘಟನೆಗಳನ 
ಮಾಡುವುದನ್ನು ಇಸ್ಲಾಮ್‌ ಪ್ರೋತ್ಸಾಹಿಸಿದೆ. ಈ ನಿಟ್ಟಿನಲ್ಲಿ ಇತರ ಧರ್ಮಿಯರ ಸಹಾಂ 
ಪಡೆಯುವುದಕ್ಕೂ ಅನುಮತಿ ನೀಡಿದೆ. ಜನಸೇವಾ ಕಾರ್ಯಗಳ ಬಗೆಗಿನ ತಪ್ಪು ಕಲ್ಪನೆಗೇ 
ಮತ್ತು ತಪ್ಪು ನೀತಿಯ ಸುಧಾರಣೆ ಮಾಡಿರುವುದು ಇಸ್ಲಾಮಿನ ಒಂದು ವಿಶೇ 
ಕೊಡುಗೆ(Cಂntributiಂn)ಯಾಗಿದೆ. ಒಬ್ಬ ಮನುಷ್ಕನಿಗೆ ಇನ್ನೊಬ್ಬನ ಮೇಲಿರುವ ಹಕ್ಕುಗ 
ಒಂದು ಸ್ವಾಭಾವಿಕ ಕ್ರಮವಿದೆ. ಅದನ್ನು ಗಮನಿಸಬೇಕೆಂದು ಇಸ್ಲಾಮ್‌ ಹೇಳುತ್ತ 
ತೆಂದೆ-ತಾಯಿ, ಪತ್ನಿ ಮಕ್ಕಳು ಮತ್ತು ಸಂಬಂಧಿಕರ ಹಕ್ಕುಗಳು ಇತರರಿಗಿಂತ ಮುಂ 
ಇದೆ. ಪರಿಸರದ ಮತ್ತು ದೂರದ ಜನರ ಅಗತ್ಮಗಳ ಮತ್ತು ಹಕ್ಕುಗಳ ಕಡೆಗೆ ಗಮ 
ಹರಿಸುವುದು, ಹತ್ತಿರದವರ ಹಕ್ಕುಗಳನ್ನು ಮರೆತು ಬಿಡುವುದು ಸರಿಯಾಗದು. ಅದೇ ರೀ 
ಹತ್ತಿರದವರ ಪ್ರೀತಿಯಿಂದಾಗಿ ಸಮಾಜದ ಇತರ ಅರ್ಹರನ್ನು ಕಡೆಗಣಿಸುವುದೂ ಸರಿಯಲ್ಲ 

13. ಕೆಲವು ಮತ ಧರ್ಮಗಳಲ್ಲಿ ಸಾಮಾಜಿಕ ಜೀವನಕ್ಕೆ ಸಂಬಂಧಿಸಿ ಬಡವ-ಬಲ್ಲಿ 
ಎಂಬ ಶಾಶ್ವತ ವಿಂಗಡನೆಯ ನೀತಿ ಅನುಸರಿಸಲಾಗಿದೆ. ಕೆಲವು ಧಾರ್ಮಿಕ ವರ್ಗಗಃ 
ಭಿಕ್ಷಟಿನೆಯನ್ನೇ ಉದ್ಯೋಗವನ್ನಾಗಿ ಮಾಡಿವೆ. ಇಸ್ಲಾಮ್‌ ಈ ನೀತಿಯನ್ನು ವಿರೋಧಿಸುತ್ತ: 
ಅದು ಬಡವ-ಬಲ್ಲಿದ ಎಂಬ ವಿಂಗಡನೆಯನ್ನು ಅನ್ಮ್ಕಾಯವೆಂದು ಬಗೆಯುತ್ತದೆ. ಅದ 
ದೃಷ್ಟಿಯಲ್ಲಿ, ಒಂದು ವರ್ಗವು ಶಾಶ್ವತವಾಗಿ ತೀರಾ ಬಡತನದ ಜೀವನ ಸಾಗಿಸುವುದ 
ಭಿಕ್ಷೆ ಬೇಡುವವರಾಗಿರುವುದು, ಇನ್ನೊ೦ದು ವರ್ಗ ಕೊಡುವವರಾಗಿರುವುದು ಅತೀ ದೊಃ 
ಅನ್ಯಾಯವಾಗಿದೆ. ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಮನುಷ್ಯ ಸಹಾಯ ಯಾಜ 
ಬಹುದು. ಆದರೆ ಆದಷ್ಟು ಬೇಗ ಅದರಿಂದ ಮುಕ್ತಿ ಪಡೆಯಲು ಪ್ರಯತ್ನಿಸಬೇಕು. 

14. ಕೆಲವು ಧರ್ಮಗಳು ಸಮಾಜಸೇವೆಯನ್ನೇ ಧರ್ಮ ಅಥವಾ ಧರ್ಮ 
ತಿರುಳೆಂದು ಭಾವಿಸುತ್ತವೆ. ಕೆಲವು ಧರ್ಮಗುರುಗಳ ಬಗ್ಗೆ ಸೇವೆಯು ಅವರ ಧರ್ಮವ 
ತ್ರೆಂದು ಹೇಳಲಾಗುತ್ತದೆ. ಇದು ಸುಧಾರಣೆಯಾಗಬೇಕಾದ ನೀತಿಯಾಗಿದೆ. ಜನಸೇವೇ 
ಎಲ್ಲ ಮಹತ್ವಗಳ ಹೊರತಾಗಿಯೂ ಅದುವೇ ಸಂಪೂರ್ಣ ಧರ್ಮವೆಂದು ಇಸ್ಲಾವ 
ಹೇಳುವುದಿಲ್ಲ. ಧರ್ಮದ ಒಂದು ಭಾಗವೆಂದು ಅದು ಪರಿಗಣಿಸುತ್ತದೆ. 

15. ಕೊನೆಯದಾಗಿ, ಇಸ್ಲಾಮಿನ ದೃಷ್ಟಿಯಲ್ಲಿ ಪ್ರಾಮಾಣಿಕವಾಗಿ ದೇವಸಂಪ್ರೀತಿಗ: 
ಮಾಡುವ ಕಾರ್ಯಗಳೇ ಸ್ವೀಕಾರಾರ್ಹವಾಗಿದೆ. ಹೆಸರು ಗಳಿಸುವ ಉದ್ದೇಶದಿಂದ ಅಥಃ 
ತೋರಿಕೆಯ ಕಾರ್ಯಗಳು ಅಲ್ಲಾಹನ ಬಳಿ ತಿರಸ್ಕೃತವಾಗುವುದು ಮಾತ್ರವಲ್ಲ ಅವನ ೭ 
ಶಿಕ್ಷಾರ್ಹವೂ ಆಗಿರುವುದು. ಜನಸೇವೆಯು ಎಷ್ಟು ಮಹತ್ವದ ಕಾರ್ಯವೋ ಅಕ 
ಅದರಲ್ಲಿ ಪ್ರಾಮಾಣಿಕ ಮತ್ತು ದೇವ ಸಂಪ್ರೀತಿಯ ಆಕಾಂಕ್ಷೆ ಇರಬೇಕು. ಇದರ 
ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದು ಕಷ್ಟವಾದರೂ ಅದರ ಹೊರತು ಪುಣ 
ನಿರೀಕ್ಷೆ ಇಡುವಂತಿಲ್ಲ. ' 

ಮುಂದಿನ ಪುಟಗಳಲ್ಲಿ ಅದರ ವಿವರಣೆಗಳು ನಿಮ್ಮ ಮುಂದೆ ಬರಲಿದೆ. 


ಅನುಕ್ರಮಣಿಕೆ 


ಸೇವಾ ಸ್ಫೂರ್ತಿ ಮತ್ತು ಇಸ್ಲಾಮಿನ ಹಾತ್ರ 
ಸೇವಾ ಮನೋಭಾವವು ನೈಸರ್ಗಿಕ ಸ್ಫೂರ್ತಿಯಾಗಿದೆ رش‎ 13 
ಮಗುವಿನ ಮುಗ್ಗ ಪ್ರಕೃತಿ 
ನಿಸರ್ಗದಿಂದ ವಿಮುಖತೆಯ ಆರಂಚ 


ಇಸ್ಲಾಮಿನ ಸುಭಾರಣಾ ಕ್ರಮ......... 


ದೇವನೊಂದಿಗೆ ಸಂಬಂಧದಿಂದ ಸೇವಾ ಮನೋಭಾವ ಬಲಗೊಳ್ಳುತ್ತದೆ ...... 15 
ದೇವನ ನಿಷ್ಠ ದಾಸರು ಪ್ರಾಮಾಣಿಕ ಸೇವೆಗೈಯುತ್ತಾರೆ ಟಟ 16 
ಸೇವೆ ಮತ್ತು ಶುದ್ಧ فا کت دہ‎ 17 


ಅಧಿಕಾರ ಮತ್ತು ಸೇವೆ... 
ಸೇವೆ ಮತ್ತು ಬಲಾತ್ಕಾರ 
ಸೇವೆ ಮತ್ತು ಗೌರವ 


ಎ00 000000089 


ಇಸ್ಲಾಮ್‌ ಮತ್ತು ಮಾನವ ಸೇವೆ 

ಸಮಾಜ ಸೇವೆ: مس یی برا لت‎ 18 
ಕುರ್‌ಆನ್‌ ಮತ್ತು ಸಮಾಜ ಸೇವೆ 
ದೇವಾನುಗ್ರಹ 
ಜನಸೇವೆಯೇ ದೇವನ ಸೇವೆಯಾಗಿದೆ 
ಎಲ್ಲ ಅವಸ್ಥೆಯಲ್ಲೂ ಸೇವಾ ಮನೋಭಾವ ......... ಟಂಟಂ 23 
ہاھغلعاعاسں_۰-_“_*سس_سس0سرسیڈٹٹ_پ,پ>یہسسٹیییٹھوہ جن ئیج٠ تا جج‎ 

ನಮಾರುಖ್‌ ಮತ್ತು ರುಕಾತ್‌ನ ಸಂಬಂಧ 
ಉಪವಾಸ ವ್ರತದ ಪ್ರಾಯಶ್ಚಿತ್ತ... 
ಉಪವಾಸ ಮತ್ತು ಫಿತ್ರ್‌ ರುಕಾತ್‌ 


ಎಲ್ಲರ ಸೇವೆ 
ಸ್ಪಾರ್ಥಿಗಳು ಬಮ ಮಮನ ಗ 30. 


ಮಾನವಕುಲದ ಸೇವೆ... ٤ 
ಸೇವೆಗೆ 0ہ تحت‎ 37 
. ತಂದೆ-ತಾಯಂದಿರು فوٗشییممفووہوما ہو اشن‎ 38 
ಸಂಬಂಧಿಕರು 
ಅನಾಥರೊಂದಿಗೆ ಸದ್ವರ್ತನೆ 
ಬಡವರೊಂದಿಗೆ ಸದ್ವರ್ಶನೆ.. ಲ 
ನೆರೆಕರೆಯವರೊಂದಿಗೆ ಸದ್ವರ್ತನೆ ٌ٘مشمووەم مھ ا سس‎ 43 
ಯಾತ್ರಿಕರೊಂದಿಗೆ ಸದ್ವರ್ತನೆ... duit 
ಗುಲಾಮರು ಮತ್ತು ಸೇವಕರೊಂದಿಗೆ ಸದ್ವರ್ಶನೆ 
ಕಾನೂನಿನ ರಕ್ಷಣೆ... ಎವಾ 
ಜನಸೇವೆಯ ಹಲವಾರು ಮಾರ್ಗಗಳು... 
ಆರ್ಥಿಕ ಸೇವೆ 4 
ವಿಶ್ವಾಸಿಗಳ ಸಂಪತ್ತಿನಲ್ಲಿ بب ئن تح‎ 088 888857566 47 
ಎಲ್ಲ ಸೇವೆಯೂ ದಾನ 
ತುರ್ತುಸೇವೆಯ ಪ್ರಾಮುಖ್ಯತೆ . 
ಉಣ ಬಡಿಸುವುದು....... | y 
ಊಟ ಮಾಡಿಸಲು ಸಹಕಾರ گگیگنگیییییییفییوییہی‎ 52 


ಆಹಾರದಲ್ಲಿ ಆಂಶಿಕ ನೆರವು 
ಉಡುಪು... 
ಸಹಾಯಾರ್ಥಿಗಳ ಹಕ್ಕು 
ರೋಗಿಯ: ಸಂದರ್ಶನ ಎಂಟ 56 
ಸಕಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ....... 000 56 
. ಬಡವರ ಮತ್ತು ಏಧವೆಯರ ಸೇವೆಯ ವಿಶಾಲ ಕಲ್ಪನೆ ಟಟ 57 


EL 


ಪಾಲುದಾರಿಕೆ. 
ಬೇಸಾಯದಲ್ಲಿ ಪಾಲುದಾರಿಕೆ.. 
سسسش 5ات[‎ NS 7 
ہے‎ ಕಲ್ಯಾಣಕಾರಿ ಸೇವೆಗಳು... : 
ಪರಿಸರ ಶುಚೀಕರಣ....... 


ಹಾದಿಯ ಅಡ್ಡಿ ಆತಂಕಗಳ ನಿವಾರಣೆ... 

ಛತ್ರ ಮತ್ತು ಹೊಟೇಲುಗಳು ...... 5‏ - 
77 مم سس یڈ تب عبت ಶುದ್ಧ‏ 
77 س“+٭؟موسعم مءممسمی ڈلارإؤتجلظ م۳5 متہ ಜಮೊನನ್ನು ಜನವಾಸಕ್ಕೆ‏ 


ಮರ ನೆಡುವುದು... 
ಮಸೀದಿ ನಿರ್ಮಾಣ... 
ವಿದ್ಯಾಲಯಗಳು -7 
۶۹ٗ, ی یتتتم‪بب,‎ 000002 
ಜನಕಲ್ಯಾಣ ಕಾರ್ಯಗಳಲ್ಲಿ ವಕ್ಸ್‌ನ ಮಹತ್ವ .. 
ಸಾರ್ವಜನಿಕ ಸೊತ್ತಿನ ನಾಶ... 
ಸಾರ್ವಜನಿಕ ಒಡೆತನವಿರುವ ಸಂಪನ್ಮೂಲಗಳು, 
ರಾಷ್ಟ್ರೀಯ ಸಂಪನ್ಮೂಲ ಎಲ್ಲರಿಗಾಗಿ 7 
ಖಾಸಗಿ ಸಂಪನ್ಮೂಲ ಮತ್ತು ಇತರರ . 9 ಟಂ 87 


$ಯೆಂ ಸೇವಾ ಸಂಘ ಸಂಸ್ಥೆಗಳು 
ಸಂಘಟತ ಪ್ರಯತ್ನಗಳ ಪ್ರಯೋಜನ 


ಮುಸ್ಲಿಮೇತರರೊಂದಿಗೆ ಸಹಕಾರ : 
ರಾಷ್ಟ್ರದೊಂದಿಗೆ ಸಹಕಾರ مم مٗپٗٗپٗٗمىٗى٭٭ىىصممی‎ 9 


ಜನಸೇವೆಯ ಬಗ್ಗೆ ಕೆಲವು ತಪ್ಪುಕಲ್ಪನೆಗಳು 
ಹಕ್ಕುಗಳಲ್ಲಿ ಆದ್ಯತಾ ಕ್ರಮ..... 
`ಬಂಧು ಬಳೆಗದವರಗೆ ಆದ್ಯತೆ... 


1 9: 


೫ 
ಅಪೇಕ್ಲಿತರ ಹಕ್ಳುಗಳೆ' ನಿರ್ಲಕ್ಷೆ ಎ 9: 

ieee 95‏ ہیں 0ل سااسیپ ‏ وی وہ ود ہو ಬಡವ‏ 

ಭಿಕ್ಷಾಟನೆ ' : 
ಜನಸೇವೆಯು ಸಂಪೂರ್ಣ ಧರ್ಮವಲ್ಲ? ಅ ہو‎ 


ಪ್ರಾಮಾಣಿಕತೆ . 
ಪ್ರಾಮಾಣಿಕ و وو‎ ತಿಫಲ......... 


ಕಾಪಟ್ಯ ಮತ್ತು ಆಡಂಬರ ಪ್ರದರ್ಶನ 
ಪ್ರಸಿದ್ಧಿಗಾಗಿ: ಸೇವೆ... 
ಪ್ರತಿಫಲ ಬಯಸುವವರು........ 
ಔದಾರ್ಯವನ್ನು ಎತ್ತಿ ಹೇಳುವುದು... 


ಸೇವಾ ಸ್ಫೂರ್ತಿ ಮತ್ತು ಇಸ್ಲಾಮಿನ ಪಾತ್ರ 


ವಾ ಮನೋಭಾವವು ನೈಸರ್ಗಿಕ ಸ್ಫೂರ್ತಿಯಾಗಿದೆ 

ಅಲ್ಲಾಹನ ಅಸಂಖ್ಯಾತ ಸೃಷ್ಟಿಗಳ ಪೈಕಿ ಮಾನವನು. ಅತ್ಯಂತ ಶ್ರೇಷ್ಠ ಮತ್ತು 
ನ್ನತ ಸೃಷ್ಟಿಯಾಗಿದ್ದಾನೆ. ಇಲ್ಲಿ ಅವನದೇ ಸೇವೆಯ ಪ್ರಸ್ತಾಪವಿದೆ. ಒಂದು ಮನೆಯಲ್ಲಿ 
ಗು ಹುಟ್ಟಿದಾಗ ಮನೆಯವರೆಲ್ಲ ಸಂತೋಷಗೊಳ್ಳುತ್ತಾರೆ. ದೂರದ ಮತ್ತು ಹತ್ತಿರದ 
»ಬಂಧಿಕರು ಅಭಿನಂದನೆ ಸಲ್ಲಿಸುತ್ತಾರೆ. ಹೆತ್ತವರು ಮತ್ತು ಆಪ್ತ ಬಂಧುಗಳು ತಮ್ಮ 
ಮರ್ಥ್ಯಕ್ಕೆ ತಕ್ಕಂತೆ ಅದರ ಸೇವೆಯಲ್ಲಿ ತೊಡಗುತ್ತಾರೆ. ಮಾತನಾಡಲಾರದ ಅಸಹಾಯಕ 
ಗುವಿನ ಹಸಿವು, ಬಾಯಾರಿಕೆಗಳ ಕಡೆಗೆ ಗಮನ ಹರಿಸುತ್ತಾರೆ. ಅದರ ನೋವು ಸಂಕಷ್ಟ 
ಸನ್ನರಿತು ಅದನ್ನು ನೀಗಿಸಲು ಪ್ರಯತ್ನಿಸುತ್ತಾರೆ. ಚಿಕಿತ್ಸೆಯ ಅಗತ್ಯವಿದ್ದರೆ ತಮ್ಮ 
ಮರ್ಥ್ಯಕ್ಕನುಸಾರ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ. ಅದನ್ನು ಶುಚಿಯಾಗಿಡಲು, ಅದರ 
ೂಲಸುಗಳನ್ನು ಹೋಗಲಾಡಿಸಲು ಯಾವುದೇ ಸಂಕೋಚ ತೋರಲಾಗುವುದಿಲ್ಲ. ಮಗು 
ಲ್ಪ ದೊಡ್ಡದಾಗುವಾಗ ಅದರ ಆಸಕ್ತಿ, ತುಂಟತನ ಹಾಗೂ ಅದರ ಗುಲ್ಲು ಗದ್ದಲ 
ಸನ್ನು ಸಸಂತೋಷ ಸಹಿಸಲಾಗುತ್ತದೆ. ಇನ್ನೂ ಸ್ವಲ್ಪ ದೊಡ್ಡದಾಗುವಾಗ ಅದರ ಶಿಕ್ಷಣ 
ಸಬೇತಿ ಮತ್ತು ಅಭಿವೃದ್ಧಿಯ ಚಿಂತೆ ಉಂಟಾಗುತ್ತದೆ. ಒಟ್ಟಿನಲ್ಲಿ, ಪ್ರಯತ್ನಕ್ಕೆ ತಕ್ಕಂತೆ 
ನರ' ಅಗತ್ಯಗಳು ಈಡೇರಬೇಕು, ಅದರ ಸರಿಯಾದ ಬೆಳೆವಣಿಗೆಯಾಗಬೇಕು. ಚೆನ್ನಾಗಿ 
ಕಿದು ಮುಂದೆ ಯಶಸ್ವಿ ಜೀವನ ಸಾಗಲು ಸಮರ್ಥವಾಗಬೇಕೆಂಬ ಪ್ರಯತ್ನವಿರುತ್ತದೆ. 
ಸರಲ್ಲಿ ಯಾವುದೇ ಅಂಶ ಕಡಿಮೆಯಾದರೆ ಅದನ್ನು ಪ್ರೀತಿಸುವವರಿಗೆ ಕಳವಳವುಂಟಾಗುತ್ತದೆ. 
ಗು ಶ್ರೀಮಂತ, ಆಡಳಿತಗಾರ ಅಥವಾ ಭೂಮಾಲಿಕನದ್ದಾಗಿದ್ದರೆ ಅದೇ ಮಟ್ಟದಲ್ಲಿ 
ನರ ಸೇವೆಗೈಯಲಾಗುತ್ತದೆ. ಅದರ ಅಗತ್ಯಗಳನ್ನು ಹೆಚ್ಚು ಆಸಕ್ತಿಯಿಂದ ಪೂರೈಸಲಾಗುತ್ತದೆ. 
للا‎ ಸ್ವಲ್ಪವೇನಾದರೂ ತೊಂದರೆಯಾದರೆ ತಂದೆ, ತಾಯಿ, ಆಪ್ತೇಷ್ಟರು ಮಾತ್ರವಲ್ಲ, 
ನಕ್ಕೆ ಸುಖ ಸೌಕರ್ಯವೊದಗಿಸಲು ಸೇವಕರ ಮತ್ತು ದಾದಿಯರ ದಂಡೇ ಇರುತ್ತದೆ. 

ಈ ಸೇವೆ ಮತ್ತು ತ್ಯಾಗಕ್ಕೆ ಮಗು ತಮ್ಮದು, ತಮ್ಮ ಬಂಧುಗಳದ್ದು ಮತ್ತು 
لامھد‎ ಎಂಬುದೇ ಕಾರಣವಾಗಿದೆ. ಅದರ ಬೆಳವಣಿಗೆ, ಶಿಕ್ಷಣ ತರಬೇತಿ ಮತ್ತು 
ನಿವೃದ್ಧಿಗಾಗಿ ಪ್ರಯತ್ನಿಸುವುದು ನಮ್ಮ ಕರ್ತವ್ಯವೆಂದು ಭಾವಿಸಲಾಗುತ್ತದೆ. ಇದೊಂದು 
;ಭಾವಿಕ ಪ್ರೇರಣೆಯಾಗಿದ್ದು ಮಾನವನ ಒಳೆಗಿನಿಂದ ಮೂಡುತ್ತದೆ. ಆದ್ದರಿಂದ 


14 ಸಮಾಜ ಸೇ 


ಮಾನವನ ಈ ಪಾವನ ಮನೋಭಾವವನ್ನು ಲೋಕವು ಮೆಚ್ಚಿದೆ. ಅದು ದುರ್ಬಲಗೊಳ್ಳುವುಃ 
ಮಾನವ ಪೀಳಿಗೆಯ ಮಟ್ಟಿಗೆ ಬಹಳ ನಷ್ಟದಾಯಕವಾಗಿದೆ. ಒಂದು ವೇಳೆ ಇದು ೬ 
ಬಿಟ್ಟರೆ ಅಥವಾ ಇಲ್ಲವಾದರೆ ಜಗತ್ತಿನ ತೇಜಸ್ಸು ಮಾಯವಾಗಿ ಅಂಧಕಾರ ಕವಿಯುವುದ 


ಮಗುವಿನ ಮುಗ್ದ ಪ್ರಕೃತಿ 

ಮಗುವಿನೊಂದಿಗೆ ಈ ಭಾವನಾತ್ಮಕ ಸಂಬಂಧಕ್ಕೆ ಅದು ಮುಗ್ದ ಪ್ರಕೃತಿಯದ್ದಾ 
ರುವುದೇ ಕಾರಣ. ಅದರ ಮನಸ್ಸು ಮಾನವರೊಳೆಗೆ ಅಂತರ ಸೃಷ್ಟಿಸುವ ಹಾಗೂ ವೆ 
ವಿದ್ವೇಷ ಮತ್ತು ಕ್ಲೋಭೆಗೆ ಕಾರಣವಾಗುವಂತಹ ಎಲ್ಲ ಕೆಟ್ಟ ಭಾವನೆಗಳಿಂದ ಮುಕ್ತವ 
ರುತ್ತದೆ. ಅದು ಯಾವುದೇ ವಸ್ತುವನ್ನು ತನ್ನದೆಂದು ವಾದಿಸುವುದಿಲ್ಲ. ಅದಕ್ಕೆ ಯ 
ಬಗ್ಗೆ ಆಕ್ಲೇಪವೋ ಜಗಳವೋ ಇರುವುದಿಲ್ಲ. ಅದಕ್ಕೆ ವಂಚನೆಯ ಅರಿವಿರುವುದೀ 
ಯಾರಿಗಾದರೂ ಕೊಡೋಣವೆಂದರೆ ಅದಕ್ಕೆ ಯಾವುದರ. ಮೇಲೂ ಒಡೆತನವಿರುವುದೀ 
ಅದು ಪ್ರೀತಿಯನ್ನು ಕೊಡ ಬಲ್ಲುದು. ಮುಗುಳ್ನಗು ಬೀರಬಹುದು. ಹಾಗೆ ಮಾಡುತ್ತ 
ಕೂಡಾ. ಹಾಗಿರುವಾಗ ಅದನ್ನು ಯಾರಾದರೂ ಪ್ರೀತಿಸದಿರುವುದಾದರೂ ಹೇಗೆ? ಅದಃ 
ದೂಷಿಸುವುದಾದರೂ ಏತಕ್ಕೆ? 


ನಿಸರ್ಗದಿಂದ ವಿಮುಖತೆಯ ಆರಂಭ | 

ದಿನಗಳುರುಳಿದಂತೆಯೇ ಮಗು ಬೆಳೆಯುತ್ತಾ ಪ್ರೌಢಾವಸ್ಥೆಗೆ ತಲುಪುತ್ತದೆ. ಬುದ್ಧಿಯ 
ಬೆಳೆದಿರುತ್ತದೆ. ಅವನಲ್ಲಿ ತನ್ನ ವ್ಯಕ್ತಿತ್ವದ ಚಿಂತೆ ಕಾಡುತ್ತದೆ. ' ಸ್ವಾತಂತ್ರ್ಯ ಪ್ರಜ್ಞೆ ಆರ 
ವಾಗುತ್ತದೆ. ಇತರರ ವಿಚಾರಗಳಿಗೆ ಆತ ಬದ್ಧನಾಗಿರುವುದಿಲ್ಲ. ಈ ಬಗ್ಗೆ ತನ್ನ وہ‎ 
ರಿಂದಲೂ ಭಿನ್ನಾಭಿಪ್ರಾಯ ಹೊಂದಿರುತ್ತಾನೆ. ಅವನಿಗೆ ತನ್ನದೇ ಭಾವನೆಗಳಿದ್ದು ಅಣ 
ಅಡ್ಡಿಯಾಗುವುದು ಅವನಿಗೆ ಇಷ್ಟವಿರುವುದಿಲ್ಲ. ಅವನು ಇತರರ ಅಭಿಲಾಷೆಗಳನ್ನು ಲೆಕ್ಕಿ 
ವುದಿಲ್ಲ, ಅವನು ತನ್ನದೇ ಆದ ಅಭಿಲಾಷೆಗಳೊಂದಿಗೆ ಸಾಗುತ್ತಾನೆ. ಅವನಿಗೆ 3 
ಹಕ್ಕುಗಳ ಬಗ್ಗೆ ಜಾಗೃತಿ ಮೂಡುತ್ತದೆ. ಅದನ್ನು ಬಿಟ್ಟು ಕೊಡಲು ಅವನು ಸಿದ್ಧನ 
ವುದಿಲ್ಲ. ತನ್ನ ಹಿತವನ್ನು ಯಾವ ಬೆಲೆ ತೆತ್ತಾದರೂ ರಕ್ಷಿಸ ಬಯಸುತ್ತಾನೆ. ಇನ್ನಃ 
ಮುಂದುವರಿದಾಗ ಅವನಲ್ಲಿ ದುರಾಸೆ ಉಂಟಾಗುತ್ತದೆ. ಅದನ್ನು ತಣಿಸಲು ಕೆಲವೊ£ 
ಪಾಮಮಾರ್ಗಗಳನ್ನು ಅವಲಂಬಿಸಲು ಅವನು ಹೇಸುವುದಿಲ್ಲ. ನಿಸ್ಪಹತೆಯು ಅವನೀ 
ಹೊರಟು ಹೋಗಿರುತ್ತದೆ. ಅವನ ಯಾವುದೇ ಕ್ರಮವು ಉದ್ದೇಶರಹಿತವಾಗಿರುವುದೀ 
ಜನರೊಂದಿಗೆ ಅವನ ವ್ಯವಹಾರವು ಕೇವಲ ತನ್ನ ಹಿತಕ್ಕಾಗಿರುತ್ತದೆ. ಅವನ ಪ್ರೀತಿ, رہ‎ 
ಎಲ್ಲವೂ ಅದನ್ನೇ ಅವಲಂಬಿಸಿರುತ್ತದೆ. ಇತರರೂ ಅವನನ್ನು ಸ್ವಾರ್ಥಿಯಾಗಿ ಗುರುತಿಸುತ 
ಮತ್ತು ತಮ್ಮ ಪ್ರತಿಸ್ಪರ್ಧಿಯಾಗಿ ಕಾಣುತ್ತಾರೆ. 

ಈ ರೀತಿ ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗ ಬಲಿದಾನಗಳ ವಾತಾವಃ 
ಮೆಲ್ಲಮೆಲ್ಲನೆ ಬದಲಾಗುತ್ತದೆ. ಕೆಲವೊಮ್ಮೆ ಭಾವನೆಗಳ ಲೋಕವೇ ಅಡಿಮೇಲಾಗುತ್ತ 


ವಾ ಸ್ಫೂರ್ತಿ ಮತ್ತು ಇಸ್ಲಾಮಿನ ಪಾತ್ರ 15 
ಪ್ರ ಬಂಧುಗಳು, ಸ್ವಂತ ಸಹೋದರರು ಮಾತ್ರವಲ್ಲ ಹೆತ್ತವರು ಮತ್ತು ಮಕ್ಕಳೊಂದಿಗೂ 
ಸಸವುಂಟಾಗಿ ಬಿಡುತ್ತದೆ. ಪ್ರೀತಿ, ತ್ಕಾಗ ಮತ್ತು ಸೇವೆಯ ಬದಲು ಹಗೆತನ, ಪ್ರತೀಕಾರ 
ತ್ತು ಕಿರುಕುಳವು ಸ್ಥಾನ ಪಡೆಯುತ್ತದೆ. ಪ್ರೀತಿಯ ಹೊನಲು ಹರಿಸುತ್ತಿದ್ದ ಮಗು ಈಗ 
£ಷದ ಜ್ವಾಲೆಗಳನ್ನು ಸುರಿಸುತ್ತಿದ್ದಾನೆ. ಅವನನ್ನು ಎದೆಗಪ್ಪಿಕೊಳ್ಳುತ್ತಿದ್ದವರೇ ಅವನಿಂದ 
ರವಿರ ಬಯಸುತ್ತಾರೆ. 


ಸ್ಲಾಮಿನ ಸುಧಾರಣಾ ಕ್ರಮ 

ಮಾನವನಿಗೆ ಜೀವಮಾನವಿಡೀ ಅವನು ಈ ಲೋಕಕ್ಕೆ ಬರುವಾಗ ಸಿಕ್ಕಿರುವ೦ತಹ 
ಆತಿ ಲಭಿಸಬೇಕು ಮತ್ತು ಸ್ವಾರ್ಥ ಹಿತಾಸಕ್ತಿಗಳು ಈ ಪ್ರೀತಿಗೆ ಅಡ್ಡಿಯಾಗಿ ಅದನ್ನು 
ನೆಗೊಳಿಸುವಂತಾಗಬಾರದೆಂದು ಎಲ್ಲ ಧರ್ಮಗಳೂ ಪ್ರಯತ್ನಿಸಿವೆ. ಅವನು ದುರ್ಬಲ 
ಗಿದ್ದರೆ ಅವನ ಸೇವೆ ಮಾಡಬೇಕು. ಅವನು ಶಕ್ತನೂ ಬಲಶಾಲಿಯೂ ಆಗಿದ್ದರೆ ಇತರರ 
ವೆ ಮಾಡಬೇಕು. ಅವನು ಅಸಹಾಯಕನಾಗಿದ್ದರೆ ಅವನಿಗೆ ನೆರವಾಗಬೇಕು. ಅವನ 
ಸುಲ್ಲಿ ಅಧಿಕಾರ ಬಂದರೆ ಇತರರಿಗೆ ಸಹಾಯ ಮಾಡಬೇಕು. ಈ ವಿಷಯದಲ್ಲಿ 
وھ‎ ಪಾತ್ರ ಅಪ್ರತಿಮವಾಗಿದೆ. ಅದರ ಸ್ವಲ್ಪ ವಿವರಣೆಯನ್ನು ಇಲ್ಲಿ ಕೊಡಲಾಗಿದೆ. 


₹ವನೊಂದಿಗೆ ಸಂಬಂಧದಿಂದ ಸೇವಾ ಮನೋಭಾವ ಬಲಗೊಳ್ಳುತ್ತದೆ 

ಮಾನವನೊಳಗೆ ಸೇವಾ ಮನೋಭಾವವಿದೆಯೆಂಬುದರಲ್ಲಿ ಸಂದೇಹವಿಲ್ಲ. ಆದರೆ 
ತಾಸಕ್ತಿ, ವೈಯಕ್ತಿಕ ಮತ್ತು ವರ್ಗೀಯ ಸ್ವಾರ್ಥ ಹಾಗೂ ಚಿತ್ತಾಕಾಂಕ್ಸೆಗಳು ಈ 
ನೋಭಾವವನ್ನು ಹಿಂದಿಕ್ಕುತ್ತದೆ. ಅವನಿಗೆ ತನ್ನಂತೆಯೇ ಇರುವ ಮಾನವರ ಮೇಲೆ 
ಶಿಮ-ಅತ್ಕಾಚಾರಗಳನ್ನೆಸಗಲೂ ಸಂಕೋಚವಾಗುವುದಿಲ್ಲ. ಕೆಲವೊಮ್ಮೆ ಅವನು 
ರ್ಯಕ್ಕೂ ಇಳಿಯುತ್ತಾನೆ. ಇಸ್ಲಾಮಿನ ದೃಷ್ಟಿಯಲ್ಲಿ ಶುದ್ಧ ಮನಸ್ಸಿನೊಂದಿಗೆ ದೇವನ 
ಸಾಧನೆ ಮತ್ತು ಅವನೊಂದಿಗೆ ಸಂಬಂಧದಿಂದ ಮಾನವನು ಈ ದೌರ್ಬಲ್ಯಗಳ 
€ಲೆ ನಿಯಂತ್ರಣ ಸಾಧಿಸಬಲ್ಲನು. ದೇವ ಪ್ರೇಮವು ತುಂಬಿರುವ ಹೃದಯವು ಅವನ 
ಸರನ್ನು ಪ್ರೀತಿಸದಿರಲು ಸಾಧ್ಯಎಲ್ಲ. ದೇವನೊಂದಿಗೆ ಮಾನವನ ಸಂಬಂಧವು ಎಷ್ಟು 
ಶಷ್ಮವಾಗಿರುವುದೋ ಮಾನವರೊಂದಿಗೂ ಅವನ ಸಂಬಂಧ ಅಷ್ಟೇ ಬಲಿಷ್ಕ 
ಗಿರುವುದು. ಆದ್ದರಿಂದಲೇ ಕುರ್‌ಆನ್‌ ಮಾನವರ ಹಕ್ಕುಗಳು, ಅವರ ಸೇವೆ ಮತ್ತು 
3ರೊಂದಿಗೆ ಸದ್ವರ್ತನೆ ತೋರುವ ಬಗ್ಗೆ ಪ್ರಸ್ತಾಪಿಸಿರುವಲ್ಲೆಲ್ಲಾ, ಅದರ ಹಿಂದೆ 
ಸವಾ ಮುಂದೆ ಅಲ್ಲಾಹನ ಆರಾಧನೆ, ತಕ್ಟಾ(ದೇವ ಭಯ) ಮತ್ತು ನಮಾರುನ್ನು 
ಕ್ರಾಪಿಸುತ್ತದೆ.! ಇದು ಅಲ್ಲಾಹನ ಆರಾಧನೆ ಮತ್ತು ಅವನೊಂದಿಗೆ ಸಂಬಂಧವು 
)ನವನಲ್ಲಿ ಇತರ ಮಾನವರ ಹಕ್ಕುಗಳನ್ನು ಗುರುತಿಸುವ ಮತ್ತು ಅವರ ಸೇವೆಗೈಯುವ 
ಬರ್ತಿಯನ್ನುಂಟು ಮಾಡುತ್ತದೆ ಎಂಬುದರ ಸಂಕೇತವಾಗಿದೆ. ಈ ಸಂಬಂಧ ದುರ್ಬಲ 


1. ಇದರ ಅನೇಕ ಉದಾಹರಣೆಗಳು ಈ ಗ್ರಂಥದಲ್ಲಿದೆ. 


16 ' ಸಮಾಜ ಸೆ 


ಅಥವಾ ಮಂದವಾದರೆ ಅದರ ನಂತರ ಆ ಹಕ್ಕುಗಳನ್ನು ಪೂರೈಸುವುದರಲ್ಲಿ ನಿರ್ಲಃ 
ಹಾಗೂ ಅನಾಸ್ಥೆಯುಂಟಾಗುವುದು ಖಚಿತ. ಅಲ್ಲಾಹನನ್ನು ಮತ್ತು ಅವನ ಅಸಂಖಾ 
ಖಉಪಕಾರಗಳನ್ನು ಮರೆತು ಬಿಟ್ಟವನು -ಅತನ ದಾಸರ ಉಪಕಾರಗಳನ್ನೂ ಕಡೆಗೂ 
ದಿರಲಾರನು. ಅವನ ಕೈಯಲ್ಲಿ ಈ ಹಕ್ಕುಗಳು ನಷ್ಟವಾದರೆ ಅದರಲ್ಲಿ ಅಶ್ಚರ್ಯವೀ 


ದೇವನ ನಿಷ್ಠ ದಾಸರು ಪ್ರಾಮಾಣಿಕ ಸೇವೆಗೈಯುತ್ತಾರೆ 

ದೇವಭಯವುಳ್ಳವರು ಮತ್ತು ಅವನ ಉಪಾಸನೆ ಮಾಡುವವರು .ಮಾನವರೊಂ 
ಉತ್ತಮವಾಗಿ ವರ್ತಿಸುತ್ತಾರೆ ಎಂಬುದನ್ನು ಪವಿತ್ರ ಕುರ್‌ಆನ್‌ ಮಾನವ ಇತಿಹಾಃ 
ಆಧಾರದಲ್ಲಿ ನಮ್ಮ ಮುಂದಿಡುತ್ತದೆ. ಅವರು ಯಾರದೇ ಹಕ್ಕು ಕಬಳಿಸುವುದೀ 
ಯಾರ ಮೇಲೂ ಅತಿರೇಕವೆಸಗುವುದಿಲ್ಲ. ಅಕ್ರಮ-ಅನ್ಮಾಯಗಳು ಅವರಿಂದ ಸಂಭವ 
ವುದಿಲ್ಲ. ಅವರು ಸ್ವಾರ್ಥ ಅಥವಾ ಬಾಹ್ಮ ಒತ್ತಡವಿಲ್ಲದೆಯೇ ಮಾನವರ ಸೆ 
ಗೈಯ್ಕುತ್ತಾರೆ. ಅವರ ಮುಂದೆ ಯಾವುದೇ ಲೌಕಿಕ ಹಿತಾಸಕ್ತಿಯಿರುವುದಿಲ್ಲ. ಹೆಸ 
ಗಳಿಸುವುದೂ ಅವರಿಗೆ ಬೇಕಾಗಿಲ್ಲ. ಈ ಉಪಾಯದಿಂದ ಜನರನ್ನು ತಮ್ಮ ಬಳಿ ಸೇ 
ಅವರ ಮೇಲೆ ಆಧಿಪತ್ಯ ಸ್ಥಾಪಿಸಲೂ ಅವರು ಬಯಸುವುದಿಲ್ಲ. ಅದರ ಬದ 
ಅವರು ಅದನ್ನು ಒಂದು ಕರ್ತವ್ಯವೆಂದು ಬಗೆದು ಮಾಡುತ್ತಾರೆ. ಅವರು ಕೇಃ 
ಅಲ್ಲಾಹನ ಸಂಪ್ರೀತಿ ಬಯಸುವವರಾಗಿದ್ದು ಅವನಿಂದ ಪ್ರತಿಫಲವನ್ನು ನಿರೀಕ್ಷಿಸುತ್ತಾ 
ಅವರ ವೈರಿಗಳೂ ಅವರ ಸಭ್ಯ ನಡವಳಿಕೆ, ನೀತಿ-ಚಾರಿತ್ರ್ಯ, ಹಿತಾಕಾಂಕ್ಸೆಯ ೭ 
ಸಾಕ್ಸ್ಯ ಹೇಳಲು ನಿರ್ಬಂಧಿತರಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಮಾನವನು ದೆ 
ಭಯವನ್ನು ಕೈಬಿಟ್ಟಾಗಲೆಲ್ಲ ತನ್ನಂತಿರುವ ಮಾನವರೊಂದಿಗೆ ಅವನ ವರ್ತನೆ ಕೆಚ್ಚಿದ 
ಬಿಡುತ್ತದೆ. ಅವನು ನ್ಯಾಯ-ನೀತಿಯನ್ನು ಬಿಟ್ಟು ಅಕ್ರಮ ಅತ್ಕಾಚಾರಗಳ ಮಾರ್ಗವ 
ತುಳಿಯುತ್ತಾನೆ. ಇತರರ ಹಕ್ಕುಗಳನ್ನು ಕಬಳಿಸುತ್ತಾನೆ. ಒಟ್ಟಿನಲ್ಲಿ ನಮ್ಮ ಕಃ 
ಯಲ್ಲಿರುವ ಎಲ್ಲ ಅತಿರೇಕಗಳನ್ನೂ ಮಾಡುತ್ತಾನೆ. 


2. ಕೆಲವೊಮ್ಮೆ ಸಮಾಜಸೇವೆಗೆ ದೇವನನ್ನು ಮತ್ತು ಧರ್ಮವನ್ನು ನಂಬಬೇಕಾಗಿಲ್ಲ. ಆ 
ಹೊರತೂ ಸೇವೆ ಮಾಡಬಹುದೆಂದು ಹೇಳಲಾಗುತ್ತದೆ. ಅದಕ್ಕೆ ಆಧಾರವಾಗಿ, ಪಾಶ್ಚಿಮಾತ್ಮ ದೇಶ 
ಇಡೀ ಲೋಕದಲ್ಲಿ ಭಾರೀ ಕಲ್ಯಾಣ ಕಾರ್ಯಗಳನ್ನು ಮಾಡಿವೆಯೆಂದು ತೋರಿಸಲಾಗುತ್ತದೆ. ವಾಸ್ತವ! 
ಮಾನವ ಪ್ರಕೃತಿಯಲ್ಲೇ ಇತರ ಮಾನವರ ಸೇವೆಗೈಯಬೇಕೆಂಬ ಭಾವನೆಯಿರುತ್ತದೆ. ಇದು ے‎ 
ಪ್ರಕಟನೆಯೇ ಆಗಿದೆ. ಆದರೆ ಈ ಮನೋಭಾವದೊಂದಿಗೆ ವೈಯಕ್ತಿಕ ಮತ್ತು ದೇಶೀಯ ಹಿತಾಸಕ್ತಿ 
ಸಂಘರ್ಷಿಸಿದಾಗ ಇದು ಮಂದಗೊಳ್ಳುತ್ತದೆ. ಮಾನವನು ಇದಕ್ಕೆ ವೈತಿರಿಕ್ತವಾಗಿ ವರ್ತಿಸುತ 
ಕಲ್ಯಾಣಕಾರಿ ಕೆಲಸಗಳನ್ನು ಮಾಡುತ್ತದೆಂದು ಹೇಳಲಾಗುವ ಇದೇ ಪಾಶ್ತಿಮಾತ್ಮ ದೇಶಗಳು ತ 
ಸ್ವಾರ್ಥಕ್ಕಾಗಿ ಇತರ ಜನಾಂಗಗಳ ಮೇಲೆ ನಿರ್ಬಂಧ ಹೇರುತ್ತವೆ. ಅವರ ಮೇಲೆ ರಾಜಕೀಯ ث‎ 
ಸ್ಥಾಪಿಸುತ್ತವೆ. ದಬ್ಬಾಳಿಕೆಯ ಎಲ್ಲ ಅಸ್ತ್ರಗಳನ್ನು ಬಳಸುತ್ತವೆ. ಅವರನ್ನು ನಾಶಗೊಳಿಸಲೂ ಕಿ 
ಮುಂದೆ ನೋಡುವುದಿಲ್ಲ. ದೇವವಿಶ್ವಾಸವು ವ್ಯಕ್ತಿಗಳನ್ನೂ ಜನಾಂಗಗಳನ್ನೂ ಇದರಿಂದ ರಕ್ಷಿಸು: 
ಪ್ರಾಕೃತಿಕವಾದ ಸೇವಾ ಮನೋಭಾವವನ್ನು ಸ್ವಾರ್ಥವು ಆವರಿಸಲು ಬಿಡುವುದಿಲ್ಲ. 


ವಾ ಸ್ಫೂರ್ತಿ ಮತ್ತು ಇಸ್ತಾಮಿನ ಪಾತ್ರ ۱ 17 


ವೆ ಮತ್ತು ಶುದ್ಧ ಮನಸ್ಸು 

ಸೇವೆ ಮಾಡಲು ಮಾನವನ ಮನಸ್ಸು ಶುದ್ಧವಾಗಿರಬೇಕಾಗಿದೆ. ಅವನಲ್ಲಿ ಪ್ರೀತಿ 
ತ್ಸೈಲ್ಕ, ಕರುಣೆ, ತ್ಯಾಗ ಬಲಿದಾನ, ಕ್ಷಮೆ, ಸಹನೆ ಸ್ಥೈರ್ಯ, ಪ್ರಾಮಾಣಿಕತೆ ಮತ್ತು 
ಸ್ವಾರ್ಥದಂತಹ ನೈತಿಕ ಗುಣಗಳು ಇದ್ದಾಗ ಮಾತ್ರ ಆತ ಸರಿಯಾಗಿ ಸೇವೆ ಮಾಡ 
ಬ್ಲನು. ದುರಾಸೆ, ಅತಿಯಾಸೆ ದ್ವೇಷ ಅಸೂಯೆ, ಅಕ್ರಮ ದಬ್ಬಾಳಿಕೆ ಹಾಗೂ ಮೋಸ 
ಂಚನೆಗಳಂತಹ ದುರ್ಗುಣಗಳಿಂದ ಮುಕ್ತವಾಗಿರಬೇಕು. ಅನ್ಯಥಾ ಸರಿಯಾದ ಸೇವೆ 
ತೆಯದು. ಒಂದು ವೇಳೆ ಸೇವೆಯಾದರೂ ಅದು ಕಳಂಕ ರಹಿತವಾಗದು. ಇಸ್ಲಾಮ್‌ 
ಇನವನನ್ನು ಉನ್ನತ ಸದ್ಗುಣಗಳಿಂದ ಭೂಪಷಿತಗೊಳಿಸುತ್ತದೆ. ಕೆಟ್ಟ ಗುಣಗಳಿಂದ 
ಸಿಸುತ್ತದೆ. ಈ ನೈತಿಕ ತರಬೇತಿಗಾಗಿ ಅದರ ಬಳಿ ಉಪದೇಶ, ಬೋಧನೆಗಳು ಹಾಗೂ 
€ರಣೆ ನೀಡುವಂತಹ ಒಂದು ಸಮಗ್ರ ವ್ಯವಸ್ಥೆಯಿದೆ. ಅಗತ್ಯ ಕಂಡಾಗ ಅದು 
ನೂನಿನ ನೆರವನ್ನೂ ಪಡೆಯುತ್ತದೆ. 


ಧಿಕಾರ ಮತ್ತು ಸೇವೆ 
ಈ ಲೋಕದಲ್ಲಿ ಮಾನವನಿಗೆ ದೊರಕುವ ಶಕ್ತಿ, ಸಂಪತ್ತು ಮತ್ತು ಅಧಿಕಾರವು 
3ರ ಮಾನವರನ್ನು ತಮ್ಮ ಗುಲಾಮರನ್ನಾಗಿ ಮಾಡಿ ದಬ್ಬಾಳಿಕೆ ನಡೆಸಲಿಕ್ಕಾಗಿ ಅಲ್ಲ. 
2۸ ಇವೆಲ್ಲದರಲ್ಲೂ ಅವನ ಪರೀಕ್ಷೆಯಿದೆ. ಅವನು ಅವುಗಳನ್ನು ಅಲ್ಲಾಹನ ದಾಸರ 
ತಕ್ಕಾಗಿ ಬಳೆಸುತ್ತಾನೋ ಇಲ್ಲವೋ, ಅವರ ಹಕ್ಕುಗಳನ್ನು ಗುರುತಿಸುತ್ತಾನೋ ಇಲ್ಲವೋ 
»ಬ ಪರೀಕ್ಷೆ. ಈ ಸಾಧನಾನುಕೂಲತೆಗಳು ಎಷ್ಟು ಹೆಚ್ಚಾಗುವುದೋ ಅವನ ಸತ್ವಪರೀಕ್ಸೆಯೂ 
ಸ್ಟೇ ಕಠಿಣವಾಗಿರುವುದು. ಈ ಕೆಳಗಿನ ಕುರ್‌ಆನ್‌ ಸೂಕ್ತವು ಅದನ್ನೇ ಸೂಚಿಸುತ್ತದೆ. 
ಅವನೇ ನಿಮ್ಮನ್ನು ಭೂಮಿಯ ಪ್ರತಿನಿಧಿಗಳನ್ನಾಗಿ ಮಾಡಿದನು “ಮತ್ತು ನಿಮಗೆ 
'ಟ್ಟಿರುವುದರಲ್ಲಿ ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಕೆಲವರಿಗಿಂತ ಉನ್ನತ 
ಕಿವಿಗಳನ್ನು ನೀಡಿದನು. ನಿಶ್ಚಯವಾಗಿಯೂ ನಿಮ್ಮ ಪ್ರಭು ಶಿಕ್ಷೆ ಕೊಡುವುದರಲ್ಲಿ ಅತಿ 
ಫ್ರುನು ಮತ್ತು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. 
(ಪವಿತ್ರ ಕುರ್‌ಆನ್‌, 6:165)' 


ವೆ ಮತ್ತು ಬಲಾತ್ಕಾರ 

ಈ ಲೋಕದಲ್ಲಿ ಸೇವೆ ಮಾಡಲಾಗುತ್ತದೆ. ಹಾಗೆಯೇ ಪಡೆಯಲಾಗುತ್ತದೆ. ಸೇವೆ 
ತೆಯುವಲ್ಲಿ ಹೆಚ್ಚಿನ ವೇಳೆ ಬಲಾತ್ಕಾರ, ಅತಿರೇಕ ಮತ್ತು ಶೋಷಣೆ ನಡೆಯುತ್ತದೆ. 
ಣಗಳನ್ನು ಕಬಳಿಸಲಾಗುತ್ತದೆ, ಭಾವನೆಗಳನ್ನು ದಮನಿಸಲಾಗುತ್ತದೆ. ಮಾನವನ 
ರವವು ಮಣ್ಣು ಮುಕ್ಕುತ್ತದೆ. ಇದು ಮುಂದುವರಿದರೆ ಗುಲಾಮಗಿರಿಯ ಸರಹದ್ದಿಗೆ 
»ಪುತ್ತದೆ. ಇಸ್ಲಾಮ್‌ ಎಲ್ಲ ರೀತಿಯ ಅಕ್ರಮ ಅತ್ಯಾಚಾರವನ್ನು ವಿರೋಧಿಸುತ್ತದೆ. 
ಸಿಗಳನ್ನು ಅಳಿಸಬಯಸುತ್ತದೆ. 


18 ಸಮಾಜ ಸೇ 


ಸೇಜೆ ಮತ್ತು ಗೌರವ 

ಸೇವೆಯಲ್ಲಿ ನಿಸ್ಸಹತೆ ಮತ್ತು ಪ್ರೀತಿಯಿದ್ದರೆ ಮತ್ತು ಅದರಲ್ಲಿ ಯಾವುದೇ ನೀ 
ಉದ್ದೇಶಗಳಿಲ್ಲದಿದ್ದರೆ ಅದು ಸೇವೆ ಮಾಡುವವನಿಗೆ ಗೌರವ ತಂದು ಕೊಡುತ್ತ: 
ಅವನಿಗಾಗಿ ಪ್ರೀತಿ ಮತ್ತು ಗೌರವದ ಭಾವನೆಗಳುಂಟಾಗುತ್ತದೆ. ಅವನ ಘನತೆಯನ 
ಗುರುತಿಸಲಾಗುತ್ತದೆ. ಅವನು ಮನಸ್ಸನ್ನು ಗೆಲ್ಲುತ್ತಾನೆ. 

ಪ್ರಾಮಾಣಿಕವಾಗಿ ಸೇವೆ ಮಾಡಿದರೆ ಪರಲೋಕದಲ್ಲಿ ಅವನಿಗೆ ಅಪಾರ ಪುಃ 
ಸಿಗುವುದರಲ್ಲಿ ಸಂದೇಹವಿಲ್ಲ. ಈ ಪರಿಮಿತ ಲೋಕದಲ್ಲಿ ಅದನ್ನು ಊಹಿಸಲಿಕ್ಕೂ ನಮ: 
ಸಾಧ್ಯವಿಲ್ಲ. 


ಆಧಿ 
ಇಸ್ಲಾಮ್‌ ಮತ್ತು ಮಾನವ ಸೇಃ 


ಮಾನವರ ಸೇವೆ ಮತ್ತು ಅವರೊಂದಿಗೆ ಸದ್ವರ್ತನೆಯು ನೈತಿಕತೆಗೆ ಸಂಬಂ6 
ವಿಷಯವಾಗಿದೆ. ನೈತಿಕತೆಗೆ ಸಂಬಂಧಿಸಿದ ಎಲ್ಲ ತತ್ವ ಸಿದ್ಧಾಂತಗಳಲ್ಲೂ اہ‎ 
ಇರುವುದು. ಅದೇ ರೀತಿ ಎಲ್ಲ ಧರ್ಮಗಳೂ ಅದರ ಮಹತ್ವವನ್ನು ಅಂಗೀಕರಿಸಿ; 
ಅವುಗಳ ಗ್ರಂಥಗಳಲ್ಲಿ ಅದಕ್ಕೆ ಸಮರ್ಥನೆ ದೊರೆಯುತ್ತದೆ. 


ಸಮಾಜ ಸೇವೆ: ಪ್ರವಾದಿ ಶಿಕ್ಷಣಗಳಲ್ಲಿ 

ಪವಿತ್ರ ಕುರ್‌ಆನಿನಲ್ಲಿ ಅನೇಕ ಕಡೆ ಪ್ರವಾದಿ ಮುಹಮ್ಮದ್‌(ಸ) ಅವರಿಗೀ 
ಮುಂಚಿನ ಅನೇಕ ಪ್ರವಾದಿಗಳ ಮತ್ತವರ ಬೋಧನೆಗಳ ಪ್ರಸ್ತಾಪವಿದೆ. ಅವರ ₹ 
ಪ್ರವಾದಿ ಇಬ್ರಾಹೀಮ್‌(ಅ) ಹಾಗೂ ಅವರ ಸಂತಾನ ಪರಂಪರೆಯ ಇಸ್ರಾಕ 
ಪ್ರವಾದಿಗಳ ಪ್ರಸ್ತಾಪವು ವಿವರವಾಗಿ ಬಂದಿದೆ. ಆ ಪ್ರವಾದಿಗಳು ಬನೀ ಇಸ್ರಾಠ 
ರೊಂದಿಗೆ ಮಾನವರ ಹಕ್ಕುಗಳನ್ನು ಗುರುತಿಸುವ, ಅವರ ಸೇವೆ ಮಾಡುವ ಮಃ 
ಅವರೊಂದಿಗೆ ಸದ್ವರ್ತನೆ ತೋರುವ ಕರಾರು ಪಡೆದಿದೆ. ಅದು ಹೀಗಿದೆ; 

ನೀವು ಪರಸ್ಪರ ರಕ್ತಪಾತ ಮಾಡಬಾರದೆಂದೂ, ಪರಸ್ಪರರನ್ನು ಗೃಹಬಾಹಿರರನಾ 
ಮಾಡಬಾರದೆಂದೂ ನಾವು ನಿಮ್ಮೊಡನೆ ಬಲವಾದ ಕರಾರನ್ನು ಪಡೆದ ಆ ಸಂದರ್ಭವನ 
ಸ್ಮರಿಸಿರಿ. ನೀವು ಅದನ್ನು ಒಪ್ಪಕೊಂಡಿದ್ದಿರಿ. ಅದಕ್ಕೆ ನೀವೇ ಸಾಕ್ಸಿಗಳಾಗಿರುತ್ತೀರಿ. ಆದ 
ಈಗ ನೀವೇ ನಿಮ್ಮ ಬಂಧು ಬಳೆಗದವರ ಕೊಲೆಗೈಯುತ್ತೀರಲ್ಲದೆ ನಿಮ್ಮೊಳಗಿನವರಃ 
ಗೃಹಬಾಹಿರರನ್ನಾಗಿ ಮಾಡುತ್ತೀರಿ. ಅವರ ವಿರುದ್ಧ ಅಕ್ರಮ ಗುಂಪುಗಾರಿಕೆ ಮ 
ಕೊಳ್ಳುತ್ತೀರಿ. ಅಷರು ಯುದ್ಧ ಸೆರೆಯಾಳುಗಳಾಗಿ ಬಂದಾಗ ಅವರ ವಿಮೋಚನೆಗ 
'ವಿಮೋಚನಾ ಮೌಲ್ಕ' ಪಡೆದೇ ಅವರನ್ನು ಬಿಡುತ್ತೀರಿ. ವಸ್ತುತಃ ಅವರನ್ನು 7 


ಮತ್ತು ಮಾನವ ಸೇವೆ . 19‏ شا 
.کچ کھ ہوک ನಸ‏ - سستے 


ಏರರನ್ನಾಗಿ ಮಾಡುವುದನ್ನೇ ನಿಮಗೆ ನಿಷೇಧಿಸಲಾಗಿತ್ತು. ನೀವೇನು ಗ್ರಂಥದ ಒಂದಂಶದ 
ಲೆ ವಿಶ್ವಾಸವಿಟ್ಟು ಇನ್ನೊ೦ದಂಶವನ್ನು ನಿಷೇಧಿಸುತ್ತೀರಾ? ನಿಮ್ಮ ہد‎ ಹೀಗೆ ಮಾಡು 
ರ ಶಿಕ್ಲೆಯು ಇಹದಲ್ಲಿ ಅವಮಾನಿತ ಜೀವನವೂ ಪರದಲ್ಲಿ ಘೋರ ಯಾತನೆಯ 
ತಳ್ಳಲ್ಪಡುವುದೂ ಆಗಿರಬೇಕಲ್ಲದೆ ಇನ್ನೇನು? ನೀವು ಮಾಡುವುದರ ಬಗ್ಗೆ 
ನಹನು ಅಶ್ರದ್ಧನಲ್ಲ. (ಪವಿತ್ರ ಕುರ್‌ಆನ್‌, 2:84-85) 
ಈ ಸೂಕ್ತಗಳ ಪ್ರಕಾರ ಬನೀ ಇಸ್ರಾಈಲರೊಂದಿಗೆ ಏಕ ಅಲ್ಲಾಹನ ಆರಾಧನೆ 
ہہ‎ ಮಾನವರೊಂದಿಗೆ ಉತ್ತಮವಾಗಿ ವರ್ತಿಸುವ ಕರಾರು ಪಡೆಯಲಾಗಿತ್ತು. ಜೊತೆಗೆ 
ಮ ಅತ್ಕಾಚಾರದಿಂದ ದೂರವಿರುವ ಕರಾರನ್ನೂ ಪಡೆಯಲಾಗಿತ್ತು. ಸದ್ವರ್ತನೆಗೂ 
ಮ ಅತ್ಯಾಚಾರಗಳಿಗೂ ದೂರದ ಸಂಬಂಧವೂ ಇಲ್ಲ. ಮಾನವ ಸೇವೆಯ ಪವಿತ್ರ 
3ನೆ ಹಾಗೂ ನಿಷ್ಕರುಣೆ ಮತ್ತು ಕ್ರೂರತನ ಎಂದೂ ಒಟ್ಟು ಸೇರದು. ಇನ್ನೊಬ್ಬರ 
ಹರಿಸುತ್ತಾ ಇರುವವನು ಅವರ ಗಾಯಕ್ಕೆ ಮುಲಾಮು ಹಚ್ಚಲಾರನು. ಅದೇ ರೀತಿ 
: ಮಾಡುವ ಕೈಗಳು ಅಕ್ರಮ ದೌರ್ಜನ್ಯಗಳಿಗೆ ಏಳದು. ಈ ವಿವಿಧ ಪಾತ್ರಗಳು ವಿವಿಧ 
ನೆಗಳೊಂದಿಗೆ ರೂಪ ತಾಳುತ್ತವೆ. ಸೇವೆಯಿಂದಾಗಿ ಜನಾಂಗಗಳು ಜೀವ ಪಡೆಯುತ್ತವೆ. 
ಮುದಿಂದ ದೊಡ್ಡದೊಡ್ಡ ಶಕ್ತಿಶಾಲಿ, ಧಿಕ್ಕಾರಿ ಜನಾಂಗಗಳನ್ನು ಯಾವ ರೀಪಿ ನಾಶಪಡಿಸ 
ಖತೆಂದರೆ ಅನಂತರ ಅವರಿಗೆ: ತಲೆಯೆತ್ತಲೂ ಸಾಧ್ಯವಾಗಲಿಲ್ಲ. ಬನೀ ಇಸ್ರಾಈಲರು 
ಸ೦ತಿಕೆ ನೀಡುವ ಕರಾರನ್ನು ಮುರಿದರು. ಅದನ್ನು ನಿರ್ಲಕ್ಲಿಸಿದರು ಎಂದು ಕುರ್‌ಆನ್‌ 
ಶತ್ತದೆ. ಅವರು ದೇವಗ್ರಂಥದ ಕೆಲವಂಶವನ್ನು ಪಾಲಿಸಿದರು. ಇನ್ನು ಕೆಲವಂಶವನ್ನು 
ಣಿಸಿದರು. ತಮ್ಮದೇ ಜನಾಂಗದವರನ್ನು ಕೊಂದರು. ಅವರನ್ನು ಮನೆಮಾರುಗಳಿಂದ 
ದರು. ಈ ಉದ್ದೇಶಾರ್ಥ ಅವರು ವೈರಿಗಳೊಂದಿಗೆ ಮೈತ್ರಿ ಮಾಡಿಕೊಂಡರು. 
ಗೆ ಸಹಾಯ ಮಾಡಿದರು. ಇದರಿಂದ ಅವರ ಬಲವೆಲ್ಲ ಮುರಿಯಿತು. پڑت‎ 
ಗೊಂಡಿತು. ಅವರಿಗೆ ಇಹಲೋಕದಲ್ಲೂ ನಿಂದೃತೆ, ಅಪಮಾನ ಎದುರಿಸಬೇಕಾಯಿತು. 

ಸೋಕದ" ಉಗ್ರ ಶಿಕ್ಷೆಗೂ ಅವರು ಗುರಿಯಾಗುವರು. 
(ಪವಿತ್ರ ಕುರ್‌ಆನ್‌, 2:85) 


ಆನ್‌ ಮತ್ತು ಸಮಾಜ ಸೇವೆ 

ಪವಿತ್ರ ಕುರ್‌ಆನ್‌ನಲ್ಲಿ ದೇವನ ವಿಶಿಷ್ಟ ದಾಸರ ಶಿಕ್ಷಣಗಳು ತುಂಬಿಕೊಂಡಿವೆ. 
3 ಅವತೀರ್ಣದ ಆರಂಭದಲ್ಲಿ ಮೂಲಭೂತ ವಿಶ್ವಾಸಗಳ ನಂತರ, ಮಾನವನು 
ನೊಂದಿಗೆ ಸಂಬಂಧವನ್ನು ಬಲಿಷ್ಕಗೊಳಿಸಬೇಕು, ಕೇವಲ ಅತನನ್ನು ಆರಾಧಿಸಬೇಕು, 
ರ ಮುಂದೆ ತಲೆಬಾಗಬಾರದು ಎಂದು ಒತ್ತು ಕೊಟ್ಟು ಹೇಳಿದೆ. ಎರಡನೆಯದಾಗಿ 
!ಪರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಹಕ್ಕುದಾರರಿಗೆ ಅವರ ಹಕ್ಕನ್ನು ನೀಡಬೇಕು, 
; ತಾಯಿಯರೊಂದಿಗೆ ಅತ್ಯುತ್ತಮವಾಗಿ ನಡೆದುಕೊಳ್ಳಬೇಕು. ಆಪ್ತೇಷ್ಟರು, 
ಟೂರೆಯವರು, ಅನಾಥರು, ಬಡವರು ಮತ್ತು ಅಪೇಕ್ಷಿತರಿಗೆ ನೆರವಾಗಬೇಕು ಎಂದು 


20 پچ‎ i ಸಮಾಜ 1 


. ಸಾರಿದೆ." ಸೇವೆಗೆ ಅರ್ಹರಾಗಿರುವವರಿಗೆ ಸಹಾಯ ಮಾಡಲು ಸಾಧ್ಯವಾದರೆ ಅ 
ಹಿ೦ಜರಿಯಬಾರದು. ಅವನು ಬಲಶಾಲಿಯಾದರೆ ದುರ್ಬಲರ' ಮೇಲೆ ಕೈಯೆತ್ತಬಾರ 
ಬದಲಾಗಿ ಅವರಿಗೆ ನೆರವಾಗಬೇಕು. ಜನರ ಜೀವ-ಸೊತ್ತು, ಮಾನ ಮರ್ಯಾದೆಗೆ 
ಕಾಪಾಡಬೇಕು. ಯಾರನ್ನೂ ಮೋಸಗೊಳಿಸಬಾರದು, ವಂಚಿಸಬಾರದು. ಯಾವಾಗ 
ನ್ಯಾಯ-ನೀತಿ ಹಾಗೂ ವಿಶ್ವಾಸ ನಂಬಿಕೆಯನ್ನು ಕಾಪಾಡಬೇಕು. ಅವನು ಸಮಾಜಕ್ಕೆ ಕಂ 
ವಾಗಿರದೆ ಬೇಕಾಗುವವನಾಗಿರಬೇಕು. ಅವನಿಂದ ಯಾರಿಗೂ ನಷ್ಟವುಂಟಾಗಬಾರ 
ಲಾಭವಾಗಬೇಕು. ಈ ವಿಷಯಗಳನ್ನು ಕುರ್‌ಆನ್‌ ಪದೇಪದೇ ಆವರ್ತಿಸಿ, ಕೆಲ 
ಸಂಕ್ಲಿಪ್ತವಾಗಿಯೂ ಇನ್ನು ಕೆಲವೆಡೆ ವಿವರವಾಗಿ ಪ್ರಸ್ತಾಪಿಸುವ ಮೂಲಕವೂ > 
ಮಹತ್ವವನ್ನು ಹೆಚ್ಚಿಸಿದೆ. ಬನೀ ಇಸ್ರಾಈಲ್‌ ಅಧ್ಯಾಯದ 3 ಮತ್ತು 4ನೆಯ ರುಕೂಲ್‌ 
ಇದರ ಅತ್ಯುತ್ತಮ ಉದಾಹರಣೆ ನಮಗೆ ಸಿಗುತ್ತದೆ. 

“ನಿಮ್ಮ ಪ್ರಚು (ಹೀಗೆ) ವಧಿಸಿ ಬಿಟ್ಟಿದ್ದಾನೆ; ನೀವು ಕೇವಲ ಅವನೊಬ್ಬನ ಹೊ 
ಇನ್ನಾರ ದಾಸ್ಕ-ಆರಾಧನೆಯನ್ನೂ ಮಾಡಬಾರದು. ಮಾತಾಪಿತರೊಡನೆ ಸೌಜನ್ಯ 
ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿ: 
ಅವರ ಬಗ್ಗೆ ಚಕಾರವೆತ್ತಬೇಡಿರಿ ಮತ್ತು ಅವರನ್ನು ಜರೆಯಬೇಡಿರಿ. ಅವರೋ 
ಗೌರವಪೂರ್ವಕವಾಗಿ ಮಾತನಾಡಿರಿ. ನಯ ವಿನಯ ಮತ್ತು ಕರುಣೆಯೊಂದಿಗೆ € 
ಮುಂದೆ ಬಾಗಿಕೊಂಡಿರಿ. "'ಓ ನನ್ನ ಪ್ರಭೂ! ಇವರು ನನ್ನ ಚಿಕ್ಕಂದಿನಲ್ಲಿ ದಯಾ ವಾಃ 
ಗಳಿಂದ ನನ್ನನ್ನು ಸಾಕಿದಂತೆಯೇ ನೀನು.ಅವರ ಮೇಲೆ ಕೃಷೆತೋರು"' ಎಂದು ಪ್ರಾರ್ಥಿ 
ನಿಮ್ಮ ಅಂತರಂಗದಲ್ಲಿ ಏನಿದೆಯೆಂಬುದನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು. . 
ಸಜ್ಞನರಾಗಿ ಬಾಳಿಕೊಂಡಿದ್ದರೆ ತಮ್ಮ ಅಷರಾಧಗಳ ಬಗ್ಗೆ ಜಾಗೃತರಾಗಿ ದಾಸ್ಯ-ಆರಾಧ 
ಕಡೆಗೆ ಮರಳಿ ಬರುವಂತಹ ಸರ್ವರನ್ನೂ ಅವನು ಕ್ಲಮಿಸುವವನಾಗಿರುತ್ತಾನೆ. ಸಂಬಂಧಿ 
ಅವನ ಹಕ್ಕನ್ನೂ ದರಿದ್ರನಿಗೂ, ಪ್ರಯಾಣಿಕನಿಗೂ ಅವನವನ ಹಕ್ಕನ್ನೂ ಕೊಡಿರಿ. ದುಂದು: 
ಮಾಡಬೇಡಿರಿ. ದುಂದುಗಾರರು ಶೈತಾನನ ಸೋದರರಾಗಿರುತ್ತಾರೆ ಮತ್ತು ಶೈತಾನನು 
ಪ್ರಭುವಿಗೆ و وو‎ ನೀವು ನಿರೀಕ್ಷಿಸುತ್ತಿರುವ ಅಲ್ಲಾಹನ ಕೃಷೆಯನ್ನು ಇನ್ನೂ ಅರ 
ರುವ ಕಾರಣ ನಿಮಗೆ ಅವರಿಂದ (ನಿರ್ಗತಿಕರಾದ ಸಂಬಂಧಿಕರಿಂದ, ದರಿದ್ರರಿಂದ ನ 
ಪ್ರಯಾಣಿಕರಿಂದ) ತಪ್ಪಿಸಿಕೊಳ್ಳಬೇಕೆಂದಾದರೆ, ಅವರಿಗೆ ನಯವಾಗಿ ಉತ್ತರಕೊಡಿರಿ. 7 
ಕೈಯನ್ನು ಕೊರಳಿಗೆ ಕಟ್ಟಿಕೊಂಡಿರಲೂ ಬೇಡಿರಿ ಮತ್ತು ನಿಂದ್ಯರೂ ನಿಸ್ಪಹಾಯಕರೂ 
ಬಿಡುವಂತೆ ಅದನ್ನು ಸಂಪೂರ್ಣವಾಗಿ ತೆರೆದಿಟ್ಟು ಬಿಡಲೂ ಬೇಡಿರಿ. ನಿನ್ನ ಪ್ರಭು ತಃ 
ಬಂದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ತನಗಿಷ್ಟ ಬಂದ 
ಸಂಕುಚಿತ ಗೊಳಿಸುತ್ತಾನೆ. ಅವನು ತನ್ನ ದಾಸರ ಸ್ಥಿತಿ-ಗತಿಗಳನ್ನು ಆರಿತವನಾಗಿರು 

1. ಬನೀ ಇಸ್ರಾಈಲ್‌ ಅಧ್ಯಾಯದ 23-28 ಅಲ್‌ಆನ್‌ಆಮ್‌ ಅಧ್ಯಾಯದಲ್ಲೂ ಇದೇ ء‎ 
ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಇದರಲ್ಲಿ ಒಂದೊಂದು ವಿಷಯದ ಕುರಿತೂ ಕುರ್‌ಆನಿನಲ್ಲಿ £ 
ಒತ್ತು ಕೊಡಲಾಗಿದೆ. ' 


ಮ್‌ ಮತ್ತು ಮಾನವ ಸೇವೆ 21 


ಅವರನ್ನು ವೀಕ್ಸಿಸುತ್ತಿದ್ದಾನೆ. ನಿಮ್ಮ ಮಕ್ಕಳನ್ನು ಬಡತನದ ಭೀತಿಯಿಂದ ಕೊಲ್ಲ‏ ہت 
ಡಿರಿ. ನಾವು ಅವರಿಗೂ ಆಹಾರ ನೀಡುವೆವು, ನಿಮಗೂ ನೀಡುವೆವು. ವಾಸ್ತವದಲ್ಲಿ ಅವರ‏ 
ಯು ಒಂದು ಘೋರ ಅಪರಾಧವಾಗಿದೆ. ವ್ಯಭಿಚಾರದ ಹತ್ತಿರವೂ ಸುಳಿಯಬೇಡಿರಿ.‏ 
ಅತಿ ಹೀನ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗ. ಅಲ್ಲಾಹನು ಸನ್ಮಾನಿಸಿರುವ‏ دا 
ನವನ್ನು ನ್ಯಾಯದಿಂದಲ್ಲದೆ ಹರಣ ಮಾಡಬೇಡಿರಿ. ಅಕ್ರಮವಾಗಿ ವಧಿಸಲ್ಪಟ್ಟವನ‏ 
ರೀಸುದಾರನಿಗೆ ಪ್ರತೀಕಾರ ಪಡೆಯುವ ಹಕ್ಕನ್ನು ನಾವು ನೀಡಿರುತ್ತೇವೆ. ಆದುದರಿಂದ‏ 
ನು ವಧೆಯಲ್ಲಿ ಹದಮೂರಬಾರದು. ನಿಶ್ಚಯವಾಗಿಯೂ ಅವನಿಗೆ ಸಹಾಯ‏ 
ಡಲಾಗುವುದು. ಅನಾಥನ ಸೊತ್ತನ್ನು ಉತ್ತಮ ರೀತಿಯಿಂದಲ್ಲದೆ ಸಮೂಪಿಸಬಾರದು-‏ 
ನು) ಅವನು ಯೌವನಾವಸ್ಥೆಗೆ ತಲಪುವ ತನಕ. ವಚನವನ್ನು ಪಾಲಿಸಿರಿ. ನಿಶ್ಚಯ‏ 
ಗಿಯೂ ವಚನದ ಕುರಿತು- ನಿಮ್ಮನ್ನು ಪ್ರಶ್ಲಿಸಲಾಗುವುದು. ಅಳತೆ ಮಾಡಿ ಕೊಡುವಾಗ‏ 
ರ್ಣ ತುಂಬಿಸಿ ಕೊಡಿರಿ. ತೂಗುವಾಗ ಸರಿಯಾದ ತಕ್ಕಡಿಯಲ್ಲಿ ತೂಗಿರಿ. ಇದು ಒಳ್ಳೆಯ‏ 
ಮತ್ತು ಪರಿಣಾಮದ ದೃಷ್ಟಿಯಿಂದಲೂ ಇದುವೇ ಉತ್ತಮ. ನಿಮಗೆ ಜ್ಞಾನವಿಲ್ಲ‏ دا 
ತಹ ವಸ್ತುಗಳನ್ನು ಬೆಂಬತ್ತಬೇಡಿರಿ. ನಿಶ್ಚಯವಾಗಿಯೂ ಶ್ರವಣ, .ದೃಷ್ಟಿ ಮತ್ತು‏ 
ಇವೆಲ್ಲವುಗಳ ವಿಚಾರಣೆ ನಡೆಯಲಿದೆ. ಭೂಮಿಯ ಮೇಲೆ ದರ್ಪದಿಂದ ನಡೆಯ‏ رظ 
ಸಿರಿ ನೀವು ಭೂಮಿಯನ್ನು ಸೀಳಲಾರಿರಿ ಮತ್ತು ಪರ್ವತಗಳ ಶಿಖರಕ್ಕೂ ತಲಪಲಾರಿರಿ.‏ 

ವಿಷಯದಲ್ಲಿ ಪ್ರತಿಯೊಂದು ದೋಷ ಬಾಗವು ನಿಮ್ಮ ಪ್ರಭುವಿನ ಬಳಿ 
ಯವಾಗಿರುತ್ತದೆ." (ಪವಿತ್ರ ಕುರ್‌ಆನ್‌, 17:23-38) 

ಸಮಾಜ ಸೇವೆಯ ಕುರಿತು ಕುರ್‌ಆನ್‌-ಹದೀಸ್‌ಗಳಲ್ಲಿ ಅನೇಕ ಮಗ್ಗುಲುಗಳಿಂದ 
೨ನ ಸೆಳೆದು ಅದಕ್ಕೆ ಒತ್ತು ಕೊಡಲಾಗಿದೆ. 


ವಾನುಗ್ರಹ 

ಈ ಲೋಕದಲ್ಲಿ ಕೆಲವರಿಗೆ ಎಲ್ಲ ರೀತಿಯ ಸೌಕರ್ಯ-ಸೌಲಭ್ಯಗಳೂ ಲಭ್ಯವಾದರೆ 
೩ ಕೆಲವರು ಇದರಿಂದ ವಂಚಿತರಾಗಿದ್ದಾರೆ. ಉಳ್ಳವರು ಇಲ್ಲದವರ ಸೇವೆ ಮಾಡಬೇಕು. 
'ರಿಗೆ ಸಕಲ ಸೌಕರ್ಯಗಳನ್ನೂ ಒದಗಿಸಿ ಅವರ ಬದುಕನ್ನು ಹಸನುಗೊಳಿಸಬೇಕೆಂಬುದು 
*ಆನಿನ ಬೇಡಿಕೆಯಾಗಿದೆ. ಅಲ್ಲಾಹನು ಕಣ್ಣು, ಕಿವಿ, ನಾಲಗೆ ಹಾಗೂ ದುಡಿಯುವ 
ಲುಗಳು, ಆಲೋಚಿಸುವ ಮನಮಸ್ತಿಷ್ಯಗಳು ಹಾಗೂ ಜೀವನದ ಸುಖ ಸಾಧನಗಳನ್ನು 
ತಲ್ಪಟ್ಟಿ ಮಾನವನು, ಜೀವನ ಸಾಧನಗಳಿಲ್ಲದೆ ಹಾಗೂ ದುಡಿಯುವ ಸಾಮರ್ಥ್ಯವಿಲ್ಲ 
ರನ್ನು ಭಿಕ್ಷೆ ಬೇಡಲು ಅಥವಾ ಆತ್ಮಹತ್ಯೆ ಮಾಡಲು ನಿರ್ಬಂಧಿಸುವಂತಹ ಅಸಹಾಯಕ 
ಯಲ್ಲಿ ಬಿಡದೆ ಅವನ ಜೀವನ ಸೌಕರ್ಯದ ಸಾಧನಗಳನ್ನು ಒದಗಿಸಿಕೊಡಬೇಕಾದುದು 
'ನ ಕರ್ತವ್ಯವಾಗಿದೆ. ಏಕೆಂದರೆ ಅವನಿಗೆ ಒದಗಿರುವ ಸಾಧನಗಳೆಲ್ಲ ದೇವನಿಂದ 
ರೆತಿರುವುದರಿಂದ ಅವನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಕೃತಜ್ಞತೆ ಸಲ್ಲಿಸುವ ಒಂದು 
ನವು ಅವನ ದಾಸರೊಂದಿಗೆ ಉತ್ತಮವಾಗಿ ವರ್ತಿಸುವುದು ಮತ್ತು ಅವಶ್ಯಾರ್ಥಿಗಳ 


23 ಸಮಾಜ ; 


ಸೇವೆ ಮಾಡುವುದಾಗಿದೆ. ದೇವನು ನೀಡಿದ ಎಲ್ಲ 'ಅನುಗ್ರಹಗಳಲ್ಲಿ ಅವನ ದ್‌ 
ಪಾಲಿದೆ. ಅದನ್ನು ಪೂರೈಸದೆ ಅವನಿಗೆ ಕೃತಜ್ಞತೆ ಅರ್ಪಿಸುವುದು ಸಾಧ್ಯವಿಲ್ಲ. ಒಬ್ಬ 
ದೇವನ ಅನುಗ್ರಹಗಳು ಲಭಿಸಿದ ನಂತರ ಅವನಲ್ಲಿ ಸೃಷ್ಟಿಸೇವೆಯ :مد‎ 
ಉಂಟಾಗದಿದ್ದರೆ ಅವನಿಗೆ ದೇವಾನುಗ್ರಹಗಳ ಬಗ್ಗೆ ಪ್ರಜ್ಞೆಯೇ ಇಲ್ಲವೆಂದಃ 
ಕುರ್‌ಆನ್‌ ಈ ಮನೋಭಾವವನ್ನು ಖಂಡಿಸುತ್ತದೆ. ಅದರ ಕೆಟ್ಟ ಪರಿಣಾಮದ ! 
ಎಚ್ಚರಿಸುತ್ತದೆ. ಒಂದೆಡೆ ಹೀಗೆ ಹೇಳಲಾಗಿದೆ. 

"ನಾವು ಅವನಿಗೆ ಎರಡು ಕಣ್ಣುಗಳನ್ನೂ ಒಂದು ನಾಲಗೆಯನ್ನೂ ಎರಡು ತುಟಿಗಳಃ 
ಕೊಟ್ಟಿಲ್ಲವೇ? ಮತ್ತು ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿ ಕೊಡಲಿಲ್ಲ; 
ಆದರೆ ಅವನು ದುರ್ಗಮ ಏರನ್ನು ಏರುವ ಸಾಹಸವನ್ನೇ ಮಾಡಲಿಲ್ಲ. ಆ ದುರ್ಗಮ ; 
ಏನೆಂದು ನಿಮಗೇನು ಗೊತ್ತು? ಯಾವುದಾದರೂ ಕೊರಳನ್ನು ದಾಸ್ಯ ಬಂಧನದಿ 
ವಿಮೋಚಿಸುವುದು- ಅಥವಾ ಹಸಿವಿನ ದಿನ, ಹಸಿದ ಆಪ್ತ ಅನಾಭನಿಗೆ ಅಥವಾ ದಿಃ 
ದರಿದ್ರನಿಗೆ ಉಣಬಡಿಸುವುದು. ತರುವಾಯ, ಸತ್ಯವಿಶ್ವಾಸವಿರಿಸಿದ ಹಾಗೂ ಪರಸ್ಸಃ 
ಸಹನೆ ಮತ್ತು (ಸೃಷ್ಟಿಗಳ ಮೇಲೆ) ಕರುಣೆಯನ್ನು ಬೋಧಿಸಿದ ಜನರ ಸಾಲಿಗೆ ಸೇರುವು 
ಇವರೇ ಬಲಗಡೆಯವರು. ಮತ್ತು ನಮ್ಮ ಸೂಕ್ತಗಳನ್ನು ತಿರಸ್ಕರಿಸಿದವರು ಎಡಗಡೆಯ 
ಅವರ ಮೇಲೆ ನರಕಾಗ್ನಿಯು ಆವರಿಸಿಕೊಂಡಿರುವುದು." (ಪವಿತ್ರ ಕುರ್‌ಆನ್‌, 90:8 

ಅಲ್ಲಾಹನು ಮಾನವನ ಮೇಲೆ ಅಗಣಿತ ಉಪಕಾರಗಳನ್ನು ಮಾಡಿದ್ದಾನೆ. ಪ್ರ; 
ಸೂಕ್ತಗಳಲ್ಲಿ ಕೆಲವು ಉಪಕಾರಗಳನ್ನು ಪ್ರಸ್ತಾಪಿಸಲಾಗಿದೆ. ಮಾನವನು ಒಂದು ದುಗ; 
ಏರನ್ನು ಏರಬೇಕೆಂಬ ಉದ್ದೇಶದಿಂದ ಅಲ್ಲಾಹನು ಮಾನವನಿಗೆ ಕಣ್ಣು, ಕಿವಿ, ಐ 
ಮಸ್ತಿಷ್ಯಗಳ೦ತಹ ಶಕ್ತಿಗಳನ್ನು ದಯಪಾಲಿಸಿದ್ದಾನೆಂದು ಹೇಳಲಾಗಿದೆ. ಇದು ಗುಲಾಮಃ 
ವಿಮೋಚಿಸುವುದು, ಅನಾಥರು ಮತ್ತು ಬಡವರಿಗೆ ಸಹಾಯ ಮಾಡುವುದೇ ಆ 
ಅದರೊಂದಿಗೆ ಈ ದುರ್ಗಮ ಏರನ್ನು ಏರುತ್ತಲಿರುವ ವಿಶ್ವಾಸಿಗಳ ಕೂಟದಲ್ಲಿ ಆತ ಸೆ 
ಬೇಕಾಗಿದೆ. ಅವರು ಮರ್ದಿತರು,'ದೀನರು, ಹಸಿದವರೊಂದಿಗೆ ಪ್ರೀತಿ ಮತ್ತು ಸಹಾನುಭ 
ಹೊಂದಿದವರಾಗಿದ್ದು ಅದನ್ನೇ ಇತರರಿಗೂ ಬೋಧಿಸುತ್ತಾರೆ. ಇದು ಸ್ವರ್ಗದ ₹ 
ಯಾಗಿದೆ. ಅದನ್ನು ವಿರೋಧಿಸುತ್ತಿರುವವರು ನರಕದತ್ತ ಸಾಗುತ್ತಿದ್ದಾರೆ. ನಿರ್ಣಾ 
ದಿನದಂದು ಅಲ್ಲಿಗೇ ತಲುಪುವರು. ಅನಂತರ ಅದನ್ನು ಮುಚ್ಚಿ ಬಿಡಲಾಗುವ 
ಅದರಿಂದ ಅವರು ಎಂದೂ ಹೊರಬರಲು ಸಾಧ್ಯವಿಲ್ಲ. 


ಜನಸೇವೆಯೇ ದೇವನ ಸೇವೆಯಾಗಿದೆ 

ಇನ್ಲುಮ್‌ ಜನಸೇವೆಯನ್ನು ಸೃಷ್ಟಿಕರ್ತನ ಸೇವೆಯೆಂದು ಸಾರುತ್ತದೆ. ದೆ 
ದಾಸರಿಗೆ ನೆರವಾಗುವುದು ದೇವನಿಗೆ ನೆರವಾದಂತೆ. ಅವರಿಗೆ ಸಹಾಯವಪೊದಗಿಸುಃ 
ದೇವನಿಗೆ ಸಹಾಯ ಒದಗಿಸಿದಂತೆಯೆಂದು ಅದು ಹೇಳುತ್ತದೆ. ದೇವನ ದಾಸನೊಃ 
ನಿಮ್ಮ ಮುಂದೆ ಸಹಾಯಕ್ಕೆ ಕೈ ಚಾಚಿದಾಗ ನೀವು ಅವನನ್ನು ಬರಿಗೈಯಲ್ಲಿ ಹಿಂದೆ ಕಳಿ; 


ಮ್‌ ಮತ್ತು ಮಾನವ ಸೇವೆ 23 
octane Santana diate SL) 


ನನ ಕೈಯನ್ನು ಮರಳಿಸಿದಂತೆ, ರೋಗಿಯೊಬ್ಬನಿಗೆ ನಿಮ್ಮ ಸಹಾಯದ ಅಗತ್ಯವಿದ್ದಾಗ 
و‎ ಸಹಾಯ ಮಾಡಲು ನಿರಾಕರಿಸಿದರೆ ದೇವನಿಗೆ ಸಹಾಯವನ್ನು ನಿರಾಕರಿಸಿದಂತೆ. 
ನನನ್ನು ಸಂತುಷ್ಟಗೊಳಿಸಬೇಕಾದರೆ ಅವನ ದಾಸರನ್ನು ಸಂತುಷ್ಟಗೊಳಿಸಬೇಕಾದೀತು. 
'ರಿಗೆ ಸುಖ ಸಂತೋಷ ಒದಗಿಸಬೇಕಾದೀತು. ಭೂಮಿಯಲ್ಲಿರುವವರ ಮೇಲೆ ಕರುಣೆ 
€ರಿದರೆ ಆಕಾಶದಲ್ಲಿರುವವನೂ ತನ್ನ ಕರುಣೆಯನ್ನು ಸುರಿಸುವನು. ಒಂದು ಹದೀಸಿನಲ್ಲಿ 
ನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. 
ಪ್ರವಾದಿ(ಸ) ಹೇಳಿದರು. ನಿರ್ಣಾಯಕ ದಿನದಂದು ಅಲ್ಲಾಹನು 2000 
ಹಿವನು- ಓ ಆದಮನ ಪುತ್ರನೇ! ನಾನು ರೋಗಿಯಾಗಿದ್ದೆ. ನೀನು ನನ್ನನ್ನು 
ನರ್ಶಿಸಲಿಲ್ಲ. ಆಗ ಮಾನವನು ವಿಸ್ಮಯದಿಂದ, ನನ್ನ ಪ್ರಭೂ! ನೀನಂತೂ ಸರ್ವ 
€ಕಗಳ ಪಾಲಕನಾಗಿರುವೆ.. ನೀನು ರೋಗಿಯಾಗುವುದು ಹೇಗೆ? ನಾನೆಂತು ನಿನ್ನನ್ನು 
ನರ್ಶಿಸಲಿ ಎಂದು ಕೇಳುವನು. ಅಲ್ಲಾಹನು ಹೇಳುವನು- ನಿನಗೆ ತಿಳಿದಿಲ್ಲವೇ? ನನ್ನ 
ತಿಂತಹ ಓರ್ವ ದಾಸ ರೋಗಿಯಾಗಿದ್ದ. ನೀನು ಅವನ ಸಂದರ್ಶನಕ್ಕೆ ಹೋಗಲಿಲ್ಲ, 
1 ಹೋಗಿದ್ದರೆ ಅಲ್ಲಿ ನನ್ನನ್ನು ಕಾಣುತ್ತಿದ್ದೆ. ತರುವಾಯ ಅಲ್ಲಾಹನು ಕೇಳುವನು- 
ಮನ ಪುತ್ರನೇ! ನಾನು ನಿನ್ನಿಂದ ಊಟ ಕೇಳಿದೆ. ನೀನು ನನಗೆ ಉಣಿಸಲಿಲ್ಲ. 
ನವನು ಹೇಳುವನು- ಸರ್ವ ಲೋಕಗಳ ಪರಿಪಾಲಕನೇ! ನಿನಗೆ ಉಣಿಸಲು ನೀನು 
ವಿರುವುದು ಯಾವಾಗ? ಅಲ್ಲಾಹನು ಹೇಳುವನು- ನನ್ನ ಓರ್ವ ದಾಸ ನಿನ್ನಿಂದ ಆಹಾರ 
ದ್ದು ನಿನಗೆ ನೆನಪಿಲ್ಲವೇ? ನೀನು ಅವನಿಗೆ ಊಟ ಕೊಡಲಿಲ್ಲ. ಅಂದು ಅವನ 
ಿಕೆಯನ್ನು ಪೂರೈಸುತ್ತಿದ್ದರೆ ಅದರ ಪುಣ್ಮವನ್ನು ನೀನು ಇಲ್ಲಿ ಪಡೆಯುತ್ತಿದ್ದೆ. 
ನಹನು ಪುನಃ ಹೇಳುವನು- ಆದಮನ ಪುತ್ರನೇ! ನಾನು ನಿನ್ನಲ್ಲಿ ನೀರು ಕೇಳಿದೆ. ನೀನು 
1 ಕುಡಿಸಲಿಲ್ಲ. ಮಾನವನು ಹೇಳಿದನು ಉಭಯ ಲೋಕಗಳ ಪ್ರಭುವೇ! ನಾನು ನಿನಗೆ 
೨ ಕುಡಿಸುವುದೇ? ನಿನಗೆ ಬಾಯಾರಿಕೆಯಾಗುತ್ತದೆಯೇ? ಅಲ್ಲಾಹನು ಹೇಳುವನು- 
مہ‎ ದಾಸನು ನಿನ್ನಲ್ಲಿ ನೀರು ಕೇಳಿದ್ದ. ಆದರೆ ನೀನು ಅವನ ಬಾಯಾರಿಕೆಯನ್ನು 
ಸಲಿಲ್ಲ ಹಾಗೆ ಮಾಡುತ್ತಿದ್ದರೆ ಅದರ ಪುಣ್ಯವನ್ನು ನೀನು ಇಲ್ಲಿ ಪಡೆಯುತ್ತಿದ್ದೆ. 
(ಮುಸ್ಲಿಮ್‌) 
ಸೃಷ್ಟಿ ಸೇವೆಯು ಸೃಷ್ಟಿಕರ್ತನ ಸೇವೆಯಾಗಿದೆ. ಅದರಿಂದ ವಿಮುಖನಾಗುವುದು. 
ಕರ್ತನ ಸೇವೆಯಿಂದ ಮುಖ ತಿರುಗಿಸುವುದಕ್ಕೆ ಸಮ ಎಂಬ ಅಂಶ ಇದರಿಂದ 
ವಾಗುತ್ತದೆ. 


 ಅವಸ್ಥೆಯಲ್ಲೂ ಸೇವಾ ಮನೋಭಾವ 
ಇಸ್ಲಾಮ್‌ ಎಂತಹ ಮನೋಭಾವವನ್ನು ಸೃಷ್ಟಿಸುತ್ತದೆಂದರೆ ಅವನಿಂದ ಒಳಿತೇ 


ಸಡಬೇಕು. ಅವನ ದೈಹಿಕ, ಮಾನಸಿಕ ಸಾಮರ್ಥ್ಯಗಳು ಮತ್ತು ಸಂಪತ್ತು ಇತರರ 
ಗೋಜನಕ್ಕೆ ಬರಬೇಕು. ತನ್ನ ಶಕ್ತ್ಯಾನುಸಾರ ಅವರಿಗೆ ಭೌತಿಕ ಮತ್ತು ನೈತಿಕೆ ಸಹಾಯ 


24 ಸಮಾಜ ಸ 


ಮಾಡಬೇಕು. ಅವನು ಮನೆಯಿಂದ ಗುಲ್ಲು-ಗಲಭೆ ಹರಡುವವನಾಗಿ ಹೊರಡಬಾರ 
ಬದಲಾಗಿ ಮಾನವನ ಹಿತ ಮತ್ತು ಅಭಿವೃದ್ಧಿಯನ್ನು ಬಯಸುವವನಾಗಿ ಹೊರಡಬೆಃ 
ಅವನು ಇರುವಲ್ಲಿ ಶಾಂತಿಯ ಸಂದೇಶ ಹರಡುತ್ತಿರಬೇಕು. ಇತರರ ಸಂಕಷ್ಟಗಳ 
ಪರಿಹರಿಸಲು ಹಾಗೂ ಅವರ ಧಾರ್ಮಿಕ ಮತ್ತು ನೈತಿಕ ಸುಧಾರಣೆಗೆ ಪ್ರಯತ್ನಿಸಬೆಃ 
ಇಸ್ಲಾಮ್‌ ವ್ಯಕ್ತಿಯನ್ನು ಸಮಾಜದ ಬೌದ್ಧಿಕ ಮತ್ತು ನೈತಿಕ ಸೇವೆಗೆ ಕ 
ಹುರಿದುಂಬಿಸುತ್ತದೆ ಮತ್ತು ಅದರ ಸ್ಫೂರ್ತಿಯನ್ನು ಹೇಗೆ ಉಂಟು ಮಾಡುತ್ತದೆಂಬುದ 
ಈ ಕೆಳಗಿನ ಪ್ರವಾದಿ ವಚನದಿಂದ ಗ್ರಹಿಸಬಹುದು. 
ಅಬೂ ಸೆಈದ್‌ ಖುದ್ರೀ(ರ) ವರದಿ ಮಾಡುತ್ತಾರೆ- ಪ್ರವಾದಿವರ್ಯರು(ಸ) ಹೇಳಿದ 
ರಸ್ತೆಗಳಲ್ಲಿ ಕುಳಿತುಕೊಳ್ಳದಿರಿ. ಸಹಾಬಿಗಳು ಕೇಳಿದರು. ನಮಗೆ ಅದಲ್ಲದೆ ೭ 
ದಾರಿಯಿಲ್ಲ. ಅಂದರೆ ನಮಗೆ ಕುಳಿತುಕೊಳ್ಳಲೇಬೇಕಾಗುತ್ತದೆ. ಅದು ನಮ್ಮ 
ಗಳಾಗಿವೆ. ಅಲ್ಲಿ ನಾವು ಮಾತುಕತೆ ನಡೆಸುತ್ತೇವೆ. ಪ್ರವಾದಿ(ಸ) ಹೇಳಿದರು: ನಿಮಗೆ ಕು 
ಕೊಳ್ಳಲೇ ಬೇಕೆಂದಿದ್ದರೆ ರಸ್ತೆಯ ಹಕ್ಕುಗಳನ್ನು ಈಡೇರಿಸಿರಿ. ಸಹಾಬಿಗಳು, ರಸ್ತ 
ಹಕ್ಕುಗಳೇನು ಎಂದು ಕೇಳಿದಾಗ ಪ್ರವಾದಿ(ಸ) ಹೇಳಿದರು: ۔‎ ದೃಷ್ಟಿಯನ್ನು ಕೆಳಗಿರಿ 
ಉಪದ್ರವ ಮಾಡದಿರಿ. ಸಲಾಮ್‌ಗೆ ಉತ್ತರಿಸಿರಿ. ಒಳಿತನ್ನು ಆದೇಶಿಸಿರಿ. ಕೆಡುಕಿನ 
. ತಡೆಯಿರಿ. (ಬುಖಾರಿ, ಮುಸ್ಲಿ? 
' ಈ ಹದೀಸ್‌ ಕೆಲವೊಂದು ಪದ ಬದಲಾವಣೆಯೊಂದಿಗೆ ಇತರ ಸಹಾಬಿಗಳಿಂದ 
ವರದಿಯಾಗಿದೆ. ಅಬೂತಲ್ಡರ(ರ) ವರದಿಯಲ್ಲಿ 'ಸಲಾಮ್‌ಗೆ ಉತ್ತರಿಸಿರಿ' ಎಂದ ೭ 
'ಮಧುರ ನುಡಿ'ಯ ಪ್ರಸ್ತಾಪವಿದೆ. ಅಬೂಹುರೈರಾರ ವರದಿಯಲ್ಲಿ .ಹದೀಸ್‌ನ ಕೊನೆ” 
ದಾರಿ ತೋರಿಸಿರಿ ಎಂಬ ಪದ ಹೆಚ್ಚಿಗೆ ಇದೆ. ಇನ್ನೊಂದು ವರದಿಯಲ್ಲಿ ಹೀ 
ರಸ್ತೆಯಲ್ಲಿ ಕುಳಿತಿರುವಾಗ ಯಾರದಾದರೂ ದೂರು ಕೇಳಿದರೆ ಅದಕ್ಕೆ ಸ್ಪಂದಿಸಿರಿ ವ 
ದಾರಿ ತಪ್ಪಿದವನಿಗೆ ದಾರಿತೋರಿಸಿರಿ. | 
'ಈ ಹದೀಸ್‌ನಿಂದ "ತಿಳಿದು ' ಬರುವುದೇನೆಂದರೆ ಓರ್ವ ವಿಶ್ವಾಸಿಗೆ ಸಮಾ 
ನೀಡಿರುವ ಹೊಣೆಗಾರಿಕೆಗಳನ್ನು ಅವನು ರಸ್ತೆ ಮತ್ತು ಪೇಟೆಯಲ್ಲಿ, ಸಭೆ-ಸಮಾ 
ಗಳಲ್ಲೂ 'ಗಮನದಲ್ಲಿರಿಸಬೇಕು. ಅವನು ಇತರರ ಮಾನ ಮರ್ಯಾದೆಯ نو‎ 
' ವಾಗಿರುವನು: ಯಾರ ಮೇಲೂ ಕೆಟ್ಟ ದೃಷ್ಟಿ ಬೀರುವ ಅನುಮತಿ ಅವನಿಗಿಲ್ಲ. ಅ 
. ಇತರರ ಸಂಕಷ್ಟಗಳನ್ನು ದೂರೀಕರಿಸಲು. ಹುಟ್ಟಿದ್ದಾನೆ. ಅವನಿಂದ.ಯಾರಿಗೂ ಯಾಃ 
ರೀತಿಯ ತೊಂದರೆಯಾಗಬಾರದು. ಜನಸಂಚಾರದಲ್ಲಿ ಅಡ್ಡಿಯುಂಟು ಮಾಡು 
ಹೊಲಸು ಬಿಸಾಡುವುದು, ದಾರಿ ಹೋಕರೊಂದಿಗೆ ಜಗಳಾಡುವುದು, ಬಯ್ಯುಃ 
ಒಟ್ಟಿನಲ್ಲಿ ತೊಂದರೆಯುಂಟು "ಮಾಡುವಂತಹ ಯಾವುದೇ ಕೃತ್ಯದಿಂದ ಅ 
`ದೂರವಿರಬೇಕು. ಯಾರಾದರೂ ಅವನಿಗೆ ಶಾಂತಿ ರಕ್ಟಣೆಯ ಪ್ರಾರ್ಥನೆ ಕಳಿಸಿದರೆ, € 
ಸಮಾಧಾನಕ್ಕಾಗಿ ಕೂಡಲೇ ಅವನಿಗೆ ಉತ್ತರ ನೀಡಬೇಕು. ಇನ್ನು ಅವನು ಎಲ್ಲಿದ 
ಒಳಿತನ್ನು ಬೋಧಿಸಬೇಕು. ಕೆಡುಕಿನಿಂದ ತಡೆಯಬೇಕು. ಅದರಿಂದ ಸಮಾಜ 


ಸಿಮ್‌ ಮತ್ತು ಮಾನವ ಸೇವ . 25 


'ತುಗಳು ಬೆಳೆಯುವುದು, ಅದು ಕೆಡುಕಿನಿಂದ ಮುಕ್ತವಾಗುವುದು. ಇನ್ನು ಯಾರಾದರೂ 
ದರೂ ತಪ್ಪು. ಹೆಜ್ಜೆಯಿಡ ಬಯಸಿದರೆ ಅವನನ್ನು ವಿಚಾರಿಸುವ ಶಕ್ತಿ ಸಮಾಜಕ್ಕಿದೆ 
೦ದು ಅವನು ತಿಳಿದಿರಬೇಕು. ಬಯ್ಲುಳ ಮತ್ತು ಒರಟು ಮಾತನ್ನು ಆಡದಿರುವುದೂ 
,ಯ ಹಕ್ಕಾಗಿದೆ. ಅವನ ಮಾತುಗಾರಿಕೆಯಲ್ಲಿ ಸಭ್ಯತೆ, ಪರಿಶುದ್ಧತೆ ಇರಬೇಕು. ಅವನು 
ರೊಂದಿಗೆ ಮಧುರ ಮಾತಿನೊಂದಿಗೆ ವ್ಯವಹರಿಸಬೇಕು. ಇದರಿಂದ ಪೇಟೆಯ ಹೆಚ್ಚಿನ 
۳ ಮತ್ತು ಗಲಭೆಗಳು ಕೊನೆಗೊಳ್ಳಬಹುದು, ಸಂಕಷ್ಟ ಪೀಡಿತರಿಗೆ ನೆರವಾಗುವುದು 
ತ್ತು ದಾರಿತಪ್ಪಿದವರಿಗೆ ಮಾರ್ಗದರ್ಶನ ಮಾಡುವುದೂ ಅವನ ಕರ್ತವ್ಯವಾಗಿದೆ. 

ಈ ರೀತಿಯಾಗಿ ಇಸ್ಲಾಮ್‌, ಸಮಾಜದ ಯಾವನೇ ವ್ಯಕ್ತಿಯ ಸಂಕಷ್ಟಗಳಲ್ಲಿ 
ಸವಿಗೆ ನೆರವಾಗಬೇಕು. ಅವನು ಹಸಿದಿದ್ದರೆ ಮತ್ತು ಬಟ್ಟೆ ಬರೆಯಿಲ್ಲದೆ ಅದರ 
ಕೀಕ್ಷಿತನಾದಾಗ ಅವನಿಗೆ ಆಹಾರ ಪಾನೀಯ ಮತ್ತು ಬಟ್ಟೆ ನೀಡಬೇಕು. ಸೂರಿಲ್ಲ 
ತನಾಗಿದ್ದರೆ ಅವನಿಗೆ ವಾಸದ ವ್ಯವಸ್ಥೆ ಮಾಡಬೇಕು. ಅವರು ರೋಗಿಯಾಗಿದ್ದರೆ ಅವನ 
رق‎ ಮತ್ತು ಆರೈಕೆ ಮಾಡಬೇಕು. ಅವನು ನಿರುದ್ಕೋಗಿಯಾಗಿದ್ದರೆ ಉದ್ಯೋಗದ 
ನಸ್ಥೆ ಮಾಡಬೇಕು ಎಂಬಿತ್ಕಾದಿ ವಿಷಯಗಳಿಗೆ ಪ್ರೇರಣೆ ಮತ್ತು ತಾಕೀತು ಮಾಡಿದೆ. 
! ನಿರಕ್ಷರಿಯಾಗಿದ್ದರೆ ಅವನಿಗೆ ಶಿಕ್ಷಣ ಕೊಡಿಸಬೇಕು. ಮರ್ದಿತನಾಗಿದ್ದರೆ ಮರ್ದಕ 
ದ ಅವನಿಗೆ ರಕ್ಟೆಣೆಯೊದಗಿಸಬೇಕು ಎಂದು ಸಾರಿದೆ. ಈ ಸ್ಫೂರ್ತಿಯನ್ನು ಉತ್ತೇಜಿಸಲಿಕ್ಕಾಗಿ 
ط‎ ಅಕ್ರಮ-ಅತ್ಕಾಚಾರವನ್ನು ಖಂಡಿಸಿದೆ. ಅದರ ಕೆಡುಕುಗಳನ್ನು ಅನಾವರಣಗೊಳಿಸಿದೆ. 
ಇರೂ ಇನ್ನೊಬ್ಬನ ದೌರ್ಬಲ್ಯ, ವೃದ್ಧಾಪ್ಯ, ಬಡತನ ಮತ್ತು ನಿರಕ್ಷರತೆಯನ್ನು ಶೋಷಿಸ 
ರದೆಂಬುದೂ ಬದಲು ಅವನಿಗೆ ಪ್ರಯೋಜನ ನೀಡಲು ಮತ್ತು ಅವನಲ್ಲಿರುವ 
,ನತೆಗಳನ್ನು ದೂರೀಕರಿಸಲು ಪ್ರಯತ್ನಿಸಬೇಕೆಂದೂ ಒತ್ತು ಕೊಟ್ಟು ಸಾರಿದೆ. ಅವನು 
'ಕಷ್ಟದಲ್ಲಿರುವುದನ್ನು ಕಂಡು ಸಂತೋಷಗೊಳ್ಳದೆ ಸಂಕಷ್ಟವನ್ನು ಅರಿತು ಅದರಿಂದ 
ರುಗೊಳಿಸಲು ಪ್ರಯತ್ನಿಸಬೇಕೆಂದು ಹೇಳಿದೆ. ಈ ರೀತಿ ಇಸ್ಲಾಮ್‌ ಅಕ್ರಮವನ್ನು 
ವ್ರವಾಗಿ ದ್ವೇಷಿಸುವ ಮತ್ತು ಎಲ್ಲೆಲ್ಲೂ ನ್ಯಾಯ, ಔದಾರ್ಯದ ಭಾವನೆಗಳ ಪ್ರಾಬಲ್ಮ 
لوہ‎ ಸಮಾಜವನ್ನು ನಿರ್ಮಿಸಬಯಸುತ್ತದೆ. 

ಮಾನವ ಸೇವೆ ಮತ್ತು ಅವರ ಕಲ್ಮಾಣಕ್ಕಾಗಿರುವ ಎಲ್ಲ ಪ್ರಯತ್ನಗಳೂ ಇಸ್ಲಾಮಿನ 
ಸ್ಟಿಯಲ್ಲಿ ಇಬಾದತ್‌ ಆಗಿದೆ. ಅದರ ವಿವರಗಳು ಮುಂದೆ ಬರಲಿದೆ. 


ವೆಯೂ ಆರಾಧನೆಯಾಗಿದೆ 

ಪವಿತ್ರ ಕುರ್‌ಆನ್‌ ಆರಾಧನೆಯನ್ನು ಮಾನವನ ಜೀವನೋದ್ದೇಶವೆಂದು ಸಾರಿದೆ 
ದ್ಲಾರಿಯಾತ್‌: 56). ಆರಾಧನೆಯನ್ನು ಅಲ್ಲಾಹನ ಸಾಮೊಪ್ಯ ಮತ್ತು ಆತನ ಸಂಪ್ರೀತಿಗಾಗಿ 
ಇಡಲಾಗುತ್ತದೆ. ಇದು ಶಾರೀರಿಕವೂ ಸಾಂಪತ್ತಿಕವೂ ಆಗಿದೆ. ಶಾರೀರಿಕ ಆರಾಧನೆಯನ್ನು 
ಯಿ ಮಾತು ಮತ್ತು ದೇಹದ ಚಲನೆಗಳ ಮೂಲಕ ಮಾಡಲಾಗುತ್ತದೆ. ಸಾಂಪತ್ತಿಕ 
ಧನೆಯಲ್ಲಿ ಧನಕನಕಗಳನ್ನು ಅಲ್ಲಾಹನ ಆಸ್ಥಾನಕ್ಕೆ ಅರ್ಪಿಸುತ್ತಾನೆ. 'ಸಾಂಪತ್ತಿಕ 


26 ಸಮಾಜ : 


ಆರಾಧನೆಯ ಉದ್ದೇಶಗಳ ಪೈಕಿ ದೇವ ಸೃಷ್ಟಿಗಳ ಸೇವೆ, ಅವರಿಗೆ ಸಹಾಯ ಸಹಕಾರ 
ಒಂದಾಗಿದೆ. ಶಾರೀರಿಕ ಆರಾಧನೆಯಲ್ಲಿ ಅಲ್ಲಾಹನೊಂದಿಗೆ ಸಂಬಂಧವನ್ನು ಆ: 
ಗ್ರಹಿಸುತ್ತಾನೆ. ಆದರೆ ಸಾಂಪತ್ತಿಕ ಆರಾಧನೆಯಲ್ಲಿ ಈ ಸಂಬಂಧವನ್ನು ಅವನು ಕಃ 
ಗ್ರಹಿಸುತ್ತಾನೆ. ಅದನ್ನು ಗ್ರಹಿಸಬೇಕಾದರೆ ಸೇವೆಯನ್ನು ಆರಾಧನೆಯ ಸ್ಫೂರ್ತಿಯೋ 
ಮಾಡಬೇಕಾಗುತ್ತದೆ. ಓರ್ವ ದೇವದಾಸನಿಗೆ ಸಹಾಯ ಮಾಡುವ ವೇಳೆ ದೇವ ಸಾಮೂ:ಃ 
ಕಲ್ಪನೆ ಜೀವಂತವಾಗಿರಬೇಕು. ಇದರಿಂದಾಗಿ ಭೌತಿಕ ಆರ್ಥಿಕ ಲಾಭದ ಕಾರ್ಯಗಃ 
ಮಾಡುವಾಗಲೂ ಮಾನವನಿಗೆ ಆರಾಧನೆಯ ಸಂತೋಷವುಂಟಾಗುತ್ತದೆ. 

ಇಸ್ಲಾಮಿನ ದೃಷ್ಟಿಯಲ್ಲಿ, ಸೃಷ್ಟಿ ಸೇವೆಯು ಲೌಕಿಕ ಕಾರ್ಯವಲ್ಲ. ಅದು ಅಃ 
ಆರಾಧನೆಯಾಗಿದೆ. ಈ ವಾಸ್ತವಿಕತೆಯನ್ನು ಅರಿಯಲು ಅದರ ಸಂಪೂರ್ಣ ಆರಾಃ 
ವ್ಯವಸ್ಥೆಯನ್ನು "ಗಮನಿಸಬೇಕಾಗಿದೆ. 


ನಮಾರು್‌ ಮತ್ತು ರುಕಾತ್‌ನ ಸಂಬಂಧ 

ನಮಾರು್‌ ಶಾರೀರಿಕ ಆರಾಧನೆಯಾಗಿದೆ. ರುಕಾತ್‌ ಸಾಂಪತ್ತಿಕ ಆರಾಧನೆಯಾ। 
ನಮಾರು್‌ ದಾಸನ ಕಡೆಯಿಂದ ದೇವನ ಮಹಾನತೆ ಮತ್ತು ತನ್ನ ದಾಸ್ಕೃತ್ವ್ತದ ಘೋ 
ಯಾಗಿದೆ. ರುಕಾತ್‌ ಅವನ ಮನಸ್ಸಿನಲ್ಲಿ ಸಹಾನುಭೂತಿಯ ಭಾವನೆಯಿರುವುದರ ವ 
ಅವನು ಇತರರಿಗಾಗಿ ಹಣ ಖರ್ಚು ಮಾಡಬಲ್ಲನೆಂಬುದರ ಪ್ರಕಟನೆಯಾಗಿದೆ. ಕುರ್‌ಆನಿ 
ನಮಾರು್‌ ಮತ್ತು ರುಕಾತನ್ನು ಸಾಮಾನ್ಯವಾಗಿ ಒಟ್ಟೊಟ್ಟಿಗೆ ಪ್ರಸ್ತಾಪಿಸಲಾಗಿದೆ. ಎರಡ 
ಸಮಾನ ಪ್ರಾಮುಖ್ಯತೆ ನೀಡಿ, ಪದೇಪದೇ ಅವುಗಳಿಗೆ ಒತ್ತು ನೀಡಲಾಗಿದೆ. ೧ 
ಅರ್ಥವೇನೆಂದರೆ, ಸಾಂಪತ್ತಿಕ ಆರಾಧನೆಯೂ ಅದರ ದೃಷ್ಟಿಯಲ್ಲಿ ಶಾರೀರಿಕ ಆರ 
ہہ‎ ಕಡಿಮೆ ಮಹತ್ವದ್ದೇನಲ್ಲ. ದೇವ ಸಂಪ್ರೀತಿಗಾಗಿ ಯಾವ ರೀತಿ ಶಾ 
ಆರಾಧನೆಯು ಅಗತ್ಯವೋ ಅದೇ ರೀತಿಯಲ್ಲಿ ಸಾಂಪತ್ತಿಕ ಆಅರಾಧನೆಯನ್ನೂ ء‎ 
ಅಗತ್ಯವೆಂದು ಪರಿಗಣಿಸುತ್ತದೆ. ಅದು ಮಾನವನಿಗೆ ಯಾವ ಧರ್ಮವನ್ನು ಅವಲ 
ಬೇಕೆಂದು ಹೇಳುತ್ತದೋ ಅದು ದೇವನ ಮುಂದೆ ಭಯಭಕ್ತಿಯಿಂದ ಬಾಗಬೇಕೆ 
ಮಾತ್ರವಲ್ಲ ಮಾನವನು ತನ್ನ ಸಂಪತ್ತಿನಲ್ಲಿ ದೇವನ ದಾಸರ ಹಕ್ಕನ್ನು ಅಂಗೀಕ 
ಅವಶ್ಯಾರ್ಥಿಗಳೆ ಮೇಲೆ ಖರ್ಚು ಮಾಡಬೇಕೆಂದು ಸಾರುತ್ತದೆ. 

"ಅವರಿಗೆ ನೀಡಲಾಗಿದ್ದ ಆದೇಶವು- ಅವರು ತಮ್ಮ ಧರ್ಮವನ್ನು ನಿಷ್ಕಳಂಕ: 
ಅಲ್ಲಾಹನಿಗೆ ಮಾತ್ರ ಮೂಸಲಾಗಿಟ್ಟು ಏಕನಿಷ್ಠೆಯಿಂದ ಅಲ್ಲಾಹನ ದಾಸ್ಯ ಮಾಡಬೆ 
ನಮಾರುನ್ನು ಸಂಸ್ಥಾಪಿಸಬೇಕು ಮತ್ತು ರುಕಾತನ್ನು ನೀಡಬೇಕು- ಎಂಬುದರ ಹೊ 
ಬೇರೇನೂ ಆಗಿರಲಿಲ್ಲ. ಇದುವೇ ಆತ್ಯಂತ ಸರಿಯಾದ ಧರ್ಮ." 

(ಪವಿತ್ರ ಕುರ್‌ಆನ್‌, 9: 

ಈ ಸೂಕ್ತ ದಲ್ಲಿ ನಿಸ್ಸುಹತೆ ಮತ್ತು ಏಕಾಗ್ರತೆಯೊಂದಿಗೆ ಆರಾಧನೆ ಮಾಡಬೇಃ 
ಆಜ್ಞೆಯ ಬಳಿಕ ನಮಾರು್‌ ಮತ್ತು ರುಕಾತಿನಿಂದ ಅದನ್ನು ವಿವರಿಸಲಾಗಿದೆ. " 


ಸಾಮ್‌ ಮತ್ತು ಮಾನವ ಸೇವೆ 27 


'ವುಗಳ ಪಾಲನೆಯಿಂದಲೇ ಆರಾಧನೆಯ ಹಕ್ಕು ಈಡೇರುವುದೆಂಬುದರ ಪ್ರಕಟಣೆ 
ಬಾಗಿದೆ. ಈ ಗುಣಗಳ ಹೊರತು ಆರಾಧನೆಯ ಯಾವುದೇ ಕಲ್ಪನೆಯಿಲ್ಲ. ಕೆಲವು ಕಡೆ 
'ಬಾದತ್‌ನೊಂದಿಗೆ ಖೈರ್‌(ಒಳಿತು) ಎಂಬ ಪದ ಬಂದಿದೆ. ಅದು ಹೆಚ್ಚು ಸಮಗ್ರ 
ಗಿದೆ. ಒಂದೆಡೆ ಹೀಗೆ ಹೇಳಲಾಗಿದೆ. 

"'ಸತ್ಯವಿಶ್ವಾಸಿಗಳೇ 'ಬಾಗಿರಿ' ಮತ್ತು 'ಸಾಷ್ಟಾಂಗವೆರಗಿರಿ' ಮತ್ತು ನಿಮ್ಮ ಪ್ರಭುವಿನ 
ಇಸ್ಯ-ಆರಾಧನೆ ಮಾಡಿರಿ, ಸತ್ಯರ್ಮಗಳನ್ನೆಸಗಿರಿ- ಇದರಿಂದಲೇ ನಿಮಗೆ ಯಶಸ್ಸು 
ಗುವುದೆಂದು ನಿರೀಕ್ಸಿಸಬಹುದು.'' 

(ಪವಿತ್ರ ಕುರ್‌ಆನ್‌, 22:77) 
ಇಲ್ಲಿ ಇಬಾದತ್‌ಗಿಂತ ಮೊದಲು ರುಕೂಲ್‌, ಸುಜೂದ್‌ ಅಂದರೆ ನಮಾರು್‌ನ 
ಜ್ಞೆ ನೀಡಲಾಗಿದೆ. ಇಬಾದತ್‌ನ ನಂತರ ಸತ್ಸರ್ಮ ಮಾಡಲು ಆಜ್ಞಾಪಿಸಲಾಗಿದೆ. ಇಬ್ದು 
رجہ‎ ಹೇಳುವ ಪ್ರಕಾರ ಖೈರ್‌ ಎಂದರೆ ಕುಟುಂಬ ಸಂಬಂಧ ಮತ್ತು ಉನ್ನತ 
ಇರಿತ್ಯ್ಯವಾಗಿದೆ.! ಈ ಎಲ್ಲ ಸತ್ಸರ್ಮಗಳು ಇಬಾದತ್‌ನಲ್ಲಿ ಒಳಗೊಳ್ಳುತ್ತದೆ. ಇದರತ್ತ 
ಶೇಷ ಗಮನ ಹರಿಸಬೇಕೆಂಬ ಉದ್ದೇಶದಿಂದಲೇ" ಇದನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸ 
ಗಿದೆ. ಇದೇ ಉದ್ದೇಶಕ್ಕಾಗಿ ಇಬಾದತ್‌ನಿಂದ ನಮಾರುನ್ನು ಪ್ರತ್ಕೇಕಿಸಿ ಪ್ರಸ್ತಾಪಿಸ 
ಗಿದೆ. ವಸ್ತುತಃ ನಮಾರು್‌ ಇಬಾದತ್‌ ಆಗಿದೆಯೆಂಬುದರಲ್ಲಿ ಯಾವುದೇ ಸಂಶಯವಿಲ್ಲ. 
ಕುರ್‌ಆನಿನಲ್ಲಿ ನಮಾರು್‌, ರುಕಾತ್‌ ಮತ್ತು ಸತ್ಯರ್ಮಗಳೆ ಬಳಿಕ ಇಬಾದತ್‌ನ 
ಸಸ್ತಾಪ ಬರಲು ಅದರೊಳಗೆ ಸಕಲ ಸತ್ಯರ್ಮಗಳೂ ಒಳಗೊಂಡಿರುವುದು ಕಾರಣವಾಗಿದೆ. 
೦ದೆಡೆ ಇಬ್ರಾಹೀಮ್‌(ಆ) ಮತ್ತು ಅವರ ಕುಟುಂಬ ಪರಂಪರೆಯ ಕೆಲವು ಪ್ರವಾದಿ 
ಳನ್ನು ಪ್ರಸ್ತಾಪಿಸಿದ ಬಳಿಕ ಹೀಗೆನ್ನಲಾಗಿದೆ. 

"ನಾವು ಅವರನ್ನು ನಮ್ಮ ಅಪ್ಪಣೆಯಂತೆ ಮಾರ್ಗದರ್ಶನ ನೀಡುತ್ತಿದ್ದ ನಾಯಕರನ್ನಾಗಿ 
ಸಾಡಿದೆವು ಮತ್ತು ನಾವು ಅವರಿಗೆ 'ದಿವ್ಯವಾಣಿ' ಮೂಲಕ ಸತ್ಯರ್ಮವೆಸಗುವ, ನಮಾರು್‌ 
೦ಸ್ಥಾಪಿಸುವ ಮತ್ತು ರುಕಾತ್‌ ನೀಡುವ ಆಜೇಶ ನೀಡಿದೆವು ಮತ್ತು ಅವರು ನಮ್ಮ : 
೨ಪಾಸಕರಾಗಿದ್ದರು.'" (ಪವಿತ್ರ ಕುರ್‌ಆನ್‌, 21:73) 

ಮಾನವರ ಸೇವೆ ಮತ್ತು ಕಲ್ಮಾಣಕ್ಕಾಗಿ ಮಾಡಲಾಗುವ ಕಾರ್ಯಗಳು ದೇವಾರಾಧನೆ - 
ಬಾಗುತ್ತದೆ ಎಂದ ಮೇಲೆ ಅದರ ಶ್ರೇಷ್ಮತೆಗೆ ಅದಕ್ಕಿಂತ ದೊಡ್ಡ ಪುರಾವೆ ಬೇಕೆ? 


1. ಇಮಾಮ್‌ ರಾಮೀ ಈ ವಾಕ್ಯವನ್ನು ಉದ್ದರಿಸಿದ ನಂತರ ಹೀಗೆ ಹೇಳುತ್ತಾರೆ- ಒಳಿತನ್ನು 
ಡುವುದರ ಎರಡು ರೂಪಗಳಿವೆ: 1) ಅಲ್ಲಾಹನ ಮಹಾನತೆಯನ್ನು ಕೊಂಡಾಡುವುದು. 2) ಆತನ 
ಸಸರೊಂದಿಗೆ ಪ್ರೀತಿ ಮತ್ತು ಔದಾರ್ಯದಿಂದ ವರ್ತಿಸುವುದು. ಅಂದರೆ ನಮಾರ್‌ನ ನಂತರ 
ಬಾದತ್‌ನ ವಿಶಾಲಾರ್ಥದ ಆಜ್ಞೆ ನೀಡಲಾಗಿದೆ. ಆ ಬಳಿಕ ಒಳಿತಿನ ಆಜ್ಞೆ ನೀಡಲಾಗಿದ್ದು ಅದು 
ದಕ್ಕಿಂತಲೂ ವಿಶಾಲಾರ್ಥವನ್ನು ಹೊಂದಿದೆತಫ್ಬೀರ್‌ ಕಬೀರ್‌) ಇನ್ನು 'ಇಬಾದತ್‌' ಎಂಬುದು ಕೇವಲ 
ನಿಜೆಯಾಗಿರದೆ ಇಡೀ ಜೀವನದಲ್ಲಿ ಅಲ್ಲಾಹನ ಆಜ್ಞಾಪಾಲನೆಯೆಂದಾದರೆ ಅದರ ಮೇರೆಯೂ ಖೈರ್‌ನ 
ರೆಗಿಂಶ ಬಹಳ ವಿಶಾಲವಾಗಿದೆ. ಇಬಾದಶ್‌ನ ಇದೇ ವಿಶಾಲಾರ್ಥ ಸರಿಯಾಗಿದೆ: 


28 ಸಮಾಜ ಸಃ 


ಉಪವಾಸ ವ್ರತದ ಪ್ರಾಯಶ್ಚಿತ್ತ 

ಸಾಂಪತ್ತಿಕ ಆರಾಧನೆಯು ಕೆಲವೊಮ್ಮೆ ಶಾರೀರಿಕ ಆರಾಧನೆಯ ಬದಲಿಯಾಗುತ್ತ 
ಶಾರೀರಿಕ ಆರಾಧನೆಯಲ್ಲಿ ಸಂಭವಿಸಿದ ಲೋಪದೋಷಗಳಿಗೆ ಅದು ಪ್ರಾಯಶ್ಚಿತ್ತವಾಗಿ 

ನಮಾರು್‌ನಂತೆಯೇ ಉಪವಾಸ ವ್ರತ ಕೂಡಾ ಶಾರೀರಿಕ ಆರಾಧನೆಯಾಗಿ 
ಅದರಲ್ಲಿ ಮಾನವನು ಅಲ್ಲಾಹನಿಗಾಗಿ ಹಸಿವು, ಬಾಯಾರಿಕೆ ಹಾಗೂ ವಿಷಯಾಸಕ್ತಿ! 
ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಾನೆ. 

ಈ ಕುರಿತು ಪ್ರಥಮ ಆಜ್ಞೆ ಹೀಗಿದೆ: 

“ಎಣಿಕೆಯ ಕೆಲವೇ ದಿನಗಳ ಉಪವಾಸ ವ್ರತವದು. ನೀವೆಲ್ಲಾದರೂ ರೊ 
ಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಇತರ ದಿನಗಳಲ್ಲಿ ಅಷ್ಟೇ ಸಂಖ್ಯೆಯನ್ನು ಪೂ 
ಗೊಳಿಸಿಕೊಳ್ಳಬೇಕು. ಉಪವಾಸವಿರಲು ಶಕ್ತರಾದವರು (ಉಪವಾಸವಿರದಿದ್ದ 
ಪ್ರಾಯಶ್ಚಿತ್ತವನ್ನು ಕೊಡಬೇಕು. ಒಂದು ದಿನದ ಉಪವಾಸದ ಪ್ರಾಯಶ್ಚಿತ್ತವು ಓಃ 
ಬಡವನಿಗೆ ಆಹಾರ ನೀಡುವುದಾಗಿದೆ ಮತ್ತು ತನ್ನ ಇಚ್ಛೆಯಿಂದ ಇನ್ನಷ್ಟು ಸಶ್ಕಾಯ 
ಮಾಡಿದರೆ ಇದು ಅವನಿಗೆ ಇನ್ನೂ ಉತ್ತಮ. ಆದರೆ ನೀವು ಅರಿಯುವವರಾಗಿರ 
ಉಪವಾಸವಿರುವುದೇ ನಿಮಗೆ ಅತ್ಯುತ್ತಮ." (ಪವಿತ್ರ ಕುರ್‌ಆನ್‌, 4 

ಉಪವಾಸ ವ್ರತ ಆಚರಿಸಲು ಶಕ್ತನಾಗಿದ್ದೂ ಅವನಿಗೆ ಆಚರಿಸದಿರಲು ಮ 
ಅದರ ಬದಲಾಗಿ ಕನಿಷ್ಠ ಒಬ್ಬ ದರಿದ್ರನಿಗೆ ಆಹಾರ ನೀಡಲು ಈ ಸೂಕ್ತದ ಪ್ರಃ 
ಅನುಮತಿಯಿತ್ತು. ಅದಕ್ಕಿಂತ ಹೆಚ್ಚಾಗಿ ಬಡವರ ಸೇವೆ ಮಾಡಿದರೆ ಅದು ಇನ್ನಃ 
ಪುಣ್ಮದಾಯಕವಾದೀತು. ಆದರೆ ಅದು ಕಡ್ಡಾಯವೇನೂ ಅಲ್ಲ. ಜೊತೆಗೇ ಉಪಃ 
ಆಚರಿಸುವುದು ಉತ್ತಮವೆಂದು ಹೇಳಲಾಗಿತ್ತು. ಅನಂತರ ಈ ಅನುಮತಿ ರದ್ದಾಯಿ 
ರಮಾರುಖಾನಿನ ಉಪವಾಸ ಎಲ್ಲರಿಗೂ ಕಡ್ಡಾಯವಾಯಿತು. ಆದರೆ ಪ್ರಯಾಣಿಕರು ಮ 
ರೋಗಿಗಳು ಬಿಟ್ಟು ಹೋದ ಉಪವಾಸಗಳನ್ನು ಮುಂದೆ ಕರಾ ಮಾಡಬಹುದೆ: 
ಅನುಮತಿ ನೀಡಲಾಯಿತು. : (ಪವಿತ್ರ ಕುರ್‌ಆನ್‌, 2:1 

ಈ ವಚನದ ಹಿನ್ನೆಲೆಯಲ್ಲಿ, ಉಪವಾಸ ಆಚರಿಸುವ ಸಾಮರ್ಥ್ಯವಿರುವವ 
ಪ್ರಾಯಶ್ಚಿತ್ತವಾಗಿ ಓರ್ವ ಬಡವನಿಗೆ ಆಹಾರ ನೀಡುವ ಮೂಲಕ ಉಪಃ 
ಆಚರಿಸದಿರಲು ಆರಂಭದಲ್ಲಿ ಅನುಮತಿಸಲಾಗಿತ್ತು. ಇನ್ನು ಬಡವರ ಸೇವೆಗೈದರೆ € 
ಹೆಚ್ಚು ಪುಣ್ಮ ಫಲಾರ್ಹವಾಗಿದೆ. ಆದರೆ ಅದು ಕಡ್ಡಾಯವಲ್ಲ. ಅದರೊಂದಿಗೆ ಉಪಃ 
ಆಚರಿಸುವುದೇ ಉತ್ತಮವೆಂದು ಹೇಳಲಾಗಿದೆ. ತರುವಾಯ ಈ ವಿನಾಯಿತಿಯ 
ರದ್ದುಗೊಳಿಸಿ ರೆಮರುಾನಿನ ಉಪವಾಸವನ್ನು ಎಲ್ಲರಿಗೂ ಕಡ್ಡಾಯಗೊಳಿಸಲಾಯಿ: 
ಹಾಗಿದ್ದರೂ ರೋಗಿಗಳು ಮತ್ತು ಪ್ರಯಾಣಿಕರಿಗೆ ಆ ಬಳಿಕ ಉಪವಾಸ ಆಜ 
ಭರ್ತಿಗೊಳಿಸಬೇಕೆಂಬ ಶರತ್ತಿನೊಂದಿಗೆ ಉಪವಾಸ ತೊರೆಯಲು ಅನುಮತಿಸಲಾಯಿ 
(ಪವಿತ್ರ ಕುರ್‌ಆನ್‌, 2:185) ಆದರೆ ವೃದ್ಧಾಪ್ಯ ಅಥವಾ ವಾಸಿಯಾಗದ ರೋಗದಿ 


ಸ್ಲಾಮ್‌ ಮತ್ತು ಮಾನವ ಸೇವೆ 29 


ಳಲುವವರಿಗೆ ಪ್ರಾಯಶ್ಚಿತ್ತವನ್ನು ಅನ್ವಯಗೊಳಿಸಲಾಯಿತು. ಅವರು ಪ್ರತಿಯೊಂದು 
'ಪವಾಸದ ಬದಲಿಗೆ ಓರ್ವ ಬಡವನಿಗೆ 2 ಹೊತ್ತಿನ ಆಹಾರ ನೀಡಬೇಕೆಂದು 
ವೇಶಿಸಲಾಯಿತು. x (ಬುಖಾರಿ) 

ಉಪವಾಸ ಆಚರಿಸುವ ಸಾಮರ್ಥ್ಯವಿಲ್ಲದ ಸ್ಥಿತಿಯಲ್ಲಿ ಆರ್ಥಿಕ ಪ್ರಾಯಶ್ಚಿತ್ತವು 
'ಪವಾಸಕ್ಕೆ ಪರ್ಯಾಯವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಉಪವಾಸ ಕಡ್ಡಾಯವಿಲ್ಲ. 
وہ‎ ಮಾನವರಿಗೆ ನೆರವಾಗುವ ಮೂಲಕ ಅಂಥವರಿಗೆ ವಿನಾಯಿತಿ ದೊರೆಯು 
ದೆಂದು ಇಲ್ಲಿ ಸೂಚಿಸಲಾಗಿದೆ. 


»ಹವಾಸ ಮತ್ತು ಫಿಶ್ಸ್‌ ರುಕಾತ್‌ 
ರಮರುಾನ್‌ ಉಪವಾಸದ ಕೊನೆಯಲ್ಲಿ 'ಫಿತ್ರ್‌ ರುಕಾತ್‌' ಕಡ್ಡಾಯವಾಗುತ್ತದೆ. 
; ಕುರಿತು ಪ್ರವಾದಿ ವಚನದಲ್ಲಿ ಹೀಗೆ ಸ್ಪಷ್ಟಪಡಿಸಲಾಗಿದೆ. "ಅಹಿತಕರ ಮಾತು ಮತ್ತು 
ಸರ್ಥಕ ಕ್ರಿಯೆಗಳಿಂದ ವ್ರತವನ್ನು ಶುದ್ಧೀಕರಿಸಿ, ನಿರ್ಗತಿಕರಿಗೆ ಜೀವನಾಧಾರವಾಗಲಿಕ್ಕಾಗಿ 
ತ್‌ ರುಕಾತನ್ನು ಕಡ್ಡಾಯಗೊಳಿಸಲಾಗಿದೆ." 
[ಅಬೂದಾವೂದ್‌, ವರದಿ: ಅಬ್ದುಲ್ಲಾ ಬಿನ್‌ ಅಬ್ಬಾಸ್‌(ರ)] 
ಮನಃಪೂರ್ವಕವಾಗಿಯಲ್ಲದಿದ್ದರೂ ಉಪವಾಸದಲ್ಲಿ ಲೋಪದೋಷಗಳು ಸಹಜ 
ಗಿದೆ. ಫಿತ್ರ್‌ ರುಕಾತ್‌ನಿಂದ ನಿರ್ಗತಿಕರಿಗೆ ಸ್ವಲ್ಪ ಸಹಕಾರ ದೊರೆಯುತ್ತದೆ. ಆ 
لب مد‎ ಉಪವಾಸದ ಲೋಪದೋಷಗಳು ನಿವಾರಣೆಯಾಗುವುದೆಂದು ಈ ಹದೀಸ್‌ 
»ದ ವ್ಯಕ್ತವಾಗುತ್ತದೆ. ಈ ರೀತಿ ಅನೇಕ ಸಂದರ್ಭಗಳಲ್ಲಿ ಆರ್ಥಿಕ ಆರಾಧನೆಯು 
ಹಿಕ ಆರಾಧನೆಗೆ ಸಮಾನ ಅಥವಾ ಪರ್ಯಾಯವಾಗುತ್ತದೆ. 


'ಜ್ನ್‌ನ 7ید‎ 

ನಮಾರು್‌ ಮತ್ತು ಉಪವಾಸದಂತೆಯೇ ಹಜ್ಜ್‌ ಸಂಪೂರ್ಣ ದೈಹಿಕ ಆರಾಧನೆ 
೨ಲ್ಲ. ಏಕೆಂದರೆ, ಅದರ ನಿರ್ವಹಣೆಗೆ ಹಣದ ಅಗತ್ಮವೂ ಇದೆ. ಈ ಆಧಾರದಲ್ಲಿ 
ಜ್ಞ್‌ನಲ್ಲಿ ದೈಹಿಕ ಮತ್ತು ಆರ್ಥಿಕ ಆರಾಧನೆಯ ಸಮ್ಮಿಲನ ಗೋಚರಿಸುತ್ತದೆ. 
ವೆರಡರ ಪ್ರಾಧಾನ್ಯವು ಹಜ್ಜ್‌ನಲ್ಲಿ ಗೋಚರಿಸಿದರೂ ದೈಹಿಕ ಆರಾಧನೆಯೇ ಅದರಲ್ಲಿ 
ಮುಖವಾಗಿದೆ. ಹಜ್ಜ್‌ನ ಕುರಿತು ಕುರ್‌ಆನಿನ ಆದೇಶ ಹೀಗಿದೆ, "ಅಲ್ಲಾಹನ 
೨ತುಷ್ಟಿಗಾಗಿ 'ಹಜ್ಜ್‌' ಮತ್ತು 'ಉಮ್ರ'ಗಳ ಸಂಕಲ್ಪ ಮಾಡಿದಾಗ ಅದನ್ನು ಪೂರ್ತಿ 
ಇಳಿಸಿರಿ ನೀವೆಲ್ಲಾದರೂ ಸುತ್ತುವರಿಯಲ್ಪಟ್ಟಾಗ ನಿಮಗೊದಗಿರುವ ಬಲಿಯನ್ನು 
ಲ್ಲಾಹನ ಸನ್ನಿಧಿಗೆ. ಅರ್ಪಿಸಿರಿ ಮತ್ತು ಬಲಿಯು ತನ್ನ ಸ್ಥಾನವನ್ನು ತಲಪುವ ತನಕ 
ಮ್ಮ ತಲೆ ಬೋಳಿಸಬೇಡಿರಿ. ಆದರೆ ರೋಗಿಯಾಗಿರುವ ಅಥವಾ ಶಿರೋಬಾಧೆಯ 
ರಣದಿಂದ ತಲೆ ಬೋಳಿಸಿಕೊಂಡಾತನು ಪ್ರಾಯಶ್ಚಿತ್ತವಾಗಿ ಉಪವಾಸ ಆಚರಿಸಬೇಕು, 
೨ನ ಕೊಡಬೇಕು ಅಥವಾ ಬಲಿಯರ್ಪಿಸಬೇಕು. ಅನಂತರ ನಿಮಗೆ ನೆಮ್ಮದಿಯೊದಗಿದಾಗ 


30 ಸಮಾಜ ಸೇ 


(ಮತ್ತು ನೀವು ಹಜ್ಜ್‌ಗಿಂತ ಮುಂಚಿತವಾಗಿ ಮಕ್ಕಾ ತಲಪಿದರೆ) ಹಜ್ಜ್‌ನ ಕಾಲ ಬರು 
ತನಕ 'ಉಮ್ರ'ದಿಂದ ಫಲ ಪಡೆಯುವಾತನು ತನ್ನ ಶಕ್ತ್ಯಾನುಸಾರ ಬಲಿಯರ್ಪಿಸಬೇಃ 
ಬಲಿಯೊದಗದಿದ್ದರೆ, ಮೂರು ದಿನಗಳೆ ಉಪವಾಸವನ್ನು 'ಹಜ್ಜ್‌' ಕಾಲದಲ್ಲಿಯೂ ھ‎ 
ದಿನಗಳ ಉಪವಾಸವನ್ನು ಸ್ವಗೃಹಕ್ಕೆ ತಲಪಿದ ಬಳಿಕವೂ ಹೀಗೆ ಹತ್ತು ದಿನ 
' ಉಪವಾಸವನ್ನು ಪೂರ್ತಿಯಾಗಿ ಆಚರಿಸಬೇಕು. ಈ ರಿಯಾಯಿತಿಯು ಮಸ್ಸಿದೇ 
ಹರಾಮ್‌ನ ಸಮವೊಪದ ನಿವಾಸಿಗಳಲ್ಲದವರಿಗಾಗಿದೆ. ಅಲ್ಲಾಹನ ಈ ಆಜ್ಞೆಗಳಃ 
ಉಲಂಘಸದಿರಿ. ಅಲ್ಲಾಹ್‌ ಕಠಿಣವಾಗಿ ಶಿಕ್ಲಿಸುವವನೆಂಬುದನ್ನು ನೀವು ಚೆನ್ನಾ 
ತಿಳಿದಿರಬೇಕು.” (2:19 

ಈ ವಚನದಲ್ಲಿ ಪ್ರಸ್ತಾಪಿಸಲಾಗಿರುವ ಹಜ್ಜ್‌ಗೆ ಸಂಬಂಧಿಸಿದ ಕ್ರಿಯೆಗಳ ವಿವರ 
ಇಲ್ಲಿ ಮುಖ್ಯವಲ್ಲ. ಇಹ್ರಾಮ್‌ನಲ್ಲಿರುವಾಗ ನ್ಯಾಯೋಚಿತ ಕಾರಣಗಳಿಂದ ತ 
ಬೋಳಿಸಿದರೆ ಬಲಿ ನೀಡಬೇಕು, ಉಪವಾಸ ಆಚರಿಸಬೇಕು ಅಥವಾ ಬಾನ اخ‎ 
ಪ್ರಾಯಶ್ಚಿತ್ತ ಮಾಡಬೇಕೆಂದು ಈ ವಚನದಲ್ಲಿ ಹೇಳಲಾಗಿದೆ. ಹೀಗೆ ಇಲ್ಲಿಯ 
ಆರ್ಥಿಕ ಆರಾಧನೆಯನ್ನು ದೈಹಿಕ ಆರಾಧನೆಗೆ ಸಮಾನವಾಗಿ ಸಾರಲಾಗಿದೆ. ಹಾಗೆಯ 
ತಮತ್ತುಲ್‌ ಅಥವಾ ಕಿರಾನ್‌ ರೀತಿಯಲ್ಲಿ ಹಜ್ಜ್‌ ನಿರ್ವಹಿಸುವುದಿದ್ದರೆ ಅಂತ 
ವ್ಯಕ್ತಿಯು ಬಲಿ ನೀಡಬೇಕು ಅಥವಾ ಬಲಿ ಪ್ರಾಣಿ ದೊರೆಯದಿದ್ದರೆ ಹತ್ತು ٤ 
ಉಪವಾಸ ಆಚರಿಸಬೇಕೆಂದೂ ಈ ವಚನದಲ್ಲಿ ಆದೇಶಿಸಲಾಗಿದೆ. 


ಮುಹಾರ್‌ನ ಪ್ರಾಯಶ್ಚಿತ್ತ 

ಪತ್ನಿಯ ಜತೆ ಜಗಳಾಡಿದರೆ ಅವರನ್ನು ತಾಯಿಗೆ ಹೋಲಿಸಿ ದಾಂಪ 
ಸಂಬಂಧವನ್ನು ಕಡಿಯುವ ಸಂಪ್ರದಾಯವು ಅರಬರಲ್ಲಿತ್ತು. ಅದನ್ನು 'ರುಹಾಃ 
ಎಂದು ಕರೆಯಲಾಗುತ್ತಿತ್ತು. ಈ ಬೇಜವಾಬ್ದಾರಿ ಕ್ರಮವನ್ನು ಕುರ್‌ಆನ್‌ ಉಗ್ರವ 
ಖಂಡಿಸಿ ಅದರಿಂದ ಮುಕ್ತವಾಗುವ ಮಾರ್ಗಗಳನ್ನು ಸೂಚಿಸಿದೆ. 

"ನಿಮ್ಮ ಪೈಕಿ ತಮ್ಮ ಪತ್ನಿಯರನ್ನು 'ಮುಹಾರ್‌' ಮಾಡುವವರ ಪತ್ನಿಯ 
ಅವರ ತಾಯಂದಿರಲ್ಲ. ಅವರನ್ನು ಹೆತ್ತವರೇ ಅವರ ತಾಯಂದಿರು. ಇವರು یلاہ‎ 
ಅಪ್ರಿಯ' ಹಾಗೂ ಸುಳ್ಳು ಮಾತು ಹೇಳುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಬಕ 
ಮನ್ನಿಸುವವನೂ ಮಹಾ ಕೃಮಾಶೀಲನೂ ಆಗಿರುತ್ತಾನೆ. ತಮ್ಮ ಪತ್ನಿಯರನ್ನು ರುಹಾ 
ಮಾಡಿದವರು ಅನಂತರ ತಾವು ಹೇಳಿದ ಮಾತಿನಿಂದ ಮರಳಿದರೆ, ಅವರು ಪರಸ್ಪರರ; 
ಸ್ಪರ್ಶಿಸುವುದಕ್ಕಿಂತ ಮುಂಚೆ ಒಬ್ಬ ಗುಲಾಮನನ್ನು ವಿಮೋಚಿಸಬೇಕು.... ಯಾರಿಗಾದ 
ಗುಲಾಮ ಸಿಗದಿದ್ದರೆ: ಅವರೀರ್ವರೂ ಪರಸ್ಪರ ಸ್ಪರ್ಶಿಸುವುದಕ್ಕಿಂತ ಮುಂಚಿ ಅವ 
ನಿರಂತರ 2 ತಿಂಗಳು ಉಪವಾಸ ಆಚರಿಸಬೇಕು. ' ಇದಕ್ಕೂ ಅಶಕ್ತನಾಗಿರುವವ 
ಅರುವತ್ತು ಮಂದಿ ದರಿದ್ರರಿಗೆ ಊಟ ಕೊಡಬೇಕು.” (58: 

'ಈ ವಚನದಲ್ಲಿ; ವಿವರಿಸಲಾಗಿರುವ ಮಿಹಾರ್‌ನಿಂದ ಮರಳುವ ಮೂರು ಶರತ್ತುಃ 
ಪೈಕಿ ಯಾವುದಾದರೊಂದು ನಿರ್ವಹಿಸದೆ ದಾಂಪತ್ಯ ಸಂಬಂಧ ಮರುಸ್ಥಾಪನೆಯಾಗುವುದೀ 


ಸಿಮ್‌ ಮತ್ತು ಮಾನವ ಸೇವೆ 31 


ಕ್ಕಿಯ ಪ್ರಾಯಶ್ಚಿತ್ತ 

ಪ್ರಮಾದವಶಾತ್‌ ಸಂಭವಿಸುವ ಹತ್ಯೆಗೂ ಇದೇ ರೀತಿಯ ನಿಬಂಧನೆಗಳಿವೆ. 
مھچ‎ ರಾಷ್ಟ್ರದ ಓರ್ವ ಪ್ರಜೆಯು ಪ್ರಮಾದವಶಾತ್‌ ಇನ್ನೋರ್ವ ಪ್ರಜೆಯನ್ನು 
೦ದರೆ ಅದಕ್ಕೆ ಪ್ರಾಯಶ್ಚಿತ್ತವಾಗಿ ಓರ್ವ ಮುಸ್ಲಿಮ್‌ ಗುಲಾಮನನ್ನು ವಿಮೋಚನೆ 
ಿಸಬೇಕು ಮತ್ತು ಕೊಲೆಯಾದವರ ಸಂಬಂಧಿಕರಿಗೆ ಪರಿಹಾರ ಧನ ನೀಡಬೇಕೆಂದು 
ನಾಮ್‌ ನಿರ್ಣಯಿಸಿದೆ. ಅದೇ ವೇಳೆ ಹತನಾದ ವ್ಯಕ್ತಿಯು ಇಸ್ಲಾಮೊ ರಾಷ್ಟ್ರದೊಂದಿಗೆ 
اد‎ ನಿರತವಾಗಿರುವ ದೇಶದ ಪೌರನೆಂದಾದರೆ ಕೇವಲ ಮುಸ್ಲಿಮ್‌ ಗುಲಾಮನನ್ನು 
ಸೋಚನೆಗೊಳಿಸಿದರೆ ಸಾಕು. ಪರಿಹಾರ ಧನ ನೀಡಬೇಕಾಗಿಲ್ಲ. ಏಕೆಂದರೆ ಆತನ 
ತ್ತರಾಧಿಕಾರಿಗಳು ಯುದ್ಧ ನಿರತ ರಾಷ್ಟ್ರದವರಾಗಿದ್ದಾರೆ. ಇನ್ನು ಹತನಾದ ವ್ಯಕ್ತಿಯು 
مہھچ‎ ರಾಷ್ಟ್ರದೊಂದಿಗೆ ಮೈತ್ರಿಯಲ್ಲಿರುವ ರಾಷ್ಟ್ರದ ಪೌರನೆಂದಾದರೆ, ಗುಲಾಮ 
ಸೋಚನೆಯೊಂದಿಗೆ ಸಂಬಂಧಿಕರಿಗೆ ಪರಿಹಾರ ಧನವನ್ನೂ ನೀಡಬೇಕು. ಹತನಾದ 
ಸ್ತಿಯು ಮುಸ್ಲಿಮ್‌ ಅಥವಾ ಅಮುಸ್ಲಿಮ್‌, ಸ್ರೀ ಅಥವಾ ಪುರುಷ, ಸ್ವತಂತ್ರ ಅಥವಾ 
ಲಾಮನೆಂಬ ವ್ಯತ್ಕಾಸಗಳು ಈ ಕಾನೂನಿಗೆ ಅಡ್ಡಿಯಾಗುವುದಿಲ್ಲ. 

ತರುವಾಯ ಹೀಗೆ ಹೇಳಲಾಗಿದೆ: 

"ಸತ್ಯವಿಶ್ವಾಸಿಯೊಬ್ಬನು ಇನ್ನೊಬ್ಬ ಸತ್ಯವಿಶ್ವಾಸಿಯನ್ನು ಪ್ರಮಾದದಿಂದಾಗಿ ಹೊರತು 
ಸುವುದು ಸರಿಯಲ್ಲ, ಯಾರಾದರೂ ಪ್ರಮಾದವಶಾತ್‌ ಸತ್ಯವಿಶ್ವಾಸಿಯೊಬ್ಬನನ್ನು ವಧಿಸಿ 
تن‎ ಅದರ ಪ್ರಾಯಶ್ಚಿತ್ತವು ಒಬ್ಬ ಸತ್ಯವಿಶ್ವಾಸಿ ವ್ಯಕ್ತಿಯನ್ನು ದಾಸ್ಯದಿಂದ ಮುಕ್ತ 
ಭಿಸುವುದು ಮತ್ತು ಹತ ವ್ಯಕ್ತಿಯ ವಾರೀಸುದಾರರು ಪರಿಹಾರ ಭನವನ್ನು ಕ್ಷಮಿಸದಿದ್ದರೆ 
ತನ್ನು ಅವರಿಗೆ ಕೊಡುವುದು. ಆದರೆ ಹತನಾದ ಈ ಮುಸ್ಲಿಮನು ನಿಮ್ಮ ಶತ್ರು ಜನಾಂಗ 
ಕನಾಗಿದ್ದರೆ ಅದರ ಪ್ರಾಯಶ್ಚಿತ್ತವು ಓರ್ವ ಸತ್ಯವಿಶ್ವಾಸಿ ಗುಲಾಮನನ್ನು ಮುಕ್ತ 
ನಳಿಸುವುದು. ಅವನು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡು ಮುಸ್ಲಿಮೇತರ ಜನಾಂಗದ 
ಕ್ಷಿಯಾಗಿದ್ದರೆ ಅವನ ವಾರೀಸುದಾರರಿಗೆ ಪರಿಹಾರಧನ ಕೊಡಲಾಗುವುದು ಮತ್ತು ಒಬ್ಬ 
ವಿಶ್ವಾಸಿ ವ್ಯಕ್ತಿಯನ್ನು ದಾಸ್ಯ ವಿಮೋಚನೆಗೊಳಿಸಬೇಕಾಗುವುದು. ಗುಲಾಮನನ್ನು ಪಡೆಯ 
'ಗದವನು ನಿರಂತರ ಎರಡು ತಿಂಗಳು ಉಪವಾಸ ವ್ರತವನ್ನಾಚರಿಸಬೇಕು. ಈ ಪಾಷಕ್ಕಾಗಿ 
ಸ್ಲಾಹನೊಡನೆ ಪಶ್ಚಾತ್ತಾಪಪಡುವ ಕ್ರಮವಿದು. ಅಲ್ಲಾಹ್‌ مو دج‎ ಯುಕ್ತಿ 
»೯ನೂ ಆಗಿರುತ್ತಾನೆ.” "7 (ಪವಿತ್ರ ಕುರ್‌ಆನ್‌, 4:92). 

ಹತನಾದವನ ಪರಿಹಾರ ಧನವನ್ನು ಹಂತಕ ಅಥವಾ ಆತನ ಸಂಬಂಧಿಕರು 
ಡಬೇಕು. ಆದರೆ ಹಂತಕನಿಗೆ ಗುಲಾಮನನ್ನು ವಿಮೋಚಿಸುವ ಸಾಮರ್ಥ್ಯವಿಲ್ಲದಿದ್ದರೆ, 
ಸಂತರ 2 ತಿಂಗಳು ಉಪವಾಸ ಆಚರಿಸಬೇಕು. ಏನಾದರೂ ಶರಈ ಕಾರಣಗಳಿಲ್ಲದೆ 
ಪವಾಸದ ನಿರಂತರತೆಯನ್ನು ಕಡಿಯಬಾರದು. 


1. ಉಪವಾಸ ಆಚರಿಸುವ ಸಾಮರ್ಥ್ಯವಿಲ್ಲದವನ ಕುರಿತು ಒಂದು ಅಭಿಪ್ರಾಯದ ಪ್ರಕಾರ, 
'ಹಾರ್‌ನ ಕುರಿತು ವಿವರಿಸಿದಂತೆ, ಆತ 60 ಮಂದಿ ದರಿದ್ರರಿಗೆ ಆಹಾರ ನೀಡಬೇಕು. ಇನ್ನೊಂದು 


32 ಸಮಾಜ ಸ 


ಶಪಥದ ಪ್ರಾಯಶ್ಚಿತ್ತ 

ಯಾವುದಾದರೂ ಕಾರ್ಯದ ದೃಢ ನಿರ್ಧಾರಕ್ಕಾಗಿ ಶಪಥ ಹಾಕಲಾಗುತ್ತದೆ. ಆ 
ಆ ಕಾರ್ಯವನ್ನು ನಿಜವಾಗಿಯೂ ಬಯಸಿಲ್ಲದಿದ್ದರೆ ಅದರ ಬಗೆಗಿನ ಶಪಥವು ನಿರಥ 
ಮತ್ತು ಅನವಶ್ಯಕವಾಗುತ್ತದೆ. ಅಂಥ ಶಪಥಗಳ ಉಲ್ಲಂಘನೆಗಾಗಿ ಅಲ್ಲಾಕ 
ದಂಡಿಸುವುದಿಲ್ಲ. ಆದರೆ ಉದ್ದೇಶಪೂರ್ವಕ ಮಾಡಿದ ಶಪಥವನ್ನು ಮುರಿದರೆ ಪ್ರಾಯಃಿ 
ನೀಡಬೇಕು. ಕುರ್‌ಆನ್‌ ಹೀಗೆ ಹೇಳಿದೆ, "(ಇಂತಹ ಶಷಥಗಳನ್ನು ಮುರಿದುದ 
ಪ್ರಾಯಶ್ಚಿತ್ತವಾಗಿ ಹತ್ತು ಮಂದಿ ದರಿದ್ರರಿಗೆ, ನೀವು ನಿಮ್ಮ ಮಕ್ಕಳು ಮರಿಗಳಿಗೆ ಕೊ 
ವಂತಹ ಮಧ್ಯಮ ತರಗತಿಯ ಊಟ ಕೊಡಿರಿ ಅಥವಾ ಅವರಿಗೆ ಬಟ್ಟೆಯುಡಿಸಿರಿ ಅಥ 
ಒಬ್ಬ ಗುಲಾಮನನ್ನು ವಿಮೋಚನೆಗೊಳಿಸಿರಿ. ಇದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದ? 
ಮೂರು ದಿನಗಳ ಉಪವಾಸ ವ್ರತವನ್ನಾಚೆರಿಸಬೇಕು.'' (5: 

ಮೇಲೆ ಸೂಚಿಸಿದ ಎಲ್ಲ ನಿಯಮಾವಳಿಗಳಲ್ಲಿಯೂ ಗುಲಾಮರ ವಿಮೋಃ 
ದರಿದ್ರರಿಗೆ ಆಹಾರ ಮತ್ತು ಬಟ್ಟೆ ಬರೆ ನೀಡುವುದನ್ನೂ ಬಲಿದಾನದ ಮೂಲಕ ಬಡವ 
ನೆರವಾಗುವುದನ್ನೂ ಕೆಲ ಸಂದರ್ಭಗಳಲ್ಲಿ ಉಪವಾಸಕ್ಕೆ ಸಮಾನ ಅಥವಾ ಪರ್ಯಾ 
ವೆಂದು ಪರಿಗಣಿಸಲಾಗಿದೆ. 

ದೇವನೊಂದಿಗೆ ಮಾನವನ ಸಂಬಂಧವನ್ನು ಉಳಿಸಿ ಬಲಪಡಿಸುವ ನಿಟ್ಟಿನ 
ದೈಹಿಕ ಆರಾಧನೆಗೆ ವಿಶೇಷ ಮಹತ್ವವಿದೆ. ಅದರ ಹೊರತು ಯಾರಿಗೂ ದೇವ مھ‎ 
ಪ್ರಾಪ್ತವಾಗಲಾರದು. ಕುರ್‌ಆನ್‌' ಸೃಷ್ಟಿಸೇವೆ ಮತ್ತು ಸದ್ವರ್ತತೆಯನ್ನು ಕೆಲವು ದೈ 
ಆರಾಧನೆಗಳ ಪರ್ಯಾಯವೆಂದು ಸಾರಿ ಅದರ ಮೂಲಕ ಲೋಪದೋಷಗಳನ್ನು ನಿವಾರಿ] 
ಮೂಲಕ ಜನಸೇವೆಗೆ ಅತಿ ವಿಶಿಷ್ಟ ಸ್ಥಾನ ನೀಡಿದೆ. 


وج“ 
ಎಲ್ಲರ ಸೇ‏ 


ಸ್ವಾರ್ಥಿಗಳು 

ವಿಲ್ಲ ವಿಷಯಗಳಲ್ಲಿಯೂ ಕೇವಲ ಸ್ವಹಿತಾಸಕ್ತಿಯನ್ನು ಗಮನದಲ್ಲಿರಿಸಿ ಇತ 
ಬಗ್ಗೆ ಯಾವುದೇ ಹಿತಾಸಕ್ತಿಯಿಲ್ಲದ ಸ್ವಾರ್ಥಿಗಳು ನಮ್ಮ ಮಧ್ಯೆ ಇದ್ದಾರೆ, ಅಂಥ ಮಃ 
ಇತರರಿಂದ ಎಲ್ಲ ರೀತಿಯ ಪ್ರಯೋಜನ ಪಡೆಯಬಯಸುತ್ತಾರೆ. ಅದೇ ವೇಳೆ ಅವರಿ: 
ಇತರರಿಗೆ ಯಾವುದೇ ಪ್ರಯೋಜನ ಅಥವಾ ಉಪಕಾರವಾಗುವುದಿಲ್ಲ. ಇತರರ ದು 
ಅಭಿಪ್ರಾಯ ಪ್ರಕಾರ, ಇಲ್ಲಿ ಕೇವಲ ಉಪವಾಸ ಆಚೆರಿಸಲು ಆದೇಶಿಸಲಾಗಿದೆ. ಉಪವಾಸ ಆಚರಿಸ: 


ದವನು ಅದಕ್ಕೆ ಪರ್ಯಾಯವಾಗಿ ದರಿದ್ರರಿಗೆ ಊಟ ನೀಡಬೇಕೆಂಬುದು ಸರಿಯಲ್ಲ. 
(ತಪ್ಪೀರ್‌ ಖಾರಿನ್‌, ಬಃ 


ರೆ ಸೇವೆ 33 


ಮ್ಮಾನಗಳ ಬಗ್ಗೆ ಅವರಿಗೆ ಯಾವುದೇ ಕಳವಳವಿರುವುದಿಲ್ಲ. ಇತರರಿಗೆ ಏನಾದರೂ, 
ಸೆ ಮಾಡಬೇಕೆಂಬ ಭಾವನೆಯೂ ಅವರ ಮನಸ್ಸಿನಲ್ಲಿ ಮೂಡುವುದಿಲ್ಲ. ಒಂದು ವೇಳೆ 
'ದಾದರೂ ಅಂಥ ಭಾವನೆ ಮೂಡಿದರೂ ಅದರಿಂದ ತಪ್ಪಿಸಿಕೊಳ್ಳಲು ಅವರು 
ಸುತ್ಲಿಸುತ್ತಾರೆ. ಅವರಿಗೆ ಜೀವನವೆಂದರೆ ಕೇವಲ ಸ್ವಹಿತಾಸಕ್ತಿಗಳ ಈಡೇರಿಕೆಯಾಗಿದೆ. 
ನಮಾನನಿಡೀ ಅವರ ಪರಿಶ್ರಮಗಳ ಕೇಂದ್ರ ಬಿಂದು ಅದೇ ಆಗಿರುತ್ತದೆ. ಆದ್ದರಿಂದ 
'ಥ ಮಂದಿಯಿಂದ ಸಮಾಜವು ಹೆಚ್ಚೇನೂ ನಿರೀಕ್ಷಿಸುವಂತಿಲ್ಲ. 


ಟುಂಬದವರಿಗೆ ಸೀಮಿತ 

ಹೆಚ್ಚಿನವರಲ್ಲಿ ಖಂಡಿತವಾಗಿಯೂ ಸೇವಾ ಮನೋಭಾವವಿದೆ. ಆದರೆ ಅದು ಬಹಳ 
, ವಲಯಕ್ಕೆ ಸೀಮಿತವಾಗಿದೆ. ಅವರಿಗೆ ತಮ್ಮಂತೆಯೇ ಅಥವಾ ಕೆಲವೊಮ್ಮೆ ತಮಗಿಂತ 
۸چ‎ ತಮ್ಮ ಪತ್ನಿ, ಮಕ್ಕಳು ಮತ್ತು ಹತ್ತಿರದ ಕುಟುಂಬದ ಶ್ರೇಯೋಭಿವೃದ್ಧಿಯ 
| ಹೆಚ್ಚಿನ ಕಾಳಜಿಯಿರುತ್ತದೆ. ಆದರೆ ಈ ಕಾಳಜಿ ಮತ್ತು ಹಿತಾಸಕ್ತಿಯೇ ವಿಶಾಲ 
ಗದಲ್ಲಿ ಸೇವೆಗೆ ಅಡ್ಡಿಯಾಗುತ್ತದೆ. ಏಕೆಂದರೆ ಅವರಿಗೆ ತಮ್ಮವರ ಹಿತಾಸಕ್ತಿಯೇ 
ನಾನವಾಗಿರುತ್ತದೆ. ಅವರ ಯಶಸ್ಸಿಗಾಗಿ ಸದಾ ಚಿಂತಿಸಿ ಅವರ ಸೇವೆಗಾಗಿ ಹಗಲು 
ಶ್ರಿಯೆನ್ನದೆ ಅವಿಶ್ರಾಂತ ಪರಿಶ್ರಮಿಸುತ್ತಾರೆ. ಅವರೆ ಹೊರತು ಇತರರ ಲಾಭ-ನಷ್ಟಗಳು 
$ರಿಗೆ ಸಮಸ್ಯೆಯಾಗುವುದಿಲ್ಲ. ಮಾತ್ರವಲ್ಲ, ತಮ್ಮವರ ಲಾಭಕ್ಕಾಗಿ ಇತರರಿಗೆ ನಷ್ಟ 
ಸ್ಲಿಂಟು ಮಾಡಲೂ ಅವರು ಹೇಸುವುದಿಲ್ಲ. 

ಇಸ್ಲಾಮ್‌, ವ್ಯಕ್ತಿಯ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸುವುದಿಲ್ಲ. ಅಂತೆಯೇ 
ಹಿಂಬ ಮತ್ತು ಗೋತ್ರವನ್ನು ನಿರ್ಲಕ್ಸಿಸುವುದಿಲ್ಲ. ಅವೆರಡರ ಹಕ್ಕು ಮತ್ತು ಕರ್ತವ್ಯ 
ನ್ನು ಇಸ್ಲಾಮ್‌ ಸ್ಪಷ್ಟಪಡಿಸಿದೆ. ಆದರೆ ಸೇವೆ ಮತ್ತು ಸತ್ಯರ್ಮದ ಬಗ್ಗೆ ಇಸ್ಲಾಮ್‌ 
ಕಳ ವಿಶಾಲವಾದ ಕಲ್ಪನೆಯನ್ನು ಹೊಂದಿದೆ. ಮಾನವನಿಗೆ ತನ್ನ ಕುಟುಂಬದಂತೆಯೇ 
ಕು ಸೇರಿರುವ ಸಮಾಜದೊಂದಿಗೂ ಕೆಲವು ಕರ್ತವ್ಯಗಳಿವೆ. ಇಂಥ ಸಮಾಜದ 
ರ್ನಾಣವು ಜನತೆ ಎಂಬ ಕಲ್ಪನೆಯಿಂದ ಹುಟ್ಟುತ್ತದೆ. _ 


ಹಖುದಾಯ . 

ಇಸ್ಲಾಮನ್ನು ಅಂಗೀಕರಿಸುವ ಎಲ್ಲ ವ್ಯಕ್ತಿಗಳೂ ಒಂದು ಸಮುದಾಯವಾಗಿದ್ದಾರೆ. 
3ರ ಮಧ್ಯೆ ಧಾರ್ಮಿಕ ಐಕಮತ್ಮವಿರುವುದರಿಂದ ರಕ್ತ ಸಂಬಂಧವಿಲ್ಲದೆಯೇ ಅವರು 
ಸ್ಪರ ಸಹೋದರರಾಗಿದ್ದಾರೆ. ದೇಶ-ವರ್ಣ-ವಂಶ-ಭಾಷೆಯ ವೈವಿಧ್ಯತೆಯಿರುವಂತೆಯೇ 
3ರ ಪೈಕಿ ಪ್ರತಿಯೊಬ್ಬರಿಗೂ ಸ್ವಂತ ಹಕ್ಕುಗಳಿವೆ. ಅವರು ಕುಟುಂಬದವರು-ಹೊರಗಿ 
ಸರು ನೆರೆಕರೆಯವರು-ದೂರದವರು, ನೌಕರರು-ಮಾಲಿಕರು, ಪರಿಚಿತರು-ಅಪರಿಚಿತರು, 
ಇರೇ ಆಗಿದ್ದರೂ ಅವರ ಹಕ್ಕುಗಳನ್ನು ನಿಷೇಧಿಸಲಾಗುವುದಿಲ್ಲ. ಹಿತಾಕಾಂಕ್ಷೆ, ಪ್ರೀತಿ, 


1. ಇದೇ ಗ್ರಂಥದ 'ತಪ್ಪು ಭಾವನೆಗಳ ಸುಧಾರಣೆ' ಎಂಬ ಅಧ್ಯಾಯ ನೋಡಿ. 


34 ٌ ಸಮಾಜ ; 


ಸಹಾನುಭೂತಿ, ಅವಶ್ಯಕ ಸೇವೆ ಇತ್ಯಾದಿಗಳು ಈ ಹಕ್ಕುಗಳಲ್ಲಿ ಸೇರಿದೆ. ಆದರ್ಶ: 
ಸಹೋದರನಿಗೆ ಮಾಡುವ ಸೇವೆಯ ಪುಣ್ಯ ಮತ್ತು ಶ್ರೇಷ್ಠತೆಯನ್ನು ಹೀಗೆ ವಿವರಿಸಲಾಃ 
"ಓರ್ವನು ಈ ಜಗತ್ತಿನಲ್ಲಿ ವಿಶ್ವಾಸಿಯ ಒಂದು ಕಷ್ಟವನ್ನು ನಿವಾರಿಃ 
ಅಂತ್ಕದಿನದಲ್ಲಿ ಅಲ್ಲಾಹನು ಆತನ ಕಷ್ಟವನ್ನು ನಿವಾರಿಸುವನು. ಸಂಕಷ್ಟದಲ್ಲಿ: 
ಯಾರಿಗಾದರೂ ಸೌಲಭ್ಯ ಒದಗಿಸಿದರೆ ಉಭಯ ಲೋಕದಲ್ಲಿಯೂ ಅಲ್ಲಾಹನು ಆಃ 
ಅನುಕೂಲ ಒದಗಿಸುತ್ತಾನೆ. ಯಾರಾದರೂ ಒಬ್ಬ ಮುಸ್ಲಿಮನ ಮಾನ ಮುಚ್ಚಿ 
ಅಲ್ಲಾಹನು ಉಭಯ ಲೋಕಗಳಲ್ಲಿ ಅವನ ಮಾನ ಮುಚ್ಚುತ್ತಾನೆ. ತನ್ನ ಸಹೋದರ 
ನೆರವಾಗುತ್ತಿರುವ ತನಕ ಅಲ್ಲಾಹನು ತನ್ನ ದಾಸನಿಗೆ ನೆರವಾಗುತ್ತಾನೆ." 
(ಮುಸ್ಲಿಮ್‌ ವರದಿ: ಅಬೂಹುರೈ 
ಸಂಕಷ್ಟದ ವೇಳೆ ಮುಸ್ಲಿಮರು ಪರಸ್ಪರ ಮಾಡಬೇಕಾದ ಸೇವೆ ಮತ್ತು ಸಹ 
ಗಳಿಗೆ ಬಹಳ ಪುಣ್ಯವಿದೆಯೆಂದು ಈ ಹದೀಸ್‌ನಲ್ಲಿ ವಿವರಿಸಲಾಗಿದೆ. ಅಂಥ ಸೇ 
ಇಸ್ಲಾಮಿನಲ್ಲಿ ಬಹಳೆ ಮಹತ್ವ ನೀಡಲಾಗಿದೆ. ಇಡೀ ಸಮುದಾಯವು ಒಂದೇ ಶಃ 
ದಂತೆ ಪರಸ್ಪರ ಬೆಸೆದಿರಬೇಕು. ಅದರ ಯಾವುದಾದರೊಂದು .ಅಂಗದ ನೋವು <۰ 
ಸಮುದಾಯದ ನೋವಾಗಿ ಮಾರ್ಪಡಬೇಕು. ಆ ನೋವಿನ ನಿವಾರಣೆಗಾಗಿ ಪ್ರಯ 
ಬೇಕೆಂದು ಇಸ್ಲಾಮ್‌ ಬಯಸುತ್ತದೆ. ۱ 


ಸಮುದಾಯ ಸೇವೆ 

ಇಂಥ ಸಮುದಾಯ ಕಲ್ಪನೆಯನ್ನು ಬೆಳೆಸುವುದರಿಂದ, ಸಮುದಾಯ ಸೇವೆ ವ 
ಶ್ರೇಯೋಭಿವೃದ್ಧಿಗೆ ಇಷ್ಟೊಂದು ಒತ್ತು ನೀಡುವುದರಿಂದ ಸಾಮುದಾಯಿಕ ಭಾವನೆಯ 
ಜಾಗೃತಗೊಳಿಸಿದಂತಾಗುವುದಿಲ್ಲವೇ ಎಂಬ ಸಂಶಯ ಮೂಡಬಹುದು. ಸಾಮುದಾ 
ಭಾವನೆಯು ಎಲ್ಲಿ ಬೆಳೆಯುತ್ತದೋ ಅಲ್ಲಿ ಸಮುದಾಯದ ವ್ಯಕ್ತಿತ್ವ ಮತ್ತು الد‎ 
ಯಿಂದ ಅವರಿಗೆ ಅತ್ಯುತ್ತಮ ಸೇವೆ ದೊರೆಯಬಹುದಾದರೂ ಸಾಮುದಾಯಿಕ ಭಾವನ 
ಪ್ರಾಬಲ್ಕದಿಂದ ಸಾಮುದಾಯಿಕ ಪಕ್ಸಪಾತ ಮತ್ತು ಸಂಕುಚಿತ ಮನೋಭಾವ ಬೆಳೆಯ 
ಅಪಾಯವಿದೆ. ಸಾಮುದಾಯಿಕ ಭಾವನೆಗೆ ವಿಧೇಯವಾದರೆ ತಮ್ಮ ಸಮುದಾಂ 
ಹಿತಾಸಕ್ತಿಯ ಹೊರತು ಇತರ ಸಮುದಾಯದ ಹಿತರಕ್ಷಣೆಯ ಬಗ್ಗೆ ಆಲೋಚಿಸುವುವ 
ಮಾತ್ರವಲ್ಲ, ಅವರೊಂದಿಗಿನ ದ್ವೇಷದಿಂದ ಮನಸ್ಸು ಕಲುಷಿತವಾಗುತ್ತದೆ. ತನ್ನಿ£ 
ವಿವಿಧ ಸಮುದಾಯಗಳ ಮಧ್ಯೆ ಎರಸ ಹೆಚ್ಚಿ ಸ್ವಾರ್ಥ ಸಂಘರ್ಷದಿಂದ ಅವರ ವ 
ವೈರ, ವಏದ್ದೇಷದ ಗೋಡೆ ನಿರ್ಮಾಣವಾಗುತ್ತದೆ. ಆದರೆ ಇಸ್ಲಾಮ್‌ ಬಯಃ 
ಸಾಮುದಾಯಿಕ ಕಲ್ಪನೆಯು ಇಂಥ ಸಾಮುದಾಯಿಕ ಭಾವನೆಯನ್ನು ' ಉಂಟು ಮ 
ವುದಿಲ್ಲ. ಅಂತೆಯೇ ಅವುಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. 

ಇದೊಂದು ನಿರಾಧಾರ ಕಲ್ಪನೆಯಾಗಿದ್ದು ಇಸ್ಲಾಮಿನ ಸಮುದಾಯ ಕಲ್ಲ 
ಅದರೊಂದಿಗೆ ದೂರದ ಸಂಬಂಧವೂ ಇಲ್ಲ. ಒಂದು ಸಮುದಾಯ ಅಥವಾ ಸಂಘಟನೆ 


ಸೇವೆ 35‏ وت 


ದರ ಸದಸ್ಯರೊಡನೆ ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗುವಂತೆ ಮತ್ತು ಪ್ರೀತಿ, 
'ಹಾನುಭೂತಿ ಮತ್ತು ಸಹಕಾರದ ಧೋರಣೆಯನ್ನು ಕೈಗೊಳ್ಳು ವಂತೆ ಬೋಧಿಸುವುದ 
ಎದ ಅವರಲ್ಲಿ ಪಕ್ಸಪಾತ ಮನೋಭಾವ ಬೆಳೆಯಬಹುದೆಂಬ ಗ್ರಹಿಕೆ ಖಂಡಿತ 
ಬಂಟಾಗುವುದಿಲ್ಲ. ಇದು ಸ್ವಸಮುದಾಯದವದೊಂದಿಗಿನ ಹಿತಾಕಾಂಕ್ಷೆಯ ಬೇಡಿಕೆ 
ಖಾಗಿದೆ. ಅದು ಅದರ ನೈತಿಕ ತರಬೇತಿಯೂ ಆಗಿದೆ. ಅದಾದರೋ ತನ್ನ ಸಮುದಾಯದ 
ಸೊರಗಿನ ವ್ಯಕ್ತಿಗಳೊಂದಿಗೆ ಅಥವಾ ಸಮುದಾಯದೊಂದಿಗೆ ಸಹಾನು ಭೂತಿಯಿಂದ 
ರ್ತಿಸುವುದಕ್ಕೆ ಸರ್ವಥಾ ಅಡ್ಡಿಯಾಗುವುದಿಲ್ಲ. ತನ್ನ ಸಮುದಾಯ ಮತ್ತು ಜನತೆ 
ಸೊಂದಿಗೆ ನಿಷ್ಠೆ ಮತ್ತು ಸಹಾನುಭೂತಿ ಇರುವವರಿಗೆ ಮಾತ್ರ ಇಡೀ ಮಾನವ 
»ಲದೊಂದಿಗೆ ಸಹಾನುಭೂತಿ ಮತ್ತು ಪ್ರೀತಿಯನ್ನು ಹಂಚಿಕೊಳ್ಳಲು ಸಾಧ್ಯವೆಂಬುದು 
ಸ್ಲಾಮಿನ ಧೋರಣೆಯಾಗಿದೆ. ತನ್ನ ಸಮುದಾಯಕ್ಕಾಗಿ ನೋವನುಭವಿಸುವ ಮನಸ್ಸು 
ಡೀ ಮಾನವಕುಲಕ್ಕಾಗಿ ಕಳವಳಪಡದಿರಲಾರದು. 


ಖಾನವಕುಲದ ಸೇವೆ 

ಇಸ್ಲಾಮ್‌ ವಿಶ್ವಾಸಿಗಳನ್ನು ಅವರ ಸಮುದಾಯದೊಂದಿಗೆ ಅನುಕಂಪ ಮತ್ತು 
'ಹಾನುಭೂತಿಯುಳ್ಳವರನ್ನಾಗಿ ಮಾಡುವ ಜತೆಗೆ ಇಡೀ ಮಾನವಕುಲದೊಂದಿಗೆ ಅನುಕಂಪ 
ಖಿತ್ತು ಸಹಾನುಭೂತಿಯಿರುವವರಾಗಿಯೂ ಮಾರ್ಪಡಿಸುತ್ತದೆ. ಪಕ್ಸಪಾತವು ಮಾನವನಿಗೆ 
ಸಿರ ಮತ್ತು ವಿದ್ವೇಷವನ್ನು ಕಲಿಸುತ್ತದೆ. ಸಮುದಾಯ ಪಕ್ಷಪಾತಿಯಾಗಿರುವವರಿಗೆ 
ನ್ನ ಸಮುದಾಯವನ್ನು ಪ್ರೀತಿಸಿ ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಲು 
»೦ದೆಂದಿಗೂ ಸಾಧ್ಯವಿಲ್ಲ. ಇಸ್ಲಾಮ್‌ ಇಂಥ ಪಕ್ಟಪಾತವನ್ನು ಸಂಪೂರ್ಣವಾಗಿ 
)ರೋಧಿಸುತ್ತದೆ. ಅದರ ದೃಷ್ಟಿಯಲ್ಲಿ ದೇವನ ಸೃಷ್ಟಿಗಳೆಲ್ಲರೂ ಆತನ ಕುಟುಂಬ 
ಸವರಾಗಿದ್ದಾರೆ. ದೇವನ ಕುಟುಂಬದ ಸೇವೆಯನ್ನು ಹೆಚ್ಚೆಚ್ಚು ಮಾಡಿದಂತೆಯೇ ದೇವನ 
'೦ಪ್ರೀತಿ ದೊರೆಯುತ್ತದೆ. ಅನಸ್‌(ರು ವರದಿ ಮಾಡಿದ ಹದೀಸ್‌ನಲ್ಲಿ ಹೀಗಿದೆ, 
ಸೃಷ್ಟಿಗಳೆಲ್ಲವೂ ಅಲ್ಲಾಹನ ಕುಟುಂಬವಾಗಿದೆ. ಆತನ ಕುಟುಂಬಕ್ಕೆ ಅತ್ಯಧಿಕ ಉಪಕಾರ 
ಖಾಡುವವರೇ ದೇವನಿಗೆ ಅತ್ಯಂತ ಪ್ರಿಯರು." 

ನಿರ್ಗತಿಕರಿಗೆ, ಅನಾಥರಿಗೆ ಮತ್ತು ಜೀವನೋಪಾಯಗಳಿಂದ ವಂಚಿತರಾದವರಿಗೆ 
ವೆ ಮಾಡಬೇಕು ಮತ್ತು ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕೆಂದು ಕುರ್‌ಆನ್‌ 
೨ನೇಕ ಕಡೆಗಳಲ್ಲಿ ಉಪದೇಶಿಸಿದೆ. ಹಾಗಿದ್ದರೂ ಪ್ರಸ್ತುತ ಸೇವೆಯನ್ನು ಕೇವಲ 
ಸಖುಸ್ಲಿಮರಿಗೆ ಅಥವಾ ಮಾನವರ ಒಂದು ' ವರ್ಗಕ್ಕೆ ಸಂಘಟನೆಗೆ ಸೀಮಿತಗೊಳಿಸ 
3ೇಕೆಂದು ಹೇಳಿಲ್ಲ. ಬದಲಾಗಿ ಆ ಸೇವೆಯು ಇಡೀ ಮಾನವಕುಲಕ್ಕೆ ದೊರೆಯ 
ತೀಕೆಂದು ಇಸ್ಲಾಮ್‌ ಬಯಸುತ್ತದೆ. ಅದು ತನ್ನವರಾಗಲಿ ಇತರರಾಗಲಿ, ನಮ್ಮ 
ಚಾರ ನಂಬಿಕೆಯವರಾಗಲಿ, ಅವರೊಂದಿಗೆ ಭಿನ್ನಾಭಿಪ್ರಾಯವಿರುವವರಾಗಲಿ, ನಮ್ಮ 
ನಾಷೆಯವರಾಗಲಿ, ಇತರ ಭಾಷೆಗಳನ್ನು ಮಾತಾಡುವವರಾಗಲಿ ಸಂಕಷ್ಟಗಳ ವೇಳೆ 


36 ಸಮಾಜ ಸೇ 


ಮನುಷ್ಠ ಒಂಟಿಯಾಗಿರಲು ಬಿಡಬಾರದು. ಅವನ ಸಂಕಷ್ಟವನ್ನರಿತು ಅದನ 
ದೂರೀಕರಿಸಲು ಪ್ರಯತ್ನಿಸಬೇಕು. ಈ ಕೆಳಗಿನ ಕೆಲವು ಪ್ರವಾದಿ ವಚನಗಳು - 
ವಾಸ್ತವಿಕತೆಯನ್ನು ಸ್ಪಷ್ಟಪಡಿಸುತ್ತದೆ. ಜರೀರ್‌ ಬಿನ್‌ ಅಬ್ದುಲ್ಲಾ ವರದಿ ಮಾಡಿದ್ದಾ: 
1. "ಮಾನವರೊಂದಿಗೆ ಕರುಣೆ ತೋರದವರೊಂದಿಗೆ ಅಲ್ಲಾಹನೂ ಕರು 
ತೋರಿಸುವುದಿಲ್ಲ." (ಬುಖಾ! 
2. "ಕರುಣೆಯಿರುವವರೊಡನೆ ಕರುಣಾಳುವೂ ಕರುಣೆ ತೋರಿಸುತ್ತಾನೆ. ಆದ್ದರಿಂ 
ಭೂಮಿಯಲ್ಲಿರುವವರೊಡನೆ ಕರುಣೆ ತೋರಿಸಿರಿ. ಆಕಾಶದಲ್ಲಿರುವಾತನು ನಿಮ್ಮ ಮೇ 
ಕರುಣೆ ತೋರಿಸುವನು." (ತಿರ್ಮಿಕ 
3. “ಕೆರುಣೆ ತೋರಿಸದಿರುವ ತನಕ ನೀವು ವಿಶ್ವಾಸಿಯಾಗಲಾರಿರಿ.” ಈ ಪ್ರವಾ 
` ವಚನವನ್ನು ಆಲಿಸಿದಾಗ ಸಹಾಬಿಗಳು ಹೇಳಿದರು, "ನಾವೆಲ್ಲರೂ ಪರಸ್ಪರ ಕರು 
ತೋರಿಸುತ್ತಿದ್ದೇವಲ್ಲವೇ?” ಪ್ರವಾದಿ(ಸ) ಉತ್ತರಿಸಿದರು, "ಇದು ನಿಮ್ಮ ಸಂಬಂ 
ರೊಡನೆ ತೋರಿಸುತ್ತಿರುವ ಕರುಣೆ ಮತ್ತು ಸಹಾನುಭೂತಿಯ ಬಗ್ಗೆ ಹೇಳಿದ್ದಲ್ಲ. ಬದಲಾ 
ಸಕಲ ಮಾನವರೊಡನೆ ಇರಬೇಕಾದ ಕರುಣೆ ಮತ್ತು ಸಹಾನುಭೂಪಿಯಾಗಿದೆ." 
(ತಬ್ರಾನಿ- ವರದಿ: ಅಬ್ದುಲ್ಲಾ ಬಿನ್‌ ಮಸ್‌ಊದ 
4. "ಕರುಣೆ ಮತ್ತು ಸಹಾನುಭೂತಿಯಿಂದ ನತದೃಷ್ಟ ಮನಸ್ಸು ಮಾ 
ಬರಿದಾಗಿರುತ್ತದೆ." (ಮುಸ್ನದ್‌ ಅಹ್ಮದ್‌, ತಿರ್ಮಿದಿ: ವರದಿ ಅಬೂಹುರೈರ 
ಒಮ್ಮೆ ಪ್ರವಾದಿಯವರು(ಸ) ಕೆಲವು ಮಂದಿ ಕುಳಿತಿದ್ದ ಸ್ಥಳಕ್ಕೆ ಬಂದು ಕೇಳಿದರ 
"ನಿಮ್ಮ ಪೈಕಿ ಯಾರು ಒಳ್ಳೆಯವರು ಮತ್ತು ಯಾರು ಕೆಟ್ಟವರೆಂದರು ನಾನು ತಿಳಿಸಲೇ 
ಜನರು ಮೌನ ವಹಿಸಿದರು. ಪ್ರವಾದಿಷ) ಇದೇ ಪ್ರಶ್ನೆಯನ್ನು ಮೂರು ಬ 
ಪುನರಾವರ್ಶಿಸಿದರು. ಆಗ ಒಬ್ಬರು ಹೇಳಿದರು- ಅಲ್ಲಾಹನ ಸಂದೇಶವಾಹಕರೇ! ಹೇಳಿ 
ನಮ್ಮಲ್ಲಿ ಒಳ್ಳೆಯವರು ಯಾರು ಕೆಟ್ಟವರು ಯಾರು? ಪ್ರವಾದಿ(ಸ) ಹೀಗೆ ಉತ್ತರಿಸಿದ 
"ನಿಮ್ಮ ಪೈಕಿ ಯಾರಿಂದ ಜನರು ಒಳಿತನ್ನು ನಿರೀಕ್ಷಿಸಿ ಕೆಡುಕಿನಿಂದ ಸುರಕ್ಷಿತರ: 
ರುವರೋ ಅವರೇ ಒಳ್ಳೆಯವರು. ಹಾಗೆಯೇ ಯಾರಿಂದ ಒಳಿತಿನ ನಿರೀಕ್ಷೆಯಿಲ್ಲವ್ದೆ 
ಮತ್ತು ಜನರು ಕೆಡುಕಿನಿಂದ ಸುರಕ್ಸಿತರಲ್ಲವೋ ಆ ಮಂದಿಯೇ ಕೆಟ್ಟವರು." 
(ಅಬೂಹುರೈರಾ, ವರದಿ: ಮುಸ್ನದ್‌ ಅಹ್ಮದ 
ಮೇಲಿನ ಎಲ್ಲ ವಚನಗಳಲ್ಲಿಯೂ ವರ್ಗಬೇದವಿಲ್ಲದೆ ದೇವನ ಎಲ್ಲ ಸೃ 
ಗಳೊಂದಿಗೂ ಉತ್ತಮವಾಗಿ ವರ್ತಿಸಬೇಕೆಂದು ಆದೇಶಿಸಲಾಗಿದೆ. ತಮ್ಮ ಸಹಾ 
ಸಹಾನುಭೂತಿ ಅಗತ್ಯವಿರುವ ಎಲ್ಲರಿಗೂ ನೆರವಾಗಬೇಕಾದುದು ಪ್ರತಿಯೊಬ್ಬರ ಕರ್ತ 
ವೆಂದು ಈ ಪ್ರವಾದಿ ವಚನ ನೆನಪಿಸುತ್ತದೆ. ಈ ವಿಷಯದಲ್ಲಿ ಮಾನವರನ್ನು ಪಂ 
ಗಳಾಗಿ ವಿಂಗಡಿಸಿ ಸ್ವಧರ್ಮಿಯರು ಮತ್ತು ಇತರರು, ತನ್ನವರು-ಪರಕೀಯರು, ಪರಿಚಿತ 
ಅಪರಿಚಿತರು ಎಂಬಿತ್ಯಾದಿ ಭಿನ್ನತೆಯನ್ನು ಕಲ್ಪಿಸುವುದು, ಒಂದು ವಿಭಾಗವನ್ನು ಸೇನ 
ಅರ್ಹರು ಮತ್ತು ಇನ್ನೊ೦ದು ವರ್ಗವನ್ನು ಅನರ್ಹರೆಂದು ಪರಿಗಣಿಸುವುದು مہہ‎ 


ಲ್ಲರ ಸೇವೆ 37 


ಭಾವಕ್ಕೆ ತೀರಾ ವಿರುದ್ಧವಾಗಿದೆ. ಸೇವೆಯಲ್ಲಿ ಇಂಥ ವರ್ಗಭಬೇದಕ್ಕೆ ಯಾವ 
ಮರ್ಥನೆಯೂ ಇಲ್ಲ. 

ಜನಸೇವೆಯು ದಿನ ರಾತ್ರೆಗಳ ಆರಾಧನೆಗಳಿಗೆ ಸಮಾನವಾಗಿದ್ದು ಮಾನವನನ್ನು 
ವ ಸಂಪ್ರೀತಿಗೆ ಪಾತ್ರಗೊಳಿಸುತ್ತದೆ. ಸಂಕುಚಿತತೆ, ವೈರ ವಿದ್ವೇಷ ಇತ್ಯಾದಿ 
ಬರ್ಗುಣಗಳನ್ನು ತೊಲಗಿಸಿ ಉತ್ತಮ ಸಮಾಜದ ಉತ್ತಮ ಪೌರನಾಗಿ ಮಾಡುತ್ತದೆ. ' 
ಗಿರುತ್ತಾ, ಜನಸೇವೆಯ ಪ್ರಾಧಾನ್ಯವನ್ನು ಓರ್ವ ಮುಸ್ಲಿಮನಿಂದ ನಿರಾಕರಿಸಲು 
ಸೀಗೆ ತಾನೇ ಸಾಧ್ಯ? ಆದ್ದರಿಂದಲೇ ಇಸ್ಲಾಮ್‌ ಧರ್ಮವು ಸೇವೆಗೆ ಇಷ್ಟೊ ೦ದು 
ಏಹತ್ವ ಮತ್ತು ಪ್ರೋತ್ಸಾಹ ನೀಡಿದೆ. 


ವೆಗೆ ಅರ್ಹರಾದವರು 

ಸಮಾಜದಲ್ಲಿ ಸೇವೆಗೆ ಅರ್ಹರಾದ ಪ್ರತಿಯೊಬ್ಬರಿಗೂ ಅದನ್ನು ಒದಗಿಸಬೇಕೆಂದು 
ಸ್ಲಾಮ್‌ ವಿವರವಾಗಿ ತಿಳಿಸಿದೆ. ಯಾರು ಸೇವೆ ಮತ್ತು ಸದ್ವರ್ತನೆಗೆ ಅರ್ಹರು ಮತ್ತು 
ತಕ್ಕುದಾರರೆಂಬುದನ್ನು ಇಸ್ಲಾಮ್‌ ಕಲಿಸಿದೆ. ತಂದೆ, ತಾಯಿ, ಸಂತಾನ ಮತ್ತು ಕುಟುಂಬ 
ಸವರೊಂದಿಗಿನ ಮಾನವನಿಗೆ ಸಹಜವಾಗಿ ಪ್ರೀತಿಯಿರುತ್ತದೆ. ಅವರೊಂದಿಗೆ ಮಾನವನು 
ಎಂದು ರೀತಿಯ ಹಾರ್ದಿಕ ಸಂಬಂಧವನ್ನು ಹೊಂದಿರುತ್ತಾನೆ. ಆದ್ದರಿಂದ ಅವರ 
ಸೇವೆಯನ್ನು ತನ್ನ ನೈತಿಕ ಕರ್ತವ್ಯವೆಂದು ಆತನು ತಿಳಿಯುತ್ತಾನೆ. ಆದರೆ ಸಮಾಜದ ಇತರ 
ತೃಕ್ತಿಗಳೊಡನೆ ಇಂಥ ಒಂದು ಭಾವನಾತ್ಮಕ ಸಂಬಂಧವಿಲ್ಲದಿರುವುದರಿಂದ ಅವರ ಬಗ್ಗೆ 
3ತನ ಧೋರಣೆಯು ಭಿನ್ನವಾಗಿರುತ್ತದೆ: ಇಸ್ಲಾಮ್‌, ಮನುಷ್ಕರೊಂದಿಗಿನ ಸಂಬಂಧದ 
ಸಿಭಾವ ಮತ್ತು ಅದರ ಪದವಿಗಳನ್ನು ಸಂಪೂರ್ಣವಾಗಿ ಪರಿಗಣಿಸಿ ಪ್ರತಿಯೊಬ್ಬರ 
ಕಕ್ಕುಗಳನ್ನು ನಿರ್ಣಯಿಸುತ್ತದೆ. ರಕ್ತ ಸಂಬಂಧಿಕರ ಸೇವೆಯು ಸ್ವತಃ ನೈಶಿಕ ಕರ್ತವ್ಯ 
ತಿಂದು ಗ್ರಹಿಸುವುದರೊಂದಿಗೆ ರಕ್ತಸಂಬಂಧ ಅಥವಾ ಇತರ ರೀತಿಯ ಸಂಬಂಧವಿಲ್ಲ 
ತಿವರೊಡನೆಯೂ ಉತ್ತಮ ರೀತಿಯಿಂದ ವರ್ತಿಸಬೇಕು, ಅವರ ಸೇವೆಯನ್ನು ಮಾಡ 
ಸೀಕೆಂದು ಇಸ್ಲಾಮ್‌ ಕಲಿಸುತ್ತದೆ. ಆತನ ಸೇವೆ ಮತ್ತು ಸದ್ವರ್ತನೆಯ ವೃತ್ತವು ತಮ್ಮ 
ಸುನೆ ಮತ್ತು ಕುಟುಂಬವನ್ನು ಮೊರಿ ಇಡೀ ಸಮೂಹಕ್ಕೆ ವ್ಯಾಪಿಸಬೇಕೆಂದು ಇಸ್ಲಾಮ್‌ 
ಬಯಸುತ್ತದೆ. ಸಕಲ ಮಾನವ ಕುಲವನ್ನು ಸ್ವಂತ ಕುಟುಂಬವೆಂದು ಪರಿಗಣಿಸಿ ಅವರ 
ಕೀವೆಗಾಗಿ ಕಾರ್ಯನಿರತವಾಗುವ ಒಂದು ಜೀವನವನ್ನು ಇಸ್ಲಾಮ್‌ ಸಂಕಲ್ಪಿಸಿದೆ. ಸೇವೆ 
ಮತ್ತು ಸದ್ಯರ್ತನೆಗೆ ಯಾರೆಲ್ಲ ಅರ್ಹರು, ಹಕ್ಕುದಾರರು ಮತ್ತು ನಿರ್ಲಕ್ಲಿಸಲ್ಪಡಬಾರದವ 
3೦ದು ಪವಿತ್ರ ಕುರ್‌ಆನ್‌ ವಿವರಿಸಿದೆ, "ನೀವೆಲ್ಲರೂ ಅಲ್ಲಾಹನ ದಾಸ್ಯ-ಆರಾಧನೆ 
ಸಾಡಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ಮಾತಾಷಿತ 
ಸೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಸಂಬಂಧಿಕರೊಂದಿಗೂ ಅನಾಥರೊಂದಿಗೂ ನಿರ್ಗತಿಕ 
ಸೊಂದಿಗೂ ಆಪ್ತರಾದ . ನೆರೆಹೊರೆಯವರೊಂದಿಗೂ ಅಪರಿಚಿತ ನೆರೆಹೊರೆಯವ 
ತೊಂದಿಗೂ ಅನುಚರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ" 


38 ಸಮಾಜ ಸೇ 


ದಾಸ - ದಾಸಿಯರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿರು 
ಗರ್ವಿಷ್ಠನನ್ನೂ ಆತ್ಮ ಸ್ತುತಿಸೈಯುವವನನ್ನೂ ಅಲ್ಲಾಹನು ಮೆಚ್ಚುವುದಿಲ್ಲ," 
(ಪವಿತ್ರ ಕುರ್‌ಆನ್‌, ا4:3.‎ 
ಸೇವೆ ಮತ್ತು ಸಹಾಯ ಮಾಡಲು ಕರೆ ನೀಡಿರುವ ಸಮಾಜದ ಎಲ್ಲ ದುರ್ಬ 
ವರ್ಗವನ್ನು ಈ ಕುರ್‌ಆನ್‌ ವಚನದಲ್ಲಿ ಪ್ರಸ್ತಾಪಿಸಲಾಗಿಲ್ಲ. ಆದರೆ ದುರ್ಬ 
ವರ್ಗದೊಂದಿಗಿನ ಅನುಕಂಪ ಮತ್ತು ಪ್ರೀತಿ ತುಂಬಿದ ಕುರ್‌ಆನಿನ ಸಾಮಾನ್ಯ ಧೋರ: 
ಯನ್ನು ಈ ವಚನದಿಂದ ಸರಿಯಾಗಿ ತಿಳಿಯಬಹುದು. ಈ ವಚನವನ್ನು ವಿವರಿಸುವುದಕ್ಕಿಂ 
ಮುಂಚೆ ಇಲ್ಲಿ ಸೇವೆಗೆ ಕುರ್‌ಆನ್‌ ಬಳಸಿರುವ 'ಇಹ್ಸಾನ್‌' ಎಂಬ ಪದವು ಗಮನಾರ್ಹವಾಗಿ? 
'ಇಹ್ಸಾನ್‌' ಎಂಬ ಪದವು ಸೇವೆಯ ಎಲ್ಲ ರಂಗಗಳನ್ನು ಸಮಗ್ರವಾಗಿ ಒಳೆಗೊಂಡಿಂ 
ಮನಸ್ಸನ್ನು ಸಾಂತ್ವನಗೊಳಿಸುವ ಪ್ರೀತಿ ಅವಶ್ಯಕತೆಗಳ ಈಡೇರಿಕೆ ಅರ್ಹವಾಗಿರುವು 
ಕ್ಕಿಂತ ಹೆಚ್ಚು ನೀಡುವುದು ಎಂಬಿತ್ಕಾದಿ ಅರ್ಥಗಳೂ ಇಹ್ಸಾನ್‌ನಲ್ಲಿ ಸೇರಿದೆ. 


ತಂದೆ-ತಾಯಂದಿರು 

ಮೇಲಿನ ವಚನದಲ್ಲಿ ದೇವಾರಾಧನೆಯ ಕರೆಯ ಬಳಿಕ ಮಾನವರೊಂದಿಗೆ ಉತ್ತ£ 
ರೀತಿಯಲ್ಲಿ ವರ್ತಿಸಬೇಕೆಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಪ್ರಪ್ರಥಮವಾಗಿ ತಂದೆ ತಾಂ 
ಯರನ್ನು ಪ್ರಸ್ತಾಪಿಸಲಾಗಿದೆ. 

"'ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ.” (ಪವಿತ್ರ ಕುರ್‌ಆನ್‌, 4:36 

ತಂದೆ ತಾಯಿಯರ ಸೇವೆ ಮಾಡಬೇಕೆಂಬುದು ಜಗತ್ತಿನ ಎಲ್ಲ ಧರ್ಮಗಳ ಮೂಃ 
ಶಿಕ್ಷಣವಾಗಿದೆ. ಕುರ್‌ಆನ್‌ ಅನೇಕಾರು ಕಡೆಗಳಲ್ಲಿ ಅಲ್ಲಾಹನಿಗೆ ಇಬಾದತ್‌ ಮಾಡಿರಿ ಎ೦೭ 
ಹೇಳಿದ ಕೂಡಲೇ ತಂದೆತಾಯಿಯರೊಡನೆ ಉತ್ತಮ ರೀತಿಯಲ್ಲಿ ವರ್ತಿಸಿರೆಂದು ಆದೇಶಿಸಿರ 
ಮಾನವರ ಮೇಲೆ ಅತಿ ಹೆಚ್ಚು ಉಪಕಾರ ದೇವನದ್ದಾಗಿದೆ. ಅನಂತರ ತಂದೆ ತಾಯಿಯ 
ಡ್ಲೆಂದು ಇದು ಸೂಚಿಸುತ್ತದೆ. ಮಾನವನ ಅಸ್ತಿತ್ವ, ಉಳಿವು, ಜನನ, ಪರಿಪಾಲನೆ, ಸಂಸ್ಕರಣ 
ಶಿಕ್ಷಣ, ನೈತಿಕ ಆರ್ಥಿಕ ಪ್ರಗತಿ ಇತ್ಯಾದಿಗಳಲ್ಲಿ ತಂದೆ ತಾಯಿಗಳ ಪ್ರಮುಖ ಪಾತ್ರವಾಗಿದ 
ಅವರ ಸಂಪೂರ್ಣ ಗಮನ ಮತ್ತು ಪರಿಪಾಲನೆ ದೊರೆಯದಿದ್ದರೆ ಮಾನವನ ಪ್ರಗಶಿಯ 
ತಟಸ್ಸವಾಗುವುದಲ್ಲದೆ, ಆತನ ಅಸ್ತಿತ್ವವೇ ಹಲವೊಮ್ಮೆ ಗಂಡಾಂತರಕ್ಕೆ ಸಿಲುಕುತ್ತದೆ. موہ‎ 

" ಅಜ್ಞಾನಿ ಹಾಗೂ ಬಡವರಾದ ತಂದೆ ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಉಪಕಾರಃ 

ಈ ಲೋಕದಲ್ಲಿ ಸಾಟಿಯಿಲ್ಲ. ಇದರಲ್ಲಿ ಅಲ್ಲಾಹನ ಉಪಕಾರದ ಛಾಯೆ ಕಾಣುತ್ತರ 
ಅಲ್ಲಾಹನ ಇಬಾದತ್‌ ವಾಸ್ತವದಲ್ಲಿ ಆತನ ಅನುಗ್ರಹಗಳಿಗೆ ಕೃತಜ್ಞತಾರ್ಪಣೆಯಾಗಿರ 
ತಂದೆ ತಾಯಂದಿರಿಗೆ ದಿವೃತ್ತದ ಪದವಿಯಿಲ್ಲದಿರುವುದರಿಂದ ಅವರಿಗೆ ಇಬಾದತ್‌ ಮಾಡುಃ 
ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ಅವರೊಂದಿಗೆ ಸದ್ವರ್ತನೆ ಕಡ್ಡಾಯ. ಅದುವೆ 
ಅವರ ಉಪಕಾರಗಳಿಗೆ ಕೃತಜ್ಞತೆಯಾಗಿದೆ. ಅಲ್ಲಾಹನಿಗೆ ಕೃತಜ್ಞತೆ ತೋರುವಂತೆಯೇ ತಂಃ 
ತಾಯಿಗಳಿಗೂ ಕೃತಜ್ಞತೆ ತೋರಬೇಕೆಂದು ಕುರ್‌ಆನ್‌ ಆದೇಶಿಸುತ್ತದೆ. 


ಲ್ತರ ಸೇವೆ 39 


"ನನಗೆ ಕೃಶಜ್ನತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು. ನೀನು ನನ್ನ 
ಸೆಗೇ ಮರಳಬೇಕಾಗಿದ (ಎಂದು ಉಪದೇಶಿಸಿದೆವು).” (ಪವಿತ್ರ ಕುರ್‌ಆನ್‌, 31:14) 

ಅಧುನಿಕ ಸಂಸ್ಫೃತಿಯ ಪ್ರಭಾವದಿಂದ ಇಂದು ಕುಟುಂಬ ವ್ಯವಸ್ಥೆಯೇ ಅಸ್ತವ್ಯಸ್ತ 
ಏಂಡಿದೆ. ಕುಟುಂಬ ವ್ಯವಸ್ಥೆಯ ಅನೇಕ ಮೌಲ್ಯಗಳು ಇಂದು ಕುಸಿಯುತ್ತಿವೆ. ಈ 
'ತನದ ದುರಂತವನ್ನು ವೃದ್ಧ ತಂದೆ ತಾಯಿಯರು ಹೆಚ್ಚಾಗಿ ಅನುಭವಿಸಬೇಕಾಗುತ್ತದೆ. 
ವಲ ನಿರರ್ಥಕ ವೆಚ್ಚಗಳಿಗೆ ಕಾರಣವಾಗುವ 60-70 ವಯಸ್ಸು ದಾಟಿದ ವಯೋ 
)ದ್ಧರನ್ನು ಜೀವನ ವಲಯದಿಂದ ಹೊರಗೆಸೆಯುವ ಬಗ್ಗೆ ನವನಾಗರಿಕತೆಯ ವಕ್ತಾರರು 
'೦ದು ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ತಮ್ಮ ರಕ್ತ, ಮಜ್ಜೆ ಮತ್ತು ಹೃದಯವನ್ನು 
ಡಿ, ಒಂದೊಮ್ಮೆ ಸಾಕಿ ಸಲಹಿ ಜೀವನ ರಂಗದಲ್ಲಿ ಸ್ಪರ್ಧಿಸಿ ಮುನ್ನಡೆಯಲು ನಮ್ಮನ್ನು 
'ರ್ಹಗೊಳಿಸಿದ ತಂದೆತಾಯಿಯರ ಬಗ್ಗೆ ಹೊಸ ಪೀಳಿಗೆಯು ಈ ರೀತಿ ಆಲೋಚಿಸುತ್ತಿದೆ 
'ಬುದು ದುರಂತ. ಆದ್ದರಿಂದ ತಂದೆ ತಾಯಂದಿರಿಗೆ ವಿಶೇಷತಃ ವಾರ್ಧಕ್ಕ ಕಾಲದಲ್ಲಿ 
ತ ಬಯಸಲು ಕುರ್‌ಆನ್‌ ವಿಶೇಷವಾಗಿ ಆಜ್ಞಾಪಿಸಿರುವ ಪ್ರಾಮುಖ್ಯತೆ ಇಲ್ಲಿ ನಮಗೆ 
ರನವರಿಕೆಯಾದೀತು. 

"'ಮಾತಾಪಿತರೊಡನೆ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ 
'ವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಬಗ್ಗೆ.ಚಕಾರವೆತ್ತಬೇಡಿರಿ ಮತ್ತು 
'ವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವಪೂರ್ವಕವಾಗಿ ಮಾತನಾಡಿರಿ. ನಯ 
ನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. 'ಓ ನನ್ನ ಪ್ರಭೂ! 
'ವರು ನನ್ನ ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ 
ಲೆ ಕೃಷೆಶೋರು' ಎಂದು ಪ್ರಾರ್ಥಿಸಿರಿ." (ಪವಿತ್ರ ಕುರ್‌ಆನ್‌, 17:23-24) 


'ಂಬಂಧಿಕರು 

ತಂದೆ ತಾಯಿಯರ ಬೆನ್ನಲ್ಲೇ ಕುರ್‌ಆನ್‌ ಆಪ್ತ ಸಂಬಂಧಿಕರ ಬಗ್ಗೆ ಪ್ರಸ್ತಾಪಿಸಿದೆ. 
೦ದೆ ತಾಯಿಯರ ಬಳಿಕ ಅವರ ಹಕ್ಕು ಪ್ರಧಾನವಾಗಿದೆ. ಈ ಸಂಬಂಧವು ತಂದೆ 
೨ಯಿಯರಿಂದಲೇ ಹುಟ್ಟುತ್ತದೆ. ಸಂಬಂಧವು ನಿಕಟವಾಗಿರುವಂತೆಯೇ ಅವರ ಹಕ್ಕುಗಳೂ 
'ಚ್ಚುತ್ತದೆ. ಅಪ್ತ ಸಂಬಂಧಿಕರೊಡನೆ ಸದ್ವರ್ತನೆಯೇ ಕುಟುಂಬದೊಂದಿಗೆ ಉತ್ತಮ 
ಕತಿಯಲ್ಲಿ ವರ್ತಿಸಿರಿ ಎಂಬ ಆದೇಶದ ಬೇಡಿಕೆಯಾಗಿದೆ. ಕುರ್‌ಆನ್‌ ಅದಕ್ಕೆ ವಿಶೇಷ 
ತ್ತು ನೀಡುತ್ತದೆ. ಕುರ್‌ಆನ್‌ ದೇವಭಕ್ತರನ್ನು ಒಂದೆಡೆ ಹೀಗೆ ವರ್ಣಿಸಿದೆ, 

"ಅಲ್ಲಾಹನು ಯಾವ ಯಾವ ಸಂಬಂಧಗಳನ್ನು ಕಾಪಾಡಲು ಆಜ್ಜೆಕೊಟ್ಟಿರುವನೋ 
ಮಗಳನ್ನು ಕಾಪಾಡಿಕೊಳ್ಳುತ್ತಾರೆ. ತಮ್ಮ ಪ್ರಭುವನ್ನು ಭಯಪಡುತ್ತಾರೆ. ಎಲ್ಲಾದರೂ 
ಮ್ಮೊಡನೆ ಕೆಟ್ಟ ರೀತಿಯ ವಿಚಾರಣೆ ನಡೆದುಬಿಟ್ಟೀತೋ ಎಂದು ಹೆದರುತ್ತಾರೆ." 

(ಹೆಎತ್ರ ಕುರ್‌ಆನ್‌, 13:21) 


40 ಸಮಾಜ ಸೇಃ 


ಕುಟುಂಬ ಸಂಬಂಧವನ್ನು ಜೋಡಿಸುವುದರಿಂದ ಕೌಟುಂಬಿಕ ಜೀವನಃ 
ಸಂತೋಷಪ್ರದ ಮತ್ತು ಸಂತುಷ್ಪವಾಗುತ್ತದೆ. ಎಲ್ಲಿ ಈ ಗುಣಗಳಿಲ್ಲವೋ ಅಲ್ಲಿ ಜಗ 
ವಿರಸ ಅನಿವಾರ್ಯ. ಆದ್ದರಿಂದಲೇ ಕುಟುಂಬ ಸಂಬಂಧವನ್ನು ಜೋಡಿಸುವುದಕ್ಕೆ ಭಾರ 
ಪ್ರತಿಫಲವಿದೆ ಮತ್ತು ಅದು ಪುಣ್ಮದಾಯಕವೆಂದು ಇಸ್ಲಾಮ್‌ ಕಲಿಸಿದೆ. ಪ್ರವಾದಿಯವರ 
ಹೇಳಿದ್ದಾರೆ, 'ಓರ್ವ ನಿರ್ಗತಿಕನಿಗೆ ದಾನ ಮಾಡಿದರೆ ಅದು ಕೇವಲ ದಾನವಾಗಿದೆ. ಅದ 
ವೇಳೆ ಈ ದಾನವು ಕುಟುಂಬದಲ್ಲಿರುವ ನಿರ್ಗತಿಕನಿಗೆಂದಾದರೆ ಅದು ಏಕಕಾಲದಳ 
ದಾನವೂ ಕುಟುಂಬ ಸಂಬಂಧ ಬಲಪಡಿಸುವುದೂ ಆಗುತ್ತದೆ.' (ತಿರ್ಮಿ£ 

ಕುಟುಂಬದ ಸೇವೆಗೆ ಇಮ್ಮಡಿ ಪ್ರತಿಫಲವಿದೆಯೆಂದು ಈ ಹದೀಸ್‌ ಸೂ 
ಪಡಿಸುತ್ತದೆ. ಒಂದು ಲೆಕ್ಕದಲ್ಲಿ ಇದು ಇತರ ದಾನಗಳಂತೆಯೇ ಒಂದು ದಾನವಾಗಿ 
ಇನ್ನೊಂದು ಲೆಕ್ಕದಲ್ಲಿ ಇದು ಸಂಬಂಧಿಕರೊಂದಿಗಿನ ಸದ್ವರ್ತನೆಯು ಕುಟುಂಬ ಸಂಬಂಧಃ 
ಜೋಡಣೆಯೂ ಆಗಿದೆ. ಕುಟುಂಬದ ಜತೆಗಿನ ಮಾನವನ ನಿಕಟತೆ ಮತ್ತು ಸಂಬಂಧಃ 
ನೈಸರ್ಗಿಕವಾಗಿದೆ. ಅದೇ ವೇಳೆ ಕೆಲವು ಕುಟುಂಬ ಸಂಬಂಧಗಳು ಬಹಳ ಕೋಮ 
ಮತ್ತು ಮೃದುವಾಗಿರುವುದು. ಕ್ಷುಲ್ಲಕ ಸಮಸ್ಯೆಗಳೂ ಕುಟುಂಬ ಸಂಬಂಧದ ಶಿಥಿಲತೆ 
ಕಾರಣವಾಗುತ್ತದೆ. ಆದ್ದರಿಂದ ಸಂಬಂಧ ಮುರಿಯದಂತೆ ಎಚ್ಚರ ವಹಿಸಬೇಕು. ಕಾರಃ 
ವಶಾತ್‌ ಮುರಿದು ಬಿಟ್ಟರೆ ಮರುಸ್ಥಾಪನೆಗಾಗಿ ಎಲ್ಲ ಪ್ರಯತ್ನಗಳನ್ನೂ ನಡೆಸಬೇಕೆಂಬು೭ 
ಹದೀಸ್‌ನಲ್ಲಿ ಹೇಳಲಾಗಿದೆ. ಸದ್ವರ್ತನೆಯು ಅದರ ಉತ್ತಮ ರೂಪವಾಗಿದೆ. ಇಬ 
ಉಮರ್‌ ವರದಿ ಮಾಡಿದ ಒಂದು ಪ್ರವಾದಿ ವಚನದಲ್ಲಿ ಹೀಗಿದೆ, 'ವಾಸ್ತವದೇ 
ಕುಟುಂಬ ಸಂಬಂಧವನ್ನು ಜೋಡಿಸುವಾತನು ಪ್ರತ್ಯುಪಕಾರ ಮಾಡುವವನಲ್ಲ. ಬದಲಾಃ 
ಕಡಿದು ಹೋದ ಸಂಬಂಧವನ್ನು ಮರಳಿ ಸ್ಥಾಪಿಸುವಾತನೇ ನಿಜವಾಗಿಯೂ ಕುಟುಂ 
ಸಂಬಂಧವನ್ನು ಜೋಡಿಸುವವನು.' (ಬುಖಾರಿ) ಅಬೂಹುರೈರಾ ವರದಿ ಮಾಡಿದ್ದಾ! 
'ಒರ್ವರು ಪ್ರವಾದಿವರ್ಯರೊಂದಿಗೆ ಹೀಗೆ ನಿವೇದಿಸಿದರು. ನನ್ನ ಕೆಲವು ಕುಟುಂ 
ಗಳೊಂದಿಗೆ ನಾನು ಸಂಬಂಧವಿರಿಸುತ್ತೇನೆ. ಅವರಾದರೋ ನನ್ನೊಂದಿಗೆ ಸಂಬಂ 
ಕಡಿಯುತ್ತಾರೆ. ನಾನು ಅವರ ಜತೆ ಗೌರವದಿಂದ ವರ್ತಿಸುತ್ತೇನೆ. ಅವರು ಕೆಟ್ಟ ರೀತಿಯೇ 
ವರ್ತಿಸುತ್ತಾರೆ. ನಾನು ತಾಳ್ಮೆ ವಹಿಸುತ್ತೇನೆ. ಅವರು ನನ್ನೊಡನೆ ಅವಿವೇಕದಿಂ 
ವರ್ತಿಸುತ್ತಾರೆ." ಪ್ರವಾದಿ(ಸ) ಹೇಳಿದರು, 'ನೀನು ಈ ರೀತಿಯಲ್ಲಿ ವರ್ತಿಸುತ್ತಿದ್ದರೆ ಅಃ 
ಅವರ ಮುಖಕ್ಕೆ ನೀನು ಬಿಸಿ ಬೂದಿ ಹಾಕಿದಂತೆ. ಆದ್ದರಿಂದ ಆ ಧೋರಣೆಯನ್ನು ನೀ: 
ಮುಂದುವರಿಸುವ ತನಕ ಅಲ್ಲಾಹನ ವತಿಯಿಂದ ಓರ್ವ ಸಹಾಯಕನು ಸದಾ ನಿ 
ಜತೆಯಲ್ಲಿರುತ್ತಾನೆ.' (ಮುಸ್ಲಿಮ 


ಅನಾಥರೊಂದಿಗೆ ಸದ್ವರ್ತನೆ 
ತಂದೆ ತಾಯಂದಿರು ಮತ್ತು ಕುಟುಂಬದವರ ಹಕ್ಕುಗಳು ಎಲ್ಲಕ್ಕಿಂತ ಮಿಗಿಲಾಗಿ! 
ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕೆಂದು ಆಜ್ಞಾಪಿಸಿದ ಬಳಿಕ ಸಮಾಜದ ಇಃ 


ಬರ ಸೇವೆ 41 


2 


ರ್ಬಲ ವರ್ಗಗಳ ಹಕ್ಕುಗಳ ಕಡೆಗೂ ಕುರ್‌ಆನ್‌ ಗಮನ ಹರಿಸುತ್ತದೆ. ಅವರಲ್ಲಿ 
209 ದುರ್ಬಲವಾಗಿರುವ ಅನಾಥರು ಮತ್ತು ನಿರ್ಗತಿಕರನ್ನು ಮೊದಲು ಪ್ರಸ್ತಾಪಿಸಿದೆ. 
'ನಾಥರು ಮತ್ತು ನಿರ್ಗತಿಕರೊಡನೆ ಉತ್ತಮ ರೀತಿಯಲ್ಲಿ ವರ್ತಿಸಿರಿ' 

ಎಳೆ ಪ್ರಾಯದಲ್ಲಿಯೇ ತಂದೆಯ ಆಶ್ರಯ ದೊರೆಯದೆ ಅವರ ಪ್ರೀತಿ, ಪರಿಪಾಲನೆ 
೦ಚಿತ ಮಕ್ಕಳ ಶಿಕ್ಷಣ, ಪೋಷಣೆ ಮತ್ತು ತರಬೇತಿಯು ಸಮಾಜದ ಭದ್ರತೆ ಮತ್ತು 
ರ್ಥಿಕ ಪ್ರಗತಿಗೆ ಅತ್ಕಾವಶ್ಯಕವಾಗಿದೆ. ಆದ್ದರಿಂದ ಅವರ ಹಕ್ಕುಗಳನ್ನು ಈಡೇರಿಸಿ, 
ವರ ಅನಾಥ ಭಾವನೆಯನ್ನು ತೊಲಗಿಸುವುದು ಸಮಾಜದ ಕರ್ತವ್ಯವಾಗಿದೆ. ಈ 
ಷಯದಲ್ಲಿರುವ ಸಣ್ಣ ಅಸಡ್ಲೆಯೂ ಅನಾಥರ ದೈಹಿಕ ಬೆಳವಣಿಗೆಯನ್ನು ಮಾತ್ರವಲ್ಲ, 
ಚಾರಿಕ ಮತ್ತು ಮಾನಸಿಕ ಬೆಳವಣಿಗೆಯನ್ನೂ ಪೀಡಿಸುತ್ತದೆ. ಅನಾಥರ ಹಕ್ಕುಗಳನ್ನು 
ರ್ಲಕ್ಲಿಸುವ ಕರುಣೆಯಿಲ್ಲದ ಸಂಕುಚಿತ ಸಮಾಜದ ವಿರುದ್ಧ ಭವಿಷ್ಯದಲ್ಲಿ ಅವರ 
»ನದಲ್ಲಿ ಬಂಡಾಯ ಭಾವನೆ ಬೆಳೆದರೆ ಅಚ್ಚರಿಯಿಲ್ಲ. ಸಮಾಜದ ಪರಿಗಣನೆ ದೊರೆತರೆ 
ತ್ತಮ ಪೌರರಾಗಿ ಬೆಳೆಯುವ ಈ ಅನಾಥ ಬಾಲಕರು, ಅದು ನಿರಾಕರಿಸಲ್ಪಟ್ಟಾಗ 
ಮಾಜಕ್ಕೆ ಅಪಾಯಕಾರಿಗಳಾಗಿ ಪರಿಣಮಿಸುವುದು ಕೆಂಡು ಬರುತ್ತದೆ. ಆದ್ದರಿಂದ 
ನಾಥರ ಪರಿಪಾಲನೆ, ಸಂರಕ್ಷಣೆ, ಶಿಕ್ಷಣ, ತರಬೇತಿ, ಹಕ್ಕುಗಳ ಪೂರೈಕೆ ಇತ್ಯಾದಿಗಳಿಗೆ 
1ರ್‌ಆನ್‌' ಮತ್ತು ಹದೀಸ್‌ನಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಆ ಬಗ್ಗೆ 
ದೇಪದೇ ಹೇಳಲಾಗಿದೆ: 

ಅಬೂಹುರೈರಾ ಹೇಳುತ್ತಾರೆ: ಅನಾಥರ ಸಂರಕ್ಷಕ ತನ್ನವರನ್ನಾಗಿರಲಿ ಅಥವಾ 
ತರರನ್ನಾಗಿರಲಿ ಸ್ವರ್ಗದಲ್ಲಿ ಹೀಗೆ ಮತ್ತು ನಾನು ಈ ಹದೀಸ್‌ನ ವರದಿಗಾರ ಮಾಲಿಕ್‌ರು 
ನ್ನ ತೋರ್ಚೆರಳು ಮತ್ತು ಮಧ್ಯದ ಬೆರಳನ್ನು ತೋರಿಸಿದರು. ನನ್ನ ಈ ಎರಡು 
'ರಳುಗಳಷ್ಟು ನಿಕಟರಾಗಿರುತ್ತೇವೆ.” ಎಂದು ಪ್ರವಾದಿ(ಸ) ಹೇಳಿದ್ದಾರೆ. (ಮುಸ್ಲಿಮ್‌) 

ದೌರ್ಬಲ್ಕ ಮತ್ತು ಅಜ್ಞಾನದಿಂದಾಗಿ ಹಲವೊಮ್ಮೆ ತಮ್ಮ ನ್ಯಾಯೋಚಿತ ಹಕ್ಕುಗಳನ್ನು 
೦ರಕ್ಸಿಸಲಾರದಷ್ಟು ಅಶಕ್ತರಾಗಿರುತ್ತಾರೆ. ಆದ್ದರಿಂದ ಅವರ ಹಕ್ಕುಗಳನ್ನು ಕಬಳಿಸಲು 
ಬಾರಿಗೂ ಬಹಳೆ ಸುಲಭ. ಅಂಥವರಿಗೆ ಕುರ್‌ಆನ್‌ ಕಟುಭಾಷೆಯಲ್ಲಿ ಎಚ್ಚರಿಕೆ ನೀಡಿದೆ. 

"ಅನಾಥರ ಸಂಪತ್ತನ್ನು ಅನ್ಯಾಯವಾಗಿ ಕಬಳಿಸುವವರು ತಮ್ಮ ಹೊಟ್ಟೆಯಲ್ಲಿ 
دہ‎ ತುಂಬಿಸುತ್ತಾರೆ. ಖಂಡಿತವಾಗಿಯೂ ಅವರನ್ನು ಪ್ರಜ್ವಲಿಸುವ ನರಕಕ್ಕೆ 
ಸೆಯಲಾಗುವುದು.'' (ಪವಿತ್ರ ಕುರ್‌ಆನ್‌, 4:10) 

ಅನಾಥರ ಸಂರಕ್ಸಣೆ ಮತ್ತು ಪೋಷಣೆ ಮಾತ್ರವೇ ಇಸ್ಲಾಮಿನ ಕಲ್ಪನೆಯಾಗಿರದೆ 
ವರನ್ನು ದೇವಭಕ್ತ ಸಜ್ಜನರಾಗಿ ಬೆಳೆಸಲಿಕ್ಕಾಗಿ ಅವಶ್ಯಕ ಸೇವೆ-ಸಹಾಯಗಳನ್ನು ಒದಗಿಸ 
'ಕಾದುದೂ ಸಮಾಜದ ಕರ್ತವ್ಯವಾಗಿದೆ. ಕೇವಲ ಇಸ್ಲಾಮೊ ಕಲ್ಪನೆಯಿಂದ ಮಾತ್ರ 
ನಾಥರು ಸಮಾಜಕ್ಕೆ ಒಂದು ಭಾರವಾಗುವ ಬದಲಾಗಿ ಅನುಗ್ರಹ ಮತ್ತು ಬಂಡವಾಳವಾಗಿ 
ಸಾರ್ಪಡಬಹುದು. 


42 ಸಮಾಜ ಸೇ: 


ಬಡವರೊಂದಿಗೆ ಸದ್ವರ್ತನೆ 
ಅನಾಥರಂತೆಯೇ ಬಡವರ ಬಗ್ಗೆಯೂ ಗಮನ ಹರಿಸಲಾಗಿದೆ. ಆರ್ಥಿಕ ಮತ 
ದೈಹಿಕ ತಾಪತ್ರಯಗಳಿಂದ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಲಾಗದವೇ 
ಬಡವರು. ಜೀವನೋಪಾಯಕ್ಕೆ ಅಡ್ಡಿಯುಂಟಾಗಿ ಮಾನವರನ್ನು ಆರ್ಥಿಕ ಬಿಕ್ಕಟ್ಟಿ 
ಸಿಲುಕಿಸುವ೦ತಹ ದೈಹಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಅನುಭವಿಸುವವರ ಜೀವಃ 
ವಶ್ಯಕತೆಗಳನ್ನು ಪೂರೈಸಿ ಅವರ ಆರ್ಥಿಕ ಭದ್ರತೆಗಾಗಿ ಎಲ್ಲ ರೀತಿಯ ಸೌಲಭ್ಯಗಳನ 
ಅವರಿಗೆ ಒದಗಿಸಬೇಕೆಂದು ಇಸ್ಲಾಮ್‌ ಅಪೇಕ್ಸಿಸುತ್ತದೆ. ಈ ಧೈೇಯದಿಂದಲೇ ಬರ 
ದರಿದ್ರರೊಡನೆ ಸೌರ್ಜನ್ಮದಿಂದ ವರ್ತಿಸಬೇಕು. ಅವರ ನ್ಯಾಯೋಚಿತ ಹಕ್ಕುಗಳನ 
ಸಂರಕ್ಷಿಸಬೇಕೆಂದೂ ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕೆಂದೂ ಕುರ್‌ಆನ್‌ ಮತ 
ಪ್ರವಾದಿ ಚರ್ಯೆಯು ಪದೇಪದೇ ಎಚ್ಚರಿಸುತ್ತಿದೆ. ''ಆದುದರಿಂದ (ಸತ್ಯವಿಶ್ವಾಸಿಗಳೆ! 
ಸಂಬಂಧಿಕನಿಗೆ ಅವನ ಹಕ್ಕನ್ನು ಕೊಡು ಮತ್ತು ದರಿದ್ರನಿಗೂ ಪ್ರಯಾಣಿಕನಿಗೂ (ಅವನವ 
ಹಕ್ಕನ್ನು ಕೊಡು) ಅಲ್ಲಾಹನ ಸಂಪ್ರೀತಿಯನ್ನು ಬಯಸುವವರಿಗೆ ಈ ಕ್ರಮ ಉತ್ತ 
ವಾಗಿದೆ ಮತ್ತು ಅವರೇ ಯಶಸ್ವಿಗಳಾಗುವವರು.'' (ಪವಿತ್ರ ಕುರ್‌ಆನ್‌, 30:34 
ಇಂದು ಸಾಮಾನ್ಯವಾಗಿ ಭಿಕ್ಸುಕರನ್ನು ಬಡವರೆಂದು ಭಾವಿಸಲಾಗುತ್ತದೆ. ಆದ 
ಭಿಕ್ಷಾಟನೆಯು ಹಲವೊಮ್ಮೆ ಅನಿವಾರ್ಯ ಪರಿಸ್ಥಿತಿ ಅಥವಾ ಗತಿಗೆಟ್ಟ ಜೀವನ ಮಟ್ಟ; 
ಸಂಕೇತವಲ್ಲ. ಭಿಕ್ಣುಟನೆಯು ಅಭ್ಯಾಸವಾಗಿ ಬಿಟ್ಟವರು ಯಾವುದೇ ಅನಿವಾರ್ಯ ಪರಿಸ್ಥಿ 
ಯಿಲ್ಲದಿದ್ದರೂ وب‎ ಬೇಡುತ್ತಿರಬಹುದು. ವಾಸ್ತವದಲ್ಲಿ ಅವರು ಬಡವರಲ್ಲ. ಬಡವರೆಂಃ 
ನಟನೆ ಮಾಡುವವರು. ಬದಲಾಗಿ ಅನಿವಾರ್ಯ ಪರಿಸ್ಥಿತಿಯ ತೀವ್ರ ಒತ್ತಡವಿದ್ದೆರ. 
ಯಾರ ಮುಂದೆಯೂ ಸ್ವಾಭಿಮಾನದಿಂದ ಕೈಚಾಚದವರೇ ವಾಸ್ತವದಲ್ಲಿ ಬಡವರು. ಅಂ; 
ಮಂದಿಯನ್ನು ಗುರುತಿಸಿ ನೆರವಾಗಬೇಕೆಂದು' ಕುರ್‌ಆನ್‌ ಬಜೋಧಿಸಿದೆ. ವಿಶೇಷವಾ 
ಧಾರ್ಮಿಕ ಚಟುವಟಿಕೆಗಳಲ್ಲಿ ನಿರತರಾಗಿ, ಆರ್ಥಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾ 
ವಿಲ್ಲದವರು ಸಮಾಜದ ಗಮನಕ್ಕೆ ಹೆಚ್ಚು ಅರ್ಹರಾಗಿದ್ದಾರೆ. ಅವರ ಕುರಿತು ಕುರ್‌ಆನ 
ಹೀಗೆಂದಿದೆ, ''ಅರಿವಿಲ್ಲದವನು ಅವರ ಸ್ವಾಭಿಮಾನವನ್ನು ಕಂಡು ಅವರು ಸ್ಲಿತಿವಂತರಾ 
ದ್ವಾರೆಂದೇ ಊಹಿಸುತ್ತಾನೆ. ನೀವು ಅವರ ಮುಖಭಾವಗಳಿಂದ ಅವರ ಆಂತರಿಕ ಸ್ಲಿತಿಯನ 
ತಿಳಿದುಕೊಳ್ಳಬಲ್ಲಿರಿ.' ಆದರೆ, ಅವರು ಜನರ ಬೆಂಬತ್ತಿ ಬೇಡುವವರಲ್ಲ.'' 
(ಪವಿತ್ರ ಕುರ್‌ಆನ್‌, 2:27: 
ಒಂದು ಪ್ರವಾದಿ ವಚನದಲ್ಲಿ ಈ ವಿಷಯವನ್ನು ಮತ್ತಷ್ಟು ಸ್ಪಷ್ಟಪಡಿಸಲಾಗಿರ 
"ಒಂದೆರಡು ತುತ್ತು ಅನ್ನ ಅಥವಾ ಉತ್ತುತ್ತೆಗಾಗಿ ಕೈಚಾಚಿ ಜನರ ಹಿಂದೆ ಅಲೆಯುವಮರ 
ಬಡವರಲ್ಲ. ಬದಲಾಗಿ ಮೂಲ ಜೀವನಾವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವಿಲ್ಲದಿದ್ದರ. 
ಅದು ಯಾರಿಗೂ ತಿಳಿಯದಂತೆ ಜೀವನ ಸಾಗಿಸುವವರೇ ನೈಜ ಬಡವರು. ಅವೇ 
ಯಾರೊಂದಿಗೂ ಯಾಚಿಸುವುದಿಲ್ಲ.” (ಬುಖಾರಿ-ಮುಸ್ಲಿಮ್‌, ವರದಿ: ಅಬೂಹುರೈರಾ 


ರ ಸೇವೆ 43 


ಸಮಾಜದ ಇಂಥ ಆತ್ಮಾಭಿಮಾನವಿರುವ ಬಡವರೇ ವಾಸ್ತವದಲ್ಲಿ ಸಹಾಯಕ್ಕೆ 
ಅರ್ಹರು. 


ಕರೆಯವರೊಂದಿಗೆ ಸದ್ವರ್ತನೆ 
ನೆರೆಕರೆಯವರ ಸೇವೆ ಮತ್ತು ಅವರೊಂದಿಗೆ ಉತ್ತಮವಾಗಿ ವರ್ತಿಸಲು ಕುರ್‌ಆನ್‌ 
ನೀಡುತ್ತದೆ, ''ಸಂಬಂಧಿಕರೊಂದಿಗೂ ಅನಾಥರೊಂದಿಗೂ ನಿರ್ಗತಿಕರೊಂದಿಗೂ 
ರಾದ ನೆರೆಹೊರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಅನುಚರ 
»ದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸ-ದಾಸಿಯರೊಂದಿಗೂ 
ಮ ರೀತಿಯಿಂದ ವರ್ತಿಸಿರಿ.'' (ಪವಿತ್ರ ಕುರ್‌ಆನ್‌, 4:36) 
ಪರಿಸರ ವಾಸಿಗಳನ್ನು ತನ್ನ ಸಾಮಾಜಿಕ ಜೀವನದಿಂದ ದೂರವಿರಿಸಲು ಮಾನವನಿಗೆ 
ಸಿತ ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಕೆಲವು ಹಕ್ಕುಗಳನ್ನು ಇಸ್ಲಾಮ್‌ ನೀಡುತ್ತದೆ. 
» ಇತರರಿಗಿಂತ ಹೆಚ್ಚಿದೆ. ಮೇಲಿನ ಕುರ್‌ಆನ್‌ ವಚನದಲ್ಲಿ ನೆರೆಕರೆಯವರನ್ನು 
ರು ವಿಭಾಗಗಳಾಗಿ ವಿಂಗಡಿಸಲಾಗಿದೆ. 1) ಸಂಬಂಧಿಕರಾದ ನೆರೆಕರೆಯವರು 2) ಕೇವಲ 
'ರೆಯ ಸಂಬಂಧವಿರುವವರು 3) ಪ್ರಯಾಣ, ಶಾಲೆ, ಕಾಲೇಜು, ಕಛೇರಿ ಫ್ಯಾಕ್ಟರಿ, 
ನಾರ ಇತ್ಯಾದಿಗಳಲ್ಲಿ ತಾತ್ಕಾಲಿಕವಾಗಿ ಭೇಟಿಯಾಗುವವರು. ಈ ಮೂರನೆಯ 
»ಗವನ್ನು ಒಂದು ರೀತಿಯ ನೆರೆಕರೆಯವರೆಂದು ಇಸ್ಲಾಮ್‌ ಪರಿಗಣಿಸುತ್ತದೆ. ನೆರೆಕರೆ 
ರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕಾದ ಪ್ರಾಮುಖ್ಯತೆಯನ್ನು ಜಗತ್ತಿನ 
, ಧರ್ಮಗಳೂ ಒತ್ತಿ ಹೇಳಿವೆ. ಆದರೆ ಈ ವಿಷಯದಲ್ಲಿ ಇಸ್ಲಾಮಿನಷ್ಟು ವಿಶಾಲವಾದ 
ಕೆಯನ್ನು ಬೇರೆ ಧರ್ಮಗಳು ಹೊಂದಿಲ್ಲ. ಯಾವುದೇ ಅಲ್ಪ ಕಾಲಾವಧಿಗೆ ಪರಸ್ಪರ 
ನಾಸದಲ್ಲಿರುವವರಿಗೂ ಇಸ್ಲಾಮ್‌ ಹಕ್ಕುಗಳನ್ನು ಖಾತ್ರಿಪಡಿಸಿದೆ. ಈ ಸಹವಾಸವು 
ಸೊಂಡರೆ ಅವರ ಹಕ್ಕುಗಳೂ ಹೆಚ್ಚುತ್ತವೆ. ಆಯಿಷಾ ಮತ್ತು ಇಬ್ಲು ಉಮರ್‌ ವರದಿ 
ಸಿದ ಪ್ರವಾದಿ ವಚನದಲ್ಲಿ ಹೀಗಿದೆ. ۱ 
"ವಾರೀಸು ಸೊತ್ತಿನಲ್ಲಿ ಪಾಲು ನಿರ್ಣಯಿಸಲಾದೀತೇ ಎಂದು ಭಾಸವಾಗುವಷ್ಟರ 
ಹಗೆ ನೆರೆಕರೆಯವರೊಡನೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಜಿಬ್ರೀಲ್‌ 
ಪದೇ ನನಗೆ ತಾಕೀತು ಮಾಡಿದ್ದರು.” (ಬುಖಾರಿ, ಮುಸ್ಲಿಮ್‌) 
ನೆರೆಕರೆಯವರಿಗೆ ತೊಂದರೆ ಕೊಡಬಾರದು. ಮಾತ್ರವಲ್ಲ, ಅಗತ್ಮ ಬಿದ್ದರೆ ಅವರಿಗೆ 
7ಕ ಮತ್ತು ನೈತಿಕ ನೆರವು ನೀಡಬೇಕೆಂಬುದು ಇಸ್ಲಾಮಿನ ಬೇಡಿಕೆಯಾಗಿದೆ. ನಾನು 
ಕಾಂಕ್ಲೆಗಳ ಮಧ್ಯೆ ಬಾಳುತ್ತಿರುವುದರಿಂದ ನನಗೆ ಕಷ್ಟಕೋಟಲೆಗಳನ್ನು ಅನುಭವಿಸ 
0د‎ ಪ್ರಸಂಗ ಬರಬಾರದೆಂಬ ಸಮಾಧಾನ ಮತ್ತು ಖಾತ್ರಿಯು ಸಮಾಜದ ಪ್ರತಿಯೊಬ್ಬ 
ನಲ್ಲಿಯೂ ರೂಢಮೂಲವಾಗುವ ರೀತಿಯಲ್ಲಿ ಆದರಣೀಯ ಧೋರಣೆಯನ್ನು 
'ರೆಯವರ ಬಗ್ಗೆ ಹೊಂದಿರಬೇಕೆ೦ಂಬ ಕಲ್ಪನೆಯನ್ನು ಇಸ್ಲಾಮ್‌ ಎತ್ತಿ ಹಿಡಿಯುತ್ತದೆ. 
'ರೆಯವರ ಸುಖ ದುಃಖಗಳಲ್ಲಿ ಭಾಗಿಯಾಗಿ ಅತ್ಯವಶ್ಯಕ ಹಂತಗಳಲ್ಲಿ ಅವರ ನೆರವಿಗೆ 


44 ಸಮಾಜ ? 


ಸಹೋದರರಂತೆ ಧಾವಿಸುವುದೇ ಈ ಕಲ್ಪನೆಯ ಅನಿವಾರ್ಯ ಬೇಡಿಕೆಯಾಗಿದೆ. ನೆಃ 
ಯವರಿಗೆ ಸಂಬಂಧಿಸಿದ ಇಸ್ಲಾಮಿನ ಈ ವಿಶಾಲ ಕಲ್ಪನೆಯನ್ನು: ಈ ಕೆಳಗಿನ ಪ್ರೂ 
ವಚನವು ದೃಢೀಕರಿಸುತ್ತದೆ. 
ಹ.ಅಬೂ ಸಯೀದ್‌ ಖುರೂಯಿ ಹೇಳುತ್ತಾರೆ, "ಅಲ್ಲಾಹನಾಣೆ! 
ವಿಶ್ವಾಸಿಯಲ್ಲ"ವೆಂದು ಪ್ರವಾದಿಯವರು ಮೂರು ಬಾರಿ ಹೇಳಿದರು. ಅದು ಯ 
ಎಂದು ವಿಚಾರಿಸಿದಾಗ ಪ್ರವಾದಿ ಹೇಳಿದರು, "ನೆರೆಕರೆಯವರನ್ನು ಪೀಡಿಸುವಾತ.'' 
(ಬುಖಾರಿ, ಮುಸ್ತಿನ 
ನೆರೆಕರೆಯವರಿಗೆ ತೊಂದರೆ ಕೊಡುವುದು ವಿಶ್ವಾಸಕ್ಕೆ ವಿರುದ್ಧವೆಂದು ಈ ಹದಿ 
ಘೋಷಿಸುತ್ತದೆ. "ಹಸಿದ ನೆರೆಯಾತನ ಮುಂದೆ ಹೊಟ್ಟೆ ತುಂಬಿಸಿ ನಡೆಯುವಾ: 
ವಿಶ್ವಾಸಿಯಲ್ಲ'" (ಮಿಶ್ಕಾತ್‌) ಎಂದು ಇನ್ನೊಂದು ವಚನದಲ್ಲಿ ಉದ್ದೆರಿಸಲಾ! 
ನೆರೆಯಾತನಿಗೆ ತನ್ನಿಂದಾಗಿ ಶಾಂತಿ ಮತ್ತು ನೆಮ್ಮದಿ ನೀಡಿ, ಅವರ ದುಃಖ-ದುಮ 
ಗಳಲ್ಲಿ ಭಾಗವಹಿಸುವುದು ವಿಶ್ವಾಸವನ್ನು ಗುರುತಿಸುವ ಉಪಾಧಿಯೆಂದು ಈ ಪ್ರಃ 
ವಚನಗಳಿಂದ ತಿಳಿಯುತ್ತದೆ. 


ಯಾತ್ರಿಕರೊಂದಿಗೆ ಸದ್ವರ್ತನೆ 

ಸೇವೆಗೆ ಅರ್ಹರಾಗಿ ಇಸ್ಲಾಮ್‌ ಯಾತ್ರಿಕರನ್ನೂ ಪರಿಗಣಿಸಿದೆ. ಯಾತ್ರಿಕರ ಸೇವೆಯ 
ಎಲ್ಲ ಕಾಲಗಳಲ್ಲಿಯೂ ಶ್ರೇಷ್ಠ ಪುಣ್ಮ ಕರ್ಮವೆಂದು ತಿಳಿಯಲಾಗಿತ್ತು. ಅವರಿಃ 
ತೆಂಗುದಾಣಗಳನ್ನು ನಿರ್ಮಿಸಿ ವಿಶ್ರಾಂತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಆ 
ಇಂದು ಅಂಥ ಸೇವಾ ಮನೋಭಾವ ಮಾಯವಾಗುತ್ತಿದೆ. ಇಂದು ಯಾತ್ರಿಕರ ಸರಳ ಸೆ 
ವ್ಯವಸ್ಥೆಯ ಸ್ಥಾನವನ್ನು ಗಗನ ಚುಂಬಿ ಕಟ್ಟಡಗಳು ಸ್ವಾಧೀನಪಡಿಸಿವೆ. ಅವುಗಳ ಪ್ರಯೋ 
ಪಡೆಯಲು ಎಲ್ಲರಿಗೂ, ಸಾಧ್ಯವಿಲ್ಲ. ಮಾತ್ರವಲ್ಲ, ಯಾತ್ರಿಕರ ಎಲ್ಲ ಸಮಸ್ಯೆಗಳೂ 
ಮೂಲಕ ಬಗೆಹರಿಸಲ್ಪಡುವುದಿಲ್ಲ. ಖರ್ಚು ವೆಚ್ಚಕ್ಕೆ ಸಾಕಷ್ಟು ಹಣವಿಲ್ಲದಿರುವುದು, ಆರೆ 
ಕೆಡುವುದು, ಆಹಾರ ಮತ್ತು ವಾಸ ಸೌಲಭ್ಯ ದೊರೆಯದಿರುವುದು ಇತ್ಕಾದಿ ಅನೇಕ ಸಮಸ್ಸೆ 
ಸಾಮಾನ್ಯವಾಗಿ ಊರಿನಿಂದ ದೂರ ಪ್ರಯಾಣಿಸುವಾಗ ಯಾತ್ರಿಕರಿಗೆ ಅನುಭವವಾಗುಃ 
ಈ ಅಂಶವನ್ನು ಗಮನಿಸಿದರೆ, ಈ ಕಾಲದಲ್ಲಿ ಯಾತ್ರಿಕರ ಸಮಸ್ಯೆಗಳು ಹಿಂದಿ? 
ಜಟಿಲವಾಗಿದೆ. ಅಂಥ ಎಲ್ಲ ಸಂದರ್ಭಗಳಲ್ಲಿಯೂ ಯಾತ್ರಿಕರೊಂದಿಗೆ ಅತ್ಕುತ 
ಧೋರಣೆಯನ್ನು ಅಂಗೀಕರಿಸಬೇಕಾದುದು ಇಡೀ ಸಮಾಜದ ಕರ್ತವ್ಯವೆಂದು ಇಸ್ಲಾ 
ಕಲಿಸುತ್ತದೆ. ಇನ್ನು ಪ್ರಯಾಣವು ಹೊರದೇಶಗಳಿಗಾದರೆ ಅಂತಾರಾಷ್ಟ್ರೀಯ ನಿಯವ. 
ಪ್ರಕಾರ ಇನ್ನೂ ಅನೇಕ ಸಂಕಷ್ಟಗಳನ್ನೆದುರಿಸಬೇಕಾಗುತ್ತದೆ. ಯಾತ್ರಿಕರಿಗೆ ಪರಕೀಯ : 
ಯುಂಟಾಗದಿರಲಿಕ್ಕಾಗಿ ಮತ್ತು ತಾವು ಮನೆ ಬಿಟ್ಟು ಬಂದ ಉದ್ದೇಶವನ್ನು ಈಡೇ 
ವುದಕ್ಕೆ ಯಾತ್ರಾ ವೈಷಮ್ಮಗಳು ಅಡ್ಡಿಯಾಗದಿರಲಿಕ್ಕಾಗಿ ಯಾತ್ರಿಕರೊಂದಿಗೆ ಉತ 
ಧೋರಣೆಯನ್ನು ಕೈಗೊಳ್ಳಬೇಕೆಂಬುದು ಸಮಾಜದೊಂದಿಗೆ ಇಸ್ಲಾಮಿನ ಬೇಡಿಕೆಯಾಗಿ೭ 


1ರ ಸೇವೆ F 45 


ಶಾಮರು ಮತ್ತು ಸೇವಕರೊಂದಿಗೆ ಸದ್ವರ್ತನೆ 

ಗುಲಾಮರು ಮತ್ತು ಸೇವಕರು ಸೇವೆ ಮತ್ತು ಸದ್ವರ್ತನೆಗೆ ಅರ್ಹವಾಗಿರುವ 
ಸ್ತೊಂದು ವರ್ಗವಾಗಿದ್ದಾರೆ. "ಗುಲಾಮರೊಡನೆ ಉತ್ತಮ ರೀತಿಯಲ್ಲಿ ವರ್ತಿಸಿರಿ 
ದು ಕುರ್‌ಆನ್‌ ಆದೇಶಿಸಿದೆ." (ಪವಿತ್ರ ಕುರ್‌ಆನ್‌, 4:36) 

ಕುರ್‌ಆನ್‌ ಅವತೀರ್ಣವಾಗುವುದಕ್ಕಿಂತ ಶತಮಾನಗಳ ಹಿಂದೆಯೇ ಗುಲಾಮ 
ಸ್ರದಾಯವು ಜಗತ್ತಿನಲ್ಲಿ ರೂಢಿಯಲ್ಲಿತ್ತು. ಅವರೊಂದಿಗೆ ಪ್ರಾಣಿಗಳಂತೆ ಕೆಟ್ಟ 
'ಯಲ್ಲಿ ವರ್ತಿಸಲಾಗುತ್ತಿತ್ತು. ಅವರು ಯಾವ ಹಕ್ಕಿಗೂ ಅರ್ಹರಾಗಿರಲಿಲ್ಲ. ಈ 
ಸಾಮ ಸಂಪ್ರದಾಯವನ್ನು ಇಸ್ಲಾಮ್‌, ಹಂತಹಂತವಾಗಿ ಅಳಿಸಬಯಸಿತು. ಅದಕ್ಕಾಗಿ 
ಸಮ್‌ ಅಂಗೀಕರಿಸಿದ ಕ್ರಮಗಳ ಚರ್ಚೆಗೆ ಇಲ್ಲಿ ಅವಕಾಶವಿಲ್ಲ. ಗುಲಾಮತನ 
ರ್ಗಲನದ ಪ್ರಾಥಮಿಕ ಕ್ರಮವೆಂಬ ನೆಲೆಯಲ್ಲಿ ಇಸ್ಲಾಮ್‌ ಅವರ ಹಕ್ಕುಗಳನ್ನು 
೯ಯಿಸಿ, ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಒತ್ತಿ ಹೇಳಿದೆಯೆಂಬ 
ಸಿವಿಕತೆಯನ್ನು ಸ್ಪಷ್ಟಪಡಿಸುವುದೇ ಇಲ್ಲಿ ಉದ್ದೇಶವಾಗಿದೆ. ಈ ವಿಷಯದಲ್ಲಿ ಬಂದಿರುವ 
"ಕ ಪ್ರವಾದಿ ವಚನಗಳ ಪೈಕಿ ಒಂದನ್ನು ಮಾತ್ರ ಇಲ್ಲಿ ಉದ್ಧರಿಸುತ್ತೇನೆ. 

ಹ. ಅಬೂದರ್ವ್‌ರಿಂದ ವರದಿ: "ಅಲ್ಲಾಹನು ನಿಮ್ಮ ಒಡೆತನಕ್ಕೆ ಕೊಟ್ಟ ಗುಲಾಮರು 
೬ ಸಹೋದರರಾಗಿದ್ದಾರೆ. ಆದ್ದರಿಂದ ನೀವು, ಉಣ್ಣುವುದನ್ನು ಅವರಿಗೆ ಉಣ್ಣಿಸಿರಿ. 
) ತೊಡುವುದನ್ನು ಅವರಿಗೆ ತೊಡಿಸಿರಿ. ಅವರ ಸಾಮರ್ಥ್ಯಕ್ಕೆ ಮೊರಿದ ಹೊರೆಯನ್ನು 
ರ ಮೇಲೆ ಹೇರಬೇಡಿರಿ. ಹಾಗೆ ಮಾಡುವುದಿದ್ದರೆ ಆ ಕಾರ್ಯದಲ್ಲಿ ನೀವೂ ಅವರಿಗೆ 
ನಾಗಿರಿ.'' (ಬುಖಾರಿ) 

ಸೇವೆ ಮತ್ತು ಸದ್ಭರ್ತನೆಗೆ ಅರ್ಹರಾದ ಎಲ್ಲ ವ್ಯಕ್ತಿಗಳನ್ನೂ ವರ್ಗಗಳನ್ನೂ 
೨ಪಿಸಿದ ಬಳಿಕ ಕೊನೆಗೆ ಕುರ್‌ಆನ್‌ ಹೇಳುತ್ತದೆ. 

"ದುರಹಂಕಾರ ಹೊಂದಿರುವ ಗರ್ವಿಷ್ಠನನ್ನೂ ಆತ್ಮಸ್ತುತಿಗೈಯುವವನನ್ನೂ 
ಹನು ಮೆಚ್ಚುವುದಿಲ್ಲ." (ಪವಿತ್ರ ಕುರ್‌ಆನ್‌, 4:36) 

ಮಾತಿನಲ್ಲಿಯೂ ಕೃತಿಯಲ್ಲಿಯೂ ಅಹಂಕಾರ ಮತ್ತು ಮೇಲರಿಮೆಯನ್ನು 
ರಿಸುವವರು ಅಲ್ಲಾಹನಿಗೆ ಅಪ್ರಿಯರೆಂಬುದು ಈ ವಚನದ ತಾತ್ತರ್ಯವಾಗಿದೆ. ಅಹಂಕಾರ 
5೨ ಮೇಲರಿಮೆಯು ಅಲ್ಲಾಹನ ಇಬಾದತ್‌ ಮತ್ತು ಸೃಷ್ಟಿಗಳ ಸೇವೆ ಮಾಡುವುದರಿಂದ 
ನವನನ್ನು ದೂರವಿರಿಸುತ್ತದೆ. ವಾಸ್ತವದಲ್ಲಿ ಈ ಎರಡು ಗುಣಗಳೇ ಮಾನವನನ್ನು 
ಕವನನ್ನಾಗಿ: ಮಾಡುತ್ತವೆ. ಅದಿಲ್ಲದಿದ್ದರೆ, ಅವರು ಪ್ರಾಣಿಗಿಂತ ನೀಚರಾಗುತ್ತಾರೆ. 


ಸೊನಿನ ರಕ್ಷಣೆ 

ಈ ಸಂದರ್ಭದಲ್ಲಿ ಒಂದು ವಿಷಯವು ವಿಶೇಷ ಗಮನಾರ್ಹವಾಗಿದೆ. ಇಲ್ಲಿ ತಂದೆ 
ಬಂದಿರು, ಸಂಬಂಧಿಕರು, ಬಡವರು, ಅಪೇಕ್ಲಿತರು ಇತ್ಯಾದಿ ಸಮಾಜದ ಇತರೆಲ್ಲ 
೫೪೯೮ ವಿಭಾಗಗಳೊಡನೆ ಅತ್ಯುತ್ತಮ ರೀತಿಯಲ್ಲಿ ವರ್ತಿಸಬೇಕೆಂಬ ಶಿಕ್ಷಣವು ಮಕ್ಕಾ 


46 ಸಮಾಜ 7 


ದಿಂದ ಮದೀನಾದ ವರೆಗಿನ ಕುರ್‌ಆನ್‌ ಅವತೀರ್ಣದ ಎಲ್ಲ ಹಂತಗಳಲ್ಲಿಯೂ ”نج‎ 
ನೀಡಲ್ಪಟ್ಟಿತು. ಹೀಗೆ ಪರಸ್ಪರ ಹಿತಚಿಂತನೆ, ಪ್ರೀತಿ. ಮತ್ತು ಸಹಾನುಭೂತಿಯ ಭಾ 
ಹುಟ್ಟಿಸಲಾಯಿತು. ದುರ್ಬಲರ, ವಂಚಿತರ ಮತ್ತು ಅರ್ಹರ ಹಕ್ಕುಗಳನ್ನು ಗುರು 
ಅವರ ಜತೆ ಉತ್ತಮ ರೀತಿಯಲ್ಲಿ ವರ್ತಿಸಲು ನಿರಂತರ ಪ್ರೋತ್ಸಾಹಿಸಲಾಯಿತು. ಅನ 
ಒಂದು ವಿಶೇಷ ಹಂತದಲ್ಲಿ ಯಾರೊಬ್ಬರ ಹಕ್ಕುಗಳೂ ನಿರಾಕರಿಸಲ್ಪಡದಿರಲಿಕ: 
ಯಾರೊಂದಿಗೂ ಅನ್ಮಾಯವಾಗದಿರಲಿಕ್ಕಾಗಿ, ಅವರೆಲ್ಲರ ಹಕ್ಕುಗಳನ್ನು ನಿಖರಃ 
ನಿರ್ಣಯಿಸಿ ಅದಕ್ಕೆ ಕಾನೂನಿನ ರಕ್ಷಣೆಯನ್ನು ಒದಗಿಸಲಾಯಿತು. 


ಜನಸೇವೆಯ ಹಲವಾರು ಮಾರ್ಗಗಳು 

ಸಮಾಜದ ಬಡ-ದುರ್ಬಲ-ನಿರ್ಗತಿಕರ ಜನರೊಡನೆ ಮಾತಿನಲ್ಲಿ ಅನುಕಂಪ ವ 
ಸಹಾನುಭೂತಿ ತೋರದವರು ಈ ಜಗತ್ತಿನಲ್ಲಿ ತೀರಾ ವಿರಳ. ಆದರೆ ಅವರಿಗೆ ಕಾಯ 
ನೆರವಾಗಲು ಸಿದ್ದರಾಗುವವರು ದೊರೆಯುವುದು ಸ್ವಲ್ಪ ಕಷ್ಟ. ಆರ್ಥಿಕವಾಗಿ ವ 
ವೃತ್ತಿಪರವಾಗಿ ವಿವಶತೆ ಅನುಭವಿಸುವವರಿಗೆ ಮಾತಿನ ಸಹಾನುಭೂತಿಗಿಂತ ಹೆಚ 
ಆರ್ಥಿಕ ನೆರವಿನ ಅಗತ್ಯವಿರುತ್ತದೆ. ಪ್ರೀತಿ ಮತ್ತು ಸಹಾನುಭೂತಿ ತುಂಬಿದ ಮಾತು: 
ಮತ್ತು ಮಧುರ ಭಾಷಣಗಳು ತಾತ್ಕಾಲಿಕವಾಗಿ ಅವರಿಗೆ ಸಾಂತ್ವನ ನೀಡಬಹುದು. ات‎ 
ಅದರಿಂದ ಅವರ ಸಮಸ್ಯೆ ಬಗೆಹರಿಯಲಾರದು. 


ಆರ್ಥಿಕ ಸೇವೆ 

ಮಾನವರ ಸೇವೆ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ತ್ಯಾಗ ಮನೋಭಾವದಿ 
ಸಂಪತ್ತನ್ನು ವ್ಯಯಿಸಬೇಕು. ಅದನ್ನು ನಷ್ಟವೆಂದು ಪರಿಗಣಿಸಬಾರದೆಂದು ವಿಶ್ವಾಸಿ? 
ಪದೇಪದೇ ಆದೇಶಿಸಲಾಗಿದೆ. ಏಕೆಂದರೆ ಇತರರಿಗೆ ಉಪಯುಕ್ತವಾಗುವ ತನ್ನ ಹ 
ಭವಿಷ್ಕಕ್ಕಾಗಿ ಆತನು ಕಾದಿರಿಸುವ ಅವನ ಬಹುದೊಡ್ಡ ಮೂಲ ಬಂಡವಾಳವಾಗಿದೆ 
ಮೂಲಕ ಪರಲೋಕದಲ್ಲಿ ಅಲ್ಲಾಹನ ಮಹಾ ಅನುಗ್ರಹ ಮತ್ತು ಪ್ರತಿಫಲಕ್ಕೆ ಅ 
ಅರ್ಹನಾಗುತ್ತಾನೆ. ಕುರ್‌ಆನ್‌ ಸಾಮಾನ್ಯವಾಗಿ ನಮಾರು್‌ನ ಜತೆಯಲ್ಲಿ ರುಃ 
ಮತ್ತು ದಾನಧರ್ಮವನ್ನು ಪ್ರಸ್ತಾಪಿಸಿದೆ. ಅದರ ಮಹತ್ವವು ಮಾನವ ಮನದಲ್ಲಿ ಬೇಃ 
ಅಲ್ಲಾಹನನ್ನು ಸ್ಮರಿಸುವ ಯಾವೊಬ್ಬನೂ ಆ ಬಗ್ಗೆ ಅಸಡ್ಡೆ ತೋರಿಸದಿರಬೇಕೆಂಒ 
ಅದರ ಉದ್ದೇಶ. 

''ನಮಾರುನ್ನು ಸಂಸ್ಥಾಪಿಸಿರಿ, 'ರುಕಾತ್‌' ಕೊಡಿರಿ. ನೀವು ಭವಿಷ್ಯಕ್ಕಾಗಿ ಸಂಪ 
ಕಳುಹಿಸುವ ಪುಣ್ಯಗಳೆಲ್ಲವನ್ನೂ ಅಲ್ಲಾಹನಲ್ಲಿ ಪಡೆಯುವಿರಿ. ನೀವು ಮಾಡುವುದೆಲ 
ಅಲ್ಲಾಹನ ವೀಕ್ಟಣೆಯಲ್ಲಿದೆ.'" (ಪವಿತ್ರ ಕುರ್‌ಆನ್‌, 2: 

"ಮಾರ್‌ ಸಂಸ್ಥಾಪಿಸಿರಿ, ರುಕಾತ್‌ ಕೊಡಿರಿ ಮತ್ತು ಅಲ್ಲಾಹನಿಗೆ ಉಃ 
ಸಾಲವನ್ನು ಕೊಡುತ್ತಲಿರಿ. ನೀವು ನಿಮಗಾಗಿ ಮುಂದೆ ಕಳುಹಿಸುವ ಪ್ರತಿಯೊ 
ಸತ್ಕಾರ್ಯವನ್ನು ನೀವು ಅಲ್ಲಾಹನ ಬಳಿ ಕಾಣುವಿರಿ. ಅವನೇ ಅತ್ಯುತ್ತಮನು ಮತ್ತು € 


2ರ ಸೇಜಿ 3 47 


ಬಹಳ ಹಿರಿದಾಗಿದೆ. ಅಲ್ಲಾಹನೊಡನೆ ಕ್ಷಮಾಯಾಚನೆ ಮಾಡುತ್ತಲಿರಿ. ಖಂಡಿತ‏ ”لد 
ಗಿಯೂ ಅಲ್ಲಾಹನು ಮಹಾಕ್ಸಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ."‏ 
(ಪವಿತ್ರ ಕುರ್‌ಆನ್‌, 73:20)‏ 


ಶ್ವಾಸಿಗಳ ಸಂಪತ್ತಿನಲ್ಲಿ ವಂಚಿತರ ಹಕ್ಕು 

ಕುರ್‌ಆನ್‌ ಸಮರ್ಪಿಸುವ ಮಾದರಿ ವಿಶ್ವಾಸಿಗಳ ಒಂದು ಮುಖ್ಯ ಗುಣವು ಅವರು 
ಸ್ಥಿ ಹಣದಲ್ಲಿ ಸ್ವಂತದವರಿಗೆ ಮಾತ್ರವಲ್ಲ; ಸಮಾಜದ ದುರ್ಬಲ, ದರಿದ್ರ ಮತ್ತು 
೯ತಿಕರಾದ ಜನರಿಗೂ ಹಕ್ಕುಗಳನ್ನು ನೀಡುತ್ತಾರೆ. ಕುರ್‌ಆನ್‌ ಹೇಳುತ್ತಿದೆ, "ಅವರ 
'ಪತ್ತಿನಲ್ಲಿ ಯಾಚಕರಿಗೂ ವಂಚಿತರಿಗೂ ಹಕ್ಕಿದೆ.” (ಅದ್ದಾರಿಯಾತ್‌: 19) 

ಇನ್ನೊಂದೆಡೆಯಲ್ಲಿ, "ಅವರ ಸಂಪತ್ತಿನಲ್ಲಿ ಯಾಚಕರಿಗೂ ನಿರ್ಗತಿಕರಿಗೂ ನಿರ್ದಿಷ್ಟ 
ಸದೆ." (ಅಲ್‌ಮಲರಿಜ್‌: 24-25) ಎನ್ನಲಾಗಿದೆ. ಮಾನವರ ಹಣದಲ್ಲಿ ಹತ್ತಿರದ 
ತ್ತು ನೊಂದ ಜನರಲ್ಲಿ ಯಾರಿಗೆಲ್ಲಾ ಹಕ್ಕಿದೆ ಮತ್ತು ಯಾರಿಗಾಗಿ ಅದನ್ನು ವಿನಿಯೋಗಿಸ 
ಕೆಂದು ಕುರ್‌ಆನ್‌ ವಿವರವಾಗಿ ತಿಳಿಸಿದೆ. 

''ನಾವೇನನ್ನು ಖರ್ಚು ಮಾಡಬೇಕೆಂದು ಜನರು ಕೇಳುತ್ತಾರೆ. ನೀವು ಏನು ಖರ್ಚು 
$ಡುತ್ತೀರೋ ಅದನ್ನು ನಿಮ್ಮ ಮಾತಾಪಿತರ, ಸಂಬಂಧಿಕರ, ಅನಾಥರ, ಬಡವರ ಮತ್ತು 
ಯಾಣಿಕರ ಮೇಲೆ ಖರ್ಚು ಮಾಡಿರೆಂದೂ, ನೀವು ಮಾಡುವ ಎಲ್ಲ ಒಳಿತುಗಳನ್ನು 
ಸ್ಲಾಹ್‌ ಚೆನ್ನಾಗಿ ಅರಿಯುವವನಾಗಿರುತ್ತಾನೆಂದೂ ಉತ್ತರ ಹೇಳಿರಿ." 

(ಅಲ್‌'ಬಕರಃ: 215) 

ಹೀಗೆ ಇಸ್ಲಾಮ್‌ ಹಕ್ಕುದಾರರು ಮತ್ತು ಅಪೇಕ್ಷಿತರಿಗಾಗಿ ಹಣ ವ್ಯಯಿಸಬೇಕೆಂದು 

, ಹೇಳಿ ಅದರ ಪ್ರತಿಫಲ ಮತ್ತು ಪುಣ್ಯವನ್ನು ವ್ಯಕ್ತಗೊಳಿಸಿ ಅದಕ್ಕೆ ಹೆಚ್ಚಿನ ಪ್ರೋತ್ಸಾಹ 
ಸದೆ. 


ಬಿ ಸೇವೆಯೂ ದಾನ 

ಪ್ರಸ್ತುತ ಹದೀಸ್‌ ಇನ್ನೊ೦ದು ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಸೇವೆಯೆಂದು 
?ದಾಗ ಸಾಮಾನ್ಯವಾಗಿ ದೊಡ್ಡದೊಡ್ಡ ಸೇವಾ ಕಲ್ಪನೆಗಳು ಮನದಲ್ಲಿ ಮೂಡುತ್ತವೆ. 
ಗಳನ್ನು ನಿರ್ವಹಿಸುವ ಸಾಮರ್ಥ್ಯ ಎಲ್ಲರಿಗೂ ಇರಲಾರದು. ಅದೇ ವೇಳೆ ಬಹಳ 
೨ಭವಾದ ಸೇವೆಯನ್ನು ಹೆಚ್ಚಿನವರು ನಿರ್ಲಕ್ಷಿಸಿ ಬಿಡುತ್ತಾರೆ. ಈ ಕಲ್ಪನೆಯಿಂದಾಗಿ ಸಣ್ಣ 
ತ್ತು ದೊಡ್ಡ ಸೇವೆಗಳ ನಿರ್ವಹಿಸದೆ ಉಳಿದು ಬಿಡುತ್ತದೆ. ಈ ಭಾವನೆಯನ್ನು ತಿದ್ದಿ 
ಸಾ ಸಣ್ಣ ಸೇವೆಗಳ ಕಡೆಗೂ ಈ ಹದೀಸ್‌ನಲ್ಲಿ ಜನರ ಗಮನ ಸೆಳೆಯಲಾಗಿದೆ. ಸಣ್ಣ 
ಸ್ತು ದೊಡ್ಡ ಎಲ್ಲ ರೀತಿಯ ಸೇವೆಗಳೂ ಮಾನವರಿಗೆ ಸಲ್ಲಬೇಕೆಂದು ಪ್ರವಾದಿಯವರು 
ವು ಕಡೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಎಲ್ಲ ಸೇವೆಗಳನ್ನೂ ಇಸ್ಲಾಮ್‌ ದಾನ ಮತ್ತು 
ಸ್ಯವೆಂದು ಪರಿಗಣಿಸುತ್ತದೆ. ಆ ಬಗ್ಗೆ ಕೆಲವು ಪ್ರವಾದಿ ವಚನಗಳು ಹೀಗಿವೆ: 


48 ಸಮಾಜ ಸೇ 


ಅಬೂಹುರೈರಾ ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಅದನ್ನು ಹೀಗೆ ವಿ 
ಸಿದ್ದಾರೆ. "ಇಬ್ಬರ ಮಧ್ಯೆ ನ್ಯಾಯ ಪಾಲಿಸುವುದು ದಾನವಾಗಿದೆ. ಓರ್ವರಿಗೆ ವಾಹನದ 
ಪ್ರಯಾಣಿಸಲು ನೆರವಾಗುವುದು ದಾನವಾಗಿದೆ. ವಾಹನದಲ್ಲಿ ಇತರರ ವಸ್ತುಗಳನ್ನು ಹೆ 
' ಸಹಾಯ ಮಾಡುವುದು ದಾನವಾಗಿದೆ. ಸದ್ವರ್ತನೆಗಳು ದಾನವಾಗಿದೆ. ಹಾಗೆಯೇ موہ‎ 
ಗಾಗಿರುವ ಪ್ರತಿಯೊಂದು ಹೆಜ್ಜೆಯೂ ದಾನವಾಗಿದೆ. ದಾರಿಯಿಂದ ತೊಂದರೆಗಳಃ 
ನಿವಾರಿಸುವುದು ದಾನವಾಗಿದೆ." (ಬುಖಾರಿ, ಮುಸ್ಲಿಮ 
ಅಬೂಹುರೈರಾರ ಇನ್ನೊಂದು ವರದಿಯಲ್ಲಿ ಹೀಗಿದೆ: ಪ್ರವಾದಿ(ಸ) ಹೇಳಿದಃ 
"ನೀವು ನಿಮ್ಮ ಸಹೋದರರನ್ನು ನೋಡಿ ಮುಗುಳ್ಗೆಗುವುದು ದಾನವಾಗಿದೆ. ಒಳಿ 
ಉಪದೇಶಿಸುವುದು ಕೆಡುಕನ್ನು ವಿರೋಧಿಸುವುದು ದಾನವಾಗಿದೆ. ಕಾಡು ಅಥವಾ ನಿಜಃ 
ಸ್ಥಳದಲ್ಲಿ ದಿಕ್ಕುಗಾಣದೆ ಕಷ್ಟಪಡುತ್ತಿರುವವರಿಗೆ ದಾರಿ ತೋರಿಸುವುದು ದಾನವಾಗಿ 
ದಾರಿಯಿಂದ ಮಾಲಿನ್ಯಗಳನ್ನು ಮುಳ್ಳು, ಮೂಳೆ ಇತ್ಕಾದಿಗಳನ್ನು ಹೆಕ್ಕಿ ತೆಗೆಯುವು 
ದಾನವಾಗಿದೆ. ನೀರು ಸೇದುವ ನಿನ್ನ ತೊಟ್ಟಿಯಿಂದ ನೀರು ಸುರಿದು ಕೊಡುವು 
ದಾನವಾಗಿದೆ." (ತಿರ್ಮಿ 
ತಾತ್ಸರ್ಯವೆಂದರೆ ಈ ಎಲ್ಲ ಕಾರ್ಯಗಳೂ ದಾನವಾಗಿದ್ದು ಪ್ರತಿಯೊಂದಕ್ಕೂ ಪು 
ಲಭಿಸುವುದು. ಈ ವಚನಗಳಲ್ಲಿ ಮಾನವ ಸೇವೆ ಮತ್ತು ಒಳಿತಿನ ಅನೇಕ ರೂಪಗಳ: 
ವಿವರಿಸಲಾಗಿದೆ. ಸೇವಾ ಮನೋಭಾವ ಜಾಗೃತವಾಗಿದ್ದರೆ, ಆ ಪೈಕಿ ಹಲವು ಸೇವೆಗಳ 
ಬಹಳ ಸುಲಭದಲ್ಲಿ ನಿರ್ವಹಿಸಬಹುದಾಗಿದೆ. "ಈ ಎಲ್ಲ ಸದ್ವರ್ತನೆಗಳೂ ದಾನವಾಗಿ 
ಯೆಂದು ಬೇರೊಂದು ಪ್ರವಾದಿ ವಚನದಲ್ಲಿ ಹೇಳಲಾಗಿದೆ. ಸೇವೆಯ ಎಲ್ಲ ರೂಪಗಃ 
ಸಮಗ್ರವಾಗಿ ಪ್ರಸ್ತುತ ಹದೀಸ್‌ನಲ್ಲಿ ಒಳಗೊಂಡಿದೆ. (ಬುಖಾರಿ, ಮುಸ್ಲಿವ. 
ದಾನ ಧರ್ಮಗಳು ಪುಣ್ಯ ಕರ್ಮವೆಂಬ ಬಗ್ಗೆ ಎಲ್ಲರಿಗೂ ತಿಳಿದಿದೆ. ات‎ 
ಮಹತ್ವ ಮತ್ತು ಪ್ರಯೋಜನವನ್ನು ಯಾರಿಂದಲೂ ನಿರಾಕರಿಸಲು ಸಾಧ್ಯವಿಲ್ಲ. ಮಾನಃ 
ಸೇವೆ ಮತ್ತು ಅದರ ಹಿತವನ್ನು ಗುರಿಯಾಗಿರಿಸಿರುವ ಚಟುವಟಿಕೆಗಳನ್ನೂ ದಾನವ 
ಘೋಷಿಸಿ ಅದರ ಮಹತ್ವವನ್ನು ಮಾನವ ಮನಸ್ಸುಗಳಲ್ಲಿ ಇಸ್ಲಾಮ್‌ ಇಲ್ಲಿ ೭ 
ಗೊಳಿಸಿದೆ. ಜೊತೆಗೆ ಅತಿ ಸಣ್ಣ ಸತ್ಯರ್ಮವನ್ನೂ ಕುಲ್ಲಕವೆಂದು ಪರಿಗಣಿಸಬಾರದೇ 
ಬೋಧಿಸಿದೆ. ಏಕೆಂದರೆ, ದೇವನ ಸೃಷ್ಟಿಗಳಿಗೆ ಏನಾದರೂ ಪ್ರಯೋಜನ ದೊರೆಯ 
ಸಾಧ್ಯತೆಯಿರುವ ಕಾರ್ಯದಿಂದ ಮುಖ ತಿರುಗಿಸುವುದು ಸರಿಯಲ್ಲ. ಹ. ಅಬೂದ 
ವರದಿ ಮಾಡಿರುವ ಪ್ರವಾದಿ ವಚನದಲ್ಲಿ ಹೀಗಿದೆ: "ಒಳಿತಿನ ಬುನಾದಿಯಲ್ಲಿಂ 
ಯಾವ ಚಟುವಟಿಕೆಯನ್ನೂ ಕ್ಲುಲ್ಲಕವೆಂದು ಪರಿಗಣಿಸಬಾರದು. ನಿನ್ನ ಸಹೋದರನ 
ಮುಗುಳ್ನಗೆಯಿಂದ ಭೇಟಿಯಾಗುವುದೂ ಸರಿ.” (ಮುಸ್ತವ 
ಜನಸೇವೆಯು ಎಷ್ಟೇ ಚಿಕ್ಕದಾಗಿದ್ದರೂ ನಿರ್ವಹಿಸಲ್ಪಡಬೇಕು. ಅದು ನ 
ಶಿಕ್ಷೆಯಿಂದ ಪಾರುಗೊಳಿಸುವ ಹೆದ್ದಾರಿಯಾಗಿದೆ. ನರಕದ ಭಯಾನಕತೆಗಳನ್ನು ವಣ 
ಅದರಿಂದ ಅಭಯ ಯಾಚಿಸಿದ ಬಳಿಕ ಪ್ರವಾದಿಯವರು ಹೇಳಿದರು. 


2ರ ಸೇವೆ 49 


"ಖರ್ಜೂರದ ಒಂದು ತುಂಡು ದಾನ ಮಾಡಿಯಾದರೂ ನರಕದಿಂದ ಪಾರಾಗ 

'ಕು. ಅದು ಸಾಧ್ಯವಿಲ್ಲದಿದ್ದರೆ ಒಂದು ಉತ್ತಮ ಮಾತಿನಿಂದಾದರೂ ಸರಿ.” 
(ಬುಖಾರಿ, ಮುಸ್ಲಿಮ್‌) 

ಸಹಾಯವು ಜನರಿಗೆ ಸಂತೋಷ ಮತ್ತು ನೆಮ್ಮದಿದಾಯಕವಾಗಿರುವಂತೆಯೇ 
ಮಾತೂ ಸಾಂತ್ವನ ಮತ್ತು ಸಹಾನುಭೂತಿಯನ್ನು ಒದಗಿಸುತ್ತದೆ. ಆದ್ದರಿಂದ, 
م303‎ ದಾನವಾಗಿದೆ. | 

ಮಾನವರ ಸೇವೆ ಮತ್ತು ಹಿತಾಕಾಂಕ್ಸೆಯ ರಂಗವು ಸಮಾಜದ ಪ್ರತಿಯೋರ್ವ 
ما‎ ತನ್ನ ಸ್ಥಾನಮಾನಕ್ಕೆ ತಕ್ಕಂತೆ ನಿರ್ವಹಿಸಬಹುದಾದ ರೀತಿಯಲ್ಲಿ ಬಹಳೆಷ್ಟು 
ಲವಾಗಿದೆ. ಅದಕ್ಕಾಗಿ ಶ್ರೀಮಂತನಾಗಬೇಕೆಂದಿಲ್ಲ. ರಾಷ್ಟ್ರ ಅಥವಾ ಸರಕಾರದ 
!ವಿನ ಅಗತ್ಯವೂ ಇಲ್ಲ. ಸಂಪತ್ತಿನಿಂದ ಮತ್ತು ಸರಕಾರದ ಸಹಕಾರದಿಂದ ನಿರ್ವಹಿಸ 
ಕುದಾದ ಕೆಲವು ಸೇವಾ ರಂಗಗಳಿವೆ ನಿಜ. ಆದರೆ ಉನ್ನತ ನೀತಿ ಚಾರಿತ್ರ್ಯವಿರುವ 
ಕ್ರಿಗಳು ಮಾತ್ರ ನಿರ್ವಹಿಸಬಹುದಾದ ಸೇವೆಯ ಅನೇಕ ರಂಗಗಳೂ ಇವೆ. 

ದುರ್ಬಲರಿಗೆ ಮಾಸಾಶನ, ನಿರುದ್ಯೋಗಿಗಳಿಗೆ ಉದೋಗ, ಮನೆ ರಹಿತರಿಗೆ ಮನೆ 
ತ್ತು ರೋಗಿಗಳಿಗೆ ವೈದ್ಯಕೀಯ ಸಹಾಯ ನೀಡುವುದು ಸರಕಾರಕ್ಕೆ ಸುಲಭ. ಆದರೆ ಎಲ್ಲ 
'ಪನ್ಮೂಲಗಳ ಹೊರತಾಗಿಯೂ ಸರಕಾರಕ್ಕೆ ತಂದೆ, ತಾಯಿ, ಪತ್ನಿ, ಮಕ್ಕಳು, 
ಸೋದರರು, ಮಿತ್ರರು ಮತ್ತು ನೆರೆಕರೆಯವರು ಅಥವಾ ಸಭ್ಮ ಪೌರರಿಗೆ ಪರ್ಯಾಯ 
ಗಲು ಸಾಧ್ಯವಿಲ್ಲ. ಮಾನವರಿಗೆ ಭಾವನಾತ್ಮಕ ಶಾಂತಿ ಮತ್ತು ಗೌರವಾರ್ಹ ವರ್ತನೆಯು 
ಕಾರದ ಯಾವುದೇ ಸಣ್ಣ ಸಂಸ್ಥೆಯಿಂದಲೂ ನೀಡಲು ಸಾಧ್ಯವಿಲ್ಲ. 


ರ್ತುಸೇವೆಯ ಪ್ರಾಮುಖ್ಯತೆ 

ಮಾನವರ ತಾತ್ಕಾಲಿಕ ಮತ್ತು ತುರ್ತು ಬೇಡಿಕೆಗಳ ಈಡೇರಿಕೆಯು ಜನಸೇವೆಯ 
ಸ್ಲೊಂದು ಪ್ರಧಾನ ರೂಪವಾಗಿದೆ. ತಾತ್ಕಾಲಿಕ ಮತ್ತು ಸಹಾಯದ ಅಗತ್ಯವಿರುವ ಕೆಲವು 
'ದರ್ಭಗಳು ಮಾನವ ಜೀವನದಲ್ಲಿ. ಸಹಜವಾಗಿವೆ. ಅಂಥ ಸಂದರ್ಭಗಳಲ್ಲಿ ಒಂದು 
ಹ, ಅಸಡ್ಲೆಯೂ ಪರಿಹರಿಸಲಾಗದ ನಷ್ಟವುಂಟು ಮಾಡಬಲ್ಲುದು. ಕೆಲವೊಮ್ಮೆ 
ಸಯ ಮಾಡುವವನಿಗೆ ತಾತ್ಕಾಲಿಕವಾಗಿ ಮಾತ್ರ ಸಾಧ್ಯವಿರುತ್ತದೆ. ಅದಕ್ಕಿಂತ ಹೆಚ್ಚು 
ಸಲು ಅವನಲ್ಲಿ ಶಕ್ತಿಯಿರುವುದಿಲ್ಲ. ಆದ್ದರಿಂದಲೇ ಇಂಥ ಸಂದರ್ಭಗಳ ಸೇವೆ ಮತ್ತು 
ನಾಯಕ್ಕೆ ಇಸ್ಲಾಮ್‌ ಭಾರೀ ಪ್ರೋತ್ಸಾಹ ನೀಡಿದೆ. ಜೊತೆಗೆ, ಅಪೇಕ್ಟಿತನಿಗೆ ತಾತ್ಕಾಲಿಕವಾಗಿ 
ಸಾಯ ಮಾಡಬೇಕಿದ್ದರೆ ಮನುಷ್ಯ ಹಿಂಜರಿಯಬಾರದೆಂದು ತಾಕೀತು ಮಾಡಿದೆ. ತುರ್ತು 
ನಾಯದ ಅಗತ್ಯವಿರುವ ಕೆಲವು ಸಂದರ್ಭಗಳನ್ನು ಇಲ್ಲಿ ಕೊಡಲಾಗಿದೆ. 


ಬಡಿಸುವುದು 
ಹೆಸಿವು ಬಾಯಾರಿಕೆ ತುರ್ತು ಸೇವೆಯ ಅಗತ್ಯವಿರುವ ಪ್ರಮುಖ ಸಂದರ್ಭವಾಗಿದೆ. 
1ವೆಯಿಂದ ಬಳೆಲುವಾತನ ಹಸಿವೆಯನ್ನು ಕೂಡಲೇ ನಿವಾರಿಸಬೇಕಾದುದು ಆತನ 


50 ಸಮಾಜ ಸೆ 


ಹಕ್ಕಾಗಿದೆ. ಸ್ವರ್ಗದ ಶಾಶ್ವತ ಸುಖಗಳಿಗೆ ಹಕ್ಕುದಾರರಾಗುವ ಅಲ್ಲಾಹನ ಸಜ 
ದಾಸರನ್ನು ಅಭಿನಂದಿಸಿ ಕುರ್‌ಆನ್‌ ಒಂದೆಡೆ ಹೀಗೆ ಹೇಳಿದೆ, ''ಅಲ್ಲಾಹನ ಮೇಲ 
ಪ್ರೇಮದಿಂದ ದರಿದ್ರರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಊಟ ಕೊಡುತ್ತಾರೆ ಮಃ 
ಅವರೊಡನೆ ಹೇಳುತ್ತಾರೆ: "ನಾವು ನಿಮಗೆ ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇ 
ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯ 
ವುದಿಲ್ಲ. ನಮಗಂತು, ನಮ್ಮ ಪ್ರಭುವಿನಿಂದ ಆ ತೀವ್ರ ಕಾಠಿಣ್ಯದ ಅತ್ಯಂತ ಸುದೀಫ 
ದಿನದ ಭಯವಿದೆ." (ಪವಿತ್ರ ಕುರ್‌ಆನ್‌, 76:9-1 
ಹಸಿದಾತನಿಗೆ ಉಣಬಡಿಸುವ ಶ್ರೇಷ್ಠತೆಯನ್ನು ಹಲವು ಹದೀಸ್‌ಗಳಲ್ಲಿ ವಿವಃ 
ಲಾಗಿದೆ: ಅಬ್ದುಲ್ಲಾ ಬಿನ್‌ ಅಮ್ರ್‌ ಬಿನ್‌ ಆಸ್‌(ರ) ವರದಿ ಮಾಡಿದ್ದಾರೆ: ಇಸ್ಲಾಮಿನ 
ಅತ್ಯಂತ ಶ್ರೇಷ್ಠ ಕರ್ಮ ಯಾವುದೆಂಬ ಒಬ್ಬನ ಪ್ರಶ್ನೆಗೆ ಪ್ರವಾದಿಯವರು(ಸ) ಹಿ 
ಉತ್ತರಿಸಿದರು, "ನೀನು ಊಟ ನೀಡು, ಪರಿಚಿತನಿಗೂ ಅಪರಿಚಿತನಿಗೂ ಸಲಾಮ್‌ ಹೇಳ 
(ಬುಖಾರಿ, ಮುಸ್ಲಿಮ 

ಹ. ಅಬ್ದುಲ್ಲಾ ಬಿನ್‌ ಸಲಾಮ್‌(ರ) ಹೇಳುತ್ತಾರೆ: ಪ್ರವಾದಿಯವರು(ಸ) ಮದೀನ 
ಆಗಮಿಸಿದಾಗ ನಾನು ಅಲ್ಲಿದ್ದೆ. ಅವರ ಮುಖಾರವಿಂದವನ್ನು ನೋಡಿದೊಡನೆಂ 
ಅವರೋರ್ವ ಸಾಮಾನ್ಯ ಮಾನವನಲ್ಲವೆಂಬುದು ನನಗೆ ಮನವರಿಕೆಯಾಯಿತು. 
ಸಂದರ್ಭದಲ್ಲಿ ಅವರು ಮೊದಲು ಹೇಳಿದ ಮಾತು ಹೀಗಿದೆ, "ಜನರೇ ಸಲಾಮ್‌ ಹೇಳ 
ರೂಢಿಯನ್ನು ಪ್ರಚಾರ ಮಾಡಿರಿ. ಹಸಿದವನಿಗೆ ಊಟ ನೀಡಿರಿ ಮತ್ತು. ಕುಟುಃ 
ಸಂಬಂಧವನ್ನು ಬೆಳೆಸಿರಿ. ರಾತ್ರಿಯಲ್ಲಿ ಜನರು ನಿದ್ರಿಸಿರುವಾಗ ಎಚ್ಚೆತ್ತು ನಮಾರ 
ಮಾಡಿರಿ. ಹಾಗಾದರೆ ನಿಮಗೆ ಶಾಂತಿ ಸಮಾಧಾನದಿಂದ ಸ್ವರ್ಗ ಪ್ರವೇಶಿಸಬಹುದು 
(ಮಿಷ್ಕಾತ್‌:- ತಿರ್ಮಿದಿ, ಇಬ್ದುಮಾಜ;ಿ ದಾರಿಃ 

ಹಸಿದಾತನಿಗೆ ಒಂದು ಹೊತ್ತಿನ ಆಹಾರ ನೀಡುವುದು, ಬಾಹ್ಮ ನೋಟಕ್ಕೆ ಒಂ 

ಸಣ್ಣ ಸೇವೆಯಾಗಿದೆ. ಆದರೆ ಒಂದು ಸಮೂಹಕ್ಕೆ ಅದರ ಮಹತ್ವದ ಅರಿವಾದರೆ 
ಸಮಾಜದಲ್ಲಿ ಯಾವೊಬ್ಬನೂ ಹಸಿವೆಗೀಡಾಗುವ ಸ್ಥಿತಿಯಿರಲಾರದು. ಮಾತ್ರವಲ್ಲ, ಆ 
ಹಸಿವು ಮತ್ತು ಬಡತನವು ಒಂದು ಸಮಸ್ಯೆಯೇ ಆಗಲಾರದೆಂಬುದು ವಾಸ್ತವಿಕವಾ? 
ಇಸ್ಲಾಮೊ ರಾಷ್ಟ್ರದ ಆರ್ಥಿಕ ಸ್ಥಿತಿ ಅಷ್ಟೊಂದು ಸುಭದ್ರವಾಗಿಲ್ಲದ ಮದೀನಾದ ಪ್ರಾಥಃ 
ಹಂತದಲ್ಲಿ ಹಸಿವು ಮತ್ತು ಬಡತನದ ಪರಿಹಾರಕ್ಕಾಗಿ ಸ್ಟೀಕರಿಸಿದ ಉಪಯುಕ್ತ ಮಾರ್ಗ 
ಪೈಕಿ ಒಂದು, ಹಸಿದವನಿಗೆ ಆಹಾರ ನೀಡುವಂತೆ ಜನರನ್ನು ಪ್ರೋತ್ಸಾಹಿಸುವುದಾಗಿ: 
ಹೆ. ಅಬೂಹುರೈರಾ(ರ) ವರದಿ ಮಾಡಿದ ಇನ್ನೊ೦ದು ಹದೀಸ್‌ನಲ್ಲಿ ಹೀಗಿ 
"ಇಬ್ಬರ ಆಹಾರವು ಮೂರು ಮಂದಿಗೆ ಸಾಕಾಗುತ್ತದೆ. ಹಾಗೆಯೇ ಮು 
ಮಂದಿಯ ಆಹಾರ ನಾಲ್ಕು ಮಂದಿಗೆ ಸಾಕಾಗುತ್ತಃ ದೆ." (ಬುಖಾರಿ, ಮುಸ್ತಿವ 
"ಇನ್ನೊ೦ದು ವರದಿ ಹೀಗಿದೆ: ಒಬ್ಬನ ಆಹಾರವು ಇಬ್ಬರಿಗೆ, ಇಬ್ಬರ ಆಕ 
ನಾಲ್ವರಿಗೆ ಹಾಗೂ ನಾಲ್ವರ ಆಹಾರ ಎಂಟು ಮಂದಿಗೆ ಸಾಕಾಗುತ್ತದೆ.” (ಮುಸ್ಲಿವ 


1 ಸೇವೆ 51 


ಇದೇ ತಾತ್ಸರ್ಯವನ್ನು ಹೊಂದಿರುವ ಇನ್ನೊಂದು ಪ್ರವಾದಿ ವಚನವನ್ನು ಉಮರ್‌(ರ) 
ರಿಸಿದ್ದಾರೆ. "ಒಬ್ಬರ ಆಹಾರ ಇಬ್ಬರಿಗೆ, ಇಬ್ಬರ ಆಹಾರ ಮೂವರಿಗೆ ಅಥವಾ ನಾಲ್ಕು 
ನಿಗೆ ಮತ್ತು ನಾಲ್ಕು ಮಂದಿಯ ಆಹಾರವು ಐದಾರು ಮಂದಿಗೂ ಸಾಕಾಗುವುದು. 
(ಇಬ್ಬುಮಾಜಲಿ 
ಈ ಎಲ್ಲ ವರದಿಗಳಲ್ಲಿ 2 ವಿಭಿನ್ನ ವಿಷಯಗಳನ್ನು ಹೇಳಲಾಗಿದ್ದರೂ ಅವುಗಳ 
ಯೂ ಮೂಲಭೂತವಾಗಿ ಒಂದೇ ಆಗಿದೆ. ಅರ್ಥಾತ್‌, ಇಬ್ಬರಿಗೆ ಹೊಟ್ಟೆ ತುಂಬಾ 
ಬಹುದಾದ ಆಹಾರದಿಂದ ಮೂವರ ಅವಶ್ಯಕತೆಯನ್ನು ಸುಲಭದಲ್ಲಿ ಪೂರೈಸ 
ದೆಂದು ಮೊದಲ ಹದೀಸ್‌ನಲ್ಲಿ ಹೇಳಿದೆ. ಅನಂತರದ 2 ಹದೀಸ್‌ಗಳಲ್ಲಿ, ಒಬ್ಬರ 
ಸದಿಂದ ಇಬ್ಬರ ಅಗತ್ಯವನ್ನು ಪೂರೈಸಬಹುದೆಂದು ಹೇಳಲಾಗಿದೆ. ಹಸಿವು ತಣಿಯುವುದು 
ಣ ತಣಿಯದಿರುವುದು ವ್ಯಕ್ತಿಗಳ ನಿಸರ್ಗಾನುಸಾರವಾಗಿದೆ. ಪ್ರಾಣವನ್ನು ಉಳಿಸುವುದೇ 
ಉದ್ದೇಶವಾಗಿದೆ. ಈ ಹದೀಸ್‌ಗಳಲ್ಲಿ ಒಬ್ಬನು ತನ್ನ ಊಟದಲ್ಲಿ ಹಸಿದವರನ್ನೂ 
ಕೊಳ್ಳಬೇಕು ಮತ್ತು ಇರುವ ಊಟವು ಸಮೃದ್ಧಿದಾಯಕವಾಗುವುದೆಂದೂ ಅದರಿಂದ 
3 ಹಸಿವು ಇಂಗಬಹುದೆಂದೂ ಅಲ್ಲಾಹನಿಂದ ನಿರೀಕ್ಷಿಸಲು ಪ್ರೇರೇಪಿಸಲಾಗಿದೆ. 
ಬಡವರಿಗೆ ನೆರವು ಮತ್ತು ಹಸಿದವನಿಗೆ ಆಹಾರ ನೀಡುವ ಭಾವನೆಯನ್ನು 
ದಿಯವರು(ಸ) ಸಮಾಜದಲ್ಲಿ ಹೀಗೆ ಸೃಷ್ಟಿಸಿದರೆಂದು ಆಯಿಶಾ(ರ) ವರದಿ ಮಾಡಿದ 
ಫ್‌ನಿಂದ ತಿಳಿಯಬಹುದು. 
"ಒಬ್ಬರಿಗೆ ಒಂದು ಆಡನ್ನು ಕೊಯ್ದು ವಿತರಣೆ ಮಾಡಿದ ಬಳಿಕ ಪ್ರವಾದಿಯವರು(ಸ) 
ಡನೆ ವಿಚಾರಿಸಿದರು. ಎಷ್ಟು ಮಾಂಸ ಉಳಿದಿದೆ. ಆಡಿನ ತೋಳಿನ ಹೊರತು 
ಬ್ಲವನ್ನೂ ದಾನ ಮಾಡಿರುವುದಾಗಿ ನಾನು ತಿಳಿಸಿದೆ" ಆ ತೋಳಿನ ಹೊರತು ಬಾಕಿ 
ವೂ ಉಳಿಯುವುದೆಂದು ಪ್ರವಾದಿಯವರು(ಸ) ಉತ್ತರಿಸಿದರು” (ತಿರ್ಮಿದಿ, ಅಹ್ಮದ್‌) 
3 ಪುಣ್ಮ ಮತ್ತು ಪ್ರತಿಫಲವು ಸುರಕ್ಸಿತವಾಗಿರುವುದರಿಂದ ಅವು ಮುಗಿದು 
ಖುತೆಂದು ಭಾವಿಸಬೇಕಾಗಿಲ್ಲವೆಂಬುದೇ ಪ್ರವಾದಿಯವರ(ಸ) ಮಾತಿನ ಸಾರಾಂಶ. 
ಪ್ರವಾದಿಯವರ ಕಾಲದಲ್ಲಿ ಬಲಿಮಾಂಸವನ್ನು ಒಣಗಿಸಿ ದಿನಗಟ್ಟಳೆ ದಾಸ್ತಾನಿಗಿರಿಸುವ 
ಯಿತ್ತು. ಬರಗಾಲದ ದಿನಗಳಲ್ಲಿ 3 ದಿನಗಳಿಗಿಂತ ಹೆಚ್ಚು ಕಾಲ ದಾಸ್ತಾನಿರಿಸ 
ದು ಪ್ರವಾದಿಯವರು ಕಟುವಾಗಿ ಆದೇಶಿಸಿದ್ದರು. ಆ ಆದೇಶಕ್ಕೆ ಶ್ರೀಮಂತರು 
೩ ಬಡವರಿಗೆ ಆಹಾರವಾಗಿ ನೀಡಬೇಕೆಂಬ ಕಳೆಕಳಿಯೇ ಪ್ರೇರಕವಾಗಿತ್ತೆಂದು 
ಸಾ(ರ) ಸ್ಪಷ್ಟಪಡಿಸಿದ್ದಾರೆ. (ಬುಖಾರಿ) 
ದರಿದ್ರರಿಗೆ ಆಹಾರ ನೀಡುವುದು ಕೆಲವು ಸಹಾಬಿಗಳ ಮಟ್ಟಿಗೆ ಬಹಳ ಪ್ರಿಯ ಕರ್ಮ 
೨: ಆ ಬಗ್ಗೆ ಅವರ ಕಾಳಜಿಯನ್ನು ಈ ಕೆಳಗಿನ ಘಟನೆಗಳಿಂದ ತಿಳಿಯಬಹುದು. 
ಖ್ಯಾತ ಸಹಾಬಿ ಅಬ್ದುಲ್ಲಾ ಬಿನ್‌ ಉಮರ್‌ರು(ರು ಯಾವನಾದರೂ ಬಡವನ 
ಲ್ಲಿ ಹೊರತು ಊಟ ಮಾಡುತ್ತಿರಲಿಲ್ಲವೆಂದು ಹ. ನಾಫಿಆ್‌ ಹೇಳಿದ್ದಾರೆ. 
ಇರಿ) ಬಡವರಿಗೆ ಧಾರಾಳವಾಗಿ ಆಹಾರ ನೀಡುತ್ತಿದ್ದುದಕ್ಕಾಗಿ ತನ್ನನ್ನು ಟೀಕಿಸಿದ 


52 ಸಮಾಜ 


ಉಮರ್‌ರಿಗೆ ಸುಹೈಬ್‌ ಹೀಗೆ ಉತ್ತರಿಸಿದರು, "ಬಡವರಿಗೆ ಆಹಾರ ನೀಡುವ £ 
ಸಲಾಮ್‌ ಹೇಳಿದರೆ ಉತ್ತರಿಸುವವರೇ ನಿಮ್ಮ ಪೈಕಿ ಅತ್ಯುತ್ತಮರೆಂದು ಪ್ರವಾದಿಯ 


ಈ ನಡವಳಿಕೆಗೆ ಪ್ರೇರೇಪಿಸಿದ್ದರು."” (ಬು 
ಈ ಕುರಿತು ಪಾಠಬೋಧಕ ಘಟನೆಯೊಂದು ಹದೀಸ್‌ ಗ್ರಂಥಗಳಲ್ಲಿ 
ಸಿಗುತ್ತದೆ. 


ಅಬೂಹುರೈರಾ(ರ) ವರದಿ ಮಾಡಿದ್ದಾರೆ: ಒಬ್ಬರು ಪ್ರವಾದಿಯವರ ಸಃ 
ಬಂದು ತನ್ನ ಕಡು ಬಡತನ ಮತ್ತು ದಾರಿದ್ರ್ಯದ ಬಗ್ಗೆ ತಿಳಿಸಿದಾಗ ತಮ್ಮ ಪತ್ನಿಯ 
ಓರ್ವರ ಮನೆಯಿಂದ ಆತನಿಗಾಗಿ ಏನಾದರೂ ತರಲು ಪ್ರವಾದಿ ವಿನಂತಿಸಿದರು. 8 
ಹೊರತು ಅಲ್ಲಿ ಬೇರೇನೂ ಇಲ್ಲವೆಂದು ಉತ್ತರ ದೊರೆಯಿತು. ಅವರ ಇತರ ಪತ್ನಿ 
ಮನೆಗಳಿಂದಲೂ ಅದೇ ಉತ್ತರ ದೊರೆಯಿತು. ಆಗ ಪ್ರವಾದಿಯವರು(ಸ) ಅನುಯ 
ಗಳೊಡನೆ, "ಈತನಿಗೆ ಆಹಾರ ನೀಡಲು ಯಾರು ತಯಾರಿದ್ದೀರಿ?' ಎಂದು ವಿಚಾರಿಸಿ 
ಆ ಕೂಡಲೇ ಓರ್ವ ಅನ್ಸಾರಿಯು (ಕೆಲವು ವರದಿಗಳಲ್ಲಿ ಅವರು ಅಬೂತಲ್ಲಾ > 
ಹೇಳಲಾಗಿದೆ) ತಾನು ಸಿದ್ಧನೆಂದು ತಿಳಿಸಿ ಅವರನ್ನು ತಮ್ಮ ಮನೆಗೆ ಕರೆದೊಂ 
ಆದರೆ, ಅಲ್ಲಿ ಮಕ್ಕಳಿಗೆ ಬೇಕಾಗುವಷ್ಟು ಆಹಾರ ಮಾತ್ರ ಇತ್ತು. ಅದ್ದರಿಂದ ಮೊ 
ಮಕ್ಕಳನ್ನು ಮಲಗಿಸಿ ಅನಂತರ ಅಶಿಥಿಗಾಗಿ ತಟ್ಟೆಯಲ್ಲಿ ಆಹಾರ ಬಡಿಸಿದ 
ದೀಪವನ್ನು ನಂದಿಸುವಂತೆ ಅವರು ಪತ್ನಿಗೆ ಆಜ್ಞಾಪಿಸಿದರು. ತರುವಾಯ ಈವ 
ಕತ್ತಲೆಯಲ್ಲಿ ಅತಿಥಿಯ ಜತೆಯಲ್ಲಿ ಆಹಾರ ಸೇವಿಸುತ್ತಿರುವಂತೆ ನಟಿಸಿದರು. ವಾಸ್ತಃ 
ಅತಿಥಿ ಹೊಟ್ಟೆ ತುಂಬಾ ಆಹಾರ ಸೇವಿಸಿದರೂ ಆ ದಂಪತಿಗಳು ರಾತ್ರಿಯಿಡೀ 
ಯಿಂದಲೇ ಕಳೆದಿದ್ದರು. ಬೆಳಗಾತ ಪ್ರವಾದಿಯವರ(ಸ) ಬಳಿಗೆ ಬಂದಾಗ ಅಲ್ಕಾ 
ಅವರ ಕೃತ್ಯದಿಂದ ಸಂಪ್ರೀತನಾಗಿರುವುದಾಗಿ ಪ್ರವಾದಿಯವರು(ಸ) ಅವರಿಗೆ ತಿಳಿಸಿ 
ಈ ಹಿನ್ನೆಲೆಯಲ್ಲಿ ಕೆಳಗಿನ ಕುರ್‌ಆನ್‌ ವಚನ ಅವತೀರ್ಣವಾಯಿತು. 

“ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲೆ ಪ್ರಾಶಸ್ಯ್ಯ ನೀಡುಃ 
ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ € 
ವಿಜಯಿಗಳು.'" ಪವಿತ್ರ ಕುರ್‌ಆನ್‌, : 


ಊಟ ಮಾಡಿಸಲು ಸಹಕಾರ 

ಬಡದರಿದ್ರರಿಗೆ ಆಹಾರ ನೀಡುವ ಕಾರ್ಯದಲ್ಲಿ ಯಾವುದಾದರೂ ರೀತಿ 
ನೆರವಾಗುವ ಪತ್ನಿಯರಿಗೂ ಸೇವಕರಿಗೂ ಅದರ ہد(‎ ದೊರೆಯುವುದೆಂಬುದು ಇಸ 
ನಂಬಿಕೆಯಾಗಿದೆ. 'ಪತ್ನಿಯು ತನ್ನ ಪತಿಗೆ ನಷ್ಟವಾಗದ ರೀತಿಯಲ್ಲಿ ಆತನ ಮನೇ 
ಯಾರಿಗಾದರೂ ಆಹಾರ ನೀಡಿದರೆ ಅವಳಿಗೂ ಪತಿಗೆ ಸಮಾನವಾದ ಪುಣ್ಯ ದೊರೆ 
ದೆಂದು ಪ್ರವಾದಿಯವರು ಹೇಳಿದ್ದಾರೆ. (ಬುಖಾರಿ, ಮುಸ್ಲಿಮ್‌: ವರದಿ: ಆಃ 
ಇನ್ನೊಂಡು ಹದೀಸ್‌ನಲ್ಲಿ ಹೀಗಿದೆ: 


ಸೇವೆ 53 


"ಒಡೆಯನು ಆಜ್ಞಾಪಿಸಿದ ಕೆಲಸಗಳನ್ನು ಸೇವಕನು ನೆರವೇರಿಸುತ್ತಾನೆ. ಕೆಲವೊಮ್ಮೆ 
» ತನ್ನೊಡನೆ ಯಾರಿಗಾದರೂ ನೀಡುವಂತೆ ಆಜ್ಞಾಪಿಸಿರುವುದನ್ನು ಆತನು ಸಂತೋಷ 
ನೀಡುತ್ತಾನೆ. ಅಥವಾ ಯಾರಿಗೆ ನೀಡಬೇಕೆಂದು ತಿಳಿಸಲಾಗಿದೆಯೋ ಆತನಿಗೆ 
ತ್ತಾನೆ. ಎರಡು ರೀತಿಯಲ್ಲಿಯೂ ಸೇವಕನು ಆ ದಾನದಲ್ಲಿ ಸಹಭಾಗಿಯಾಗಿರುತ್ತಾನೆ.'" 
(ಮುಸ್ಲಿಮ್‌) 
ಪತ್ನಿ ಸೇವಕ, ಗುಮಾಸ್ತ ಹೀಗೆ ಯಾರೇ ಆಗಿದ್ದರೂ ಒಡೆಯನ ಅನುಮತಿಯಿಂದ 
, ಅವರಿಗೆ ಹಣ ಖರ್ಚು ಮಾಡುವ ಅನುಮತಿಯಿದೆ. ಆದರೆ ಒಂದು ನಿರ್ದಿಷ್ಟ 
ಖುಲ್ಲಿದ್ದುಕೊಂಡು ಬಡಬಗ್ಗರಿಗೆ ಸಹಾಯ ಮತ್ತು ಅವರಿಗೆ ಅನ್ನಪಾನೀಯ ನೀಡುವ 
ಪತಿಗೆ ಯಾವುದೇ ಅಸಮಾಧಾನವಿಲ್ಲದಿದ್ದರೆ ಪತ್ನಿಯು ಅನುಮತಿ ಕೇಳದೆಯೇ 
೩ ಮಾಡಬಹುದು. ಅಸಮಾಧಾನದ ಅಶಂಕೆಯಿದ್ದರೆ ಎಚ್ಚರ ವಹಿಸಬೇಕು. 
ಈ ಎಲ್ಲ ಆದೇಶಗಳು ಕೇವಲ ಕಾನೂನು ಪರವಾಗಿದೆ. ಆದರೆ ಪತ್ನಿ ಅಥವಾ ಸೇವಕ 
ಹಣದಿಂದ ಬಡವರಿಗೆ ಏನಾದರೂ ಸಹಾಯ ಮಾಡಿದರೆ ಅದಕ್ಕಾಗಿ ಸಂತೋಷ 
ತ ಮತ್ತು ಸಂತೃಪ್ತವಾಗುವ ಹೃದಯ ವೈಶಾಲ್ಯತೆಯನ್ನು ವಿಶ್ವಾಸಿಯಿಂದ ಇಸ್ಲಾಮ್‌ 
ಸುತ್ತದೆ. ಅದಕ್ಕೆ ಅವನೂ ಪುಣ್ಮ ಫಲ ಪಡೆಯುತ್ತಾನೆ. ಅಬುಲ್ಲಹಮ್‌ ಎಂಬ 
ನಾಮದ ಓರ್ವ ಸಹಾಬಿ ಹೇಳಿದ್ದಾರೆ, "ನನ್ನ ಒಡೆಯನಿಗಾಗಿ ನಾನು ಮಾಂಸ 
'ರಿಸುತ್ತಿದ್ದಾಗ ಆ ದಾರಿಯಾಗಿ ಬಂದ ಓರ್ವ ಬಡವನಿಗೆ ಅದರಿಂದ ಸ್ವಲ್ಪ ಮಾಂಸ 
ಸಿಕ್ಕಾಗಿ ಒಡೆಯನು ನನಗೆ ಹೊಡೆದನು. ನಾನು ಈ ಬಗ್ಗೆ ಪ್ರವಾದಿಯವರಿಗೆ(ಸ) 
» ನೀಡಿದಾಗ ಪ್ರವಾದಿಯವರು(ಸ) ಆ ಒಡೆಯನನ್ನು ಕರೆಸಿದರು. ಹೊಡೆದ 
'ವನ್ನು ಕೇಳಿದಾಗ, "ನನ್ನ ಅನುಮತಿಯಿಲ್ಲದೆ ನನ್ನ ಸೊತ್ತನ್ನು ಇತರರಿಗೆ ನೀಡಿ 
ಗಿ ಆತನಿಗೆ ಹೊಡೆದಿರುವೆ" ಎಂದು ಪ್ರವಾದಿಯವರಿಗೆ(ಸ) ತಿಳಿಸಿದ. ಆಗ ಪ್ರವಾದಿ 
رم ہد‎ ಆ ದಾನದ ಪುಣ್ಮ ನಿಮ್ಮಿರ್ವರ ಮಧ್ಯೆ ಹಂಚಲಾಗಿದೆಯೆಂದು ಉತ್ತರಿಸಿದರು. 
ಓಮ್‌) ತನ್ನ ಒಡೆಯನು ಆಕ್ಲೇಪಿಸಲಾರನೆಂಬ ಭಾವನೆಯಿಂದ ಸೇವಕರು ದಾನ 
ಗವುದರಿಂದ ಆತನು ಪುಣ್ಯಕ್ಕೆ ಅರ್ಹನಾಗಿದ್ದಾನೆ. ಒಡೆಯನ ಸೊತ್ತನ್ನು ವ್ಯಯಿಸ 
ವುದರಿಂದ ಆತನನ್ನೂ ಪ್ರತಿಫಲಕ್ಕೆ ಅರ್ಹನೆಂದು ಸಾರಲಾಯಿತು. 


ಸಾರಿಕೆ ۱ 
ಮಾನವನ ಜೀವನಾವಶ್ಯಕತೆಗಳಲ್ಲಿ ನೀರು ಸುಪ್ರಧಾನವಾಗಿದೆ. ಅಲ್ಲಾಹನು ತನ್ನ 
ನುಗ್ರಹವನ್ನು ಯಥೇಚ್ಛ ನೀಡಿರುವುದರಿಂದ ಅದರ ನೈಜ ಬೆಲೆ ಮತ್ತು ಮಹತ್ವವನ್ನು 
»ನೈವಾಗಿ ಯಾರೂ ಗ್ರಹಿಸುವುದಿಲ್ಲ. ನೀರಡಿಕೆಯಿಂದ ಗಂಟಲು ಒಣಗಿದ ಸ್ಥಿತಿಯಲ್ಲಿ 
ಗ ಮಾತ್ರ ನೀರಿನ ಮಹತ್ವ ಮನವರಿಕೆಯಾಗುತ್ತದೆ. ಇಸ್ಲಾಮೊ ದೃಷ್ಟಿಕೋನದಲ್ಲಿ, 
ವರಿಗೆ ಆಹಾರವುಣಿಸುವಂತೆಯೇ ಬಾಯಾರಿದವನಿಗೆ ನೀರು ನೀಡುವಾತನಿಗೆ ಅಂತ್ಕ 
ಲ್ಲಿ ಅಲ್ಲಾಹನು ಅಲ್ಲಿನ ಮೊಹರು ಹಾಕಿದ ನೀರನ್ನು ಕುಡಿಸುವನೆಂದು ಪ್ರವಾದಿ(ಸ) 
ات‎ (ಅಬೂದಾಬೂಬ್‌, ತಿರ್ಮಿದಿ) 


54 ಸಮಾಜ 


ಒಂದು ಹದೀಸ್‌ನಲ್ಲಿ ಹೀಗಿದೆ, "ಒಬ್ಬನು ಒಂದು ನಿರ್ಜನ ಪ್ರದೇಃ 
ಸಂಚರಿಸುತ್ತಿದ್ದಾಗ ಬಾಯಾರಿಕೆಯಾಯಿತು. ಆಗ ಅವನು ಸಮೂಪದಲ್ಲಿ ಕಂಡ ಬಾವಿಃ 
ಇಳಿದು ನೀರು ಕುಡಿದನು. ಬಾವಿಯಿಂದ ಮೇಲೆ ಬಂದಾಗ ಒಂದು ನಾಯಿಯು 
ಬಾಯಾರಿಕೆಯಿಂದ ನಾಲಗೆಯನ್ನು ಹೊರ ಚಾಚಿ ಭೂಮಿಯ ಪಸೆಯನ್ನು ನೆಕ್ಕುವು 
ನೋಡಿದನು. ಅವನು ಕೂಡಲೇ ಬಾವಿಗಿಳಿದು ಸ್ವಲ್ಪ ನೀರು ತೆಗೆದು ಆ ನಾ 
ಕುಡಿಸಿದನು. ಅಲ್ಲಾಹನು ಅವನ ಈ ಸತ್ಯರ್ಮವನ್ನು ಸ್ವೀಕರಿಸಿ ಅದರ ಹೆಸರಲ್ಲಿ | 
ಪಾಪಗಳನ್ನು ಕ್ಟಮಿಸಿದನು." "ಪ್ರಾಣಿಗಳ ಸೇವೆ ಮಾಡಿದರೂ ಪ್ರತಿಫಲವೇ?" ಸಹಾಃ 
ಅಚ್ಚೆರಿಯಿಂದ ಪ್ರಶ್ನಿಸಿದರು. "ಜೀವವಿರುವ ಯಾವ ಸೃಷ್ಟಿಯ ಸೇವೆ ಮಾಡಿ 
ಪ್ರತಿಫಲವಿದೆ" ಎಂದು ಪ್ರವಾದಿಯವರು ಉತ್ತರಿಸಿದರು. (ಬುಖಾರಿ, ಮುಸ್ಲಿ 
ಇನ್ನೊಂದು ಪ್ರವಾದಿ ವಚನದಲ್ಲಿ, ಮೂಕ ಪ್ರಾಣಿಯೊಂದಿಗೆ ಕರುಣೆ ತೊ 
ಇಸ್ರೇಲಿ ಸಮುದಾಯದ ವ್ಯಭಿಚಾರಿಣಿಯೋರ್ವಳ ಪಾಪವನ್ನು ಅಲ್ಲಾಹನು نہ‎ 
ನೆಂದು ಹೇಳಲಾಗಿದೆ. (ಮುಸ್ಲಿಮ್‌) ಕೆಲವು ಗಂಭೀರ ವಿಷಯಗಳ ಕುರಿತು ಮಾರ್ಗದ 
ನೀಡಿದ ಬಳಿಕ ಓರ್ವನೊಡನೆ ಪ್ರವಾದಿಯವರು(ಸ) ಹೀಗೆ ಹೇಳಿದರು, "ಆ ಕಾ 
ಮಾಡಲು ನಿನಗೆ ಸಾಧ್ಯವಾಗದಿದ್ದರೆ ಹಸಿದವನಿಗೆ ಆಹಾರ ನೀಡು ಅಥವಾ ಬಾಃ 

ದವನಿಗೆ ನೀರು ಕುಡಿಸು." 
(ಅಹ್ಮದ್‌, ಅಲ್‌ ಮುಂದಿರಿ, ಇಬ್ದುಹಿಬ್ಬಾನ್‌, ಬೆ 


ಆಹಾರದಲ್ಲಿ ಆಂಶಿಕ ನೆರವು 

ಆಹಾರ ತಯಾರಿಸಬೇಕಾದರೆ ಗೋಧಿ, ಅಕ್ಕಿ, ಬೇಳೆ ಮಾಂಸ, ಉಪ್ಪು, . 
ಸೌದೆ ಇತ್ಯಾದಿ ಅನೇಕಾರು ವಸ್ತುಗಳ ಅಗತ್ಮವಿದೆ. ಈ ಪೈಕಿ ಒಂದೆರಡು ವಸ್ತುಗ 
ಅಥವಾ ಸೌದೆಯನ್ನು ದಾನ ಮಾಡಿರುವ ಆಂಶಿಕ ಸಹಾಯವೂ ಪುಣ್ಯದಾಯಕ 
ಯೆಂದು ಇಸ್ಲಾಮ್‌ ಪರಿಗಣಿಸುತ್ತದೆ. ಇವುಗಳಲ್ಲಿ ಕೆಲವು ವಸ್ತುಗಳು ಅವಶ್ಮಾರ್ಥಿ 
ನಿಷೇಧಿಸಲೇ ಬಾರದ ಸಾರ್ವಜನಿಕ ಸೊತ್ತೆಂದು ಸಾರಲಾಗಿದೆ. 

ಆಯಿಶಾ(ರ) ಹೇಳುತ್ತಾರೆ: ನಿಷೇಧಿಸಬಾರದ ವಸ್ತುಗಳು ಯಾವುದೆಂದು 
ವಿಚಾರಿಸಿದಾಗ ಪ್ರವಾದಿಯವರು(ಸ), "ಉಪ್ಪು ನೀರು ಮತ್ತು ಬೆಂಕಿ" ಎಂದು ಉತ್ತರಿಸಿ 
"ನೀರಿನ ಮಹತ್ವ ತಿಳಿದಿದೆ. ಆದರೆ ಉಪ್ಪು ಮತ್ತು ಬೆಂಕಿಯ ಮಹತ್ವ ತಿಳಿಯೇ 
ನಾನು ಕೇಳಿದೆ. ಆಗ ಪ್ರವಾದಿಯವರು(ಸ) ಹೇಳಿದರು, "ಹೇ ಹುಮೈರಾ [ಆಯಿಶಾ 
ಇನ್ನೊಂದು ಹೆಸರು] ಬೆಂಕಿ ದಾನ ಮಾಡಿದರೆ ಆ ಬೆಂಕಿಯಿಂದ ಅಡುಗೆ ಮ 
ಆಹಾರವೆಲ್ಲವನ್ನೂ ದಾನ ಮಾಡಿದಂತೆ. ಯಾರಾದರೂ ಉಪ್ಪು ದಾನ ಮಾಡಿದ; 
ಉಪ್ಪಿನಿಂದ ರುಚಿಕರವಾಗುವ ಆಹಾರವೆಲ್ಲವನ್ನೂ ದಾನ ಮಾಡಿದಂತಾಗುವುದು. 
ದೊರೆಯಲು ಸಾಧ್ಯವಿಲ್ಲದಿರುವೆಡೆಯಲ್ಲಿ ಒಬ್ಬನಿಗೆ ನೀರು ನೀಡಿದರೆ ಆತನನ್ನು ಬಃ 
ದಂತಾಗುವುದು."” (ಇಬ್ದುಮಾಜ್ಯ ತಿವಿ: 


! ಸೇವೆ 55 


ಏಪು 
ಮಾನವನ ಮೂಲಭೂತ ಜೀವನಾವಶ್ಯಕತೆಗಳಲ್ಲಿ ಆಹಾರವನ್ನು ಹೊರತುಪಡಿಸಿದರೆ 
'ಪು ಮತ್ತು ವಸ್ತ್ರವು ಅತ್ಮಂತ ಪ್ರಧಾನವಾಗಿದೆ. ಮಾನವನ ಇತರ ಬೇಡಿಕೆಗಳ೦ತೆಯೇ 
ದಿ ಕೊಡಾ ಶಾಶ್ವತವಾಗಿ ಬಗೆಹರಿಸಬೇಕೆಂದು ಇಸ್ಲಾಮ್‌ ಬಯಸುತ್ತದೆ. ಈ 
ಖುದಲ್ಲಿರುವ ತಾತ್ಕಾಲಿಕ ಪರಿಹಾರಕ್ಕೂ ಇಸ್ಲಾಮ್‌ ಮಹತ್ವ ನೀಡಿದೆ. ಮೈ ಮುಚ್ಚಲು 
ಸಿಲ್ಲದವನಿಗೆ ಬಟ್ಟೆ ನೀಡುವ ಪುಣ್ಯದ ಕುರಿತು ಅನೇಕ ಹದೀಸ್‌ಗಳಲ್ಲಿ ವಿವರಿಸ 
3. دہ‎ ಅಬ್ಬಾಸ್‌ ವರದಿ ಮಾಡಿದ್ದಾರೆ, "ಓರ್ವ ಮುಸ್ಲಿಮನಿಗೆ ವಸ್ತ್ರ ನೀಡಿದರೆ 
ಸ್ವದ ಒಂದು ತುಂಡಾದರೂ ಆತನಲ್ಲಿ ಉಳಿಯುವ ತನಕ ದಾನಿಯು ಅಲ್ಲಾಹನ 
ನಿಣೆಯಲ್ಲಿರುತ್ತಾನೆಂದು ಪ್ರವಾದಿಯವರು(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ.” 
(ಮಿಷ್ಯಾತ್‌) 
ಮಾನ ಮುಚ್ಚುವುದಕ್ಕಾಗಿ ಹೊಸ ಬಟ್ಚೆ ನೀಡಲು ಸಾಧ್ಯವಿಲ್ಲದಿದ್ದರೆ ತಾನು 
ನೋಗಿಸಿದ ಬಟ್ಟೆಬರೆಯನ್ನು ಮಾತ್ರ ನೀಡಿದರೂ ಪುಣ್ಯವಿದೆ. ಉಮರ್‌(ರ) ವರದಿ 
ದ್ದಾರೆ. "ಹೊಸ ಬಟ್ಟೆ ಧರಿಸುವಾಗ ನನಗೆ ಬಟ್ಟೆ ತೊಡಿಸಿ ಆ ಮೂಲಕ ನನ್ನ 
ಯನ್ನು ಮರೆಮಾಚಿ, ಜೀವನದಲ್ಲಿ ಅಲಂಕಾರವನ್ನು ದಯಪಾಲಿಸಿದ ಅಲ್ಲಾಹನಿಗೆ 
ಸ್ತುತಿ ಎಂದು ಪ್ರಾರ್ಥಿಸಬೇಕೆಂದು ಪ್ರವಾದಿಯವರು(ಸ) ಆದೇಶಿಸಿರುವುದನ್ನು ನಾನು 
ನೆ. ಈ ರೀತಿ ಕೃತಜ್ಞತೆ ಸಲ್ಲಿಸಿದ ನಂತರ ಆ ವಸ್ತ್ರ ಹಳತಾದರೆ ದಾನ ಮಾಡಬೇಕು. 
ಕೀವನ ಕಾಲದಲ್ಲಿಯೂ ಮರಣದ ಬಳಿಕವೂ ಅವನನ್ನು ಅಲ್ಲಾಹನು ಸಂರಕ್ಷಿಸುತ್ತಾನೆ. 


ಯಾರ್ಥಿಗಳ ಹಕ್ಕು 

ತುರ್ತು ಮತ್ತು ತಾತ್ಕಾಲಿಕ ನೆರವು ಕೇವಲ ಬಡ-ದರಿದ್ರರಿಗೆ ಮಾತ್ರವಲ್ಲ, ಉತ್ತಮ 
ಕ ಸ್ಥಿತಿಯಿರುವವರಿಗೂ ಕೆಲ ಸಂದರ್ಭಗಳಲ್ಲಿ ಅವಶ್ಯಕತೆಗಳಿರುತ್ತವೆ. ಆರ್ಥಿಕ 
ಗಿಂತ ಪರಿಸ್ಥಿತಿಗಳು ಅಂಥ ಸಹಾಯಗಳನ್ನು ಅನಿವಾರ್ಯಗೊಳಿಸುತ್ತವೆ. ಯಾತ್ರೆಯಲ್ಲಿ 
ಕಳೆದುಕೊಳ್ಳುವಾತನ ಸ್ಥಿತಿಯು ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಅಂತಹ 
ಗೆ ಮನೆ ತಲುಪಲು ಬೇಕಾಗುವ ಸಹಾಯ ಮಾಡಬೇಕಾದುದು ಸಮಾಜದ 
ವಾಗಿ ಮಾರ್ಪಡುತ್ತದೆ. ಆರ್ಥಿಕ ಸ್ಥಿತಿವಂತರು ಹಲವೊಮ್ಮೆ ಇಂಥ ಪರಿಸ್ಥಿತಿಗೆ 
ಬಾಗುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಈಡೇರಿಸುವ ಹಕ್ಕು 
ತವಾಗಿಯೂ ಅವರಿಗಿದೆ. ಈ ವಿಷಯವನ್ನು ಒಂದು ಪ್ರವಾದಿ ವಚನದಲ್ಲಿ ಈ 
ಸ್ಥಷ್ಟಪಡಿಸಲಾಗಿದೆ. "ಸಹಾಯಾರ್ಥಿಯು ವಾಹನ ಹತ್ತಿ ಬಂದರೂ ನಿಮ್ಮಲ್ಲಿ ಆತನ 
ವೆ" (ಅಬೂದಾವೂದ್‌, ವರದಿ: ಇಮಾಮ್‌ ಹುಸೈನ್‌) ಸಹಾಯಾರ್ಥಿಯು ' 
ವಾಗಿ ಎಷ್ಟೇ ಸುಸ್ಥಿತಿಯಲ್ಲಿದ್ದರೂ ಅವನ ಬಳಿ ಸವಾರಿಗಾಗಿ ವಾಹನವೇ ಇದ್ದರೂ 
ಬಗ್ಗೆ ಅಪನಂಬಿಕೆಯಿರಿಸಬಾರದು, ಸದ್ಭಾವನೆಯಿರಿಸಬೇಕೆಂಬುದು ಮೇಲಿನ ಹದೀಸ್‌ನ 
ರ್ಗ್ಕುವೆಂದು ಇಮಾಮ್‌ ಖತ್ತಾಬಿ ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ, 


56 ಸಮಾಜ 


ಅನಿರೀಕ್ಷಿತವಾದ ಯಾವುದಾದರೂ ವಿಷತ್ತು ಅಥವಾ ಸಾಲವು ಆತನನ್ನು ಪೀಃ 
ಸಾಧ್ಯತೆಯಿದೆ. ಆದ್ದರಿಂದ ಇಂಥ ಸಂದರ್ಭಗಳಲ್ಲಿ ಆತನಿಗೆ ದಾನ ಪಡೆಂ 
ಅನುಮತಿಯಿದೆ. ಕೇವಲ ಬಾಹ್ಯ ನೋಟದಲ್ಲಿ ನಿರ್ಧರಿಸಿ ಅವರನ್ನು ಮರಳಿ ಕಳುಹಿಸ 
ಸರಿಯಲ್ಲ. (ಮುಆಲಿಮುಸ್ನ 
ಇಸ್ಲಾಮ್‌ ಭಿಕ್ಷಾಟನೆಯಿಂದ ತಡೆಯುತ್ತದೆ. ಅದೇ ರೀತಿ ಅಭ್ಯಾಸಿ جوف‎ 
ಖಂಡಿಸುತ್ತದೆ. ಹಾಗಿದ್ದರೂ ಓರ್ವನು ಏನಾದರೂ ಅತ್ಕಾವಶ್ಯಕತೆಗಳಿಗಾಗಿ ಕೈಚಾ 
ಸಾಧ್ಯವಿರುವ ರೀತಿಯಲ್ಲಿ ಅ೦ತಹವನ ಬೇಡಿಕೆಯನ್ನು ಈಡೇರಿಸಬೇಕೆಂದೂ ಆದೇಶಿಸೇ 
ಉಮ್ಮು ಬಿಜಯ್ಕಿದ್‌ ಒಮ್ಮೆ ಪ್ರವಾದಿವರ್ಯರೊಂದಿಗೆ, ಪ್ರವಾದಿವಂ 
ಅಪೇಕ್ಲಿತನಾರಾದರೂ ಮನೆ ಬಾಗಿಲಿಗೆ ಬಂದಾಗ ನನ್ನ ಬಳಿ ಆತನಿಗೆ ನೀಡಲು 
ಇರುವುದಿಲ್ಲ. ಆಗೆ ತುಂಬಾ ನಾಚಿಕೆಯಾಗುತ್ತದೆ ಎಂದು ಹೇಳಿದಾಗ, ಪ್ರವಾದಿವರ್ಯ 
ಬೇಡುವವನನ್ನು ಬರಿಗೈಯಲ್ಲಿ ಮರಳಿಸದಿರು. ಏನೂ ಇಲ್ಲದಿದ್ದರೆ ಒಣರೊಟ್ಟಿಯನಾ 
ನೀಡು ಎಂದರು. (ಅಬೂದಾವೂದ್‌, ذ٤‎ 
ಸಹಾಯಾರ್ಥಿಯೊಂದಿಗಿನ ಧೋರಣೆಯ ಉದಾತ್ತ ಮಾದರಿಯನ್ನು ಈ 
ಘಟನೆಗಳಿಂದ ತಿಳಿಯಬಹುದು. "ಇಂದು ಯಾರಾದರೂ ದರಿದ್ರನಿಗೆ ಆಹಾರ ನೀಡಿಃ 
ಎಂಬ ಪ್ರವಾದಿಯವರ ಪ್ರಶ್ನೆ ಕೇಳಿ, ಮಸೀದಿಗೆ ಆಗಮಿಸಿದ ಅಬೂಬಕರ್‌ರು ಅಲ್ಲಿ 
ಸಹಾಯಾರ್ಥಿಯನ್ನು ನೋಡಿ ತನ್ನ ಪುತ್ರ ಅಬ್ದುರ್ರಹ್ಮಾನ್‌ ತಿನ್ನುತ್ತಿದ್ದ ರೊಟ್ಟಿ 
ಆತನ ಕೈಯಿಂದ ಪಡೆದು ಆ ಭಿಕ್ಷುಕನಿಗೆ ನೀಡಿದರು. (ಅಬೂದಾಃ 


ರೋಗಿಯ ಸಂದರ್ಶನ 

ಅಪಾಯದಲ್ಲಿ ಸಿಲುಕಿದವರಿಗೂ ಕಠಿಣ ರೋಗ ಪೀಡಿತರಿಗೂ ಹಲವೊಮ್ಮೆ 
ನೆರವಿನ ಅಗತ್ಯವಿರುತ್ತದೆ. ಆ ನೆರವಿನಲ್ಲಿ ಏನಾದರೂ ತಡವಾಗಿ ಬಿಟ್ಟರೆ ಅದ 
ಅವರ ಪರಿಸ್ಥಿತಿಯು ಬಿಗಡಾಯಿಸಿ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯಃ 
ರೋಗಿಯ ಸಂದರ್ಶನ ಮತ್ತು ಶುಶ್ರೂಷೆ ಹಾಗೂ ಜನಾರುಾ ಸಂಸ್ಕರಣೆಗಳು ಮು 
ಪರಸ್ಪರ ಹಕ್ಕುಗಳಲ್ಲಿ ಸೇರಿವೆಯೆಂದು ಪ್ರವಾದಿ(ಸ) ಹೇಳಿದ್ದಾರೆ. 

(ಬುಖಾರಿ, ಮು; 

ರೋಗಿಯ ಸಂದರ್ಶನ ಮತ್ತು ಸೇವೆಯು ಕೆಲ ಸಂದರ್ಭಗಳಲ್ಲಿ ಕಾನೂ 
ಕರ್ತವ್ಯವಾಗುತ್ತದೆ. ಸೂಕ್ತ ಸಂದರ್ಭದಲ್ಲಿ ಆ ಕರ್ತವ್ಯವನ್ನು ಈಡೇರಿಸುವಾತನು ಶರಿ 
ದೃಷ್ಟಿಯಲ್ಲಿ ಭಾರಿ ಪುಣ್ಮಫಲಕ್ಕೆ ಅರ್ಹನಾಗುತ್ತಾನೆ. 
ಸಕಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 


ಏನಾದರೂ ಸಹಾಯ ಯಾಚಿಸಿ ಬರುವವರಿಗೆ ಒಂದಿಷ್ಟು ಹಣ ನೀ 
ವಾಗುವುದು. ಹಸಿದವನಿಗೆ ಎಂದಾದರೂ ಹೊಟ್ಟೆ ತುಂಬಾ ಆಹಾರ ನೀಡುವುದು, 


3 ಸೇವೆ 57 


ಮಾಚಲು ಗತಿಯಿಲ್ಲದವನಿಗೆ ಅಗತ್ಯವಿರುವ ಬಟ್ಟೆಬರೆ ನೀಡುವುದು ಇತ್ಕಾದಿ ಕಾರ್ಯ 
ವೂ ದೊಡ್ಡ ಪುಣ್ಯ ಕರ್ಮವೆಂಬುದರಲ್ಲಿ ಸಂಶಯವಿಲ್ಲ. ನಮ್ಮಲ್ಲಿ ಹೆಚ್ಚಿನವರಿಗೆ 
ಹನು ಸೇವೆಯ ಈ ಸೌಭಾಗ್ಯವನ್ನು ನೀಡಿದ್ದಾನೆ. ಆದರೆ ಸೇವೆಯೆಂದರೆ ಕೇವಲ 
ಕ್ಕೇ ಸೀಮಿತವಾಗಿದೆಯೇ? ಕೇವಲ ಅವುಗಳಿಂದ ನಮ್ಮ ಕರ್ತವ್ಮ ಈಡೇರುವುದೇ? 
ಗಂಭೀರವಾಗಿ ಆಲೋಚಿಸಬೇಕಾದ ಪ್ರಶ್ನೆಗಳಾಗಿವೆ. 
ಅವಶ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಮಾಡಿ ಕೊಡುವ ಸಣ್ಣ ದೊಡ್ಡ ರೀತಿಯ 
ಯಗಳಿಗೂ ಖಂಡಿತವಾಗಿಯೂ ತಕ್ಕ ಪ್ರತಿಫೆಲವಿದೆ. ಆವಶ್ಮಕತೆಯು ತಾತ್ಕಾಲಿಕವಲ್ಲ 
ರೆ ಸಹಜವಾಗಿಯೂ ಆ ಬೇಡಿಕೆ ಅಸ್ತಿತ್ವದಲ್ಲಿರುವ ತನಕ ನೆರವು ಮುಂದುವರಿಸ 
ಗುತ್ತದೆ. ಓರ್ವನ ಸಂಕಷ್ಟಗಳ ಪರಿಹಾರಕ್ಕೆ ಬಹುದೊಡ್ಡ ಸಹಾಯದ ಅಗತ್ಯವಿದೆ 
ನಾ ದೀರ್ಫು ಕಾಲದ ನೆರವಿನ ಅಗತ್ಯವಿದೆಯೆಂದಾದರೆ ಅಂಥವರಿಗೆ ಅದೇ ರೀತಿಯ 
$ ನೀಡಬೇಕು. ಅನೇಕ ಜಟಿಲ ಸಮಸ್ಯೆಗಳ ಸುಳಿಯಲ್ಲಿರುವ ಓರ್ವನ ಸಂಕಷ್ಟವು 
ہد‎ ಮುಕ್ತವಾಗುವುದಕ್ಕೆ ಅಗತ್ಕವಿರುವ ಸೌಲಭ್ಯಗಳು ದೊರೆತಾಗ ಮಾತ್ರ ಪರಿಹಾರ 
ತ್ತದೆ. ಅವರ ಸಮಸ್ಯೆಗಳು ಶಾಶ್ವತವಾಗಿ ಪರಿಹಾರಗೊಂಡು, ಯಾವ ಕಾರಣಕ್ಕಾಗಿ 
ಖು ಜೀವನದಲ್ಲಿ ಸಂಕಷ್ಟ ಅನುಭವಿಸುತ್ತಿರುವರೋ ಅವುಗಳನ್ನು ಕಂಡು ಹಿಡಿದು 
ಕರಿಸಬೇಕು. ಸ್ವಂತ ಬೇಡಿಕೆಗಳ ನಿರ್ವಹಣೆಗಾಗಿ ಇತರರ ನೆರವು ಅಥವಾ ಆಶ್ರಯ 
ಯ ಬೇಕಾಗಿಲ್ಲದಂಥ ಪರಿಸ್ಥಿತಿಯನ್ನು ಸೃಷ್ಟಿಸುವುದರಿಂದ ಮಾತ್ರ ಅಂಥವರ ಸೇವೆ 
೨ ಸಹಾಯವು ಪೂರ್ಣವಾಗುತ್ತದೆ. ಹೀಗೆ ಆಲೋಚಿಸುವಾಗ ಜನಸೇವೆಯ ಬಗೆಗಿನ 
೪ ಕಲ್ಪನೆಯು ಬದಲಾಗಬಹುದು. ಹಾಗೆಯೇ ನಾವು ಅದರ ವಿಶಾಲವಾದ ಬೇಡಿಕೆಗಳ 
ಆಲೋಚಿಸಬಹುದು. 


'ವರ ಮತ್ತು ವಿಧವೆಯರ ಸೇವೆಯ ವಿಶಾಲ ಕಲ್ಪನೆ 
ಬಡ ದರಿದ್ರರಿಗೆ ಒಂದು ಹೊತ್ತಿನ ಆಹಾರ ನೀಡುವುದು ಪ್ರತಿಫಲಾರ್ಹ ಕರ್ಮ 
ಸು ಹೇಳಿದೆಯಷ್ಟೆ. ಅದರ ಪುಣ್ಮವನ್ನು ಕುರ್‌ಆನ್‌ ಮತ್ತು ಹದೀಸ್‌'ಗಳಲ್ಲಿ ವಿವರಿಸಿ, 
ಸ್ಥಿ ಪ್ರೋತ್ಸಾಹ ನೀಡಲಾಗಿವೆ. ಆದರೆ ಓರ್ವ ಬಡವ ಮತ್ತು ನಿರ್ಗತಿಕನಾಗಿರುವ ತನಕ 
ತ ಹಕ್ಕುಗಳು ಉಳಿಯುತ್ತವೆ. ಆದ್ದರಿಂದಲೇ ಸಮಾಜದಲ್ಲಿ ಶಾಂತಿ ಮತ್ತು ಘನತೆ 
ದ ಬಾಳುವಂತಾಗುವ ತನಕ ಆತನ ಬಾರಿದ್ವ್ಯಕ್ಕೆ ಪರಿಹಾರ ಒದಗಿಸಬೇಕಾದುದು ವ್ಯಕ್ತಿ 
೨ ರಾಷ್ಟ್ರದ ಕರ್ತವ್ಯವಾಗಿ ಮಾರ್ಪಡುತ್ತದೆ. ಪ್ರವಾದಿಯವರು(ಸ) ಹೀಗೆಂದಿದ್ದಾರೆ, 
ಸವೆಯರು ಮತ್ತು ಬಡವರಿಗಾಗಿ ದುಡಿಯುವವರು, ಅಲ್ಲಾಹನ ಮಾರ್ಗದಲ್ಲಿ 
ರಾಟಿ ನೆಡೆಸುವ ಮತ್ತು ರಾತ್ರಿಯಲ್ಲಿ ನಮಾರು್‌ ಮಾಡುವ ಹಾಗೂ ಹಗಲಿನಲ್ಲಿ 
ವಾಸ ಆಚರಿಸುವವರಿಗೆ ಸಮಾನರಾಗಿದ್ದಾರೆ.” 
(ಬುಖಾರಿ) 


8 | ಸಮಾಜ 


ಬಡವರು ಮತ್ತು ವಿಧವೆಯರ ಕ್ಷೇಮಾಭಿವೃದ್ಧಿಯ ಧ್ಯೇಯದಿಂದ ಆವಶ್ಯಕ 
ಈಡೇರಿಕೆ ಉದ್ಯೋಗಾವಕಾಶಗಳ ಸೃಷ್ಟಿ, ಘನತೆ ಮತ್ತು ಗೌರವದಿಂದ ಬಾಳು 
ಮಾಡುವುದು ಇತ್ಕಾದಿ ಎಲ್ಲ ವಿಷಯಗಳೂ ಈ ಹದೀಸ್‌ನಲ್ಲಿ ಹೇಳಿದ ದುಡಿಮೇ 
ಸೇರಿದೆ. 

ಈ ಹದೀಸನ್ನು ವ್ಯಾಖ್ಯಾನಿಸುತ್ತಾ ಇಮಾಮ್‌ ನವವಿಯವರು ಹೀಗೆಂದಿ೭ 
"ಅವರ ಮೂಲ ಬೇಡಿಕೆಗಳ ಈಡೇರಿಕೆ ಮತ್ತು ಉಪಜೀವನಕ್ಕಾಗಿ ಕಾರ್ಯನಿರತ. 
ವವನೇ ಬಡವರು ಮತ್ತು ವಿಧವೆಯರಿಗಾಗಿ ದುಡಿದು ಪರಿಶ್ರಮಪಡುವವ." 

ಬಡವರು ಮತ್ತು ಆವಶ್ಕಾರ್ಥಿಗಳಲ್ಲಿ 2 ವಿಧವಿದೆ. ತಮ್ಮ ಬೇಡಿಕೆಗ 
ಯಾವುದೇ ಸಂಕೋಚವಿಲ್ಲದೆ ಹೇಳಿ ಬಹಿರಂಗವಾಗಿ ಬೇಡುವ ವಿಭಾಗ ಒಂದಾದರೆ : 
ಬೇಡಿಕೆಗಳನ್ನು ಇತರರ ಮುಂದೆ ಹೇಳಲು ಸಂಕೋಚಪಡುವ ಹಾಗೂ ಆ ಮ. 
ಘನತೆ ಗೌರವಗಳನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ 2ನೇ ವಿಭಾಗ. ಈ ಎ೭ 
ವಿಭಾಗದ ಜನರು ಸಮಾಜದ ಗಮನ ಮತ್ತು ಉಪಚಾರಕ್ಕೆ ಅರ್ಹರಾಗಿದ್ದಾರೆ. « 
ಅಗತ್ಮಗಳನ್ನು ಈಡೇರಿಸಲು ಹೆಚ್ಚು ಚಿಂತಿಸಬೇಕು. (ಫತ್ಸುಲ್‌ 


ಅನಾಥ ಸಂರಕ್ಸಣೆಯ ಬೇಡಿಕೆ 

ಅನಾಥರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಕುರ್‌ಆನ್‌ ೫ 
ಹದೀಸ್‌ಗಳು ಪದೇಪದೇ ಒತ್ತಿ ಹೇಳಿದ್ದನ್ನು ನಾವು ನೋಡಿದ್ದೇವಷ್ಟೆ. ಈ ಸದ್ವರ್ತಃ 
ತಾತ್ಕಾಲಿಕವಾಗಿದ್ದರೂ ಆರ್ಥಿಕ ಸ್ಥಿತಿ ಸುಧಾರಣೆಗೆ ಅರ್ಹಗೊಳಿಸಿ ಅವರನ್ನು ಧಾಃ 
ಮತ್ತು ನೈತಿಕವಾಗಿ ಸಮಾಜದ ಓರ್ವ ಉತ್ತಮ ಪೌರನಾಗಿ ಮಾರ್ಪಡಿಸಿದರೆ ಮಾತ 
ಸದ್ವರ್ತನೆಯ ವಿಶಾಲ ಬೇಡಿಕೆಯು ಸುರಕ್ಷಿತವಾಗುತ್ತದೆ. ಅನಾಥ ಸಂರಕ್ಷಣೆಯ ವಿಶಾಲ 
ವನ್ನು ಈ ಕೆಳಗಿನ ಹದೀಸ್‌ನಿಂದ ತಿಳಿಯಬಹುದು. "ಅನಾಥ ಸಂರಕ್ಸಣೆಯ ಹೊಣೆಂ 
ವಹಿಸಿದವರು ಮತ್ತು ನಾನು, ಅವರು ನಮ್ಮ ಕುಟುಂಬದವರಾಗಿರಲಿ, ಅನ್ಕರಾ? 
ಸ್ವರ್ಗದಲ್ಲಿ ಈ ಎರಡು ಬೆರಳುಗಳಂತೆ ನಿಕಟವಾಗಿರುತ್ತೇವೆ." (ಮುಸ್ಲಿ; 

ಮೇಲಿನ ಹದೀಸ್‌ನ ಮೂಲದಲ್ಲಿರುವ 'ಕಫಾಲತ್‌' (ಸಂರಕ್ಸಣೆ) ಎ೦ಬ ಫ 
ಬಹಳ ಮುಖ್ಯವಾಗಿದೆ. ಅವರ ಉಪಚಾರ, ಶಿಕ್ಷಣ, ತರಬೇತಿ, ಉಪಜೀವನದ ವ 
ಇತ್ಯಾದಿ ಎಲ್ಲವೂ ಅದರಲ್ಲಿ ಸೇರಿದೆ. ಇಮಾಮ್‌ ನವವಿ ಅದನ್ನು ಹೀಗೆ ವ್ಯಾಖ್ಯ್ಕೊನಿಸಿರ 
"ಅನಾಥರಿಗೆ ಆಹಾರ, ಬಟ್ಟೆ ಬರೆ, ವಿದ್ಯಾಭ್ಯಾಸ, ಶಿಕ್ಷಣ ಮುಂತಾದ ಜವಾಬ್ದಾರಿಂ 
ವಹಿಸಿ . ನಿರ್ವಹಿಸುವುದೇ ಅನಾಥ ಸಂರಕ್ಷಣೆಯಾಗಿದೆ. ಸ್ವಂತ ಹಣದಿಂದ ಅವ 
ಸಂರಕ್ಷ, ಸುವಾತನೂ, ಮೇಲ್ನೋಟ ವಹಿಸಲಿಕ್ಕಾಗಿ ಶರೀಅತ್‌ ಹೊಣೆಗಾರಿಕೆ بج‎ 
ವನನಿಗೂ ಅನಾಥರ ಹಣದಿಂದಲೇ ಅವರನ್ನು ಸಂರಕ್ಸಿಸುವವರಿಗೂ ಇದೇ ಪ್ರೆ 
ದೊರೆಯುತ್ತದೆ." 


2ರ ಸೇವೆ 59 


ಅನಾಥರ ಬೇಡಿಕೆಯನ್ನು ಈಡೇರಿಸಿದಂತೆಯೇ ಅದಕ್ಕೆ ತಕ್ಕ ಪುಣ್ಮ ಮತ್ತು 
ಇಷ್ಮತೆಗೆ ಆತನು ಅರ್ಹನಾಗುತ್ತಾನೆ. ಅನಾಥರ ಹಕ್ಕುಗಳನ್ನು ಸರಿಯಾದ ಅರ್ಥದಲ್ಲಿ 
ಡೇರಿಸಿದರೆ ಮಾತ್ರ ಅನಾಥರ ಸಂರಕ್ಸಕರಿಗೆ ಸ್ವರ್ಗದಲ್ಲಿ ದೇವ ಸಂದೇಶವಾಹಕರ(ಸು) 
ಮೊಪ್ಯ ದೊರೆಯುವುದು. 


ರ್ಮಿಕನಿಗೆ ಪ್ರೋತ್ಸಾಹ 

ಹಜ್ಜತುಲ್‌ ವಿದಾಲ್‌ನ(ವಿದಾಯ ಹಜ್ಜ್‌) ಸಂದರ್ಭದಲ್ಲಿ ರುಕಾತ್‌ನ ಸೊತ್ತುಗಳನ್ನು 
ಸರಿಸುವಾಗ ಇಬ್ಬರು ಬಂದು ತಮಗೂ ಏನಾದರೂ ಕೊಡಬೇಕೆಂದು: ವಿನಂತಿಸಿದರು. 
೦ತುಕರ ಆರೋಗ್ಯ, ದೃಢಕಾಯವನ್ನು ನೋಡಿ ಪ್ರವಾದಿ(ಸ) ಸ್ವಲ್ಪ ಸಿಟ್ಟಿನಿಂದ 
'ಳಿದರು, "ನೀವು ಕೇಳುವುದಿದ್ದರೆ ದಾನದ ಹಣವನ್ನು ನಿಮಗೆ ನೀಡಲು ನನ್ನದೇನೂ 
ಸ್ನೀಪವಿಲ್ಲ. ಆದರೆ ಶ್ರೀಮಂತರು ಮತ್ತು ಆರೋಗ್ಯವಂತರಿಗೆ ದಾನದ ಸಂಪತ್ತಿನಲ್ಲಿ 
ಲಿಲ್ಲವೆಂಬ ಸತ್ಮವನ್ನು ನೀವು ತಿಳಿದಿರಬೇಕು." (ಅಬೂಬಾವೂದ್‌) ದುಡಿಯಬಲ್ಲ 
ಸೋಗ್ಕವಂತರಿಗೆ ರುಕಾತ್‌ನಲ್ಲಿ ಪಾಲಿಲ್ಲವೆಂಬುದೇ ಈ ಹದೀಸ್‌ನ ಸಾರಾಂಶ. 
ಸಾಮ್‌ ಖತ್ತಾಬಿ ಹೀಗೆ ವಿಶ್ಲೇಷಿಸಿದ್ದಾರೆ. "ಬಾಹ್ಮ ನೋಟಕ್ಕೆ ಆರೋಗ್ಯವಂತನೆಂದು 
'ಡೆ ಮಾತ್ರಕ್ಕೆ ಒಬ್ಬನಿಗೆ ರುಕಾತ್‌ ನಿಷೇಧಿಸಬಾರದು. ಏಕೆಂದರೆ ಬಾಹ್ಮವಾಗಿ ಆರೋಗ್ಯ 
ಲಿಗಳಂತೆ ಕಾಣುವವರಲ್ಲಿ ಕೆಲವರು ಸಹಜವಾಗಿ ಕೆಲಸ ಮಾಡಲು ಅಶಕ್ತರಾಗಿರಬಹುದು. 
»ಥ ಮಂದಿಗೆ ರುಕಾತ್‌ನಲ್ಲಿ ಹಕ್ಕಿದೆ. ಅದನ್ನು ನಿಷೇಧಿಸ ಬಾರದೆಂದು ಈ ಪ್ರವಾದಿ 
ತಿನದಿಂದ ವ್ಯಕ್ತವಾಗುತ್ತದೆ." (ಮುಆಲಿಮುಸ್ಸುನನ್‌ 2/62) 

ಅದ್ದರಿಂದ ಉತ್ತಮ ಆರೋಗ್ಯವಂತ ಮತ್ತು ಬಲಿಷ್ಮವಾಗಿದ್ದರೂ ಅವರಿಗೆ ಕೆಲಸ 
ಇಡಲು ಸಾಧ್ಯವಿಲ್ಲದಿದ್ದರೆ, ಮಾಡುವ ಕೆಲಸದಿಂದ ಅಗತ್ಕವಿರುವ ಸಂಪಾದನೆಯಾಗ 
0ے‎ ಅವರಿಗೆ ದಾನ ಧರ್ಮಗಳಿಂದ ನೆರವು ನೀಡಿ ಅವರ ಬೇಡಿಕೆಗಳನ್ನು ಈಡೇರಿಸ 
'ಕೆಂಬುದೇ ಇದರ ತಾತ್ಸರ್ಯ. ಚೆನ್ನಾಗಿ ದುಡಿಯುವ, ಆರೋಗ್ಯವಿದ್ದರೂ ಹಣವಿಲ್ಲದ 
ಕಣದಿಂದ ಉಪಜೀವನ ಮಾರ್ಗವನ್ನು ಕಂಡು ಹಿಡಿಯಲಾಗದೆ ಕಷ್ಟಪಡುವ ಅನೇಕ 
»ವಕರು ನಮ್ಮ ಮಧ್ಯೆ ಇದ್ದಾರೆ. ಎಲ್ಲಿಂದಾದರೂ ಸ್ವಲ್ಪ ಹಣ ದೊರೆತರೆ ಆ ಪೈಕಿ 
ಸ್ಥಿನವರು ಸ್ವಉದ್ಯೋಗವನ್ನು ಮಾಡಬಲ್ಲರು. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸ 
ಇರು. ದೌರ್ಭಾಗ್ಯವಶಾತ್‌, ನಮ್ಮ ಸಮಾಜದ ಕೈಯಲ್ಲಿ ಅದಕ್ಕೆ ಬೇಕಾದ ಯಾವ 
ೀಜನೆಯೂ ಇಲ್ಲ. ಅದರ ಅಗತ್ಯವಿದೆಯೆಂದು ಭಾವಿಸುವವರೂ ವಿರಳ. 


'ದ್ಯೋಗಕ್ಕೆ ನೆರವು 

ಪ್ರವಾದಿಯವರೊಂದಿಗೆ(ಸ) ನಡೆಸಿದ ತನ್ನ ಸಂಭಾಷಣೆಯೊಂದನ್ನು ಪ್ರಮುಖ 
ನಾಬಿ ಅಬೂದರ್‌ ಹೀಗೆ ಉಲ್ಲೇಖಿಸಿದ್ದಾರೆ, "ಅತ್ಮಂತ ಪುಣ್ಮದಾಯಕ ಮತ್ತು 
'ಹೃವಾದ ಕರ್ಮ ಯಾವುದೆಂದು ನಾನು ಕೇಳಿದೆ. 'ಅಲ್ಲಾಹನ ಮೇಲಿರುವ ವಿಶ್ವಾಸ 


60 ಸಮಾಜ ಸೇ 


ಮತ್ತು ಆತನ ಮಾರ್ಗದಲ್ಲಿ ಹೋರಾಟ' ಎಂದು ಪ್ರವಾದಿಯವರು(ಸ) ಉತ್ತರಿಸಿದ 
'ಯಾವ ರೀತಿಯ ಗುಲಾಮನನ್ನು ಸ್ವತಂತ್ರಗೊಳಿಸುವುದು ಅತ್ಯುತ್ತಮ ಮತ್ತು ಪುಣ್ಯದಾಯ 
ವೆಂದು ನಾನು ಪುನಃ ಕೇಳಿದೆ. 'ಹೆಚ್ಚಿನ ಬೆಲೆಯಿರುವ ಮತ್ತು ಮಾಲಿಕನಿಗೆ ಲಕ 
ಪ್ರಿಯನಾಗಿರುವ ಗುಲಾಮನನ್ನು' ಎಂದು ಪ್ರವಾದಿ(ಸ) ಹೇಳಿದರು. ನಾನು ಪುನಃ ಕೇಳಿ; 
'ನನಗೆ ಅದು ಸಾಧ್ಯವಿಲ್ಲದಿದ್ದರೆ? ಪ್ರವಾದಿ(ಸ) ಹೇಳಿದರು, 'ಬಡತನದಿಂದಾಗಿ ಮಕ್ಕಳಃ 
ಕಳೆದುಕೊಳ್ಳುತ್ತಿರುವ ಅಥವಾ ತನ್ನ ಕೆಲಸವನ್ನು ಮಾಡಲು ಸಾಧ್ಯವಿಲ್ಲದ ವ್ಯಕ್ತಿ 
ನೆರವಾಗುವುದು. 'ಅದೂ ಸಾಧ್ಯವಿಲ್ಲದಿದ್ದರೆ?' ನಾನು ಕೇಳಿದೆ. ತನ್ನ ಕೆಡುಕಿನಿಂದ ಜನರಃ 
ರಕ್ಷಿಸುವ ಕೆಲಸವನ್ನಾದರೂ ಮಾಡು. ಅದು ತನಗೇ ಮಾಡುವ ಒಂದು ರೀತಿ 
ದಾನವಾಗಿದೆ.” ಎಂದು ಪ್ರವಾದಿ(ಸ) ಹೇಳಿದರು. (ಬುಖಾರಿ, ಮುಸ್ಲಿಮ 

ಈ ಹದೀಸ್‌ನಲ್ಲಿ ಮೊದಲು ಅಲ್ಲಾಹನ ಮೇಲಿನ ವಿಶ್ವಾಸ ಆತನ ಮಾರ್ಗದ 
ಹೋರಾಟ ಮತ್ತು ಗುಲಾಮರ ವಿಮೋಚನೆಯನ್ನು ಪ್ರಸ್ತಾಪಿಸಿದ ಬಳಿಕ ಜೀವನೋಪಾಯ 
ದಾರಿಗಾಣದೆ ಹಸಿವೆಯಿಂದ ಮರಣವನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಅವಕ 
ನೆರವು ನೀಡಿ ಅಡರಿಂದ ಪಾರುಗೊಳಿಸಬೇಕು. ಇದನ್ನೇ ಪ್ರವಾದಿಯವರು(ಸ) ಬಡಃ 
ದಿಂದ ಮಕ್ಕಳನ್ನು ಕಳೆದುಕೊಳ್ಳುವವರಿಗೆ ನೆರವಾಗಿರಿ ಎ೦ದು ಹೇಳಿರುವುದಾಗಿದೆ. 
ನೆರವಿನ ಪ್ರಮಾಣ ಮತ್ತು ಸ್ವರೂಪವನ್ನು ನಿಶ್ಚಯಿಸಲಾಗಿಲ್ಲ. ಅಮ ನೆರವು 0 
ವವನ ಸ್ಥಿತಿ ಮತ್ತು ನೆರವು ನೀಡುವವನ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿ 
ಇನ್ನೊಂದು ವರದಿ ಪ್ರಕಾರ ವ್ಯಾಪಾರ, ವೃತ್ತಿ ಇರುವವರಿಗೂ ನೆರವಾಗಬಹುದು. ಆಧಿ: 
ನೆರವು ಯಂತ್ರಗಳ ಸರಬರಾಜು, ವ್ಯಾಪಾರಿ ಸರಕುಗಳಿಗೆ ಮಾರುಕಟ್ಟೆ ಒದಗಿಸುವು 
ಇತ್ಯಾದಿ ಸೇವೆಗಳನ್ನು ಉದ್ಯೋಗಿ ಮತ್ತು ವ್ಯಾಪಾರಿಗಳಿಗೆ ಒದಗಿಸಬಹುದಾಗಿದೆ. کت‎ 
ಇಂತಹ ವಿಷಯಗಳ ಕಡೆಗೆ ಜನರ ಗಮನ ಹರಿಯುವುದಿಲ್ಲ. ಉದ್ಯೋಗದಲ್ಲಿ ಪರಿ 
ಕಡಿಮೆಯಿರುವವರಿಗೂ ಅದರಲ್ಲಿ ನೆರವಾಗಿರಿ ಎಂಬ ಹದೀಸ್‌ನ ಮುಂದಿನ ಭಾಗವು 
ಕಾಲದಲ್ಲಿ ಬಹಳ ಪ್ರಸ್ತುತ ಮತ್ತು ಮಹತ್ವಪೂರ್ಣವಾಗಿದೆ. ಇಂಥ ಸೇವಾ ಮನೋಭಾ 
ಸಮಾಜದಲ್ಲಿ ಬೇರೂರಿ ಉದ್ಕೋಗ ತರಬೇತಿ ದೊರೆತಿಲ್ಲದವರಿಗೆ ಸಮರ್ಥ ಉದ್ಕೊ 
ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು, ಹಾಗಾದರೆ ಅದು ಜನಸೇವೆಯ ಅತ್ಯುತ್ತ 
ರೂಪವಾಗಿ ಮಾರ್ಪಡುವುದು. ಈ ಮೂಲಕ ದುರ್ಬಲ ವರ್ಗಗಳ ಆರ್ಥಿಕ ಸಮಸ್ಯೆಗಳ: 
ಒಂದು ಮಿತಿಯ ವರೆಗೆ ಬಗೆಹರಿಸಬಹುದು. 


ಸೇವೆಯ ಕೆಲವು ನಿರ್ದಿಷ್ಟ ರೂಪಗಳು 

ತಾತ್ಕಾಲಿಕ, ತುರ್ತು ಮತ್ತು ಶಾಶ್ವತ ಸೇವೆಯ ಜತೆಯಲ್ಲಿ ಸೇವೆಯ ಇತರ ಕೇ 
ನಿರ್ದಿಷ್ಟ ಅಂಶಗಳೆಡೆಗೂ ಕುರ್‌ಆನ್‌ ಮತ್ತು ಹದೀಸ್‌ ಬೆಳಕು ಚೆಲ್ಲಿದೆ. ಅದು ಸಮಾಃ 
ಉನ್ನತಿಗೆ ಅತ್ಕಾವಶ್ಯಕವಾಗಿದ್ದು ಆರ್ಥಿಕ, ಸಾಮಾಜಿಕ ಮತ್ತು ದೂರಗಾಮಿ ಪ್ರಭಾವವ 
ಹೊಂದಿದೆ. 


ಲ್ಲರ ಸೇವ 61 


ರ್ಥಿಕ ನೆರವು 

ಆರ್ಥಿಕ ಸಹಾಯ ಸೇವೆಯ ಇನ್ನೊ೦ದು ರೂಪವಾಗಿದ್ದು ಅದರ ಪ್ರಾಮುಖ್ಯತೆಯ 
ಗ್ಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಕೌಟುಂಬಿಕ ಹಕ್ಕುಗಳನ್ನು ಅನುಮತಿಸಬೇಕು 
»ತ್ತು ದುರ್ಬಲರು, ಅಸಹಾಯಕರು, ನಿರಾಶ್ರಿತರಿಗೆ ಆರ್ಥಿಕ ನೆರವು ನೀಡಬೇಕೆಂದು 
ರ್‌ಆನ್‌ ಒತ್ತಿ ಹೇಳಿದೆ: 

“ನೀವು ನಿಮ್ಮ ಮುಖಗಳನ್ನು ಪೂರ್ವದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿ 
ೂಳ್ಳುವುದು ಧರ್ಮಶೀಲತೆಯಲ್ಲ. ನಿಜವಾಗಿ ಒಬ್ಬನು ಅಲ್ಲಾಹನನ್ನೂ ನಿರ್ಣಾಯಕ 
ನವನ್ನೂ ದೇವಚರರನ್ನೂ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನೂ ಅವ 
ಂದೇಶವಾಹಕರನ್ನೂ ಹೃತ್ಪೂರ್ವಕ ಒಪ್ಪಿಕೊಳ್ಳುವುದೂ ಅಲ್ಲಾಹನ ಸಂಪ್ರೀತಿಗಾಗಿ 
ನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ ಅನಾಥರಿಗೂ ನಿರ್ಗತಿಕರಿಗೂ 
ಶಯಾಣಿಕರಿಗೂ ಸಹಾಯಾರ್ಥಿಗಳಿಗೂ ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದೂ 
'ಮಾರುನ್ನು ಸಂಸ್ಥಾಪಿಸುವುದೂ ರುಕಾತ್‌(ಕಡ್ಡಾಯದಾನ) ನೀಡುವುದೂ .ند‎ 
ಬಾಡಿದರೆ ಪೂರೈಸುವುದೂ ಕಪ್ಪ ಕಾರ್ಪಣ್ಯಗಳಲ್ಲಿಯೂ ಸತ್ಕಾಸತ್ಯಗಳ ಸಮರವಾಗುತ್ತಿಂ 
ಣಗಲೂ ಸಹನೆಯಿಂದಿರುವುದೂ ಧರ್ಮಶೀಲತೆಯಾಗಿರುತ್ತದೆ. ಇವರೇ ಸತ್ಯಸಂಧರ: 
ಹತ್ತು ಇವರೇ ಧರ್ಮನಿಷ್ಮರು.'"' (ಪವಿತ್ರ ಕುರ್‌ಆನ್‌, 2:177) 

ಈ ವಚನದಲ್ಲಿ ಗ್ರಂಥದವರ ಕಪಟ ದೇವಭಕ್ತಿಯನ್ನು ವಿಮರ್ಶಿಸುತ್ತಾ ನೈಜ ದೇವ 
ಸಕ್ತಿಯನ್ನು ಸ್ಪಷ್ಟಪಡಿಸಲಾಗಿದೆ. ಮೂಲದಲ್ಲಿ ಉಪಯೋಗಿಸಲಾದ 'ಬಿರ್ರ್‌' ಎಂಬ ಪದವು 
دہ تر‎ ಗಮನಾರ್ಹವಾಗಿದೆ. ಅದಕ್ಕೆ ಪುಣ್ಯದ ಹೊರತಾಗಿ 'ಹಕ್ಕುಗಳನ್ನು ಈಡೇರಿಸುವುದು' 
೦ಬ ಅರ್ಥವೂ ಇದೆ. ಅದರಲ್ಲಿ ದೇವನ ಮತ್ತು ಸೃಷ್ಟಿಗಳ ಹಕ್ಕುಗಳೂ ಸೇರಿವೆ. 
ಮಾರ್‌ ಮತ್ತು ರುಕಾತನ್ನು ಇದೇ ವಾಸ್ತವಿಕತೆಯನ್ನು ಮನದಟ್ಟು ಮಾಡುವುದಕ್ಕಾಗಿ 
3ಸ್ತಾಪಿಸಲಾಗಿದೆ. ಅಲ್ಲಾಹನ ಮಾತ್ರವಲ್ಲ ಜನರ ಹಕ್ಕುಗಳೂ ಈಡೇರಬೇಕು. ಮನದಲ್ಲಿ 
ಶ್ವಾಸದ ಬೆಳಕು ಬೆಳಗುತ್ತಾ ಸ್ವತಃ ಪರಿಶ್ರಮದಿಂದ ಸಂಪಾದಿಸಿದ ಹಣವನ್ನು ಬಂಧುಗಳು, 
೨ನಾಥರು, ಯಾತ್ರಿಕರು, ಸಹಾಯಾರ್ಥಿಗಳು, ಗುಲಾಮರು ಇತ್ಕಾದಿ ಸಮಾಜದ ದುರ್ಬಲ 
ಭಾಗಗಳಿಗೆ ವ್ಯಯಿಸಿದಾಗ ಮಾತ್ರ ಮಾನವನು ಪುಣ್ಮದ ಉನ್ನತಿಗೇರುತ್ತಾನೆ. ಇದು ಈ 
ಕಚನದ ಸಾರಾಂಶವಾಗಿದೆ. ಇದರಲ್ಲಿ ಪ್ರೀತಿ ಸಹಾನುಭೂತಿ ಮತ್ತು ಔದಾರ್ಯದ 
ಸಲ್ಪನೆಯೂ ಇದೆ. ಈ ರೀತಿ ಈ ಒಳಿತು ಸಕಲ ಸತ್ಕಾರ್ಯಗಳಿಗೂ ಅನ್ವಯಿಸುತ್ತದೆ. 
ಹ ನಿಟ್ಟಿನಲ್ಲಿ ಈ ಒಳಿತು ಅಲ್ಲಾಹನ ಒಂದು ಗುಣವಿಶೇಷವೂ ಆಗಿದೆ. ನಮಾರು್‌ 
ہد‎ ಅಲ್ಲಾಹನೊಂದಿಗೆ ಸಂಬಂಧ ಸ್ಥಾಪನೆಯಾಗುವುದು. ಹಾಗೆಯೇ ರುಕಾತ್‌ 
ಸಾನವರ ಸೇವೆ ಸಲ್ಲಿಸುವ ನಿರ್ದಿಷ್ಟ ರೂಪವಾಗಿದೆ. ಮಾನವನ ಸಂಪತ್ತು ಕೇವಲ 
೨ವನಿಗೇ ಸೀಮಿತವಲ್ಲ. ಸಮಾಜದ ಬಡವರಿಗೊ ದರಿದ್ರರಿಗೂ ಅದರಲ್ಲಿ ಹಕ್ಕಿದೆಯೆಂದ: 
ಇತರ ಕೆಲವು ವಚನಗಳು ಸ್ಪಷ್ಟಪಡಿಸುತ್ತವೆ. ''ಸಂಬಂಧಿಕರು, ದರಿದ್ರರು ಮತ್ತು 


62 ಸಮಾಜ ಸೆ 


ಪ್ರಯಾಣಿಕರಿಗೂ ಅವರ ಹಕ್ಕುಗಳನ್ನು ಕೊಡಿರಿ. ದುಂದುವೆಚ್ಚ ಮಾಡಬೇಡಿರಿ. ದುಂದುಗಾರ 
ಶೈತಾನನ ಸಹೋದರರಾಗಿದ್ದಾರೆ. ಶೈತಾನನಾದರೋ ತನ್ನ ಪ್ರಭುವಿಗೆ ಕೃತಘ್ಣುನು."' 
(ಬನೀ ಇಸ್ರಾತಲ್‌: 25-2 
ಇಲ್ಲಿ ಮಾನವರ ಸಂಪತ್ತಿನಲ್ಲಿ ಇತರರ ಹಕ್ಕನ್ನು ಸ್ಥಾಪಿಸಿದ ಬಳಿಕ ದುಂದುಗಾಃ 
ಮತ್ತು ದುರ್ವೃಯವನ್ನು ತಡೆಯಲಾಗಿದೆ. ಯಾಕೆಂದರೆ ದುಂದು ಮತ್ತು ದುರ್ವ್ಯಃ 
ಮಾಡುವವರಿಗೆ ಇತರರ ಹಕ್ಕುಗಳನ್ನು ಗುರುತಿಸಲು ಅಥವಾ ಒಪ್ಪಲು ಸಾಧ್ಯವಾಗರ 
ಇದೇ ಆಶಯವನ್ನು ಹೊಂದಿರುವ ಇನ್ನೊ೦ದು ವಚನ ಹೀಗಿದೆ, "ಅಲ್ಲಾಹನೇ ತಾನಿ 
ದವರಿಗೆ ಜೀವನಾಧಾರ ವಿಸ್ಕೃತಗೊಳಿಸುವುದು ಮತ್ತು (ತಾನಿಚ್ಛಿಸಿದವರಿಗೆ ಸಂಕುಃ 
ಗೊಳಿಸುವುದನ್ನು ಇವರು ನೋಡುವುದಿಲ್ಲವೇ? ಇದರಲ್ಲಿ ಸಶ್ಯವಿಶ್ವಾಸಿಗಳಿಗೆ ಅನೆ 
ದೃಷ್ಟಾಂತಗಳಿವೆ. ಆದುದರಿಂದ ಸಂಬಂಧಿಕನಿಗೆ, ದರಿದ್ರನಿಗೆ ಮತ್ತು ಪ್ರಯಾಣಿಕ? 
ಅವರವರ ಹಕ್ಕುಗಳನ್ನು ಕೊಡು. ಅಲ್ಲಾಹನ ಸಂಪ್ರೀತಿಯನ್ನು ಬಯಸುವವರಿಗೆ ಈ نرہ‎ 
ಉತ್ತಮವಾಗಿದೆ. ಅವರೇ ಯಶಸ್ವಿಗಳಾಗುವರು. '' 
(ಪವಿತ್ರ ಕುರ್‌ಆನ್‌, 30:37-3 
ಈ ಎರಡು ಅಧ್ಯಾಯಗಳು ಮಕ್ಕಾದಲ್ಲಿ ಅವತೀರ್ಣಗೊಂಡಿವೆ. ಮಕ್ಕಾದಃ 
ರುಕಾತ್‌ ಕಡ್ಡಾಯಗೊಳಿಸಿರಲಿಲ್ಲ. ಆದರೆ ಈ ವಚನಗಳಲ್ಲಿ ಕುಟುಂಬಿಕರ, ದರಿದ್ದ 
ಮತ್ತು ಪ್ರಯಾಣಿಕರ ಹಕ್ಕುಗಳನ್ನು ವಿವರಿಸಲಾಗಿದೆ. ಇಮಾಮ್‌ ರಾಮ್ಗುಯವರು : 
ವಚನದ ವಿವರಣೆಯಲ್ಲಿ ಹೀಗೆ ಹೇಳಿದ್ದಾರೆ: ಇಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲ 
ಸೇವೆಯೂ ಕಡ್ಡಾಯವಾಗಿದೆ. ರುಕಾತ್‌ ಕಡ್ಡಾಯವಾಗಲು ವರ್ಷ ಪೂರ್ತಿಯಾಗಬೇಕೆಂ 
ಶರತ್ತಿದೆ. ಇಲ್ಲಿ ಅಂಥ ಯಾವುದೇ ನಿಯಮವಿಲ್ಲ. ಅರ್ಥಾತ್‌ ಎಲ್ಲ ಸ್ಥಿತಿಯಲ್ಲಿಯ 
ಹಕ್ಕುಬಾರರಿಗೆ ಅವರ ಹಕ್ಕುಗಳನ್ನು ನೀಡಬೇಕು. ಏಕೆಂದರೆ ಇಲ್ಲಿ ರುಕಾತ್‌ನ ಬ 
ಹೇಳಲಿಲ್ಲ. ಇಲ್ಲಿ ಸೃಷ್ಟಿಗಳೊಡನೆ ಸಾಮಾನ್ಯವಾಗಿ ಪಾಲಿಸಬೇಕಾದ ಸಹಾನುಭೂತಿಂ 
ಕುರಿತು ಹೇಳಲಾಗಿದೆ. ಅರ್ಥಾತ್‌, ಈ ವಚನದಲ್ಲಿ ಸೂಚಿಸಲಾಗಿರುವ ವಿಭಾಗಕ್ಕೆ ತ 
ಕೈಯಲ್ಲಿ ಅಗತ್ಮಕ್ಕಿಂತ ಅಧಿಕ ಸಂಪತ್ತಿದ್ದರೂ ಇಲ್ಲದಿದ್ದರೂ ಸಹಾಯ ಮತ್ತು ಉಪಕಾ 
ಮಾಡಲೇಬೇಕು. (ತಫ್ಟೀರ್‌ ಕಬೀರ್‌ 
ಸಮಾಜದ ದುರ್ಬಲ ವರ್ಗಕ್ಕೆ ನೀಡುವ ಸೇವೆ ಮತ್ತು ಸಹಾಯವು ಅವರಿ 
ತೋರಿಸುವ ಔದಾರ್ಯವಲ್ಲ. ಬದಲಾಗಿ, ಅದು ಅವರ ಹಕ್ಕುಗಳೆಂಬ ಕಲ್ಪನೆಯ 
ಇಲ್ಲಿ ಎತ್ತಿ ಹಿಡಿಯಲಾಗಿದೆ. ಈ ಕಲ್ಪನೆ ಸಮಾಜದಲ್ಲಿ ಶ್ರೀಮಂತರು ಬಡವರನ 
ಶೋಷಿಸುವುದನ್ನು ತಡೆಯುತ್ತದೆ. ತನ್ನ ಸ್ವಾಧೀನವಿರುವ ಸಂಪತ್ತಿನಲ್ಲಿ ಇತರರ ಹಕ್ಕಿ 
ಅವರ ಹಕ್ಕುಗಳನ್ನು ನೀಡಬೇಕಾದುದು ನಮ್ಮ ಕರ್ತವ್ಯ. ಈ ಪ್ರಜ್ಞೆಯು ಶ್ರೀಮಂತರೇ 
ಮೂಡಿದರೆ, ಬಡವರ ಮತ್ತು ಶ್ರೀಮಂತರ ನಡುವೆ ಇಂದಿನಂತೆ ಘರ್ಷಣೆ ಎಂದ 
ಇರಲಾರದು. 


ರ ಸೇವೆ 63 


ಬ 

ಕೆಲವೊಮ್ಮೆ ಕೆಲವರಿಗೆ ತಮ್ಮ ಆರ್ಥಿಕ ಸುಧಾರಣೆ ಅಥವಾ ತುರ್ತು ಅಗತ್ಯಗಳಿಗೆ 
»ದ ಅವಶ್ಯಕತೆಯಿರುತ್ತದೆ. ಆಗ ಆರ್ಥಿಕ ನೆರವು ಸಂದರ್ಭೋಚಿತವಾಗಿ ದೊರೆಯ 
ರೆ ಅತನ ಪರಿಸ್ಥಿತಿ ಮತ್ತಷ್ಟು ಹದಗೆಡುವುದು. ಅಂಥ ಸಂದರ್ಭಗಳಲ್ಲಿ ಯಾರಾದರೂ 
9د‎ ನೆರವು ನೀಡಿದರೆ ಅದು ಅವರ ಮಟ್ಟಿಗೆ ಬಹುದೊಡ್ಡ ಉಪಕಾರವಾಗುವುದರಲ್ಲಿ 
ಶೆಯವಿಲ್ಲ. ಇಲ್ಲಿ ಸಾಲ ನೀಡಿದಾತನಿಗೆ ಆತನ ಹಣ ಮರಳಿ ಬೊರೆಯುತ್ತದೆ. ವಸ್ತುತಃ 
ಸಾಲವು ಬಹುದೊಡ್ಡ ಸೇವೆಯಾಗುವುದು. ಅದರ ಪುಣ್ಯ ಮತ್ತು ಪ್ರತಿಫಲಗಳನ್ನು 
ಸಾದಿಯವರು(ಸ) ವಿವಿಧ : ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ: ಅಬ್ದುಲ್ಲಾ ಬಿನ್‌ 
ಫವೂದ್‌(ರ) ವರದಿ ಮಾಡಿದ್ದಾರೆ. 'ಓರ್ವ ಮುಸ್ಲಿಮನು ಇನ್ನೋರ್ವ ಮುಸ್ಲಿಮನಿಗೆ 
» ನೀಡಿದರೆ ಅದು ಒಂದು ಬಾರಿ ನೆರವಾದಂತಾಗುವುದು.' (ಇಬ್ದುಮಾಜಳಿ 

ಇಮಾಮ್‌ ಶೌಕಾನಿ ಹೇಳುತ್ತಾರೆ: ಸಾಲ ನೀಡುವ ಪುಣ್ಯದ ಕುರಿತು ಹಲವು ಪ್ರವಾದಿ 
1ನಗಳಲ್ಲಿ ತಿಳಿಸಲಾಗಿದೆ. ಅದಲ್ಲದೆ ಬೇಡಿಕೆಗಳನ್ನು ಈಡೇರಿಸಬೇಕು, ಅವರಿಗೆ 
ವಾಗಬೇಕು, ಅವರ ಬಡತನ ಮತ್ತು ಹಸಿವೆಯನ್ನು ಹೋಗಲಾಡಿಸಬೇಕು. ಇದರಲ್ಲಿ 
ವೂ ಸೇರಿದೆ. ಸಾಲವು ಧರ್ಮಸಮ್ಮತವೆಂಬ ಕುರಿತು ಯಾರಿಗೂ ಭಿನ್ನಾಭಿಪ್ರಾಯವಿಲ್ಲ. 

ಅತ್ಕಾವಶ್ಯಕ ಸಂದರ್ಭಗಳಲ್ಲಿ ಸಾಲ ಕೇಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. 
1ರಿಂದ ಯಾರ ಘನತೆ, ಗೌರವಗಳಿಗೂ ಕುಂದುಂಟಾಗುವುದಿಲ್ಲ. ಇಬ್ಲು ರಸಲಾನ್‌ 
ಳಿರುವಂತೆ ಸಾಲ ಕೇಳುವುದು, ಅವ ಮರ್ಯಾದೆಯಾಗಿರುತ್ತಿದ್ದರೆ ಪ್ರವಾದಿಯವರು 
مت‎ ಸಾಲ ಪಡೆಯುತ್ತಿರಲಿಲ್ಲ. (ನೈಲುಲ್‌ ಔತಾರ್‌, 5/347) 

ವಾಣಿಜ್ಯ ರಂಗದಲ್ಲಿ ಸಾಲ ಹೆಚ್ಚು ಪ್ರಮುಖವಾಗಿದೆ. ವ್ಯಾಪಾರ ಆರಂಭಿಸಿ ಅದನ್ನು 
ತ್ರಮಪಡಿಸಲು ಮತ್ತು ಆಗಾಗ ಸಂಭವಿಸುವ ನಷ್ಟ ಪರಿಹರಿಸಲು ಸಾಲವಿಲ್ಲದೆ 
ನೈವಿಲ್ಲ. ಈ ಕಾಲದಲ್ಲಿ ಸಾಲವು ವ್ಮಾಪಾರದ ಒಂದು ಭಾಗವೇ ಆಗಿದೆ. ಸಾಲದ 
ವಾದೇವಿ ನಿಂತರೆ ದೊಡ್ಡದೊಡ್ಡ ವ್ಯಾಪಾರ ಸಂಸ್ಥೆಗಳನ್ನು ಕೂಡಾ ಮುಚ್ಛಬೇಕಾಗ 
ಖಿದು. ಆದರೆ ಇಂದಿನ ಲೌಕಿಕ ಮನಸ್ಸು ಸಾಲವನ್ನು ಸುಲಿಗೆ ಲಾಭದ ಸರಳೆ 
ದಿಯೆಂದು ಭಾವಿಸಿದೆ. ಆದ್ದರಿಂದಲೇ ಇಂದು ಬಡ್ಡಿ ಪಡೆಯದೆ ಸಾಲ ನೀಡಲು 
ಇರೂ ಸಿದ್ಧರಿಲ್ಲ. ಅದೂ ಬಡ್ಡಿ ಹೆಚ್ಚಿನ ದರದಲ್ಲಿ ದೊರೆಯಬೇಕೆಂದು ಬಯಸುತ್ತಾರೆ. 
ಖ ಪಡೆದಾತನ ಸಂಪಾದನೆಯಿಂದ ಒಂದಂಶ ಲಾಭವು ಸಾಲ ನೀಡಿದವರಿಗೂ 
ನರೆಯಬೇಕಾದುದು ನ್ಯಾಯಯುತವೆಂದು ಬಡ್ಡಿಯ ವಕ್ತಾರರು ವಾದಿಸುತ್ತಾರೆ. ಹಣದ 
} ಕುಸಿತವೆಂಬ ಮತ್ತೊಂದು ಸಮರ್ಥನೆಯಿದೆ. . 

ಲಾಭ ಸಂಪಾದನೆಯ ಅಡ್ಡ ಹಾದಿಯೆಂದು ಸಾಲವನ್ನು ಪರಿಗಣಿಸುವ ಲೌಕಿಕ 
ನಸ್ಸನ್ನು ಇಸ್ಲಾಮ್‌ ವಿರೋಧಿಸುತ್ತದೆ. ಅದು ಸಾಲವನ್ನು ಅಗತ್ಯವಿರುವವರಿಗೆ ಕೊಡುವ 
ದು ರೀತಿಯ ಔದಾರ್ಯವೆಂದು ಪರಿಗಣಿಸುತ್ತದೆ. ಆದ್ದರಿಂದ ಹಣದ ದರ ಕುಸಿತದ 


64 ಸಮಾಜ : 


ಪ್ರಕಾರ ಬಡ್ಡಿ ನಿಗದಿಪಡಿಸುವ ಬದಲು ಸಾಲಗಾರನಿಗೆ ಗರಿಷ್ಠ ಸಾಲ ನೀಡಬೇಕೆಂಬ 
ಇಸ್ಲಾಮಿನ ಬೇಡಿಕೆಯಾಗಿದೆ. ಸಾಲವನ್ನು ಪಾವತಿಸಲು ಸಾಲ ಪಡೆದಾತನು ಕಾಲಾವ 
ಕೇಳಿದರೆ ಅನುಮತಿಸಬೇಕು. ಸಾಲವನ್ನು ಮರಳಿಸಲಾರದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ 
ಸಾಲ ಮನ್ನಾ ಮಾಡಬೇಕು. ಬಡ್ಡಿ ನಿಷಿದ್ದಗೊಳಿಸುವ ಘೋಷಣೆಯ ಜತೆಗೆ ಸಾ 
ಸಂಬಂಧಿಸಿದ ನೈತಿಕ ನಿರ್ದೇಶಗಳನ್ನು ಕುರ್‌ಆನ್‌ ಹೇಳುತ್ತದೆ. نا''‎ ಸತ್ಯವಿಶ್ವಾಸಿ 
ಅಲ್ಲಾಹನನ್ನು ಭಯಪದಿರಿ. ನೀವು ನಿಜಕ್ಕೂ ವಿಶ್ವಾಸಿಗಳಾಗಿರುವಿರಾದರೆ, ಜನರಿಂದ ನಿ; 
ಬರತಕ್ಕ ಬಡ್ಡಿಯನ್ನು ಬಿಟ್ಟುಬಿಡಿರಿ. ನೀವು ಹಾಗೆ ಮಾಡದಿದ್ದರೆ ಅಲ್ಲಾಹ್‌ ವ 
ಅವನ ಸಂದೇಶವಾಹಕರ ಕಡೆಯಿಂದ ನಿಮ್ಮ ವಿರುದ್ಧ ಯುದ್ಧ ಘೋಷಣೆಯಿದೆಯೆ: 
ನಿಮಗೆ ತಿಳಿದಿರಲಿ. ಇನ್ನಾದರೂ ಪಶ್ಚಾತ್ತಾಪಷಟ್ಟರೆ (ಮತ್ತು ಬಡ್ಡಿಯನ್ನು ವರ್ಜಿಸಿ: 
ಅಸಲು ಹೆಣ ಪಡೆಯಲು ನೀವು ಹಕ್ಕುದಾರರಾಗಿರುತ್ತೀರಿ. ನೀವು ಅಕ್ರಮವೆಸಗ 
ಬಾರದು. ನಿಮ್ಮ ಮೇಲೆ ಅಕ್ರಮವಾಗಲೂಬಾರದು. ನಿಮ್ಮ ಸಾಲಗಾರನು 'ಕಾಸಿಲ್ಲ 
ನಾದರೆ' ಅವನಿಗೆ ಸುಸ್ಪಿತಿಯುಂಟಾಗುವ ತನಕ ಸಮಯಾವಕಾಶ ಕೊಡಿರಿ ಮತ್ತು ٤ 
ದಾನರೂಪದಲ್ಲಿ ಸಾಲವನ್ನೇ ಬಿಟ್ಟುಕೊಟ್ಟರೆ ಅದು ನಿಮ್ಮ ಮಟ್ಟಿಗೆ ಇನ್ನಷ್ಟು ಉತ 
ವಾಗಿರುವುದು, ನೀವು ಅರಿತವರೇ ಆಗಿದ್ದರೆ. ನೀವು ಅಲ್ಲಾಹನ ಕಡೆಗೆ ಮರಳಿಸಲ್ಪಃ 
ದಿನದ ಅವಮಾನ ಹಾಗೂ ಕಷ್ಟಗಳಿಂದ ಭಯಪದಡಿರಿ. ಅಲ್ಲಿ ಪ್ರತಿಯೊಬ್ಬನಿಗೂ ات‎ 
ಗಳಿಸಿದ ಪುಣ್ಯ ಅಥವಾ ಪಾಪಗಳ ಸರ್ವ ಸಂಪೂರ್ಣ ಪ್ರತಿಫಲ ಸಿಗುವುದು ವ 
ಯಾರ ಮೇಲೂ ಎಷ್ಟು ಮಾತ್ರಕ್ಕೂ ಅನ್ಯಾಯವಾಗಲಾರದು."' 
(ಪವಿತ್ರ ಕುರ್‌ಆನ್‌, 2:278-2 
ಪ್ರವಾದಿ ವಚನಗಳಲ್ಲಿ ಸಾಲಗಾರನಿಗೆ ಸೂಕ್ತ ರೀತಿಯಲ್ಲಿ ಸಾಲ ಮರಳಿಸು 
ನೆನಪಿಸುವ ಜತೆಗೆ, ಸಾಲಗಾರನೊಡನೆ ಸೌಮ್ಯವಾಗಿ ವರ್ತಿಸಬೇಕೆಂದು ಸಾಲ ; 
ದಾತನಿಗೂ ಉಪದೇಶವಿದೆ. ಅಬೂಹುರೈರಾರಿಂದ(ರ) ವರದಿ: "ಪ್ರವಾದಿಯವರ 
ಓರ್ವನಿಂದ ಒಂದು ಒಂಟೆ ಸಾಲ ಪಡೆದಿದ್ದರು. ಆತನು ಬಹಳ ಒರಟಾಗಿ ಸಾಲ 
ಮರಳಿಸುವಂತೆ ಹೇಳಿದನು. ಇದರಿಂದ ಕುಪಿತರಾದ ಸಹಾಬಿಗಳು ಆತನಿಗೆ ಕಟು: 
ಉತ್ತರಿಸ ಬಯಸಿದ್ದರು. ಆಗ ಪ್ರವಾದಿಯವರು(ಸ) ಅವರನ್ನು ತಡೆದು ಹೀಗೆಂದರು: 
ಹಕ್ಕನ್ನು ಕೇಳಲು ಆತನಿಗೆ ಹಕ್ಕಿದೆ. ಆದ್ದರಿಂದ ಆತನಿಗೆ ಹಕ್ಕುಗಳನ್ನು ಕೇಳಲು ಅನು 
ನೀಡಿರಿ. ಒಂದು ಒಂಟೆಯನ್ನು ಖರೀದಿಸಿ ಆತನಿಗೆ ನೀಡಿರಿ. ಆತನು ನೀಡಿದ ಒಂಟೆ! 
ಉತ್ತಮವಾದುದು ಮಾತ್ರ ಲಭ್ಯವಿದೆಯೆಂದು ಸಹಾಬಿಗಳು ತಿಳಿಸಿದಾಗ ಸಾಲಃ 
ಅತ್ಯುತ್ತಮವಾಗಿ ಮರುಪಾವತಿಸುವಾತನೇ ನಿಮ್ಮ بی‎ ಅತ್ಯುತ್ತಮನು ಎಂದು 2 
ಪ್ರವಾದಿಯವರು ಅದನ್ನೇ ತರಲು ಆದೇಶಿಸಿದರು.” (ಬುಖಾರಿ, ಮುಸ್ಲೀ 
ಸಾಲಗಾರನೊಡನೆ ಸೌಮ್ಯವಾಗಿ ವರ್ತಿಸುವ ಪುಣ್ಯದ ಕುರಿತು ಇನ್ನೊ 
ಹದೀಸ್‌ನಲ್ಲಿ ಹೀಗಿದೆ: 'ಯಾರಾದರೂ ಸಂಕಷ್ಟದಲ್ಲಿರುವವರಿಗೆ ಸಾಲ ಪಾವತಿಗೆ ಕಾಲಾಎ 
ನೀಡಿದರೆ ಅಥವಾ ಸಾಲದಲ್ಲಿ ರಿಯಾಯಿತಿ ತೋರಿಸಿದರೆ ಅಲ್ಲಾಹನು ತನ್ನ ನೆರ 


ರ ಸೇವೆ 65 


'ರಿಗೆ ಅಶ್ರಯ ನೀಡುವನು.' (ಮುಸ್ಲಿಮ್‌) ಅಬೂಹುರೈರಾರ ಇನ್ನೊಂದು ವರದಿಯಲ್ಲಿ 
ಇದೆ: ಓರ್ವನು ಕಷ್ಟ ಅನುಭವಿಸುವಾತನಿಗೆ ಕಾಲಾವಕಾಶ ನೀಡಿದರೆ, ಅಥವಾ 
»ವನ್ನು ಮನ್ನಾ ಮಾಡಿದರೆ, ತನ್ನ ನೆರಳಿನ ಹೊರತು ಬೇರೆ ಯಾವ ನೆರಳೂ ಲಭ್ಯವಿಲ್ಲ 
ದು ಅಲ್ಲಾಹನು ಆತನಿಗೆ ತನ್ನ ಆಸನದ ನೆರಳಲ್ಲಿ ಆಶ್ರಯ ನೀಡುವನು. (ತಿರ್ಮಿದಿ) 
]مھ‎ ಪ್ರವಾದಿ ವಚನದಲ್ಲಿ ಹೀಗಿದೆ: 

'ಓರ್ವನಿಗೆ ಅಲ್ಲಾಹನು ಸಂಪತ್ತನ್ನು ನೀಡಿದ್ದು ಅವನು ಅದನ್ನು ಜನರಿಗೆ ಸಾಲ 
ಟ್ಛಿದ್ದನು. ಕಷ್ಟದಲ್ಲಿರುವವರಿಗೆ ಸಾಲ ಮರುಪಾವತಿಗೆ ಕಾಲಾವಕಾಶವನ್ನು ನೀಡಿದ್ದನು. 
ಕಮ ಸ್ಥಿತಿಯಲ್ಲಿರುವವರು ಸಾಲ ಮರುಪಾವತಿಯಲ್ಲಿ ಏನಾದರೂ ಲೋಪ ತೋರಿದರೆ 
1ನ್ನು ನಿರ್ಲಕ್ಷಿಸುವಂತೆ ತನ್ನ ನೌಕರರಿಗೆ ಆದೇಶ ನೀಡುತ್ತಿದ್ದನು. ಈ ಸದ್‌ 
ಸಹಾರಕ್ಕಾಗಿ ಅಲ್ಲಾಹನು ಅವನಿಗೆ ಸ್ವರ್ಗದಲ್ಲಿ ಸ್ಥಳಾವಕಾಶ ನೀಡಿದನು. 

(ಬುಖಾರಿ, ಮುಸ್ಲಿಮ್‌) 

'ಒಮ್ಮೆ ಓರ್ವ ಸಾಲಗಾರನು ಸ್ವಲ್ಪ ರಿಯಾಯಿತಿ ತೋರಿಸುವಂತೆ ಸಾಲ ನೀಡಿ 
ನಲ್ಲಿ ವಿನಂತಿಸಿದನು. ಯಾವ ರಿಯಾಯಿತಿಯನ್ನೂ ನೀಡುವುದಿಲ್ಲವೆಂದು ಆತ 
3 ಹಾಕಿ ಹೇಳಿದನು. ಇದನ್ನು ಕೇಳಿದ ಪ್ರವಾದಿಯವರು(ಸ) ಕೋಣೆಯಿಂದ ಹೊರ 
»ದು ಸತ್ಕರ್ಮ ಮಾಡುವುದಿಲ್ಲವೆಂದು ಆಣೆಹಾಕಿದವರು ಯಾರು? ಎಂದು 
ಸರಿಸಿದರು. ಆಗ ಆ ಸಾಲ ನೀಡಿದವನು ತನ್ನ ತಪ್ಪನ್ನು ಒಪ್ಪಿಕೊಂಡು, ಅತ 
ಕುಸುವಂತೆ ವರ್ತಿಸುವುದಾಗಿ ತಿಳಿಸಿದನು. 

(ಬುಖಾರಿ, ಮುಸ್ಲಿಮ್‌) 
ಕಅಬ್‌ ಬಿನ್‌ ಮಾಲಿಕ್‌ರಿಂದ ಏನೋ ಸಾಲ ಪಡೆದ ಅಬೀ ಹದ್ರದ್‌ರಿಗೆ, 
ರಳಿಸಲು ತಿಳಿಸಿದಾಗ ಅನಿವಾರ್ಯ ಪರಿಸ್ಥಿತಿಯಿಂದಾಗಿ ಅವರಿಗೆ ಮರುಪಾವತಿಸ 
ಗಲಿಲ್ಲ. ಆ ಕುರಿತು ಕಅಬ್‌ರೊಂದಿಗೆ ಮಾತಾಡಿದಾಗ ಸಾಲದಲ್ಲಿ ಅರ್ಧಾಂಶವನ್ನು 
ನ್ನಾ ಮಾಡಿ ಬಾಕಿ ಪಡೆದುಕೊಳ್ಳುವಂತೆ ಪ್ರವಾದಿಯವರು(ಸ) ಸನ್ನೆಯಿಂದ 
ಚಿಸಿದರು. ಹಾಗೆಯೇ ಕಅಬ್‌ರು ಆ ಆದೇಶವನ್ನು ಪಾಲಿಸಿದರು. 
(ಬುಖಾರಿ, ಮುಸ್ಲಿಮ್‌) 
ಸಾಲ ಪಡೆದ ವಸ್ತು ಕಳೆದು ಹೋದರೆ ಅಥವಾ ಮರುಪಾವತಿ ಅಸಾಧ್ಯವಾದರೆ 
ತರ ನಿಯಮವೇನೆಂಬುದು ಇಲ್ಲಿ ಚರ್ಚಾ ವಿಷಯವಲ್ಲ. ಅಪೇಕ್ಷಿತರಿಗೆ ನೀಡ 
ಗುವ ಸಾಲವು ಒಂದು ಸೇವೆಯಾಗಿದೆ. ಅದನ್ನು ಲಾಭ ಪಡೆಯುವ ಸುಲಭ 
'ದಿಯೆಂದು ಭಾವಿಸುವುದು ಇಸ್ಲಾಮೊ ಶಿಕ್ಷಣಗಳಿಗೆ ವಿರುದ್ಧವಾಗಿದೆಯೆಂಬುದನ್ನು 
ಇತ್ರ ಇಲ್ಲಿ ಉದ್ದೇಶಿಸಲಾಗಿದೆ. ಸಾಲಗಾರನೊಡನೆ ಪ್ರೀತಿ, ಸಹಾನುಭೂತಿ ಮತ್ತು 
'ಮೃತೆಯ ಧೋರಣೆಯನ್ನು ಕೈಗೊಳ್ಳಬೇಕು. ಅವರ ದೌರ್ಬಲ್ಮ್ಕವನ್ನು ಶೋಷಿಸ 
ರದು. ಅನಿವಾರ್ಯ ಪರಿಸ್ಥಿತಿಯಲ್ಲಿ ಅವರಿಗೆ ಆದಷ್ಟು ರಿಯಾಯಿತಿ ನೀಡಬೇಕು. 
ಸಲ್ಲ ಸೇವೆ ಮತ್ತು ಸದ್ವರ್ತನೆಯ ವ್ಯಾಖ್ಯಾನದಲ್ಲಿ ಸೇರಿದೆ. 


66 ಸಮಾಜ : 


ಉಡುಗೊರೆ 

ಉಡುಗೊರೆಯೂ ಸೇವೆ ಮತ್ತು ಸದ್ವರ್ತನೆಯ ಒಂದು ರೂಪವಾಗಿದೆ. ಉಡುಗೆ 
ಅಥವಾ ಪಾರಿತೋಷಕವು ಪ್ರತ್ಯುಪಕಾರವನ್ನು ಅಪೇಕ್ಷಿಸದೆ ನೀಡಲಾಗುವ ದಾನವಾ! 
ಅದರಿಂದ ಕೇವಲ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ನಿರೀಕ್ಷಿಸಬೇಕು. دہ‎ 
ಉಡುಗೊರೆ ನೀಡಿದ ವಸ್ತುವನ್ನು ಆ ಬಳಿಕ ಬೆಲೆ ನೀಡಿ ಕೂಡ ಮರಳಿ ಪಡೆಯಃ 
ದೆಂದು ಹದೀಸ್‌ಗಳಲ್ಲಿ ಬಂದಿವೆ. 

ಉಮರ್‌ ಹೇಳಿದರು, "ಯುದ್ಧಕ್ಕಾಗಿ ನಾನೋರ್ವನಿಗೆ ಒಂದು ಉತ್ತಮ ಕುಃ 
ಯನ್ನು ನೀಡಿದೆ. ಆದರೆ ಆರ್ಥಿಕವಾಗಿ ಭಾರೀ ದುರ್ಬಲನಾಗಿದ್ದುದರಿಂದ ಆತ 
ಕುದುರೆಯನ್ನು ಸರಿಯಾಗಿ ಪೋಷಿಸಲಾಗಲಿಲ್ಲ. ಇದರಿಂದಾಗಿ ಕುದುರೆಯು ಸಾಯ 
ಸಾಧ್ಯತೆಯಿದೆಯೆಂದು ಮನಗಂಡಾಗ ಅದನ್ನು ಅವರಿಂದ ಮರಳಿ ಖರೀದಿಸುವ 
ಉತ್ತಮವೆಂದು ಭಾವಿಸಿ ನಾನು ಆ ಕುರಿತು ಪ್ರವಾದಿಯವರೊಡನೆ ಕೇಳಿದೆ. ಆಗ ಅಃ 
ಹೀಗೆ ಉತ್ತರಿಸಿದರು. ನೀನು ಒಂದು ದಿರ್ಹಮ್‌ ನೀಡಿಯಾದರೂ ಅದನ್ನು ಖರೀ 
ಬಾರದು. ಏಕೆಂದರೆ ದಾನವನ್ನು ಮರಳಿ ಪಡೆಯುವುದು ನಾಯಿಯು ತಾನು ವಾ 
ಮಾಡಿದ ಬಳಿಕ ಪುನಃ ಅದನ್ನು ನೆಕ್ಕುವುದಕ್ಕೆ ಸಮಾನವಾಗಿದೆ.” (ಬುಖಾರಿ, ಮುಸ್ಲಿನ 

ದಾನವಾಗಿ ನೀಡಿದ ವಸ್ತುವನ್ನು ಮರಳಿ ಪಡೆಯುವುದೆಂದರೆ ಒಂದೊಮ್ಮೆ ತನ್ನಲ್ಲಿ 
ಸಮೃದ್ಧ ಪ್ರೀತಿ ಸಹಾನುಭೂತಿ ಮತ್ತು ಪವಿತ್ರ ಭಾವನೆಯನ್ನು ಸಂಪತ್ತಿನ ಅತಿ ಮೊ 
ದಿಂದ ಹಾಳುಗೆಡಹಿದಂತೆ. ಪ್ರೀತಿ, ಸಹಾನುಭೂತಿಯನ್ನು ಕಿಂಚಿತ್ತೂ ತೋರಿಸದಿರುವ 
ಕೂಡಾ ಒಮ್ಮೆ ನೀಡಿದ ದಾನವನ್ನು ಮರಳಿ ಪಡೆಯುವಷ್ಟು ಗಂಭೀರವಲ್ಲ. ದಾನ ಅಡ 
ಉಡುಗೊರೆ ನೀಡಿದ ವಸ್ತುವನ್ನು ಬೆಲೆ ನೀಡಿ ಖರೀದಿಸುವಾಗ ಅದರಲ್ಲಿ ಪ್ರತ್ಯುಪಕಾ 
ಅಂಶವು ಸೇರುವ ಸಾಧ್ಯತೆಯಿರುವ ಕಾರಣದಿಂದಲೇ ಪ್ರವಾದಿಯವರು ಅದ 
ನಿಷೇಧಿಸಿದ್ದಾರೆ. ಏಕೆಂದರೆ ದಾನವು ದೊರೆತ ವ್ಯಕ್ತಿಯು ಅದನ್ನು ನೀಡಿದಾತಃ 
ಮರಳಿಸುವಾಗ ಸಹಜವಾಗಿ ಬೆಲೆ ಅಥವಾ ಇನ್ನಿತರ ವಿಷಯಗಳಲ್ಲಿ ಔದಾರ್ಯ ತೋರಿ; 
ತಿಳಿದೋ ತಿಳಿಯದೆಯೋ ಆತ ನಿರ್ಬಂಧಿತನಾಗಬಹುದು. ಅದನ್ನು ಗಮನದಲ್ಲಿರಿಸಿ 
ಪ್ರತ್ಯುಪಕಾರದ ಅಂಶವೆನ್ನಲಾಗಿದೆ. 


ತಾತ್ಕಾಲಿಕ ದಾನ 

ತಾತ್ಕಾಲಿಕ ದಾನವೂ ಜನಸೇವೆಯ ಒಂದು ರೂಪವಾಗಿದೆ. ನಿರ್ದಿಷ್ಟ ಕಾಲದ ء‎ 
ಉಪಯೋಗಿಸಿದ ಬಳಿಕ ಮರಳಿಸುವ ನಿಬಂಧನೆಯಿರಿಸಿ, ಏನಾದರೂ ವಸ್ತುವ 
ಅವಶ್ಕಾರ್ಥಿಗಳಿಗೆ ನೀಡುವುದನ್ನು ಸಾಮಾನ್ಯವಾಗಿ ತಾತ್ಕಾಲಿಕ ದಾನ ಎನ್ನಲಾಗುತ್ತ 
ತಾತ್ಕಾಲಿಕ ದಾನವನ್ನು ಅತ್ಕುತ್ತಮ ದಾನ ಮತ್ತು ಉಡುಗೊರೆಯೆಂದು ಪ್ರ 
ವಚನಗಳಲ್ಲಿ ಪರಿಗಣಿಸಲಾಗಿದೆ. "ಗರ್ಭಿಣಿಯಾಗಿರುವ ಒಂಟೆ ಅಥವಾ ಬೆಳೆಗಾತ ಹಾ 


»ಲ್ಲರ ಸೇವೆ 67 


'ಂಜೆ ಒಂದು ಪಾತ್ರೆಯಲ್ಲಿ ಹಾಲು ಸುರಿಸುವ ಆಡನ್ನು ನೀಡುವುದು ಉತ್ತಮ 
ನಾನವಾಗಿದೆ. " (ಬುಖಾರಿ) 
ಒಬ್ಬನು ಒಬ್ಬ ಗ್ರಹಸ್ಥನಿಗೆ ಬೆಳಿಗ್ಗೆ ಒಂದು ಸಂಜೆ ಒಂದು ಪಾತ್ರೆ ತುಂಬ ಹಾಲು 
ಡುವ ಒಂಟೆ ಕೊಟ್ಟರೆ ಅದು ಅತಿ ದೊಡ್ಡ ಪುಣ್ಯ ಕಾರ್ಯವಾಗಿದೆ. 
A (ಮುಸ್ಲಿಮ್‌) 
"ಯಾರಿಗಾದರೂ ಕೆಲವು ದಿನಗಳಿಗಾಗಿ ಹಾಲು ಕೊಡುವ ಪ್ರಾಣಿಯನ್ನು ಅಥವಾ 
ಸಳ್ಳಿಯನ್ನು ನೀಡಿದರೆ ಅಥವಾ ಯಾರಿಗಾದರೂ ದಾರಿ ತೋರಿಸಿದರೆ ಒಬ್ಬ ಗುಲಾಮನನ್ನು 
ೈತಂತ್ರಗೊಳಿಸಿದ ಪ್ರತಿಫಲ ದೊರೆಯುತ್ತದೆ. (ತಿರ್ಮಿದಿ) 
ಬೆಳ್ಳಿ ನೀಡುವುದೆಂದರೆ ಸಾಲವೆಂದು ತಿರ್ಮಿದಿ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ವಿಶೇಷವಾಗಿ 
ಮನಿಸಬೇಕಾದ ಅಂಶವೆಂದರೆ ಈ ಹದೀಸ್‌ನಲ್ಲಿ ಸಾಲವಾಗಿ ನೀಡುವ ಹಣವನ್ನು, 
ಇತ್ಕಾಲಿಕ ಬಳಕೆಗಾಗಿ ನೀಡುವ ಪ್ರಾಣಿಯನ್ನು ದಾನವೆಂದು ವರ್ಣಿಸಲಾಗಿದೆ. ನಿರ್ದಿಷ್ಟ 
೨ವಧಿಯ ಬಳಿಕ ಅದನ್ನು ಮರಳಿ ಪಡೆದರೂ ಸಂಕಷ್ಟದ ಸಂದರ್ಭಗಳಲ್ಲಿ ಅಂಥ 
ಣತ್ಕಾಲಿಕ ದಾನಗಳು ಮಾನವರಿಗೆ ಬಹಳಷ್ಟು ಉಪಕಾರ ಮತ್ತು ಸಹಾಯಕವಾಗು 
ಸಿದರಿಂದಲೇ ಅದನ್ನು ದಾನವೆಂದು ಪರಿಗಣಿಸಲಾಗಿದೆ. ಆದ್ದರಿಂದ ಅಂಥ ತಾತ್ಕಾಲಿಕ 
ನಾನಗಳು ಒಂದು ರೀತಿಯ ಸೇವೆಯಾಗಿದೆ. ಈ ಪ್ರವಾದಿ ವಚನದಲ್ಲಿ ಪ್ರಾಣಿಯ ಹಾಲಿನ 
ಗ್ಗೆ ಮಾತ್ರ ಹೇಳಲಾಗಿದೆ. ಆದರೂ ಪ್ರಾಣಿಯ ರೋಮ, ಉಣ್ಣೆ, ಸೆಗಣಿ ಇತ್ಕಾದಿಗಳು 
مز‎ ವಿಧಿಯಲ್ಲಿ ಸೇರಿದೆ. 
ಒಂದು ಹದೀಸ್‌ನಲ್ಲಿ ಹೀಗಿದೆ: "ದೇವ ಮಾರ್ಗದಲ್ಲಿ ಒಂದು ಜೋಡಿ ವಸ್ತು 
ಳನ್ನು ದಾನ ನೀಡುವಾತನನ್ನು ಅಂತ್ಮ ದಿನದಲ್ಲಿ ಸ್ವರ್ಗದ ಎಲ್ಲ ಬಾಗಿಲುಗಳಿಂದಲ್ಲೂ, 
ಓ ದೇವನ ದಾಸನೇ! ನೀನು ಮಹಾ ಪುಣ್ಯ ಕಾರ್ಯ ಮಾಡಿರುವೆ ಎಂದು ಕರೆಯ 
ಸಾಗುವುದು." (ಬುಖಾರಿ) 
ಇನ್ನೊಂದು ಹದೀಸ್‌ನಲ್ಲಿ ಹೀಗೆ ವಿವರಿಸಲಾಗಿದೆ, "ಓರ್ವನು ತನ್ನ ಸಂಪೂರ್ಣ 
ಕಣದಿಂದ ಒಂದು ಜೋಡಿಯನ್ನು ದೇವ ಮಾರ್ಗದಲ್ಲಿ ವೆಚ್ಚ ಮಾಡಿದರೆ ಅಂತ 
ನಿನದಲ್ಲಿ ಸ್ಫರ್ಗದ ಕಾವಲುಗಾರರು ಆತನನ್ನು ಎಲ್ಲ ಕಡೆಗಳಿಂದಲೂ ಸ್ವಾಗತಿಸುವರು. 
೨ವರಲ್ಲಿ ಪ್ರತಿಯೊಬ್ಬರೂ ಅವರ ಕೈಗಳಲ್ಲಿರುವ ಅನುಗ್ರಹಗಳನ್ನು ಸ್ವೀಕರಿಸಲಿಕ್ಕಾಗಿ 
ತಿತನನ್ನು ಆಮಂತ್ರಿಸುವರು.” "ಒಂದು ಜೋಡಿ ಖರ್ಚು ಮಾಡುವುದೆಂದರೇನು?" ಎಂದು 
ಸಿಚಾರಿಸಿದಾಗ ಪ್ರವಾದಿಯವರು ಹೇಳಿದರು, "“ಒಂ೦ಟೆಯಾಗಿದ್ದ ರೆ ಎರಡು ಒಂಟೆ, 
ತನವಾಗಿದ್ದರೆ ಎರಡು ದನ." (ನಸಾಈ) 
ಈ ಹದೀಸ್‌ಗಳಲ್ಲಿ ದಾನಧರ್ಮಗಳ ಪುಣ್ಯವನ್ನು ವಿವರಿಸುತ್ತಾ ದೇವಮಾರ್ಗದಲ್ಲಿ 
ಕೆಚ್ಚೆಚ್ಚು ವ್ಯಯಿಸುವಂತೆ ಶ್ರೀಮಂತರಿಗೆ ಪ್ರೇರಣೆ ನೀಡಲಾಗಿದೆ. ಅದರೊಂದಿಗೆ ಸಮಾಜದ 
ತುರ್ಬಲ ವರ್ಗಗಳೆ ಬೇಡಿಕೆಗಳನ್ನು ಗಮನದಲ್ಲಿರಿಸಿ ಅವುಗಳನ್ನು ಈಡೇರಿಸುವಂತೆ 
ಗಪದೇಶಿಸಲಾಗಿದೆ. ಒಂದೇ ವರ್ಗದ ಜೋಡಿ ವಸ್ತುಗಳು ದೊರೆತರೆ ಮಾತ್ರ ಮಾನವರ 


68 ಸಮಾಜ ಸೇವ 


ಕೆಲವು ಬೇಡಿಕೆಗಳು ಈಡೇರಬಹುದು. ಗದ್ದೆ ಉಳೆಲು ಹಾಗೂ ಗಾಡಿ ಎಳೆಯಲು ಜೋಡಿ 
ಪ್ರಾಣಿಗಳ ಅಗತಕ್ಕವಿದೆ. ಹಾಗೆಯೇ ಖರ್ಚಿನ ಆಧಿಕ್ಕದಿಂದ ಒಂದು ದನ ದಾನವಾ? 
ದೊರೆತರೂ ಯಾವುದಕ್ಕೂ ಸಾಕಾಗದ ಸಂದರ್ಭವೂ ಇದೆ. ಈಡೇರಿಸುವ ಬೇಡಿಕೆಗಳ 
ಗಾತ್ರದ ಪ್ರಮಾಣದಲ್ಲಿಯೇ ಪುಣ್ಯವು ಹೆಚ್ಚು ಕಡಿಮೆಯಾಗುತ್ತದೆ. ಹದೀಸ್‌ಗಳಲ್ಲಿ 
ಪ್ರಸ್ತಾಪಿಸಲಾಗಿರುವ ದನವು ಕೇವಲ ಒಂದು ಸಂಕೇತವಾಗಿದೆ. ಹಣ, ವಸ್ತ್ರ, غ8‎ 
ಉಪಕರಣಗಳು, ಯಂತ್ರಗಳು ಇತ್ಕಾದಿ ನಿತ್ಯ ಜೀವನದಲ್ಲಿ ಮಾನವರಿಗೆ ಉಪಯುಕ್ತ 
ವಾಗಿರುವ ಎಲ್ಲಾ ವಸ್ತುಗಳೂ ಈ ವಾಪ್ತಿಯಲ್ಲಿ ಸೇರುತ್ತವೆ. ಕೆಲವರು ಇದಕ್ಕೆ 
ಫೀಸಬೀಲಿಲ್ಲಾಹ್‌(ಅಲ್ಲಾಹನ ಮಾರ್ಗದಲ್ಲಿ ಹೋರಾಟ)ದ ಅರ್ಥ ಕಲ್ಪಿಸಿದ್ದಾರೆ. 


ಹಾಲುದಾರಿಕೆ 

ವ್ಯಾಪಾರದಲ್ಲಿ ಹಣ ಮತ್ತು ಶ್ರಮದ ಅಗತ್ಯವಿರುತ್ತದೆ. ಕೆಲವರಲ್ಲಿ ಅಗತ 
ವಿರುವಷ್ಟು ಹಣವಿದ್ದರೂ ಅವರಿಗೆ ಸೂಕ್ತ ರೀತಿಯಲ್ಲಿ ದುಡಿಯಲು ಅಥವಾ ಪರಿಶ್ರಮಿಸಲ: 
ಸಾಧ್ಯವಾಗುವುದಿಲ್ಲ. ಇತರ ಕೆಲವರಾದರೋ ದುಡಿಯಲು ಸಮರ್ಥರಾಗಿದ್ದರೂ ಅವರ 
ಬಳಿ ಸಾಕಷ್ಟು ಹಣವಿರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಶ್ರಮ ಮತ್ತು ಹಣವನ್ನು 
ಸಮನ್ವಯಗೊಳಿಸುವ ಕ್ರಮವನ್ನು ಇಸ್ಲಾಮಿನ ಸಾಂಕೇತಿಕ ಭಾಷೆಯಲ್ಲಿ 'ಮುದಾರಿಬ 
(ಲಾಭದಲ್ಲಿ ಪಾಲುದಾರಿಕೆಯ ವ್ಯಾಪಾರ) ಎಂದು ಕರೆಯಲಾಗುತ್ತದೆ. ಅರ್ಥಾತ್‌, ಹಣ 
ವಿರುವವರು ವ್ಯಾಪಾರದಲ್ಲಿ ಹಣವನ್ನು ಹೂಡುವುದು. ಪರಿಶ್ರಮಿಸಬಲ್ಲವರು ತಮ್ಮ 
ಶ್ರಮವನ್ನು ಹೂಡುವುದು, ಮುದಾರಿಬವನ್ನು دہ‎ ಅಸೀರ್‌ ಹೀಗೆ ವಿವರಿಸುತ್ತಾರೆ 
ಲಾಭದಲ್ಲಿ ಒಂದು ನಿರ್ದಿಷ್ಟ ಪಾಲನ್ನು ನಿರ್ಣಯಿಸಿ ಒಬ್ಬನು ವ್ಯಾಪಾರಕ್ಕಾಗಿ ಹಣ 
ನೀಡುವುಬಾಗಿದೆ ಮುದಾರಿಬ. ಇದು ಎಲ್ಲ ಸಂದರ್ಭಗಳಲ್ಲಿಯೂ ಧರ್ಮಸಮ್ಮತವಾಗಿದೆ 
ಏಕೆಂದರೆ ಜನರು ಎರಡು ವಿಧದವರಿದ್ದಾರೆ. ಕೆಲವರ ಬಳಿ ಹಣವಿರಬಹುದು. ಅವರಿ 
ಆ ಹಣವನ್ನು ಸರಿಯಾಗಿ ಉಪಯೋಗಿಸಲು ತಿಳಿದಿರುವುದಿಲ್ಲ. ಇತರ ಕೆಲವರಿಃ 
ಹಣವನ್ನು ಸರಿಯಾಗಿ ಉಪಯೋಗಿಸಲು ತಿಳಿದಿದ್ದರೂ ಅವರ ಕೈ ಖಾಲಿಯಾಗಿರುತ್ತದೆ 
ಇಂಥ ಸಂದರ್ಭಗಳಲ್ಲಿ ಮುದಾರಿಬ ಅನಿವಾರ್ಯವಾಗುತ್ತದೆ. ಆ ಮೂಲಕ ಸಿರಿವ೦ತೇ 
ಮತ್ತು ಆವಶ್ಯಾರ್ಥಿಗಳ ಬೇಡಿಕೆ ಈಡೇರಿ ಎಲ್ಲರ ಆರ್ಥಿಕ ಸುಧಾರಣೆ ಸಾಧ್ಯವಾಗುವುದು 
ಪ್ರವಾದಿಯವರ(ಸ) ಕಾಲದಲ್ಲಿಯೇ ಈ ಸಂಪ್ರದಾಯ ಜಾರಿಯಲ್ಲಿತ್ತು. ۹۷ھ‎ 
ಅದನ್ನು ಉಳಿಸಿ ವ್ಯಾವಹಾರಿಕಗೊಳಿಸಿದರು. 

ಅಬ್ದುಲ್ಲಾ ಬಿನ್‌ ಹಿಶಾಮ್‌ರ ಒಂದು ವರದಿಯು ಅದಕ್ಕೆ ಸಾಕ್ಷಿಯಾಗಿದೆ. ಅವರ 
ಹೇಳುತ್ತಾರೆ, "ನನ್ನ ಬಾಲ್ಯದಲ್ಲಿ ತನ್ನ ತಾಯಿಯವರು ನನ್ನನ್ನು ಪ್ರವಾದಿಯವರ(ಸ) ಬಳಿ? 
ಕರೆದೊಯ್ದಾಗ ಪ್ರವಾದಿಯವರು(ಸ) ನನ್ನ ತೆಲೆಯನ್ನು ನಯವಾಗಿ ನೇವರಿಸಿ ಅನುಗ್ರಕ 
ಗಳಿಗಾಗಿ ಪ್ರಾರ್ಥಿಸಿದರು. ಇದರಿಂದ ನನ್ನ ವ್ಯಾಪಾರದಲ್ಲಿ ತುಂಬಾ ಅಭಿವೃದ್ಧಿಯಾಯಿತು.' 
ಅವರ ಮೊಮ್ಮಗ ಸಹ್ರ್‌ ಬಿನ್‌ ಮಅಬದ್‌ ಹೇಳುತ್ತಾರೆ, "ನನ್ನ ಪಿತಾಮಹ 


ಎಲ್ಲರ ಸೇವೆ 69 


ಜೊತೆಯಲ್ಲಿ ಪೇಟೆಗೆ ಹೋಗುತ್ತಿದ್ದೆ. ಅಬ್ದುಲ್ಲಾ ಬಿನ್‌ ಉಮರ್‌ ಮತ್ತು ಅಬ್ದುಲ್ಲಾ 
ಬಿನ್‌ ರುುಬೈರ್‌ರು ಅವರೊಡನೆ ಸಂಭಾಷಣೆ ನಡೆಸಿ ವ್ಯಾಪಾರದಲ್ಲಿ ಅವರನ್ನು ಸಹಭಾಗಿ 
ಗೊಳಿಸಬೇಕೆಂದು ವಿನಂತಿಸಿದರು. ಕೆಲವೊಮ್ಮೆ ಒಂದು ಒಂಟೆ ಹೊರುವಷ್ಟು ವಸ್ತು 
ಗಳನ್ನು ಲಾಭವಾಗಿ ಪಡೆದು ಅವರ ಮನೆಗಳಿಗೆ ಕಳುಹಿಸಿ ಕೊಡುತ್ತಿದ್ದರು." 
(ಬುಖಾರಿ) 

ವ್ಯಾಪಾರದಲ್ಲಿ ಪಾಲುದಾರಿಕೆಯು ಧರ್ಮಸಮ್ಮತವೆಂದು ಕುರ್‌ಆನ್‌, ಹದೀಸ್‌ 
ಮತ್ತು 'ಇಜ್‌ಮಾಲ್‌'ನಿಂದ (ವಿದ್ವಾಂಸರ ಒಮ್ಮತಾಬಿಪ್ರಾಯ) ದೃಢಗೊಂಡಿದೆಯೆಂದು 
ಇಮಾಮ್‌ ಅಬುಲ್‌ ಕಾಸಿಮ್‌ ಖರ್ಕಿ ಅಭಿಪ್ರಾಯ ಪಟ್ಟಿದ್ದಾರೆ. 'ಪಾಲು ವ್ಯಾಪಾರದ 
ಧರ್ಮಸಮ್ಮತಿಯ ಕುರಿತು ಮುಸ್ಲಿಮರಲ್ಲಿ ಸಾಮಾನ್ಯವಾಗಿ ಒಮ್ಮತಾಭಿಪ್ರಾಯವಿದೆ. 
ಅದರ ಕೆಲವು ರೂಪದ ಬಗ್ಗೆ ಮಾತ್ರ ಭಿನ್ನಮತವಿದೆ. (ಮುಗ್ಗ) 

ಪಾಲುದಾರಿಕೆಯು ಹಣದಲ್ಲಿಯೂ ಆಗಬಹುದು. ಶ್ರಮದಲ್ಲಿಯೂ ಆಗಬಹುದು. 
ಎರಡಕ್ಕೂ ಬಹಳ ಪ್ರಾಮುಖ್ಯತೆಯಿದೆ. ಇಂದು ವ್ಯಾಪಾರೀ ರಂಗವು ಕಡಿಮೆ ಹಣದಿಂದ 
ನಡೆಸಲಾಗದಷ್ಟು ಸಂಕೀರ್ಣವಾಗಿದೆ. ಆದ್ದರಿಂದ ದೊಡ್ಡ ಮಟ್ಟದ ವ್ಯಾಪಾರವನ್ನು 
ಬಯಸುವ ಹಲವರು ಸೇರಿ ರಚಿಸುವ ಲಿಮಿಟೆಡ್‌ ಕಂಪೆನಿಗಳ ಮೂಲಕ ಈಗ ವ್ಯಾಪಾರ 
ನಡೆಸುತ್ತಿದ್ದಾರೆ. ಕಡಿಮೆ ಹಣವಿರುವವರಿಗೆ ಪಾಲುದಾರಿಕೆಯ ಮೂಲಕ ಅಭಿವೃದ್ಧಿ 
ಹೊಂದಲು ಸಾಧ್ಯವಾಗುವ ಅಂಥ ಕಂಪೆನಿಗಳ ಸ್ಥಾಪನೆಯು ಜನಸೇವೆಯ ಒಂದು 
ರೂಪವೇ ಆಗಿದೆ. 

ಇಂದಿನ ಕಾಲದಲ್ಲಿ ತಂತ್ರಜ್ಞಾನಕ್ಕೂ ವಾಣಿಜ್ಯ ಅನುಭವಕ್ಕೂ ಬಹಳ ಮಹತ್ವನಿದೆ. 
ಅವುಗಳ ವಿನಾ ವ್ಯಾಪಾರಿ ಸಂಸ್ಥೆ ಅಥವಾ ಫ್ಯಾಕ್ಟರಿಯನ್ನು ನಡೆಸಲು ಸಾಧ್ಯವಿಲ್ಲ. ಘನ 
ಉದ್ದಿಮೆಗಳಿಗೆ ವಿಭಿನ್ನ ರೀತಿಯಲ್ಲಿರುವ ತಾಂತ್ರಿಕ ತಜ್ಞರ ಅಗತ್ಯವಿದೆ. ನುರಿತ ತಾಂತ್ರಿಕ 
ತಜ್ಞರಿಗೂ ಹಣವಿಲ್ಲದ ಕಾರಣದಿಂದ ಕೈಗಾರಿಕಾ ರಂಗದಲ್ಲಿ ಮುಂದುವರಿಯಲು ಸಾಧ್ಯವಿಲ್ಲ 
ದಂತಹ ಸ್ಥಿತಿಯಿದೆ. ತಮ್ಮ ವ್ಯಾಪಾರೋದ್ಧಿಮೆಗಳಲ್ಲಿ ಅಂಥ ತಾಂತ್ರಿಕ ತಜ್ಞರಿಗೆ 
ಪಾಲುದಾರಿಕೆ ನೀಡುವುದರಿಂದ ಅವರಿಗೆ ನೆರವಾದಂತಾಗುತ್ತದೆ. ಆದರೆ ಇಂದಿನ 
ಬಂಡವಾಳಶಾಹೀ ಮನಸ್ಸು ಅವರನ್ನು ಕೆಲಸಕ್ಕೆ ನೇಮಿಸಿದರೂ ವ್ಯಾಪಾರದಲ್ಲಿ ಅವರಿಗೆ 
ಪಾಲುದಾರಿಕೆ ನೀಡಲು ಸಿದ್ಧವಿಲ್ಲ. 


ಬೇಸಾಯದಲ್ಲಿ ಪಾಲುದಾರಿಕೆ 

ಕೃಷಿ ರಂಗದಲ್ಲಿಯೂ ಇಂಥ ಜಂಟಿ ಉದ್ದಿಮೆಗಳಿಗೆ ಅವಕಾಶವಿದೆ. ದೊಡ್ಡ 
ಫಾರ್ಮ್‌ಗಳ ನಿರ್ಮಾಣವಾಗಿ, ಕೃಷಿ ವಿಧಾನದಲ್ಲಿ ಆಮೂಲಾಗ್ರ ಬದಲಾವಣೆಯಾಗಿ, ಕೃಷಿ 
ರಂಗದಲ್ಲಿ ಯಾಂತ್ರೀಕರಣ ಸಾರ್ವತ್ರಿಕವಾಗಿರುವ ಹಿನ್ನೆಲೆಯಲ್ಲಿ ಇಂತಹ ಜಂಟಿ 
ವ್ಯವಹಾರಗಳ ಪ್ರಾಮುಖ್ಯತೆ ಹೆಚ್ಚಿದೆ. ಗೇಣಿಗೆ ಪಡೆದು ಬೇಸಾಯ ಮಾಡುವುದನ್ನು 
ಪ್ರವಾದಿ ವಚನಗಳು ದೃಢೀಕರಿಸಿವೆ. ಒಬ್ಬನ ಜಮೂನಿನಲ್ಲಿ ಬೇರೊಬ್ಬನು ಬೇಸಾಯ 


70 ಸಮಾಜ ಸೇಃ 


ಡೀ 
ಮಾಡಿ ಅದರಿಂದ ದೊರೆಯುವ ಆದಾಯವನ್ನು ನಿರ್ದಿಷ್ಟ ಶರತ್ತಿನಂತೆ ಉಭಯತ್ರರ 
ಹಂಚಿಕೊಳ್ಳುವುದೇ ಗೇಣಿಯ ರೀತಿಯಾಗಿದೆ. 

ಅಬೂಹುರೈರಾರ(ರ) ವರದಿ: ವಲಸೆಯ ಬಳಿಕ ಅನ್ಸಾರರು ತಮ್ಮ ಖರ್ಜೂರದ 
ತೋಟಗಳನ್ನು ತಮಗೂ ಮುಹಾಜಿರರಿಗೂ ಹಂಚಿಕೊಳ್ಳುವಂತೆ ಪ್ರವಾದಿಯವರಲ್ಲಿ(ಸ 
ವಿನಂತಿಸಿದರು. ಅದಕ್ಕೆ ಪ್ರವಾದಿಯವರು(ಸ) ಒಪ್ಪಲಿಲ್ಲ. ಆಗ ಅನ್ಸಾರರು ಹೇಳಿದರು 
"ಹಾಗಾದರೆ ಮುಹಾಜಿರರು ನಮ್ಮ ತೋಟಗಳ ಮೇಲ್ನೋಟ ವಹಿಸಿ, ನೀರಾವರಿಯ 
ವೃವಸ್ಥೆಯನ್ನು ಮಾಡಲಿ. ಆದಾಯವನ್ನು ಉಭಯತ್ರರಲ್ಲಿ ಹಂಚೋಣ.” ಮುಹಾಜಿರರ: 
ಅದನ್ನು ಅಂಗೀಕರಿಸಿದರು. (ಬುಖಾರಿ) 

ಮದೀನಾದ ಎಲ್ಲ ಮುಹಾಜಿರ್‌ ಕುಟುಂಬಗಳು ಪೂರ್ವ ನಿರ್ಣಯದಂತೆ 1/3. 
114ರ ಅನುಪಾತದಲ್ಲಿ ಸಾಮೂಹಿಕ ಬೇಸಾಯದಲ್ಲಿ ಸೇರಿದ್ದುವು ಹಾಗೂ ಸಹಾಬಿಗಳಲ್ಲಿ 
ಅಲಿ, ಸಅದ್‌, ಅಬ್ದುರ್ರಹ್ಮಾನ್‌ ಹಾಗೂ ತಾಬಕಗಳಲ್ಲಿ ಉಮರ್‌ ಬಿನ್‌ ಅಬ್ದುಲ್‌ 
ಅಮೀರ್‌, ಕಾಸಿಮ್‌ ಬಿನ್‌ ಮುಹಮ್ಮದ್‌, ಉರ್ವಾ ಬಿನ್‌ ರುುಬೈರ್‌, ಅಬೂಬಕರ್‌, 
ಉಮರ್‌ ಮತ್ತು ಅಲಿಯ ಕುಟುಂಬದವರು ಹಾಗೂ تہ‎ ಸೀರೀನ್‌ ಹಾಗೆಯೇ 
ಮಾಡಿದ್ದರು ಎಂದು ಅಬೂ ಜಲ್‌ಫರ್‌ ಹೇಳಿದ್ದಾರೆ. 

ಅಬ್ದುರ್ರಹ್ಮಾನ್‌ ಬಿನ್‌ ಅಸ್ವದ್‌ ಹೀಗೆ ಹೇಳಿದ್ದಾರೆ, "ನಾನು ಅಬ್ದುರ್ರಹ್ಮಾನ್‌ ಬಿನ್‌ 
ಯಮೀದ್‌ರ ಜತೆಯಲ್ಲಿ ಜಂಟಿ ಬೇಸಾಯದಲ್ಲಿ ಭಾಗಿಯಾಗಿದ್ದೆ. ಹ. ಉಮರ್‌ರು(ರ) 
ತಮ್ಮ ತೋಟಗಳನ್ನು ಈ ಕೆಳಗಿನ ಶರತ್ತುಗಳ ಆಧಾರದಲ್ಲಿ ಗೇಣಿಗೆ ನೀಡುತ್ತಿದ್ದರು. ಬೀಜ 
ಇತ್ಯಾದಿ ಆವಶ್ಯಕ ವಸ್ತುಗಳನ್ನು ಅವರೇ ನೀಡಿದರೆ ಉತ್ಪನ್ನದ ಅರ್ಧಾಂಶ ನೇಗಿಲು ಬೀಜ 
ಇತ್ಯಾದಿಗಳನ್ನು ರೈತನೇ ಒದಗಿಸಿದರೆ ಉತ್ಪನ್ನದ 2/3 ರೈತನಿಗೆ, ಉಳಿದದ್ದು ಅವರಿಗೆ 
. ನೀಡಬೇಕು." 

ಭೂಮಾಲಿಕ ಮತ್ತು ರೈತನು ಒಟ್ಟಾಗಿ ಖರ್ಚು ಮಾಡಿ ಆದಾಯವನ್ನು ನಿರ್ದಿಷ್ಟ 
ಶರತ್ತಿನನ್ನಯ ಹಂಚಿಕೊಳ್ಳುವುದರಲ್ಲಿ ಯಾವುದೇ ಅಡ್ಲಿಯಿಲ್ಲವೆಂದು ಹಸನ್‌ ಬಸ್ರೀಯವರು 
ಅಭಿಪ್ರಾಯಪಟ್ಟಿದ್ದಾರೆ. ಇಮಾಮ್‌ ರುುಪ್ರಿಯವರಿಗೂ ಅದೇ ಅಭಿಪ್ರಾಯವಿದೆ. 

ಹಸನ್‌ ಬಸ್ರೀ ಹೇಳುತ್ತಾರೆ- ದುಡಿಯುವವನಿಗೆ 1/2 ಪಾಲು ಎಂಬ ಶರತ್ತಿನಲ್ಲಿ 
ಹತ್ತಿಯನ್ನು ನೀಡಬಹುದಾಗಿದೆ. ಇಬ್ಲು ಸೀರೀನ್‌, ಅತಾ, ಹಕಮ್‌, ರುುಪ್ರೀ ಮತ್ತು 
ಕತಾದರ ಅಭಿಪ್ರಾಯದಲ್ಲಿ ನೂಲು ತಯಾರಿಸಿ, ಸಿದ್ದಗೊಂಡ ಬಟ್ಟೆಯಲ್ಲಿ 1/3 ಅಥವಾ 
114ರ ಪಾಲುದಾರಿಕೆಯಲ್ಲಿ, ಒದಗಿಸಲೂ ಬಹುದಾಗಿದೆ. 

ಆದಾಯದ 1/3 ಅಥವಾ 1/4 ಮಾಲಿಕನಿಗೆ ದೊರೆಯಬೇಕೆಂಬ ಶರತ್ತಿನಲ್ಲಿ 
ನಿರ್ದಿಷ್ಟ ಅವಧಿಗೆ ಜಾನುವಾರುಗಳನ್ನು ಗೇಣಿಗೆ ಕೊಡಬಹುದೆಂದು ಮಲ್‌ಮರ್‌ 
ಅಭಿಪ್ರಾಯ ಪಟ್ಟಿದ್ದಾರೆ. (ಬುಖಾರಿ) 

ಉತ್ಪಾದನಾ ಸಂಪನ್ಮೂಲಗಳು ಮತ್ತು ಮಾನವ ಶಕ್ತ ಮಾನವರಿಗೆ ಏಕಪ್ರಕಾರ 
ಉಪಯುಕ್ತವಾಗುವಂತಹ ವಾತಾವರಣವನ್ನು ಇಸ್ಲಾಮ್‌ ಸೃಷ್ಟಿಸಬಯಸುತ್ತದೆಂದು ಈ 


ಸೇವೆ 71‏ سأ ند 


ವರಣೆಗಳಿಂದ ನಾವು ತಿಳಿಯಬಹುದು. ಲೌಕಿಕ ಸಂಪನ್ಮೂಲಗಳು ಮತ್ತು ಮಾನವ ಶಕ್ತಿ 
ಸರಿಯಾಗಿ ಉಪಯೋಗಿಸದೆ ಹಾಳಾಗುತ್ತಿರುವುದು ಇಂದು ಸಮಾಜ ಎದುರಿಸುತ್ತಿರುವ 
دہ‎ ದೊಡ್ಡ ದುರಂತ. ಇವೆರಡರ ಸೂಕ್ತ ಉಪಯೋಗದಿಂದ ಮಾತ್ರ ಯಾವುದೇ 
ಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂಬುದು ನಿರ್ವಿವಾದ. 


1ಲಹೆ 

ಮಾನವನ ಪ್ರತಿಯೊಂದು ಚಲನೆಗೆ ಸೂಕ್ತ ಸಲಹೆ ಆವಶ್ಯಕವಾಗಿದೆ. ಶಿಕ್ಷಣ, 
ಸ್ಕ್ಯಾಪಾರ ಉದ್ಯೋಗ, ಕೈಗಾರಿಕೆ ಕೃಷಿ ಪ್ರಯಾಣ, ರೋಗ ಇತ್ಕಾದಿ ಜೀವನದಲ್ಲಿ 
ಬಪದೇಶ ಅಥವಾ ಸಲಹೆಯ ಅಗತ್ಕವಿರುವ ಅನೇಕ ರಂಗಗಳಾಗಿವೆ. ಆಧುನಿಕ ಕಾಲದ 
'ಯಮಾನಳಿಗಳಂತೆ ಪ್ರತಿಯೊಂದು ವಿಷಯದ ನಾನಾ ಅಂಶಗಳ ಕುರಿತು ತಿಳುವಳಿಕೆ 
ಸಡೆಯುವುದು ಯಾರಿಗೂ ಸಾಧ್ಯವಾಗದ ರೀತಿಯಲ್ಲಿ ಅತ್ಯಂತ ಜಟಿಲವಾಗಿದೆ. ಸರಿಯಾದ 
'ಲಹೆ ದೊರೆಯದಿದ್ದರೆ ನಷ್ಟ ಮತ್ತು ತೊಂದರೆ ಅನುಭವಿಸಬೇಕಾದ ಸಂದರ್ಭಗಳು 
ಸೀವನದಲ್ಲಿ ಸಹಜವಾಗಿದೆ. ಆದ್ದರಿಂದ ವಿವಿಧ ವಿಷಯಗಳಲ್ಲಿ ಸಲಹೆ ನೀಡಲಿಕ್ಕಾಗಿ 
ಇ೦ದು ಅನೇಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಇಂಥ ಸಲಹೆಗಳಿಗೆ ಇಸ್ಲಾಮಿನಲ್ಲಿ ಬಹಳೆ 
ಖಿಹತ್ವವಿದೆ. ಸರಿಯಾದ ಸಲಹೆ ನೀಡುವುದಕ್ಕೆ ದೊರೆಯುವ ಪುಣ್ಯವನ್ನು ವಿವರಿಸುವ 
ತದೀಸ್‌ಗಳಿಂದ ಅದು ನಮಗೆ ವ್ಯಕ್ತವಾಗುತ್ತದೆ. 

"ಒರ್ವನು ಒಳಿತಿನ ಕಡೆಗೆ ಮಾರ್ಗದರ್ಶನ ನೀಡಿದರೆ ತನ್ನ ಉಪದೇಶದಂತೆ ಕರ್ಮ 
ಸರ್ಪಹಿಸುವಾತನ ಪ್ರತಿಫಲದ ಅರ್ಧಾಂಶ ಆತನಿಗಿದೆ." (ಮುಸ್ಲಿಮ್‌) ಹಾಗೆಯೇ ತಪ್ಪು 
!ಲಹೆ ನೀಡುವುದನ್ನು ವಂಚನೆಯೆಂದು ಹೇಳಲಾಗಿದೆ. 

"ಯಾರಾದರೂ ತಿಳುವಳಿಕೆಯಿಲ್ಲದೆ ಫತ್ವಾ ನೀಡಿ, ಫತ್ವಾ ನೀಡಲ್ಪಟ್ಟವನು ಆ ಪ್ರಕಾರ 
ಸರಿಸಿದರೆ ಅದರ ಪಾಪ وع‎ ನೀಡಿದವನ ಮೇಲಿರುವುದು, ಓರ್ವನು ತನ್ನ 
'ಹೋದರನಿಗೆ ಹಿತ ಅಥವಾ ಪ್ರಯೋಜನವಿಲ್ಲದ ಒಂದು ವಿಷಯವನ್ನು ಮನಃಪೂರ್ವಕ 
ಪದೇಶಿಸಿದರೆ ಅದು ಸಹೋದರನನ್ನು ವಂಚಿಸಿದ೦ತಾಗುವುದು.” (ಅಬೂದಾವೂದ್‌) 

ಅಧುನಿಕ ನಾಗರಿಕತೆ ಮತ್ತು ಸಂಸ್ಕೃತಿಯು ಜಟಿಲ ಸಮಸ್ಯೆಗಳನ್ನು ಸೃಷ್ಟಿಸಿದೆ. 
೦ತಹ ವಿಷಯಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡುವ, ನವೀನ ಸಂಕೇತ ಮತ್ತು 
'ಂಪನ್ಮೂಲಗಳಿಂದ ಪ್ರಯೋಜನ ಪಡೆಯಲು ಅಗತ್ಯವಿರುವ ಉಪದೇಶಗಳನ್ನು ನೀಡುವ 
ಥವಾ ಆ ವಿಷಯಕ್ಕೆ ಸಂಬಂಧಿಸಿದ ಇಸ್ಲಾಮೊ ದೃಷ್ಟಿಕೋನವನ್ನು ಸರಿಯಾದ ರೀತಿಯಲ್ಲಿ 
ುಪರಿಸುವ ಯಾವೊಂದು ವೃವಸ್ಥೆಯೂ ಇಂದು ನಮ್ಮ ಸಮಾಜದಲ್ಲಿಲ್ಲ. 


ಖುರ್ದಿತರಿಗೆ ನೆರವು 
ಸಮಾಜದ ಮರ್ದಿತರಿಗೆ, ಸಂತ್ರಸ್ತ ಜನ ವಿಭಾಗಗಳಿಗೆ ನೆರವಾಗುವುದು ಜನಸೇವೆಯ 
ہمد‎ ಉದಾತ್ತ ರೂಪವಾಗಿದೆ. ಎಲ್ಲ ರೀತಿಯ ಅಕ್ರಮ ಮತ್ತು ಹಿಂಸೆಗಳನ್ನು ಇಸ್ಲಾಮ್‌ 


72 ಸಮಾಜ ಸೇವೆ 


ವಿರೋಧಿಸುತ್ತದೆ. ಅದು ಯಾರಾದರೂ ವಿನಾ ಕಾರಣ ಅಕ್ರಮಕ್ಕೆ ಗುರಿಯಾದರೆ ಅದನ್ನು 
ಕೈಕಟ್ಟಿ ನೋಡಿ ನಿಲ್ಲಬಾರದೆಂದು ಸಮಾಜಕ್ಕೆ ಉಪದೇಶಿಸುತ್ತದೆ. ಅಕ್ರಮದ ವಿರುದ್ಧ 
ಸ್ವರವೆತ್ತಿ ಮರ್ದಿತನನ್ನು ಮರ್ದಕನಿಂದ ರಕ್ಷಿಸುವುದು ಸಮಾಜದ ಕರ್ತವ್ಯವೆಂದು ಸಾರಿದೆ. 
ಬರಾಆ್‌ ಬಿನ್‌ ಆರಿಬ್‌ ಹೇಳುತ್ತಾರೆ, "ಪ್ರವಾದಿಯವರು ವಿಧಿಸಿದ ಏಳು ವಿಷಯಗಳಲ್ಲಿ 
ಮರ್ದಿತನಿಗೆ ನೆರವಾಗುವುದೂ ಒಂದಾಗಿದೆ. (ಬುಖಾರಿ, ಮುಸ್ಲಿಮ್‌) 

ಮರ್ದಿತರಿಗೆ ನೆರವಾಗುವುದು ಸಾಮೂಹಿಕ ಕರ್ತವ್ಯ(ಫರರ್ಭ್‌ ಕಿಫಾಯ)ವೆಂದು 
ಇಮಾಮ್‌ ನವವಿಯವರ ಅಭಿಮತ. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು 
ವಿರೋಧಿಸುವುದರಲ್ಲಿ ಅದೂ ಸೇರಿದೆ. (ಶರಹ್‌ ಮುಸ್ಲಿಮ್‌) 

ಯಾರದಾದರೂ ಜೀವ, ಸಂಪತ್ತು, ಅಭಿಮಾನವನ್ನು ಆಕ್ರಮಿಸಿದರೆ, ಮನೆ ದೋಚಿದರೆ 
ಅಥವಾ ಅವನ ಆಸ್ತಿಯನ್ನು ಬೆಂಕಿಗಾಹುತಿ ಮಾಡಿದರೆ ಆತನಿಗೆ ನೆರವಾಗ ಬೇಕಾದುದು 
ಆತನ ಪರಿಸರದ ಜನರ ಕರ್ತವ್ಯವಾಗಿದೆ. ಕೆಲವಾರು ಮಂದಿಯ ನೆರವು ಆತನಿಗೆ ದೊರೆತರೆ 
ಎಲ್ಲರೂ ಆ ಕರ್ತವ್ಯದಿಂದ ಮುಕ್ತರಾಗುತ್ತಾರೆ. ಆದರೆ ಯಾರೂ ಅವನ ಸಹಾಯಕ್ಕೆ 
ಬರದಿದ್ದರೆ ಎಲ್ಲರೂ ಪಾಪಿಗಳಾಗುವರು. 

ಮರ್ದಿತರಿಗೆ ಹಲವು ರೀತಿಯಲ್ಲಿ ನೆರವಾಗಬಹುದು. ಅದು ಕಾನೂನು ನೆರವು 
ಅಥವಾ ನೈತಿಕ ನೆರವು ಆಗಿರಬಹುದು. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದೂ 
ಅದರಲ್ಲಿ ಸೇರಿದೆ. ಸಮಾಜದಲ್ಲಿ ಉಪೇಕ್ಷಿತ ಮತ್ತು ದರಿದ್ರನೆಂಬ ಪ್ರಜ್ಞೆಯನ್ನು 
ಹೋಗಲಾಡಿಸಿ, ಆತ್ಮವಿಶ್ವಾಸ ಮೂಡಿಸುವುದು ಕೂಡಾ ಮರ್ದಿತನ ನೆರವಿನಲ್ಲಿ ಸೇರಿದೆ. 
ಅವನ ಮೇಲೆ ಅಕ್ರಮಣವಾಗುವುದಾದರೆ ಅದನ್ನು ಪಡೆಯಬೇಕು. ಸಂಕಷ್ಟದಲ್ಲಿ ಅವನಿ 
ನೆರವಾಗಬೇಕು. ಮರ್ದಿತರಿಗೆ ನೆರವಾಗಿ ಅವರ ಸೇವೆ ಸಲ್ಲಿಸುವ ಮನೋಭಾವ ಮತ್ತು 
ದೃಢನಿಶ್ಚಯ ಸಮಾಜದಲ್ಲಿ ಬೆಳೆದು ಬರಬೇಕು. ಹಾಗಾದರೆ ಆ ಸಮಾಜದಲ್ಲಿ ಗಲಭೆ 
ಗೊಂದಲ, ಅರಾಜಕ ಸ್ಥಿತಿ ತೊಲಗುವುದು. ತೀರಾ ದುರ್ಬಲರಾದ ಜನರಿಗೂ ಶಾಂಃ 
ಸಮಾಧಾನದಿಂದ ಬದುಕುವ ಪರಿಸ್ಥಿತಿಯು ಅಲ್ಲಿ ನಿರ್ಮಾಣವಾಗುವುದು. 


ಕಲ್ಯಾಣಕಾರಿ ಸೇವೆಗಳು 

ಓರ್ವ ವ್ಯಕ್ತಿಗೆ ತನ್ನ ಬೇಡಿಕೆಗಳ ಈಡೇರಿಕೆಗಾಗಿ ಇತರರನ್ನು ಅವಲಂಬಿಸಬೇಕ 
ದಂತೆಯೇ ಸಮಾಜದ ಇತರರಿಗೂ ಅಂಥ ಬೇಡಿಕೆಗಳಿರಬಹುದು. ಕಲ್ಯಾಣಕಾರಿ ಸೇಃ 
ಯಿಂದ ಮಾತ್ರ ಅಂಥ ಬೇಡಿಕೆಗಳನ್ನು ಈಡೇರಿಸಬಹುದು. ಅಂತಹ ಸೇವೆಗಳಲ್ಲಿ : 
ವಿಧಗಳಿವೆ. ಕೆಲವು ಸೇವೆಗಳು ಸಮಾಜದ ಸಾಮಾನ್ಯ ಬೇಡಿಕೆಗಳನ್ನು ಈಡೇರಿಸುತ್ತವೆ 
ಅದರ ಪ್ರಯೋಜನವು ಎಲ್ಲ ಪೌರರಿಗೆ ಅಥವಾ ಹೆಚ್ಚಿನವರಿಗೆ ದೊರೆಯುವುದು. ಇತಃ 
ಕೆಲವು ಸೇವಗಳಾದರೋ ಸಮಾಜದ ಕೆಲವು ವಿಶೇಷ ಬೇಡಿಕೆಗಳನ್ನು ಮಾತ್ರ ಈಡೇಃ 
ಸುತ್ತದೆ. ಹಾಗಿದ್ದರೂ ಅದರ ಒಟ್ಟು ಪ್ರಯೋಜನವು ಸಾರಾಸಗಟಾಗಿ ಸಮಾಜ 
ದೊರೆಯುತ್ತದೆ. ಈ ಎರಡೂ ವಿಧದ ಸೇವೆಗಳನ್ನು ಇಸ್ಲಾಮ್‌ ಪ್ರೋತ್ಸಾಹಿಸಿದೆ. 


»ಲ್ಲರ ಸೇವೆ 73 


ಜನಪರ ಸೇವೆಗಳನ್ನು ವ್ಯಕ್ತಿಗಳೂ ಸಂಸ್ಥೆಗಳೂ ನಿರ್ವಹಿಸಬಹುದು. ಬಹುತೇಕ 
ತನ ಕಲ್ಮಾಣ ಸೇವೆಗಳು ಕಲ್ಮಾಣ ರಾಷ್ಟದ ಹೊಣೆಗಾರಿಕೆಯಲ್ಲಿ ಸೇರಿವೆ. ತನ್ನ 
1ಂಪನ್ಮೂಲಗಳ ಬಹುದೊಡ್ಡ ಪಾಲನ್ನು ರಾಷ್ಟ್ರವು ಅದರಿಂದ ವಿನಿಯೋಗಿಸುತ್ತದೆ. ಅದರ 
ತಿಯೆಷ್ಟು? ಒಂದರ ಕಾರ್ಯಕ್ಷೇತ್ರವು ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಇತರವುಗಳದ್ದು 
»ಲ್ಲಿಂದ ಆರಂಭವಾಗುತ್ತದೆಂಬ ವಿಷಯಗಳು ಇಲ್ಲಿ ಚರ್ಚಾ ವಿಷಯವಲ್ಲ. 

ಸಂಪನ್ಮೂಲಗಳ ಲಭ್ಯತೆಯ ಪ್ರಕಾರ ಅದರ ಕಾರ್ಯಕ್ಟೇತ್ರವು ಹೆಚ್ಚು ಕಡಿಮೆ 
ಮಾಗಬಹುದು. ರಾಷ್ಟ್ರ ಮತ್ತು ವ್ಯಕ್ತಿಗಳ ಮಧ್ಯೆ ಸೇವಾ ಕಾರ್ಯಗಳಲ್ಲಿ ಸಹಕಾರ ಮತ್ತು 
ಸಹಭಾಗಿತ್ವ ಸಾಧ್ಯವಿದೆ. ಮಾತ್ರವಲ್ಲ, ಅವು ಇರಲೇಬೇಕು. ಹಾಗಾದರೆ ಮಾತ್ರ ಆ 
ಹೂಲಕ ಉತ್ತಮ ಸಾಧನೆ ಮತ್ತು ಪ್ರಯೋಜನವನ್ನು ನಿರೀಕ್ಷಿಸಬಹುದು. 

ಇಸ್ಲಾಮ್‌ ಅದರ ಎಲ್ಲ ವಿಧಿ ನಿಷೇಧಗಳಲ್ಲಿ ಮೂಲಭೂತವಾಗಿ ವ್ಯಕ್ತಿಗಳನ್ನು 
೨ಭಿಸಂಬೋಧಿಸುತ್ತದೆ. ವ್ಯಕ್ತಿಯೇ ಸಂಸ್ಥೆ ಮತ್ತು ಸರಕಾರ ಇತ್ಯಾದಿಗಳ ಬುನಾದಿಯಾಗಿದೆ 
ಯಷ್ಟೇ. ಅದರ ರೂಪ ಮತ್ತು ಸ್ವಭಾವವನ್ನು ಮಾನವನೇ ನಿರ್ಣಯಿಸುತ್ತಾನೆ. ಆದ್ದರಿಂದ 
ಸೇವೆಯ ವಿಷಯದಲ್ಲಿ ಇಸ್ಲಾಮ್‌ ಪ್ರಥಮತಃ ವ್ಯಕ್ತಿಗಳನ್ನು ಅಭಿಸಂಬೋಧಿಸುತ್ತದೆ. 


28800 ಶುಚೇಕರಣ 

ಜನರಲ್ಲಿ ಶುಚಿತ್ತ ಮನೋಭಾವವನ್ನು ಬೆಳೆಸುವುದು ಜನಕಲ್ಮಾಣದ ಪ್ರಮುಖ 
ಸೆಟುವಟಕೆಯಾಗಿದೆ. ಶುಚಿತ್ತ ಮತ್ತು ಶುಭ್ರತೆಯ ಪ್ರಾಮುಖ್ಯತೆ ಮತ್ತು ಅವಶ್ಮಕತೆಯ 
ಏರಿತು ಜನಮನಗಳಲ್ಲಿ ಜಾಗೃತಿ ಮೂಡಿಸಬೇಕು. ಮಲಿನ ಮತ್ತು ಕೆಟ್ಟ ವಸ್ತುಗಳ 
೨ಪಾಯದ ಬಗ್ಗೆ ಎಚ್ಚರಿಕೆ ನೀಡಬೇಕು. ಅದರ ಬಗ್ಗೆ ತಿರಸ್ಕಾರ ಹುಟ್ಟಿಸುವುದು 
ಸ್ರಾಥಮಿಕವಾಗಿ ನಡೆಸಬೇಕಾದ ಶುಚೀಕರಣ ಚಟುವಟಿಕೆಯಾಗಿದೆ. ನಗರ ಮತ್ತು ಹಳ್ಳಿ 
ಸಳೆಲ್ಲಿ ಪರಿಸರ ಶುಚೀಕರಣ ಮತ್ತು ಮಾಲಿನ್ಮ ನಿರ್ಮೂಲನಕ್ಕಾಗಿ ಉತ್ತಮ ವ್ಯವಸ್ಥೆಯನ್ನು 
ನಿರ್ಪಡಿಸಬೇಕು. ಜನರು ಮಲಿನ ವಾತಾವರಣದಲ್ಲಿ ಬಾಳುವ ಪರಿಸ್ಥಿತಿಯನ್ನು ತಡೆಯಲು 
ಸ್ರಯತ್ನಿಸಬೇಕು. ಇವು ಕೂಡಾ ಶುಚೀಕರಣ ಪ್ರಕ್ರಿಯೆಯ ಭಾಗವೇ ಆಗಿದೆ. ಈ 
ನಿಷಯಗಳು ಪಾಶ್ಚಾತ್ಮರ ಕೊಡುಗೆಯೆಂದು ಸಾಮಾನ್ಕವಾಗಿ ಭಾವಿಸಲಾಗುತ್ತದೆ. ಆದರೆ 
ಶುಚಿತ್ವ ಮತ್ತು ಪರಿಸರ ಶುಚೀಕರಣಕ್ಕೆ ಇಸ್ಲಾಮ್‌ ನೀಡಿರುವ ಮಹತ್ವ ಇಂದು ಹೆಚ್ಚಿನ 
ನರಿಗೆ ತಿಳಿದಿಲ್ಲ. ಮಾಲಿನ್ಯದೊಂದಿಗೆ ವೈಮನಸ್ಸು ಮತ್ತು ಶುಚಿತ್ವ ಹಾಗೂ ಶುಭ್ರತೆಯ 
ಬಗ್ಗೆ ಒಲವು ಮೂಡಿಸಲಿಕ್ಕಾಗಿ ಶಿಕ್ಷಣ ತರಬೇತಿ, ಪ್ರೋತ್ಸಾಹ, ಪ್ರೇರಣೆ ಇತಾದಿ ಹಲವು 
ಮಾರ್ಗಗಳನ್ನು ಇಸ್ಲಾಮ್‌ ಸ್ವೀಕರಿಸಿದೆ. ಶುಚಿತ್ತದ ಬಗ್ಗೆ ಇಸ್ಲಾಮ್‌ ಅತ್ಯಂತ ಉದಾತ್ತವಾದ 
ತಲ್ಪನೆಯನ್ನು ಎತ್ತಿ ಹಿಡಿದಿದೆ. ಅದರಂತೆ ಇಡೀ ಸಮಾಜವನ್ನು ಸಿದ್ಧಪಡಿಸುತ್ತದೆ. 


ಹಾದಿಯ ಅಡ್ಡಿ ಆತಂಕಗಳ ನಿವಾರಣೆ 
ಒಂದು ದೇಶದ ಆರ್ಥಿಕ ಪ್ರಗತಿಯಲ್ಲಿ ಅಲ್ಲಿನ ಸಂಚಾರ ಸೌಲಭ್ಯಗಳಿಗೆ ಪ್ರಮುಖ 
ನಾತ್ರವಿದೆ. ಸಂಚಾರ ರಸ್ತೆಗಳು ಸ್ವಚ್ಛ ಮತ್ತು ಸುರಕ್ಷಿತ ಹಾಗೂ ಪ್ರಯಾಣ ಸೌಲಭ್ಯವು 


74 ಸಮಾಜ ಸೇನ 


ಉತ್ತಮವಾಗಿರಬೇಕು. ರಸ್ತೆ ಮತ್ತು ಸೇತುವೆ ನಿರ್ಮಾಣ, ಇಕ್ಕಟ್ಟಾದ ರಸ್ತೆಗಳನ್ನು مد‎ 
ಯೋಗ್ಯಗೊಳಿಸುವುದು, ಸಂಚಾರ ನಿಯಮಾವಳಿಗಳನ್ನು ರೂಪಿಸುವುದು ಇತ್ಕಾದಿ ಪ್ರಯಾಣ 
ಸೌಲಭ್ಯಗಳನ್ನು ಒದಗಿಸುವುದರಿಂದ ದೇಶದ ಅಭಿವೃದ್ಧಿಯೂ ಅಷ್ಟೇ ಹೆಚ್ಚುತ್ತದೆ 
ಅಧುನಿಕ ಯುಗವು ಆಕಾಶಯಾನದ ಮಾರ್ಗಗಳನ್ನು ತೆರೆದು ಆ ರಂಗದಲ್ಲಿಯೂ ಅನೇಃ 
ಸೌಲಭ್ಯವನ್ನು ಒದಗಿಸುತ್ತವೆ. ಅದಕ್ಕೂ ಅನೇಕ ಸಮಸ್ಯೆಗಳಿದ್ದು ಅವುಗಳ ಪರಿಹಾರ೭ 
ಪ್ರಯತ್ನಗಳೂ ನಿರಂತರ ನಡೆಯುತ್ತದೆ. 

ಸಂಚಾರಿ ರಸ್ತೆಗಳ ದೊಡ್ಡ ಅಡ್ಡಿ ಆತಂಕಗಳನ್ನು ನಿವಾರಿಸಿ ಪ್ರಯಾಣವನ್ನು 
ಅನುಕೂಲಗೊಳಿಸುವುದು ರಾಷ್ಟ್ರದ ಕರ್ತವ್ಯವಾಗಿದೆ. ಜಗತ್ತಿನ ಕಲ್ಮಾಣ ರಾಷ್ಟ್ರಗಳೆಲ್ಲವು 
ಅದನ್ನು ತನ್ನ ಹೊಣೆಗಾರಿಕೆಯೆಂದು ಅಂಗೀಕರಿಸಿವೆ. ಆದರೂ ವ್ಯಕ್ತಿಗಳ ಸಹಕಾರ ಈ 
ವಿಷಯದಲ್ಲಿ ಅತ್ಕಾವಶ್ಯಕವಾಗಿದೆ. ಶಿಕ್ಷಣ ಜನಜಾಗೃತಿಗಳ ಜತೆಗೆ ದೇವಭಯ, ಮಾನ 
ರೊಂದಿಗಿನ ಹಿತಾಕಾಂಕ್ಸೆ ಇತ್ಯಾದಿ ಗುಣಗಳು ಮೇಳೈಸಿರುವ ವ್ಯಕ್ತಿಗಳಿರುವಲ್ಲಿ ಇಂತಕ 
ಚಟುವಟಿಕೆಗಳು ಬಹಳ ಸುಲಭವಾಗಿದೆ. ಅವು ಇಲ್ಲದಿದ್ದರೆ ಸಹಸ್ರಾರು ಯೋಜನೆಗಳನ್ನು 
ರೂಪಿಸಿದರೂ ಸಂಚಾರದ ತೊಂದರೆಗಳಿಂದ ಮುಕ್ತವಾಗುವುದು ಸಾಧ್ಯವಿಲ್ಲ. ಪ್ರತಿಯೊಂದ: 
ಹೆಜ್ಜೆಯಲ್ಲಿಯೂ ಅಡ್ಡಿ ಆತಂಕಗಳು ಉಳಿದಿರುತ್ತವೆ. ದಿನ ರಾತ್ರೆಗಳಲ್ಲಿ و‎ ನಾನ 
ಅನುಭವಿಸುತ್ತಲೂ ಇದ್ದೇವೆ. 

ಇಸ್ಲಾಮೊ ದೃಷ್ಟಿಕೋನದಂತೆ ಇಂತಹ ಜನಕಲ್ಮಾಣಕಾರಿ ಸೇವೆಯು ಸರಕಾರ 
ಕರ್ತವ್ಯವಾಗಿದೆ. ಅದರೆ ವ್ಯಕ್ತಿಗಳಿಗೂ ಅದರಲ್ಲಿ ಪಾಲಿದೆ. ಅವರು ಅದರಲ್ಲಿ ವಹಿ 
ಬೇಕಾದ ಪಾತ್ರದ ಪ್ರಾಮುಖ್ಯವನ್ನು ಒತ್ತಿ ಹೇಳಲಾಗಿದೆ. ಇಸ್ಲಾಮ್‌ ಸ್ಪಷ್ಟವಾಗಿ ವ್ಯಕ್ತ 
ಗಳಿಗೆ ಬೋಧಿಸಿರುವ ಜನಕಲ್ಕಾಣ ಸೇವೆಗಳಲ್ಲಿ ಸಂಚಾರ ರಸ್ತೆಗಳನ್ನು ಶುಚಿಯಾ? 
ಡುವುದು ಮತ್ತು ಅದರ ಅಡಚಣೆಗಳನ್ನು ನಿವಾರಿಸುವುದೂ ಸೇರಿವೆ. ಈ ಕುರಿತು ಕೆಲವ 
ಪ್ರವಾದಿ ವಚನಗಳು ಹೀಗಿವೆ. ಅಬೂ ಹುರೈರಾರ(ರ) ವರದಿ: 'ವಿಶ್ವಾಸಕ್ಕೆ 70ಕ್ಕೂ ಅಥವ 
60ಕ್ಕೂ ಹೆಚ್ಚು ಶಾಖೆಗಳಿವೆ. ಅವುಗಳಲ್ಲಿ ಅತ್ಕುತ್ತಮವಾದುದು "ಲಾ ಇಲಾಹ ಇಲ್ಲಲ್ಲಾಹ್‌' 
(ಅಲ್ಲಾಹನ ಹೊರತು ಆರಾಧ್ಯನಿಲ್ಲ) ಎ೦ಬ ಪವಿತ್ರ ವಚನವಾಗಿದೆ. ಅದರಲ್ಲಿ ಅತ್ಯಂ3 
ಕೆಳಮಟ್ಟಿದ್ದು ದಾರಿಯಿಂದ ಅಡ್ಡಿ ಆತಂಕಗಳನ್ನು ನಿವಾರಿಸುವುದಾಗಿದೆ. ಲಜ್ಜೆಯೂ 
ವಿಶ್ವಾಸದ ಒಂದು ಶಾಖೆಯಾಗಿದೆ. 

(ಮುಸ್ಲಿಮ್‌ 

ದೇವವಿಶ್ವಾಸದ ಮೂಲಕ ಮಾನವರಲ್ಲಿ ಸೃಷ್ಟಿಗಳಿಗೆ ನೆಮ್ಮದಿ ನೀಡುವ ಸದ್ಭಾವನ 
ಜಾಗೃತವಾಗುತ್ತದೆ. ಆದ್ದರಿಂದ ಮಾನವ ಹೃದಯದಲ್ಲಿ ವಿಶ್ವಾಸವು ನಿಜಾರ್ಥದಲ್ಲಿ 
ಬೇರೂರಿದರೆ ತನ್ನಿಂದ ಇತರರಿಗೆ ಹೆಚ್ಚಿಚ್ಚು ಪ್ರಯೋಜನ ದೊರೆಯಬೇಕೆಂದು ಮಾನವನ: 
ಬಯಸುತ್ತಾನೆ. ಅದರ ಒಂದು ಸಣ್ಣ ಅಂಶವನ್ನು ಈ ಹದೀಸ್‌ನಲ್ಲಿ ತೋರಿಸಲಾಗಿದೆ 


ಣ 


ದಾರಿಯಲ್ಲಿ ಯಾತ್ರಿಕರಿಗೆ ಅಡ್ಡಿ ಆತಂಕಗಳನ್ನೊಡ್ಡುವ ಅನಾವಶ್ಯಕ ವಸ್ತುಗಳನ್ನೂ 


75 تحت 


ವಿನ್ಮಗಳನ್ನೂ ವಿಶ್ವಾಸಿಗಳಿಗೆ ಸಹಿಸಲಾಗುವುದಿಲ್ಲ. ಆದ್ದರಿಂದ ಅವುಗಳನ್ನು ಕಂಡ 
ತಲೇ ಆತ ಅಲ್ಲಿಂದ ಸರಿಸುವನು. ಇನ್ನೊಂದು ವರದಿ ಪ್ರಕಾರ ಪ್ರವಾದಿ 
ತಿರು(ಸ) ಹೀಗೆ ಹೇಳಿದರು. ದಾರಿಯಲ್ಲಿ ಜನರಿಗೆ ತೊಂದರೆಯಾಗುವ ಮರದ ಒಂದು 
ತೆಯನ್ನು ಕಡಿದು ತೊಲಗಿಸಿದ ಓರ್ವನು ಸ್ವರ್ಗದಲ್ಲಿ ತಿರುಗಾಡುತ್ತಿರುವುದನ್ನು 
೨ ನೋಡಿದೆ." 
(ಮುಸ್ಲಿಮ್‌, ವರದಿ: ಅಬೂಹುರೈರಾ) 
ಜನರು ನಡೆಯುವ ಹಾದಿಯಲ್ಲಿದ್ದ ಅಡ್ಡಿಯನ್ನು ನಿವಾರಿಸಿದ್ದು ಆತನ ಸ್ವರ್ಗದ 
ಸಿಯನ್ನು ಸುಗಮಗೊಳಿಸಿ ಸ್ವರ್ಗದ ಹೂದೋಟದಲ್ಲಿ ತಿರುಗಾಡುವ ಬಾಗ್ಯ 
ಗಿಸಿತೆಂಬುದೇ ಈ ವಚನದ ಸಾರಾಂಶ. 

ಅಬೂ ಹುರೈರಾರ(ರ) ವರದಿ: ಓರ್ವನು ನಡೆಯುತ್ತಿದ್ದಾಗ ದಾರಿಯಲ್ಲಿ ದಟ್ಟವಾಗಿ 
ನಿದ್ದ ಮುಳ್ಳುಗಳನ್ನು ಕಂಡು ಅದನ್ನು ಅವನು ಅಲ್ಲಿಂದ ಕಿತ್ತು ಹಾಕಿದನು. 
ಹನು ಅವನ ಈ ಸೇವೆಯನ್ನು ಮನ್ನಿಸಿ ಆತನ ಪಾಪಗಳನ್ನು ಕ್ಲಮಿಸಿದನು. 

(ಬುಖಾರಿ, ಮುಸ್ಲಿಮ್‌) 
ಇನ್ನೊಂದು ವರದಿ ಹೀಗಿದೆ. "ಓರ್ವನು ನಡೆಯುತ್ತಿದ್ದಾಗ ದಾರಿಯಲ್ಲಿ ಒಂದು 
ےی‎ ಮರದ ರೆಂಬೆ ಕಾಣಿಸಿತು. ಜನರಿಗೆ ತೊಂದರೆಯಾಗದಿರಲಿಕ್ಕಾಗಿ ನಾನು ಈ 
'ವನ್ನು ಕಡಿದು ಬಿಡುತ್ತೇನೆಂದು ಅವನು ಮನದಲ್ಲಿ ಭಾವಿಸಿದ. ಅದಕ್ಕಾಗಿ ಅವನನ್ನು 
$ಹನು ಸ್ವರ್ಗದಲ್ಲಿ ಪ್ರವೇಶಗೊಳಿಸಿದನು. (ಬುಖಾರಿ) 
ಅರ್ಥಾತ್‌ ಜನರು ಸಂಚರಿಸುವ ದಾರಿಯಲ್ಲಿ ತುಚ್ಛ ಅಡಚಣೆಗಳನ್ನು ನಿವಾರಿಸಿದರೂ 
೯ದಂತಹ ಶಾಶ್ವತ ಅನುಗ್ರಹಗಳಿಗೆ ಪಾತ್ರವಾಗುವಂತಹ ಜನಸೇವೆಯಾಗುತ್ತದೆ. 
ತನಗೆ ಏನಾದರೂ ಉಪಯುಕ್ತವಾದ ವಿಷಯವನ್ನು ಕಲಿಸಿರೆಂದು ವಿನಂತಿಸಿದ 
م‎ ಬರರು ಅಸ್ಥಮೊೋಯವರೊಡನೆ ಮುಸ್ಲಿಮರ ಸಂಚಾರ ಹಾದಿಯ ಅಡಚಣೆಯನ್ನು 
'ರಿಸುವಂತೆ ಪ್ರವಾದಿಯವರು ಆದೇಶಿಸಿದರು. (ಮುಸ್ಲಿಮ್‌) ಕೇವಲ ಸಂಚರಿಸುವ 
ನಿಯಲ್ಲಿರುವ ಅಡ್ಡಿ ಆತಂಕಗಳನ್ನು ಮಾತ್ರ ಈ ಹದೀಸ್‌ನಲ್ಲಿ ಹೇಳಲಾಗಿದೆ. ಆದರೂ 
ರಿಗೆ ಪ್ರಯೋಜನ ಒದಗಿಸಿ ಅವರ ಸಂಕಷ್ಟಗಳನ್ನು ನಿವಾರಿಸುವ ಎಲ್ಲ ಕರ್ಮಗಳೂ 
ಸ್ಥೆ ಮತ್ತು ಪುಣ್ಮದಾಯಕವೆಂಬ ಸೂಚನೆಯೂ ಈ ವಚನದ ಸಾರದಲ್ಲಿ ಸೇರಿದೆ 
ದು ಇಮಾಮ್‌ ನವವಿ ಅಭಿಪ್ರಾಯಪಟ್ಟಿದ್ದಾರೆ. 

ಈ ಆದೇಶ ಮತ್ತು ಬೋಧನೆಗಳನ್ನು ಮುಸ್ಲಿಮ್‌ ಸಮುದಾಯವನ್ನು ಗಮನ 
ರಿಸಿ ನೀಡಲಾಗಿದೆಯೆಂಬುದು ಗಮನಾರ್ಹ. ಅದರಿಂದಾಗಿಯೇ ಪದೇಪದೇ 
ಸ್ಲಿಮರು ಸಂಚರಿಸುವ ಹಾದಿಯೆಂದು ಹೇಳಲಾಗಿದೆ. ಹಾಗಿದ್ದರೂ ಎಲ್ಲರಿಗೂ 
ಯವಾಗುವ ಸಾಮಾನ್ಯ ನಿಯಮವು ಈ ಆದೇಶಗಳಲ್ಲಿ ಒಳೆಗೊಂಡಿದೆ. ಜಾತಿ ಮತ 
ಕವಿಲ್ಲದೆ ಎಲ್ಲ ಮಾನವರ ಸಂಚಾರ ಮಾರ್ಗದ ಅಡಚಣೆಗಳೆ ನಿವಾರಣೆಯೂ 
, ಮತ್ತು ಪ್ರತಿಫಲಾರ್ಹ ಕರ್ಮವಾಗಿದೆ. ಮುಸ್ಲಿಮರು ಎಂಬ ಬದಲಿಗೆ ಜನರು 


76 ಸಮಾಜ 


ಎಂದು ಇತರ ಕೆಲವು ಹದೀಸ್‌ಗಳಲ್ಲಿ ಉದ್ಧರಿಸಲಾಗಿದೆ. ಅಬೂ ಹುರೈರ(ರ) 5> 
ಮಾಡಿದ್ದಾರೆ. ದಾರಿಯಿಂದ ಅಡಚಣೆಗಳನ್ನು ನಿವಾರಿಸುವುದೂ ದಾನವಾಗಿದೆ. 
(ಬುಖಾರಿ, ಮುಸ್ತಿಃ 
ಆಪತ್ಕಾಲದಲ್ಲಿ ಮಾನವರಿಗೆ ನೆರವಾಗಿ ಅವರ ಆವಶ್ಯಕತೆಗಳನ್ನು ಪೂರೈಸುಃ 
ದಾನಧರ್ಮಗಳ ಮೂಲ ಉದ್ದೇಶವಾಗಿದೆಯಷ್ಟೇ. ಸಂಚಾರದ ಹಾದಿಯಿಂದ ತೋ 
ಗಳನ್ನು ನಿವಾರಿಸುವುದರ ಉದ್ದೇಶವೂ ಅದೇ ಆಗಿದೆ. ಆ ಮೂಲಕ ಯಾಃ 
ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣವನ್ನು ಸುಗಮ ಮತ್ತು ಸುರಕ್ಲಿತಗೊಳಿಸಲಾಗು: 
ಈ ಆಧಾರದಲ್ಲಿ ನೋಡಿದಾಗ ಅಂಥ ಸೇವೆಗಳೂ ಜನರಿಗೆ ಮಾಡುವ ಸಾಮು 
ದಾನವಾಗುತ್ತದೆ. 
ಅದ್ದರಿಂದ ಸಂಚಾರ ಪಥದಲ್ಲಿರುವ ಎಲ್ಲ ರೀತಿಯ ಅಡಚಣೆಗಳನ್ನು جج‎ 
ಪ್ರಯಾಣಕ್ಕೆ ಸೌಲಭ್ಯ ಒದಗಿಸುವುದು ಧಾರ್ಮಿಕ ಚಟುವಟಿಕೆಯ ಅಂಗವೆಂದು ಇಸ್ಲಾ 
ಪರಿಗಣಿಸಿದೆ. ಮುಸ್ಲಿಮರಿಗೆ ಅದರಿಂದ ಉದಾತ್ತ ಮತ್ತು ಅನನ್ಯವಾದ ಪ್ರತಿಫಲ: 
ನಿರೀಕ್ಷಿಸಬಹುದು. 


ಛತ್ರ ಮತ್ತು ಹೊಟೇಲುಗಳು 

ಜನರು ಸಂಚರಿಸುವ ಮಾರ್ಗದ ಬದಿಗಳಲ್ಲಿ ಹೊಟೇಲು ಮತ್ತು ಛತ್ರಗ' 
ನಿರ್ಮಿಸುವುದು ಜನಸೇವೆಯ ಭಾಗವಾಗಿದೆ. ಆ ಮೂಲಕ ಯಾತ್ರಿಕರಿಗೆ ಉ: 
ಸೌಲಭ್ಯಗಳು ದೊರೆತು ತಮ್ಮ ಊರುಗಳಿಂದ ದೂರವಿರುವುದರಿಂದಾಗುವ ತೋ 
ಗಳನ್ನು ಒಂದು ಮಿತಿಯ ತನಕ ಕಡಿಮೆಗೊಳಿಸಬಹುಬಾಗಿದೆ. ಅದರ ಪುಣ್ಮದ 
ಅಬೂಹುರೈರಾ(ರ) ಹೀಗೆ ವಿವರಿಸಿದ್ದಾರೆ. 

ವಿಶ್ವಾಸಿಯ ಮರಣದ ಬಳಿಕ ಆತನಿಗೆ ಶಾಶ್ವತವಾಗಿ ಪುಣ್ಯ ದೊರೆಯುವ ಕರ್ಮ 
ಹೀಗಿವೆ. ತಾನು ಕಲಿತು ಪ್ರಚಾರಗೊಳಿಸುವ ವಿದೆ, ಸದ್ದುಣ ಸಂಪನ್ನ ಮಕ್ಕಳು : 
ವಾರೀಸುದಾರರಿಗೆ ಬಿಟ್ಟು ಹೋಗುವ ಕುರ್‌ಆನ್‌ ಗ್ರಂಥ(ಮುಸ್‌ಹಫ್‌), : 
ನಿರ್ಮಿಸಿದ ಮಸೀದಿ ಅಥವಾ ಯಾತ್ರಿಕರ ಸೌಲಭ್ಯಕ್ಕಾಗಿ ನಿರ್ಮಿಸಿದ ಕಟ್ಟಡ اہ‎ 
ತಾನು ತೋಡಿದ ಕಾಲುವೆ, ಆರೋಗ್ಯವಂತನಾಗಿದ್ದ ದಿನಗಳಲ್ಲಿ ತನ್ನ ಸಂಪ 
ಯಿಂದ ನೀಡಿದ ದಾನ ಇತ್ಯಾದಿಗಳ ಪ್ರತಿಫಲವು ಮರಣದ ಬಳಿಕವೂ ಆ: 
ದೊರೆಯುತ್ತಲಿರುತ್ತದೆ. (ಇಬ್ಬುಮ್‌ 

ಈ ವಚನದಲ್ಲಿ ಶಾಶ್ವತ ದಾನಪೆಂದು ಸಾರಿರುವ ಕೆಲವು ಜನೋಪಯೆ 
ಸೇವೆಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಟ್ಟಡ ಮತ್ತು ಛತ್ರಗಳ ನಿರ್ಮಾ 
ಸೇರಿದೆ. ಇಂಥ ಸೇವಾ ಚಟುವಟಿಕೆಗಳಲ್ಲಿ ಹಣ ವ್ಯಯವು ಉದಾತ್ತ ದಾನವೆ 
ಇನ್ನೊಂದು ಹದೀಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಹ. ಅಬೂ ಉಮಾಮರಿಂದ ವ 
ಅಲ್ಲಾಹನ ಹಾದಿಯಲ್ಲಿ ಡೇರೆಯ ನೆರಳು ಲಭ್ಯಗೊಳಿಸುವುದು ದಾನ ಧರ್ಮ 
ಅತ್ಯಂತ ಶ್ರೇಷ್ಠವಾಗಿದೆ. (ತಿಮಿ 


3 ಸೇವೆ 77 


ಈ ಹದೀಸ್‌ನಲ್ಲಿ ಮೇಲ್ನೋಟಕ್ಕೆ ಧರ್ಮ ಯೋದರಿಗೆ ಡೇರೆ, ಬಿಡಾರಗಳನ್ನು 
ಸಿಸುವುಡರ ಪುಣ್ಯವನ್ನು ವಿವರಿಸಲಾಗಿದೆ. ಆದರೆ ವಿದೆ, ತರಬೇತಿ, ಸಂದೇಶಪ್ರಚಾರ, 
ಸ, ಉಮ್ರಾದಂಥ ಧಾರ್ಮಿಕ ಉದ್ದೇಶಗಳಿಗಾಗಿ ಕೇಂದ್ರಗಳು ಮತ್ತು ಕಟ್ಟಡಗಳ 
೯೧ವು ಅದರ ವ್ಯಾಪ್ತಿಯಲ್ಲಿ ಸೇರುವುದೆಂಬುದರಲ್ಲಿ ಸಂದೇಹವಿಲ್ಲ. 


$ಿ ನೀರಿನ ವ್ಯವಸ್ಥೆ 

ನೀರು, ಜೀವನದ ಮೂಲಭೂತ ಬೇಡಿಕೆಯಾಗಿದೆ. ಮುಂದುವರಿದ ಇಂದಿನ 
ದಲ್ಲಿಯೂ ಶುದ್ಧ ನೀರಿನ ಶೇಖರಣೆ ಮತ್ತು ಅಗತ್ಕಾನುಸಾರ ಅದರ ಲಭ್ಯತೆಯು 
ದೊಡ್ಡ ಸಮಸ್ಯೆಯಾಗಿದೆ. ಇಸ್ಲಾಮ್‌ ಅದಕ್ಕೆ ಎಷ್ಟೊಂದು ಪ್ರಾಮುಖ್ಯತೆ ಮತ್ತು 
ڑا‎ ನೀಡಿದೆಯೆಂಬುದು ಕಾಲುವೆ ತೋಡುವುದಕ್ಕೆ ಶಾಶ್ವತ ಪುಣ್ಮವಿದೆಯೆಂಬ ಮೇಲಿನ 
:ಸ್‌ನಿಂದ ತಿಳಿಯಬಹುದು. 

ಹ. ಸಅದ್‌ ಬಿನ್‌ ಉಬಾದ, ಮರಣ ಹೊಂದಿದ ತನ್ನ ತಾಯಿಯ ಹೆಸರಲ್ಲಿ 
ಧರ್ಮ ಮಾಡಬಯಸಿ, ಅತ್ಕುತ್ತಮ ದಾನದ ಬಗ್ಗೆ ಪ್ರವಾದಿಯವರೊಡನೆ(ಸ) 
'ರಿಸಿದಾಗ ತಾಯಿಯ ಹೆಸರಲ್ಲಿ ಬಾವಿ ತೋಡಿಸುವಂತೆ ಅವರು ತಿಳಿಸಿದರು. 
ಯೇ ಅವರು ತಾಯಿಯ ಹೆಸರಲ್ಲಿ ಬಾವಿ ತೋಡಿಸಿದರು. (ಅಬೂದಾವೂಬ್‌) 
ಶುದ್ಧ ನೀರಿನ ಸಂಗ್ರಹ ಮತ್ತು ವಿತರಣೆಗಾಗಿ ಕೆರೆ ಬಾವಿಗಳನ್ನು ತೋಡಿಸುವುದು 
ನಿನ ಕಾಲದಿಂದಲೇ ರೂಢಿಯಾಗಿದೆ. ಕೊಳವೆ ಬಾವಿಗಳನ್ನು ತೋಡಿಸುವುದು, 
:ಕುಗಳಲ್ಲಿ ನೀರು ಸಂಗ್ರಹಿಸಿ ವಿತರಣೆ ಮಾಡುವುದು, ಕೊಳವೆಗಳ ಮೂಲಕ ಶುದ್ದ 
) ವಿತರಿಸುವ ಎಲ್ಲ ಯೋಜನೆಗಳೂ ಶಾಶ್ವತ ದಾನವಾಗಿ ಮಾರ್ಪಡುವ ಜನೋಪಯೋಗಿ 
ಗಳೆಂದು ಇಸ್ಲಾಮ್‌ ಪರಿಗಣಿಸಿದೆ. 


ಬೂನನ್ನು ಜನವಾಸಕ್ಕೆ ಯೋಗ್ಯಗೊಳಿಸುವುದು 

ಬರಡು ಜಮೂನನ್ನು ಕೃಷಿ ಯೋಗ್ಯಗೊಳಿಸಲಿಕ್ಕಾಗಿ ಅಗತ್ಯವಿರುವ ನೆರವು ನೀಡುವುದು 
ಲ್ಯಾಣದ ಪ್ರಧಾನ ಸೇವೆಯಾಗಿದೆ. ಅದರಿಂದ ಸಾರ್ವಜನಿಕವಾಗಿ ಇಡೀ ಸಮಾಜಕ್ಕೂ 
ಕ್ಕೊ ಬಹಳಷ್ಟು ಲಾಭವಿದೆ. 

ಜನವಾಸವಿಲ್ಲದ ಜಮೂನಿನಲ್ಲಿ ಜನವಾಸ ಏರ್ಪಡಿಸಿ ಅದರಿಂದ ದೊರೆಯುವ 
ಯವನ್ನು ಜನರ ಕ್ಷೇಮಾಭಿವೃದ್ಧಿಗಾಗಿ ಸರಕಾರಿ ಮಟ್ಟದಲ್ಲಿ ಯೋಜನೆಗಳನ್ನು 
ود‎ ಬಹುದಾಗಿದೆ. ಹಾಗೆಯೇ ನಿವಾಸ ಬಯಸುವ ಜನರನ್ನು ಅದಕ್ಕೆ ಅನುಮತಿಸಿ 
ಸಿ ಅಗತ್ಮವಿರುವ ಸೌಲಭ್ಯಗಳನ್ನು ಒದಗಿಸಿ ಸರಕಾರವು ಪರೋಕ್ಷವಾಗಿ ಜನ 
ವನ್ನು ಪ್ರೋತ್ಸಾಹಿಸಬಹುದು. ಬರಡು ಭೂಮಿಗಳನ್ನು ಜನವಾಸಕ್ಕೆ ಯೋಗ್ಯ 
?ಸಲಿಕ್ಕಾಗಿ ಬಹಳಷ್ಟು ಪ್ರೋತ್ಸಾಹಿಸುವುದನ್ನು ಇಸ್ಲಾಮ್‌ ಪುಣ್ಮ ಕರ್ಮವೆಂದು ಸಾರಿದೆ. 
ಜಾಬಿರ್‌ರಿಂದ(ರ) ವರದಿಯಾಗಿದೆ: ಪ್ರವಾದಿ(ಸ) ಹೇಳಿದರು. "ಮೃತ ಭೂಮಿಯನ್ನು 


78 ಸಮಾಜ 


ಜೀವಂತಗೊಳಿಸುವವರಿಗೆ ಅದರ ಪ್ರತಿಫಲವಿದೆ. ಅವಶ್ಯಕತೆಯಿರುವ ಸೃಷ್ಟಿ ಜಾಲ 
(ಮಾನವ, ಪ್ರಾಣಿ, ಪಕ್ಷಿ ಇತ್ಕಾದಿ) ಅದರಿಂದ ಏನನ್ನು ತಿಂದರೂ ಅದು: € 
ಕಡೆಯಿಂದ ದಾನವಾಗಿದೆ. (ಅಹ್ಮ 

ಪಾಳು ಬಿದ್ದ ಜಮೊನನ್ನು ಸ್ವಂತ ದುಡಿಮೆಯಿಂದ ಫಲ ಸಮೃದ್ಧಗೊಳಿಃ 
ಅದರ ಪ್ರಯೋಜನವು ಮೂಲಭೂತವಾಗಿ ಅದನ್ನು ನಿರ್ವಹಿಸಿದವರಿಗೂ ಆ 
ಕುಟುಂಬಕ್ಕೂ ದೊರೆಯುತ್ತದೆ. ಆದರೆ ಪ್ರಸ್ತುತ ದುಡಿಮೆಯು ಯಾವುದಾದರೂ ಹಿ 
ಗುರಿಯನ್ನು ಹೊಂದಿದ್ದರೆ ಅದು ಪ್ರತಿಫಲಾರ್ಹವಾಗಿದೆ. ಅವುಗಳಿಂದ ಅಲ್ಲಾ 
ಯಾವುದೇ ಸೃಷ್ಟಿಗಳು ಪ್ರಯೋಜನ ಪಡೆದರೆ ಅವೆಲ್ಲವೂ ದಾನವೆಂದು ಮೆ 
ಪ್ರವಾದಿ ವಚನ ಸೂಚಿಸುತ್ತದೆ. ಈ ದುಡಿಮೆಯ ಉದ್ದೇಶವು ಇಡೀ ಸಮೂ 
ಪ್ರಯೋಜನ ದೊರೆಯಬೇಕೆಂಬುದಾಗಿದ್ದರೆ ಅದರ ಪ್ರತಿಫಲವು ಎಷ್ಟೊಂದು ಆ; 
ವಾಗಿರಬಹುದೆಂದು ಊಹಿಸಬಹುದು. 

ಪೌರರ ಹಿತರಕ್ಷಣೆಯ ಕಾಳಜಿಯಿರುವ ಈ ಕಾಲದ ಸರಕಾರಗಳೂ ಬ 
ಭೂಮಿಯನ್ನು ಕೃಷಿ ಯೋಗ್ಯಗೊಳಿಸಲಿಕ್ಕಾಗಿ ಬದಲಾಯಿಸುವುದಕ್ಕೆ ಅಗತ್ಯವಿರುವ ಸೌಃ 
ಗಳನ್ನು ಒದಗಿಸುತ್ತದೆ. ಆದರೆ ಇಸ್ಲಾಮ್‌ ಒಂದು ಹೆಚ್ಚೆ ಮುಂದಿರಿಸಿ ಬ 
ಭೂಮಿಯಲ್ಲಿ ಕೃಷಿ ಮಾಡುವಾತನಿಗೆ ಅದರ ಒಡೆತನ ಹಕ್ಕನ್ನೂ ನೀಡಿದೆ. ಹ. ಜಾಬಿರ 
ವರದಿ ಮಾಡಿದ್ದಾರೆ: ಪ್ರವಾದಿ(ಸ) ಹೇಳಿದರು. "ಓರ್ವನು ಮೃತ ಭೂಮಿಯ 
ಜೀವಂತಗೊಳಿಸಿದರೆ ಅದು ಅವನಿಗೆ ಸೇರುವುದು.” (ತಿರ್ಮಿದಿ) ಇದನ್ನೇ ಉಮರ 
ಕೂಡಾ ಹೇಳಿದ್ದಾರೆ. (ತಿಮಿ 

ವ್ಯಕ್ತಿಯ ಹಕ್ಕುಗಳು ಮತ್ತು ಸಮಾಜದ ಹಿತಾಸಕ್ತಿಗಳಿಗೆ ಹಾನಿಯಾಗದಿರಲಿ 
ಕೆಲವು ನಿರ್ದೇಶಗಳನ್ನು ನೀಡಲಾಗಿದೆ. 

1 ಓರ್ವನ ಕೈವಶದಲ್ಲಿರುವ ಭೂಮಿಯು ಪಾಳು ಬಿದ್ದಿದೆಯೆಂದು ಘೊ 
ಸ್ವಾಧೀನಪಡಿಸಬಾರದೆಂಬುದು ಆ ನಿರ್ದೇಶಗಳೆಲ್ಲಿ ಅತಿ ಪ್ರಧಾನವಾಗಿದೆ. ಆಯಿಶಾಃ 
ವರದಿ: ಪ್ರವಾದಿಯವರು(ಸ) ಹೇಳಿದರು, "ಇತರರ ಒಡೆತನದಲ್ಲಿಲ್ಲದ ಜಮೂನನ್ನು ೬ 
ವಾಸಯೋಗ್ಯಗೊಳಿಸಿದರೆ ಆತನೇ ಅದರ ಅತಿದೊಡ್ಡ ಹಕ್ಕುದಾರನಾಗುವನು." 

(ಬುಖ 

ಅನ್ಯರ ಅಧೀನವಿಲ್ಲದ ಬರಡು ಭೂಮಿಯನ್ನು ಜೀವಂತಗೊಳಿಸಿದರೆ ಮಾತ್ರ € 

ಹಕ್ಕು ಸ್ಥಾಪನೆಯಾಗುವುದೆಂದು ಈ ಪ್ರವಾದಿ ವಚನ ಸ್ಪಷ್ಟಪಡಿಸಿದೆ. ಸಈದ್‌ ' 

ರ್ಳುದ್‌ರ ಇನ್ನೊ೦ದು ಹದೀಸ್‌ನಲ್ಲಿ ಅದನ್ನು ಮತ್ತಷ್ಟು ಸ್ಪಷ್ಟಪಡಿಸಲಾಗಿದೆ. ಓವ 

ಮೃತ ಭೂಮಿಯನ್ನು ಜೀವಂತಗೊಳಿಸಿದರೆ ಅದು ಅವನಿಗೆ ಸೇರುತ್ತದೆ. ಆದರೆ ಅ 
ಯಾಗಿರುವ ಬೇರಿಗೆ (ಅಕ್ರಮವಾಗಿ ಮಾಡುವ ಕೃಷಿ) ಯಾವುದೇ ಹಕ್ಕಿಲ್ಲ." 

(ಅಬೂದಾವೂ 


ರ ಸೇವೆ 79 


ಜನವಾಸವಿಲ್ಲದ ಭೂಮಿಯಲ್ಲಿ ಕೃಷಿ ಮಾಡುವಾತನಿಗೆ ಅದರ ಒಡೆತನ ಹಕ್ಕು 
ರೆಯುವುದಿದ್ದರೂ ಅದರ ತೆರೆಮರೆಯಲ್ಲಿ ಇತರರ ಜಮೂನನ್ನು ಆಕ್ರಮಿಸಬಾರದು. 
ಬೇಸಾಯ ಮಾಡುವುದು ಅಕ್ರಮವಾಗಿರುವುದರಿಂದ ಅದು ಧರ್ಮಸಮ್ಮತವಲ್ಲ 
ದು ಹದೀಸ್‌ ಕಲಿಸುತ್ತದೆ. 

ಒಬ್ಬನು ಮತ್ತೊಬ್ಬನ ಜಮೂನಿನಲ್ಲಿ ಖರ್ಜೂರದ ಕೃಷಿ ಮಾಡಿದ ಪ್ರಕರಣವು 
ಇದಿಯವರ(ಸ) ಸನ್ನಿಧಿಗೆ ತಲುಪಿತು. ಆ ಜಮೊನು ಅದರ ನೈಜ ಒಡೆಯನದ್ದೆಂದು 
ರ್ತಿ ನೀಡಿ ಅಲ್ಲಿದ್ದ ಖರ್ಜೂರದ ಮರಗಳನ್ನು ಕಡಿದು ಹಾಕುವಂತೆ ಪ್ರವಾದಿ 
ಸರು(ಸು) ಆಜ್ಞಾಪಿಸಿದರು. (ಅಬೂದಾವೂದ್‌) 

ಮಾಲಿಕನ ಬಗ್ಗೆ ಪತ್ತೆಯಿಲ್ಲದ ಬರಡು ಭೂಮಿಯಲ್ಲಿ ಬೇಸಾಯ ಮಾಡಿದರೆ 
೦ತರೆ ಮಾಲಿಕನ ಬಗ್ಗೆ ಮಾಹಿತಿ ಮೊರೆತ ಕೂಡಲೇ ಅದನ್ನು ಹಿಂತಿರುಗಿಸಬೇಕು. 
ನಿಗಿರುವ ನಷ್ಟವನ್ನು ಬೇಸಾಯಗಾರ ಬಗೆಹರಿಸಬೇಕೆಂದು ಮೇಲಿನ ಹದೀಸ್‌ನ 
ಲೆಯಲ್ಲಿ ಕರ್ಮಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 

2. ಹನಫಿ ಕರ್ಮಶಾಸ್ತ್ರ ಪ್ರಕಾರ, ಜನವಾಸ ಪ್ರದೇಶದ ಹತ್ತಿರವಿರುವ ಮತ್ತು 
۲80 ಅನೇಕಾರು ಬೇಡಿಕೆಗಳಿಗೆ ಸಂಬಂಧಪಟ್ಟ ಭೂಮಿಯ ಮಟ್ಟಿಗೆ ಜನವಾಸದ 
ನಿಯಮ ಅನ್ವಯವಾಗುವುದಿಲ್ಲ. ಇಮಾಮ್‌ ಶಾಫಿಈ ಮತ್ತು ಇಮಾಮ್‌ ಅಹ್ಮದ್‌ರ 
ಪ್ರಾಯದಲ್ಲಿ ನಿರ್ಜನ ಪ್ರದೇಶದಲ್ಲಿ ಬೇಸಾಯ ಮಾಡುವುದಕ್ಕೆ ಇಸ್ಲಾಮೂ 
ಳಿತಗಾರರ ಅಥವಾ ಇಮಾಮರ ಒಪ್ಪಿಗೆಯ ಅಗತ್ಯವಿಲ್ಲ. ಯಾರು ಅದನ್ನು 
ನಾಯ ಯೋಗ್ಯ ಮಾಡುತ್ತಾನೋ ಅವನ ಹಕ್ಕನ್ನು ಅಂಗೀಕರಿಸಲಾಗುವುದು. ಆದರೆ 
ನಾಮ್‌ ಅಬೂ ಹನೀಫರು ಅನುಮತಿಯ ಅಗತ್ಸವಿದೆಯೆಂದು ಅಭಿಪ್ರಾಯಪಟ್ಟಿದ್ದಾರೆ. 
ಮ್‌ ಮಾಲಿಕ್‌ ಅಭಿಪ್ರಾಯದಂತೆ ಪ್ರಸ್ತುತ ಜಮೂೊನು ಜನವಾಸ ಪ್ರದೇಶದ 
ರದಲ್ಲಿದ್ದರೆ ಅನುಮತಿ ಬೇಕು. ದೂರದಲ್ಲಿದ್ದರೆ ಬೇಕಾಗಿಲ್ಲ. ಓರ್ವನ ಸುಪರ್ದಿಗೆ 
'ಲಾದ ಜಮೊನಿನಲ್ಲಿ ಅವರು ಮೂರು ವರ್ಷಗಳ ಕಾಲ ಕೃಷಿ ಮಾಡದಿದ್ದರೆ 
ಮೊ ಸರಕಾರವು ಆ ಜಮೊನನ್ನು ಆತನಿಂದ ಮರಳಿ ಪಡೆದು ಬೇರೆಯವರಿಗೆ 
'ಬೇಕು. ಏಕೆಂದರೆ ಬೇಸಾಯ ಮಾಡಿ ಆ ಮೂಲಕ ಪ್ರತ್ಮಕ್ಷೆ ಅಥವಾ ಪರೋಕ್ಸವಾಗಿ 
ಕವರಿಗೆ ಪ್ರಯೋಜನವಾಗಲಿಕ್ಕಾಗಿ ಆತನಿಗೆ ಜಮೊನು ನೀಡಲಾಗಿತ್ತು. ಕೇವಲ ಗಡಿ 
ಯಿಸಿದ ಕಾರಣದಿಂದ ಜನವಾಸಕ್ಕೆ ಯೋಗ್ಯಗೊಳಿಸಲಾಯಿತೆಂದು ಪರಿಗಣಿಸ 
ವುದಿಲ್ಲ. ಈ ವಿಷಯದಲ್ಲಿ ಉಮರ್‌ರ ಒಂದು ಆಜ್ಞೆಯು ಬಹಳ ಪ್ರಧಾನವಾಗಿದೆ. 
-ಮು ಮೂರು ವರ್ಷಗಳ ಕಾಲ ಕೃಷಿ ಮಾಡದೆ ಖಾಲಿ ಬಿಟ್ಟಿದ್ದು, ಅಲ್ಲಿ 
ಏಬ್ಬನು ಕೃಷಿ ಮಾಡಿದರೆ ಆ ಜಮೊನು ಆತನ ವಶವಾಗುವುದೆಂದು ಉಮರ್‌ 
ಹಿಸಿದ್ದರು. 

(ಫತುಲ್‌ ಬಾರಿ) 


80 ಸಮಾಜ : 


ಜನವಾಸ ಯೋಗ್ಯಗೊಳಿಸುವುದೆ೦ಬುದರಲ್ಲಿ ಕೃಷಿ ಬೇಸಾಯ ಮತ್ತು : 
ಕಟ್ಟುವುದು ಸೇರಿದೆ. ಅವುಗಳ ಪ್ರಾಥಮಿಕ ಕಾಮಗಾರಿಯೂ ಅದರಲ್ಲಿ ಸೇರುವುದೆಃ 
ಹನಫಿ ಕರ್ಮಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಜಮೂನನ್ನು ಕೃಷಿ ಯೊ 
ಗೊಳಿಸುವ ಹಕ್ಕು ಮುಸ್ಲಿಮರಂತೆಯೇ ದಿಮ್ಮಿ(ಇಸ್ಲಾಮೂ ರಾಷ್ಟ್ರದ ಮುಸ್ಲಿಮೆ 
ಪ್ರಜೆಗಳಿಗೂ ಇದೆ. ಜನವಾಸವಿಲ್ಲದ ಜಮೂನನ್ನು ಜನವಾಸ ಯೋಗ್ಯಗೊಳಿಸುವು 
ಸಂಬಂಧಿಸಿದ ಇಸ್ಲಾಮೊ ಕಾನೂನುಗಳು ಬಹಳ ವಿಶಾಲವಾಗಿದೆ. ಇಲ್ಲಿ ಆದರೂ ಕೆ 
ಅಂಶಗಳನ್ನಷ್ಟೇ ಬೆಟ್ಟು ಮಾಡಲಾಗಿದೆ. 


ಮರ ನೆಡುವುದು 

ಆಹಾರ ಮತ್ತು ಆರೋಗ್ಯದ ದೃಷ್ಟಿಯಿಂದ ಮರಗಳ ಮಹತ್ವವು ಸ್ಪಷ್ಟವಿದೆ. : 
ಮತ್ತು ಶುದ್ಧ ಗಾಳಿಗೆ, ವಾತಾವರಣದ ತೇವಾಂಶ ರಕ್ಷಣೆಗೆ ಜೀವ ಜಾಲಗಳಿಗೆ ನೆ 
ನೀಡುವುದಕ್ಕೆ ಮರಗಳು ಅನಿವಾರ್ಯವಾಗಿವೆ. ಅನೇಕ ಮರಗಳ ಹೂ, ಎಲೆ, ಇತ್ಯಾದಿ 
ಜಾನುವಾರುಗಳಿಗೂ ಮಾನವರಿಗೂ ಆಹಾರವಿದೆ ಮತ್ತು ರೋಗಗಳಿಗೆ ಚಕಿತ್ಸೆಯಿದೆ. 
ಬಾಳುವ" ಆಹಾರ ಯೋಗ್ಯ ಮತ್ತು ರುಚಿಕರ ಹಣ್ಣುಗಳನ್ನು ನೀಡುವ. ,ಮರ 
ಭೂಮಿಯಲ್ಲಿ ಧಾರಾಳವಾಗಿದೆ. ಅವುಗಳ ಕಾಂಡಗಳು ನಿರ್ಮಾಣ ಕಾಮಗಾರಿಗಳ 
ಸೌದೆಗೂ ಇನ್ನಿತರ ಕಾರ್ಯಗಳಿಗೂ ಉಪಯೋಗವಾಗುತ್ತದೆ. 

ಪರ್ವತಗಳ ಪ್ರಯೋಜನ ಮತ್ತು ಉಪಕಾರ ಎಲ್ಲರಿಗೂ ತಿಳಿದಿದೆ. ಅದ! 
:: ಸಮಯಕ್ಕೆ ಸರಿಯಾಗಿ ಮಳೆಯಾಗುತ್ತದೆ. ಹವಾಮಾನದಲ್ಲಿ ಅನುಕೂಲ ಮತ್ತು ಸ 
ದಾಯಕ ಬದಲಾವಣೆಯುಂಟಾಗುತ್ತದೆ. ಮಾಲಿನ್ಯ ನಿರ್ಮೂಲನಗೊಳ್ಳುತ್ತದೆ. ನೆರೆಯ 
ತಡೆಗಟ್ಟುತ್ತದೆ. 

ಮರಗಳನ್ನು ನೆಡುವುದು ಮತ್ತು ತೋಟಗಳ ನಿರ್ಮಾಣವು ಭೂಮಿಯನ್ನು ಜನ 
ಗೊಳಿಸುವ ಕಾರ್ಯಗಳಲ್ಲಿ ಸೇರಿದೆ. ಹದೀಸ್‌ಗಳಲ್ಲಿ ಅವುಗಳನ್ನು ವಿಶೇಷವಾಗಿ ಪರಿ! 
ಅವುಗಳತ್ತ ಜನರ ಗಮನ ಸೆಳೆಯಲಾಗಿದೆ. ಅದರಿಂದ ಅದರ ಮಹತ್ವವು 
ವಾಗುತ್ತದೆ. ಅನಸ್‌ ವರದಿ ಮಾಡಿದ ಪ್ರವಾದಿ ವಚನದಲ್ಲಿ ಹೀಗಿದೆ. 

ಒಬ್ಬ ಮುಸ್ಲಿಮನು ನೆಟ್ಟು ಬೆಳೆಸಿದ ಗಿಡದಿಂದ ಅಥವಾ ಬಿತ್ತಿದ ಬೆಳೆಯಿಂದ 
ಪಕ್ಷಿಗಳು ಅಥವಾ ಮಾನವರು ತಿಂದರೆ ಅದು ಆತನಿಗೆ ದಾನವಾಗುವುದು. 

(ಬುಃ 

ಇನ್ನೊಂದು ಹದೀಸ್‌ ಜಾಬಿರ್‌ರಿಂದ ವರದಿಯಾಗಿದೆ. "ಮುಸ್ಲಿಮನು : 
ಬೆಳೆಸಿದ ಗಿಡಮರಗಳಿಂದ ತಿನ್ನಲಾಗುವುದೆಲ್ಲವೂ ಆತನ ವತಿಯಿಂದ ದಾನವಾಗಿದೆ. ₹ 
ಕ್ರೂರಮೃಗಗಳು ತಿಂದರೂ ಪಕ್ಷಿಗಳು ತಿಂದರೂ ದಾನವಾಗಿದೆ. ಅದರಿಂದ ಕದಿಯಲ 
ಅದೂ ದಾನವಾಗಿದೆ. ಯಾರಾದರೂ ಅದರಿಂದ ಏನನ್ನಾದರೂ ಕೊಂಡೊಯ್ದರೂ 
ದಾನವಾಗಿದೆ." ’ (ಮುಸ್ಲಿ 


5 ಸೇವೆ 81 


ಈ ಹದೀಸ್‌ಗಳು ಮರಗಳನ್ನು ನೆಟ್ಟು ಬೆಳೆಸುವುದರ ಪುಣ್ಯವನ್ನು ವಿವರಿಸುವ ಜತೆಗೆ 

ಮುಯನ್ನು' ಜನವಾಸ-: ಯೋಗ್ಯಗೊಳಿಸಲು ಪ್ರೋತ್ಸಾಹವೂ ಇದೆಯೆಂದು ಇಬ್ದು 
ಸ್‌ ಅಭಿಪ್ರಾಯ ಪಟ್ಟಿದ್ದಾರೆ. 

ತರುವಾಯ ಅವರು ಹೇಳುತ್ತಾರೆ- ಇದರಿಂದ ಫಲವತ್ತಾದ ಭೂಮಿಯನ್ನಿರಿಸುವುದು 
, ಅದರಲ್ಲಿ ವಾಸವಾಗುವುದಕ್ಕೆ ಆಧಾರವೂ ಸಿಗುತ್ತದೆ. ಇದರಿಂದ ಈ ಕೆಲಸಗಳನ್ನು 

ಪಡದ ಕಪಟ ದೇವಭಕ್ತರ ವಿಚಾರದ ಖಂಡನೆಯೂ ಆಗುತ್ತದೆ. 

ಹ. ಮುಆದ್‌ ಬಿನ್‌ ಜಬಲ್‌ ಉದ್ದೆ! ರಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು, 
»ರಾದರೂ ಅತಿಕ್ರಮವೆಸಗದೆ ಕಟ್ಟಡಗಳನ್ನು ಕಟ್ಟಿದರೆ ಅಥವಾ ಗಿಡಮರಗಳನ್ನು 
3 ಅದು ಶಾಶ್ವತವಾಗಿ ಉಳಿಯುವ ದಾನವಾಗುತ್ತದೆ. ಅಲ್ಲಾಹನ ಸೃಷ್ಟಿಗಳು 
ಳಿಂದ ಪ್ರಯೋಜನ ಪಡೆಯುತ್ತಿರುವ ತನಕ.” 

(ಮುಸ್ನದ್‌ ಅಹ್ಮದ್‌) 

ಮರಗಳನ್ನು ನೆಡುವುದು ಮತ್ತು ಹೂದೋಟಗಳನ್ನು ನಿರ್ಮಿಸುವುದು ಇತ್ಕಾದಿ 

ಗಳನ್ನು ತನ್ನ ಸ್ವಂತ ಪ್ರಯೋಜನಕ್ಕಾಗಿದ್ದರೂ ಅಲ್ಲಾಹನ ಬಳಿ ಪ್ರತಿಫಲಾರ್ಹ 
ದೆ. ಹೀಗಿರುತ್ತಾ ಅದು ಸಮಾಜದ ಉಪಕಾರಕ್ಕಾಗಿದ್ದರೆ ಅದರ ಪ್ರತಿಫಲವು ಅಷ್ಟೇ 
ಗಿರುವುದು ಅದು ಶಾಶ್ವತವಾಗಿ ಉಳಿಯುವ ದಾನವಾಗಿದೆ. ಅಂದರೆ ಅವನ 
ಬದ ನಂತರವೂ ಅವನಿಗೆ ಅದರಿಂದ ಪ್ರತಿಫಲ ಸಿಗುತ್ತಲಿರುವುದು. ಹಿಂದೆ ವಿವರಿಸಿದ 
ಖು ಹದೀಸ್‌ನಲ್ಲಿ 'ಅಂತ್ಯದ ದಿವಸ ವರೆಗೂ' ಎಂಬ ಪದಗಳು ಬಂದಿದ್ದು ಅಂತ್ಮ 
ತ ವರೆಗೂ ಅದರ ಪುಣ್ಯ ತಲುಪುತ್ತಾ ಇರುವುದೆಂದರ್ಥ. ಒಂದು ಮರ ನೆಟ್ಟರೆ 
)೦ದ ಇನ್ನೂ ಅನೇಕ ಮರಗಳು ಹುಟ್ಟುತ್ತವೆ. ಅದೇ ರೀತಿ ಯಾವುದೇ ವಸ್ತುವನ್ನು 
مکح دہ‎ ಅದರಿಂದ ಇನ್ನಷ್ಟು ಬೆಳೆಗಳುಂಟಾಗುತ್ತವೆ. ಇದು ಉಳಿದಿರುವ ಅದರ 

ಫಲವೂ ಸಿಗುವುದು. ಏಕೆಂದರೆ ದೇವ ಸೃಷ್ಟಿಗಳು ಅದರಿಂದ ಪ್ರಯೋಜನ 
ಯುತ್ತವೆ. ಇದು ಅಂತ್ಯ ದಿನದ ವರೆಗೆ ಜಾರಿಯಲ್ಲಿರುವುದು. ಡೆಮಾಸ್ಕಸ್‌ನಲ್ಲಿ ಗಿಡ 
ತ್ತಿದ್ದ ಅಬೂದರ್ದಾರನ್ನು ಕಂಡಾಗ ಓರ್ವ ವ್ಯಕ್ತಿಯು ಪ್ರವಾದಿಯ ಶಿಷ್ಕನು ಲೌಕಿಕ 
ಹಾರಗಳಲ್ಲಿ ನಿರತನಾಗುವುದೇ ಎಂದು ಅಚ್ಚರಿಯಿಂದ ಕೇಳಿದರು. ಆಗ ಅಬೂದರ್ದಾ 
ಉತ್ತರಿಸಿದರು. ಆಕ್ಸೇಪಿಸಲು ಅವಸರ ಪಡಬೇಡಿ, ನಾನು ಈಗ ಒಂದು ಪುಣ್ಮ 

ದಲ್ಲಿ ನಿರತನಾಗಿದ್ದೇನೆ. ಏಕೆಂದರೆ, ಯಾರಾದರೂ ಮರವನ್ನು ನೆಟ್ಟು ಬೆಳೆಸಿ, 
ಸವರು ಹಾಗೂ ಇತರ ಜೀವ ಜಾಲಗಳು ಅದರಿಂದ ಏನಾದರೂ ತಿಂದರೆ ಅದು 
ವೆಂದು ಪ್ರವಾದಿಯವರು(ಸ) ಕಲಿಸಿದ್ದಾರೆ. (ಮುಸ್ನದ್‌ ಅಹ್ಮದ್‌) ದಾರಿ ಬದಿಯಲ್ಲಿ 
ನ ಮರಗಳನ್ನು ನೆಡುವುದು, ಜನರ ಮನೋರಂಜನೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ 
ತೋಟ ಬೆಳೆಸುವುದು, ಕಾಡುಗಳನ್ನು ಸಂರಕ್ಷಿಸುವುದು ಇತ್ಯಾದಿಗಳೆಲ್ಲವೂ ಜನಸೇವೆಯ 
ವೇ ಆಗಿದೆ. ಆದ್ದರಿಂದಲೇ ಪ್ರತಿಫಲಾರ್ಹವೆಂದು ಈ ಎಲ್ಲ ವಚನಗಳು ಕಲಿಸುತ್ತವೆ. 


82 ಸಮಾಜ 


ಮಸೀದಿ ನಿರ್ಮಾಣ 
ಮಸೀದಿಗಳು ಅಲ್ಲಾಹನ ಆರಾಧನಾ ಕೇಂದ್ರಗಳಾಗಿವೆ. ಅದ್ದರಿಂದ ಮಃ 
ನಿರ್ಮಾಣವು ಅಲ್ಲಾಹನ ಆರಾಧನೆಗೆ ನೇರವಾಗಿ ನೆರವಾಗುವ ಸೇವೆಯಾಗಿದೆ. ಇಸ್ಲಾ 
ಆರಂಭ ಕಾಲದಲ್ಲಿ ಮಸೀದಿಗಳು ಆರಾಧನೆಗೆ ಮಾತ್ರವಲ್ಲದೇ ಮುಸ್ಲಿಮರಿಗೆ ಸಂಬಂಧಿ 
ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾದ ಎಲ್ಲ ವಿಷಯಗಳಲ್ಲಿಯೂ ಚರ್ಚಿ 
ಸಾಂಸ್ಕೃತಿಕ ಕೇಂದ್ರಗಳೂ ಆಗಿದ್ದವು. ಕಾಲಕ್ರಮೇಣ ಅವುಗಳಲ್ಲಿ ಬಹಳಷ್ಟು ಬದಲಾವಣೆ 
ಸಂಭವಿಸಿದರೂ ಮುಸ್ಲಿಮರ ಸಾಮಾಜಿಕ ಜೀವನದ ಕೇಂದ್ರವೆಂಬ ಸ್ಥಾನವು ಮಸೀದಿ 
ಈಗಲೂ ಇದೆ. ಆದ್ದರಿಂದ ಮಸೀದಿ ನಿರ್ಮಾಣವನ್ನು ಇಸ್ಲಾಮ್‌ ಜನಸೆಣ 
ಭಾಗವೆಂದು ಪರಿಗಣಿಸಿ ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಮಃ 
ನಿರ್ಮಾಣದಲ್ಲಿರುವ ಪುಣ್ಮ ಕುರಿತು ಪ್ರವಾದಿಯವರು(ಸ) ಹೀಗೆ ಹೇಳಿರುವುದಾಗಿ ಉಸಾ 
ರವರು ವರದಿ ಮಾಡಿದ್ದಾರೆ. "ಓರ್ವನು ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಮ, 
ನಿರ್ಮಿಸಿದರೆ ಆತನಿಗೆ ಸ್ವರ್ಗದಲ್ಲಿ ಅಂಥ ಒಂದನ್ನು ಅಲ್ಲಾಹನು ನಿರ್ಮಿಸಿಕೊಡುವಃ 
(ಬುಖಾರಿ, ಮುಸ್ಲಿ; 


ವಿದ್ಯಾಲಯಗಳು 

ಜನತೆಯ ವೈಚಾರಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ವಿದ್ಯಾಲಯ 
ಮಹತ್ವದ ಪಾತ್ರ ವಹಿಸುತ್ತವೆ. ಅದ್ದರಿಂದ ಜನಕಲ್ಕಾಣಕಾರಿ ಸೇವೆಯಲ್ಲಿ ವಿದ್ಮಾಭಾ 
ಬಹಳೆ ಪ್ರಾಮುಖ್ಯತೆಯಿದೆ. ಇಸ್ಲಾಮ್‌ ಅದರ ಮಹತ್ವವನ್ನು ಚೆನ್ನಾಗಿ ಅರಿತು € 
ಅಭಿವೃದ್ಧಿಗಾಗಿ ಅತ್ಯಧಿಕ ಪರಿಶ್ರಮಿಸಿದೆ. ವಿದ್ಯಾಭ್ಯಾಸದ ಪ್ರಚಾರ ಮತ್ತು ಪ್ರಸಾ 
ಧಾರ್ಮಿಕ ಕರ್ತವ್ಯವೆಂಬುದು ಇಸ್ಲಾಮಿನ ಕಲ್ಪನೆಯಾಗಿದೆ. ತನಗೆ ತಿಳಿದಿರುವ ಜ್ಞಾನ 
ಇತರರಿಗೂ ಹರಡಬೇಕೆಂದು ಇಸ್ಲಾಮ್‌ ಕಟ್ಟಾಜ್ಞೆ ನೀಡಿದೆ. ಈ ಕಾಲದಲ್ಲಿ ವಿದ್ಯಾ 
ಮತ್ತು ಪಾಠಶಾಲೆಗಳು ಜ್ಞಾನವನ್ನು ಹರಡುವ ಉಪಯುಕ್ತ ಮಾರ್ಗವಾಗಿದೆ. ಏಜ 
ಕಲೆ, ನಾಗರಿಕತೆ, 'ರಾಜಕೀಯ, ಆರ್ಥಿಕ ಇತ್ಯಾದಿ ಜೀವನದ ವಿಭಿನ್ನ ರಂಗ 
ಚಲಾಯಿಸಲು ' ಸಮರ್ಥರಾದ ಪ್ರತಿಭೆಗಳನ್ನು ವಿದ್ಯಾಲಯಗಳೇ ತಯಾರಿಸುತ್ತವೆ. ಪ್ರಃ 
ಯವರ ಕಾಲದಲ್ಲಿ ಇಂದಿನಂತೆ ವಿವಿಧ ವಿದ್ಮಾ ಶಾಲೆಗಳಿಗೆ ಪ್ರತ್ಯಪ್ರತ್ಕೇಕ ಸ 
ಗಳಿರಲಿಲ್ಲ. ಬದಲಾಗಿ ಅಂದು ಮಸೀದಿಗಳಿಂದ ಜ್ಞಾನದ ಬೆಳದಿಂಗಳನ್ನು ನಾಲ್ಗೆಸೆಗಳ 
ಪಸರಿಸಲಾಗುತ್ತಿತ್ತು. ಶಿಕ್ಷಣ ತರಗತಿಗಳು, ಸಭೆಗಳು ಮತ್ತು ವಿದ್ಯಾದಾನದ ಕರ್ತವ್ಯಗಃ 
ಈಡೇರಿಸಲಾಗುತ್ತಿತ್ತು. R 

ಕಾಲಕ್ರಮೇಣ ಧಾರ್ಮಿಕ ಶಿಕ್ಷಣದ ಜತೆಯಲ್ಲಿ, ಅದರ ಬೆಳಕಿನಲ್ಲಿ ಸಮಕಾ 
ಚಿಂತನೆ ಮತ್ತು ದರ್ಶನಗಳನ್ನು ಗಹನವಾಗಿ ಕಲಿಯುವ ಸಂಸ್ಥೆಗಳನ್ನು ಮುಸ್ಲಿ 
ಸ್ಥಾಪಿಸಿದರು. ಸಮಕಾಲೀನ ಸಮಾಜದ ಸಾಮಾನ್ಯ ಸೊತ್ತಾಗಿ ಮಾರ್ಪಟ್ಟ ವಿದ್ವಾಂಸರ 
ಚಿಂತಕರನ್ನು ಅಂಥ ಸಂಸ್ಥೆಗಳು ಕೊಡುಗೆ ನೀಡಿದುವು. 


ರ ಸೇವ 83 


ತ್ರೆಗಳು 

ಇಸ್ಲಾಮಿಗಿಂತ ಮುಂಚೆ ಅರಬರಲ್ಲಿ ರೋಗ ಚಿಕಿತ್ಸೆಯು ವೈಯಕ್ತಿಕ ಸಮಸ್ಯೆ 
ವಾ ಹೆಚ್ಚೆಂದರೆ ಕೇವಲ ಕೌಟುಂಬಿಕ ಸಮಸ್ಯೆಯಾಗಿತ್ತು. ಅಂದು ರೋಗಗಳಿಗೆ 
ಇ ಚಿಕಿತ್ಸೆ ನಡೆಸುವ ರೂಢಿಯಿತ್ತು. ಸಾರ್ವಜನಿಕ ಚಿಕಿತ್ಸಾಲಯ ಅಥವಾ 
ತ್ರೆಗಳಿರಲಿಲ್ಲ. ಇಸ್ಲಾಮಿನ ಆಗಮನಜ ಬಳಿಕವೂ ಕೆಲಕಾಲ ಇದೇ ಸ್ಥಿತಿಯಿತ್ತು. 
ರೆ ಇಸ್ಲಾಮ್‌ ಮಾನವ ಮನದಲ್ಲಿ ಸೃಷ್ಟಿಸಿದ ಸೇವಾ ಮನೋಭಾವ ಕಾಲಕ್ರಮೇಣ 
ಕ್ಲಾಲಯಗಳನ್ನು ಆರಂಭಿಸಲು ಮುಸ್ಲಿಮರಿಗೆ ಪ್ರೇರಣೆ ನೀಡಿತು. ರುಫೈದ ಎಂಬ 
ರಿನ ಓರ್ವ ಸಹಾಬಿ ಮಹಿಳೆಯು ಮಸ್ಸಿದುನ್ನಬವಿಯ ಸಮೊಪ ಡೇರೆ ಹೂಡಿ, 
ದೃದ ಗಾಯಾಳುಗಳಿಗೆ ಉಚಿತ ಶುಶ್ರೂಷೆ ನೀಡಿದ ಉದ್ದರಣೆಗಳಿವೆ. ಕಂದಕ 
ದ್ದದಲ್ಲಿ ಗಾಯಗೊಂಡ ಹ. ಸಲದ್‌ ಬಿನ್‌ ಮುಆದ್‌ರನ್ನು ರುಫೈದರ ಶಿಬಿರದಲ್ಲಿ 
۸۸ ಚಿಕಿತ್ಸೆ ನಡೆಸುವಂತೆ ಪ್ರವಾದಿಯವರು(ಸ) ಮುಆದ್‌ರ ಕುಟುಂಬಕ್ಕೆ ತಿಳಿಸಿದರು. 
ಬಿ ಮಹಿಳೆಯ ಈ ಸೇವೆಯು, ಇಂದು ತುರ್ತು ಸ್ಥಿತಿಯಲ್ಲಿ ಏರ್ಪಡಿಸುವ 
»ಕಲ್‌ ಕ್ಯಾಂಪನ್ನು ಜ್ಞಾಪಿಸುತ್ತದೆ. ಆರೋಗ್ಯ ರಂಗವು ಉದಾತ್ತವಾದ ಸೇವಾ 
ಶಿವೆಂಬ ತಿಳುವಳಿಕೆಯಿದ್ದುದರಿಂದ ಅನಂತರ ಕಾಲದ ಮುಸ್ಲಿಮರು ಚಿಕಿತ್ಸಾಲಯ 
ہت‎ ಔಷಧಾಲಯಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 


ಕಲ್ಯಾಣ ಕಾರ್ಯಗಳಲ್ಲಿ ವಕ್ಸ್‌ನ ಮಹತ್ವ 
ಸೊತ್ತುಗಳು ಮತ್ತು ಬೆಲೆ ಬಾಳುವ ಇತರ ಸಂಪನ್ಮೂಲಗಳನ್ನು ಜನಕಲ್ಮಾಣ 
€ಜನೆಗಾಗಿ ವಕ್ಸ್‌ ಮಾಡುವುದನ್ನು ಇಸ್ಲಾಮ್‌ ಪ್ರೋತ್ಸಾಹಿಸಿದೆ. ಅದರ ಪುಣ್ಮವನ್ನು 
ಯ ಸ್ಪರ್ಶಿಯಾಗಿ ವಿವರಿಸಿದೆ. ವಕ್ಸ್‌ ಸಂಪ್ರದಾಯವು ಸೇವಾ ಚಟುವಟಿಕೆಗಳನ್ನು 
ಗೊಳಿಸುವ ಅತ್ಯಂತ ಸರಳ ಮಾರ್ಗವಷ್ಟೇ. ಇಸ್ಲಾಮ್‌ ವಕ್ಕನ್ನು ಚಿರಂತನ ದಾನವೆಂದು 
ಸಣಿಸಿದೆ. ಪ್ರವಾದಿಯವರು(ಸ) ಹೇಳಿದ್ದಾರೆ, “ಮಾನವನು ಮರಣ ಹೊಂದಿದರೆ 
ರು ವಿಷಯಗಳ ಹೊರತು ಇತರೆಲ್ಲವೂ ಆತನಿಂದ ಸಂಬಂಧ ಕಡಿದುಕೊಳ್ಳುತ್ತವೆ. 
ತವಾಗಿ ಉಳಿಯುವ ದಾನ, ಜನರಿಗೆ ಉಪಯುಕ್ತವಾದ ಶಿಕ್ಷಣ, ತನಗಾಗಿ ಪ್ರಾರ್ಥಿಸುವ 
مہ‎ ಮಕ್ಕಳು, ಇವು ಆ ಮೂರು ಕಾರ್ಯಗಳಾಗಿವೆ." 
(ವರದಿ ಅಬೂಹುರೈರಾ- ಮುಸ್ಲಿಮ್‌) 

ಇಲ್ಲಿ ಶಾಶ್ವತ ದಾನವೆಂದರೆ ವಕ್ಸ್‌ ಎಂದು ಇಮಾಮ್‌ ನವವಿ ವ್ಯಾಖ್ಯಾನಿಸಿದ್ದಾರೆ. 
ಶ೦ದ ವಕ್ಸ್‌ ಧರ್ಮಸಮ್ಮತ ಮತ್ತು ಭಾರಿ ಪ್ರತಿಫಲಾರ್ಹವೆಂಬುದಕ್ಕೆ ಪುರಾವೆ 
ದು ಅವರು ಹೇಳುತ್ತಾರೆ. 

ವಕ್ಸ್‌ನ بجھھ‎ ರೂಷಗಳು ಪ್ರವಾದಿಯವರ" ಕಾಲದಲ್ಲಿ ಪ್ರಚಾರದಲ್ಲಿದ್ದುವು. 
ಸನ್ನು ಇಲ್ಲಿ ಕೊಡಲಾಗಿದೆ. 1) ಜನಕಲ್ಯಾಣಕಾರಿ ಸೇವೆಗಳು ವಾಗ್ದಾನ ಮಾಡಿರುವ 
ಫಲ ಲಭಿಸಲಿಕ್ಕಾಗಿ ಸಹಾಬಿಗಳು ತಮ್ಮ ಮಿಗತೆಯ ಹಾಗೂ ಪ್ರಿಯ ವಸ್ತುಗಳನ್ನು 


84 ಸಮಾಜ ಸ 


ವಕ್ಸ್‌ ಮಾಡುತ್ತಿದ್ದರು. ಖೈಬರ್‌ನಲ್ಲಿ ದೊರೆತ ತನ್ನ ಅತ್ಯಂತ ಪ್ರಿಯವಾದ ಭೂಮಿಯ 
ಉಮರ್‌ರು ದೇವಮಾರ್ಗದಲ್ಲಿ ನೀಡುವ ಆಸಕ್ತಿಯನ್ನು ಪ್ರವಾದಿವರ್ಯರಲ್ಲಿ. 
ವ್ಯಕ್ತಪಡಿಸಿದರು. ಆಗ ಉಮರ್‌ರೊಡನೆ ಮೂಲ ಬಂಡವಾಳವನ್ನು ವಕ್ಸ್‌ ಮಾಡಿ ಅ 
ಆದಾಯವನ್ನು ದಾನ ಮಾಡುವಂತೆ ಪ್ರವಾದಿಯವರು(ಸ) ಆದೇಶಿಸಿದರು. ಪ್ರವ 
ಯವರ(ಸ) .ಆದೇಶವನ್ನು ಉಮರ್‌ರು ಈ ರೀತಿ ಕಾರ್ಯಗತಗೊಳಿಸಿದರು. ಅ 
ಮೂಲವನ್ನು ಮಾರುವುದಿಲ್ಲ. ದಾನ ಮಾಡುವುದಿಲ್ಲ ಅಥವಾ ವಾರೀಸುದಾರ 
ಕೊಡುವುದಿಲ್ಲ. ಆದರೆ ಅದರಿಂದ ದೊರೆಯುವ ಆದಾಯವನ್ನು ಅವಶ್ಕಾರ್ಥಿಗ 
ಸಂಬಂಧಿಕರು, ಗುಲಾಮ ವಿಮೋಚನೆ, ದೇವ ಮಾರ್ಗ ಹೋರಾಟ, ಯಾತ್ರಿಕರು ಮ 
ಅತಿಥಿಗಳಿಗೆ ನೀಡಬೇಕು. ಪ್ರಸ್ತುತ ಜಮೊನಿನ ಉಸ್ತುವಾರಿ ವಹಿಸುವವನಿಗೂ ಅ 
ಸಂಬಂಧಿಕರಿಗೂ ಅದರ ಆದಾಯದಿಂದ ಉತ್ತಮ ರೀತಿಯಲ್ಲಿ ತಿನ್ನುವುದಕ್ಕೂ ہب‎ 
ಆದರೆ ಅದರಿಂದ ಸಂಪತ್ತು ಶೇಖರಿಸಬಾರದು. 

ಮೇಲಿನ ಹದೀಸ್‌ನಲ್ಲಿ ತಿಳಿಸಲಾದ ವಕ್ಸ್‌ನ ನಿಯಮಾವಳಿಗಳು ಇಲ್ಲಿ ಚಃ 
ವಿಷಯವಲ್ಲ. ಬದಲಾಗಿ ಜನರ ಶ್ರೇಯೋಭಿವೃದ್ಧಿಯನ್ನು ಖಾತ್ರಿಪಡಿಸುವ ಸೆ 
ರಂಗದಲ್ಲಿ ಸಂಪತ್ತು ವಕ್ಸ್‌ ಮಾಡುವುದು, ಸಿಂಧುವಾದ ವಕ್ಸ್‌ನ ರೂಪವಾಗಿದೆಯೇ 
ಸ್ಪಷ್ಟಪಡಿಸುವುದಷ್ಟೇ ಅದರ ಉದ್ದೇಶ. 

2) ಮುಸ್ಲಿಮರ ಧಾರ್ಮಿಕ ಮತ್ತು ಸಾಮಾಜಿಕ ಬೇಡಿಕೆಗಳ ನಿರ್ವಹಣೆಗಾಗಿ ಕೆ 
ಸಹಾಬಿಗಳು ವಕ್ಸ್‌ ಮಾಡಿದ್ದರು. ವಲಸೆ ಹೋಗಿ ಮದೀನಕ್ಕೆ ತಲುಪಿದ ಪ್ರಃ 
ಯವರು(ಸ) ಅಲ್ಲಿ ಮಸೀದಿ ನಿರ್ಮಾಣಕ್ಕಾಗಿ ಬನೂ ನಜ್ಞಾರ್‌ ಗೋತ್ರದ ಜಮೊ 
ಆಯ್ಕೆ ಮಾಡಿದ್ದರು. ಪ್ರವಾದಿಗಳು ಅದರ ಬೆಲೆಯ ಕುರಿತು ವಿಚಾರಿಸಿದಾಗ ನಾವು ಅರ 
ಬಯಸುವುದಿಲ್ಲ, ಅದರ" ಬೆಲೆಯನ್ನು ನಾವು ಕೇವಲ ಅಲ್ಲಾಹನಿಂದ ನಿರೀಕ್ಷಿಸುತ್ತ 
ಎಂದು ಉತ್ತರಿಸಿದರು. (ಬುಖಾರಿ) ಹೀಗೆ ವಕ್ಸ್‌ ಮಾಡಲಾದ ಭೂಮಿಯ 
ಮಸ್ಸಿದುನ್ನಬವಿಯನ್ನು ನಿರ್ಮಿಸಲಾಯಿತು. ಸಾಮೂಹಿಕ ಸೊತ್ತಿನ ಹಕ್ಕುದಾರರೆಲ್ಲರ 
ಒಪ್ಪಿಗೆಯೆದ್ದರೆ ವಕ್ಸ್‌ ಮಾಡಬಹುದೆಂದು ಇದರಿಂದ ವ್ಯಕ್ತವಾಗುತ್ತದೆ. 

3) ಪ್ರವಾದಿಯವರು(ಸ) ಸಾಮಾಜಿಕ ಬೇಡಿಕೆಗಳಿಗಾಗಿ ಅಥವಾ ಜನೋಷಯೆ. 
ಸೇವೆಗಳಿಗಾಗಿ ಗಮನ ಸೆಳೆದಾಗ ಸಹಾಬಿಗಳು ಅದನ್ನು ವಕ್ಸ್‌ನ ಮೂಲಕ ಈಡೇ 
ತ್ತಿದ್ದರು. ಮಸ್ತಿದುನ್ನಬಿಯ ವಿಸ್ತರಣೆಗಾಗಿ ಭೂಮಿ ಖರೀದಿಸಿ ವಕ್ಸ್‌ ಮಾಡುವೂ 
ಸ್ಫರ್ಗದಲ್ಲಿ ಅದಕ್ಕಿಂತ ಉತ್ತಮವಾದ ಭೂಮಿಯು ಪ್ರತಿಫಲವಾಗಿ ದೊರೆಯುವುದ 
ಪ್ರವಾದಿಯವರ(ಸ) ಕರೆಯನ್ನು ಕೇಳಿ ಉಸ್ಮಾನ್‌ರು ಜಮೂನು ಖರೀದಿಸಿ ವಕ್ಸ್‌ ಮಾಡಿರ 

(ತಿಮಿಃ 

ಪ್ರವಾದಿಯವರು(ಸ) ಮದೀನಕ್ಕೆ ತಲುಪಿದಾಗ ಅಲ್ಲಿ ಕುಡಿಯುವ ನೀರಿ 
ರೂಮ ಎಂಬ ಹೆಸರಿನ ಬಾವಿ ಮಾತ್ರವಿತ್ತು. ಬಾವಿಯನ್ನು ಬೆಲೆಕೊಟ್ಟು ಖರಿ' 
ಪೌರರಿಗೆ ವಕ್ಸ್‌ ಮಾಡಬೇಕು. ಸಾಮಾನ್ಯ ಮುಸ್ಲಿಮರಂತೆಯೇ ಕೇವಲ ಒಂದು ೩ 


1 ಸೇವೆ 85 


ಹೀಗೆ ಮಾಡಲು ಸಿದ್ಧವಿರುವವರಿಗೆ ಸ್ವರ್ಗದಲ್ಲಿ ಅದಕ್ಕಿಂತ‏ تہ مو 
ಖಾದುದು ದೊರೆಯುವುದೆಂದು ಪ್ರವಾದಿಯವರು(ಸ) ಹೇಳಿದ ಕೂಡಲೇ ಉಸ್ಮಾನ್‌‏ 
ಖರೀದಿಸಿ ವಕ್ಸ್‌ ಮಾಡಿದರು. (ತಿರ್ಮಿದಿ)‏ ہچ 
ಮೃತರ ಹೆಸರಲ್ಲಿ ವಕ್ಸ್‌ ಮಾಡುವುದನ್ನು ಪ್ರವಾದಿಯವರು(ಸ) ಮೆಚ್ಚಿದ್ದರು.‏ 
ಪ್ರತಿಫಲವು ಮೃತರಿಗೆ ನಿರಂತರ ದೊರೆಯುತ್ತಲಿರುವುದೆಂದು ಅನುಯಾಯಿಗಳಿಗೆ‏ 3 
ದೆರು. ಮೃತ ತಾಯಿಯ ಹೆಸರಲ್ಲಿ ದಾನ ಮಾಡಿದರೆ ಅದರ ಪ್ರತಿಫಲವು ತಾಯಿಗೆ‏ 
3ಯುವುದೇ ಎಂದು ವಿಚಾರಿಸಿದ ಸಅದ್‌ ಬಿನ್‌ ಉಬಾದರಿಗೆ ಪ್ರವಾದಿಯವರು(ಸ)‏ 
$ಿತವಾಗಿಯೂ ದೊರೆಯುವುದೆಂದು ಉತ್ತರಿಸಿದರು. ಅವರು ಪ್ರವಾದಿಯವರನ್ನು(ಸ)‏ 
ನಿಲ್ಲಿಸಿ ತನ್ನ ಒಂದು ತೋಟವನ್ನು ತಾಯಿಗಾಗಿ ವಕ್ಸ್‌ ಮಾಡಿದರು. :‏ 
(ಬುಖಾರಿ)‏ 

ಜನಕಲ್ಯಾಣಕಾರಿ ಚಟುವಟಿಕೆಗಳಿಗಾಗಿ ವಕ್ಸ್‌ ಮಾಡುವ ಸಂಪ್ರದಾಯವು ಮುಸ್ಲಿಮರಲ್ಲಿ 
ಕಾಲಗಳಲ್ಲಿಯೂ ಇತ್ತು. ಜನಸೇವೆಯ ಅನೇಕ ಚಟುವಟಿಕೆಗಳ ನಿರ್ವಹಣೆಗೆ ಅದು 
ಯಕವಾಯಿತು. 

ಸಾಮಾನ್ಯ ಜನಕಲ್ಯಾಣಕಾರಿಯಾದ -ಸೇವೆಗಳಿಗೆ ಸಂಬಂಧಿಸಿ ಈ ತನಕ ವಿವರಿಸಿದ 
مھ‎ ಶಿಕ್ಷಣಗಳು ಸಂಪೂರ್ಣವಾಗಬೇಕಾದರೆ ಈ ಕೆಳಗಿನ ಆದೇಶಗಳನ್ನು ಅಗತ್ಯವಾಗಿ 
ನಿಸಬೇಕು. 


ರ್ನೇಜನಿಕ ಸೊತ್ತಿನ ನಾಶ 
ಮರನೆಟ್ಟು ಬೆಳೆಸುವುದನ್ನು ಇಸ್ಲಾಮ್‌ ಪ್ರೋತ್ಸಾಹಿಸುತ್ತದೆ. ಆದರೆ ಸಮೃದ್ಧ ನೆರಳು 
ಏವ ಮರಗಳನ್ನು ಕಡಿಯುವುದನ್ನು ಬಲವಾಗಿ ವಿರೋಧಿಸಿದೆ. ಹ. ಅಬ್ದುಲ್ಲಾ ಬಿನ್‌ 
ಕ್ವಿಯವರ ವರದಿ: ಪ್ರವಾದಿಯವರು(ಸ) "ಯಾರಾದರೂ ಅರಳಿ ಮರವನ್ನು ಕಡಿದರೆ 
$ಿಹನು ಆತನ ತಲೆಯನ್ನು ಹಿಡಿದು ನರಕಕ್ಕೆ ಹಾಕುತ್ತಾನೆ" ಎಂದಿದ್ದಾರೆ. 
ಅರಳಿ ಮರವು ಸ್ವಂತ ಒಡೆತನದಲ್ಲಿದ್ದರೆ ಅದನ್ನು ಇಷ್ಟಾನುಸಾರ ಕಡಿಯುವ 
ವಾ ಕಡಿಯದಿರುವ ಹಕ್ಕು ಅದರ ಒಡೆಯನಿಗಿದೆ. ಇಲ್ಲಿ ಸಾರ್ವಜನಿಕ ಒಡೆತನ 
ರುವ ಮರವನ್ನು ಕಡಿಯುವುದರ ಕುರಿತು ಹೇಳಲಾಗಿದೆಯೆಂಬುದು ಖಚಿತ. ಇಮಾಮ್‌ 
ೂದಾವೂದ್‌ರು ಈ ಹದೀಸ್‌ನ ವ್ಯಾಖ್ಯಾನದಲ್ಲಿ ಹೀಗೆ ಹೇಳಿದ್ದಾರೆ. ಯಾತ್ರಿಕರಿಗೂ 
ಜಿಗಳಿಗೂ ನೆರಳು ನೀಡುತ್ತಾ ಸಂಚಾರದ ಹಾದಿಯಲ್ಲಿ ತಲೆಯೆತ್ತಿ ನಿಂತಿರುವ 
ವನ್ನು ಕಡಿಯುವುದು ಮಹಾ ಅಕ್ರಮ ಮತ್ತು ಅನ್ಯಾಯವಾಗಿದೆ. ಪ್ರಸ್ತುತ ಮರದಲ್ಲಿ 
ನಿಗೆ ಹಕ್ಕಿಲ್ಲದಿದ್ದರೆ ಅಲ್ಲಾಹನು ಆತನ ತಲೆಯನ್ನು ಹಿಡಿದು ನರಕಕ್ಕೆ ಹಾಕುತ್ತಾನೆ. 
(ಅಬೂದಾವೂದ್‌) 
ಸಮಾಜದ ಒಟ್ಟು ಒಡೆತನದಲ್ಲಿರುವ ಯಾವುದೇ ವಸ್ತುವನ್ನು ಹಾಳುಗೆಡಹುವುದು. 
ಸಪಡಸುವುದು ಪಾಪವೆಂದು ಇದರಿಂದ ಗ್ರಹಿಸಬಹುದು. ಏಕೆಂದರೆ ಅದು ಅಲ್ಲಾಹನ 


86 ಸಮಾಜ 


ಸೃಷ್ಟಿಗಳನ್ನು ತೊಂದರೆಪಡಿಸುವ ಹಾಗೂ ಅವರಿಗೆ ದೊರೆಯುತ್ತಿರುವ ಸೌಲಭ್ಯ ವ 
ಸಂತೃಪ್ತಿಯ ನಿಷೇಧವಾಗಿದೆ. ಅಜಾದರೋ ಅಲ್ಲಾಹನನ್ನು ಕುಪತಗೊಳಿಸುವ ಅ 
ಕಾರ್ಯವಾಗಿದೆ. 


ಸಾರ್ವಜನಿಕ ಒಡೆತನವಿರುವ ಸಂಪನ್ಮೂಲಗಳು 

ಉತ್ಪಾದನೆಯಲ್ಲಿ ಯಾರದೇ ಶ್ರಮಕ್ಕೆ ಪಾತ್ರವಿಲ್ಲದ ಮಾನವರ ಮೂಲ ಬೆ 
ಗಳನ್ನು ಈಡೇರಿಸುವ ನೈಸರ್ಗಿಕ ಸಂಪನ್ಮೂಲಗಳು ಎಲ್ಲರಿಗೂ ಸೇರಿದೆ. ಇಸ್ಲಾಮೂ ೭ 
ಕೋನದಂತೆ ಅದರಿಂದ ಪ್ರಯೋಜನ ಪಡೆಯಲು ಎಲ್ಲರಿಗೂ ಸಮಾನ ಹಕ್ಕಿದೆ. ನಿ 
ಹುಲ್ಲು, ಬೆಂಕಿ ಎಂಬೀ ಮೂರು ವಿಷಯಗಳಲ್ಲಿ ಮುಸ್ಲಿಮರೆಲ್ಲರೂ ಸಮಾನ ಹಕ್ಕು; 
ರೆಂದು ಪ್ರವಾದಿಯವರು(ಸ) ಹೇಳಿದ್ದಾರೆ. (ಅಬೂದಾವೂದ್‌) ಹದೀಸ್‌: 
ಪರಾಮರ್ತಿಸಲಾದ ನೀರು ಎಂಬುದರಲ್ಲಿ ಒರತೆ ನದಿ, ತೊರೆ, ಕೆರೆ ಸರೋವರ 
ಸೇರಿವೆ. ಅಂತೆಯೇ ಹುಲ್ಲು ಎಂಬುದರಲ್ಲಿ ಕಾಡುಗಳು, ಬಯಲು ಪ್ರದೇಶಗಳಲ್ಲಿ; 
ಹುಲ್ಲು, ಉರಿಸಲು ಉಪಯೋಗಿಸುವ ಕಟ್ಟಿಗೆ ಬೆಂಕಿಯನ್ನು ಉರಿಸುವ ಸಾಃ 
ಇತ್ಕಾದಿಗಳು ಸೇರಿವೆ. 


ರಾಷ್ಟ್ರೀಯ ಸಂಪನ್ಮೂಲ ಎಲ್ಲರಿಗಾಗಿ 
} ರಾಷ್ಟ್ರೀಯ ಮಹತ್ವವುಳ್ಳ ಜೀವನ ಸಂಪನ್ಮೂಲಗಳು ವ್ಯಕ್ತಿಯ ಖಾಸಗಿ ಒಡೆತ 
- ಸೇರಿಸಲಾಗದು. ಅವುಗಳಿಂದ ಪ್ರಯೋಜನ ಪಡೆಯಲು ಎಲ್ಲರಿಗೂ ಸಮಾನ ಅವಕಾಃ 
ಬೇಕೆಂದು ಇಸ್ಲಾಮ್‌ ಬಯಸುತ್ತದೆ. ಅಬ್‌ಯದ್‌ ಬಿನ್‌ ಹಮಾಲ್‌ ವಿವರಿಸುತ 
ಅವರು ಪ್ರವಾದಿಯವರ(ಸ) ಬಳಿ ಬಂದು ಯಮನ್‌ನಲ್ಲಿರುವ ಉಪ್ಪಿನ ಗಣಿಯನ್ನು 4 
ಕೊಡಬೇಕೆಂದು ವಿನಂತಿಸಿದರು. ಪ್ರವಾದಿಯವರು(ಸ) ಅದನ್ನು ಅವರಿಗೆ ನೀಡಿರ 
ಅವರು ಮರಳಿ ಹೋಗುವಾಗ ಓರ್ವರು, (ಅಕ್ರಆ್‌ ಬಿನ್‌ ಹಾಬಿಸ್‌) ಪ್ರವಾದಿಂ 
ರೊಡನೆ ಹೀಗೆಂದರು: ಜಲಾಗಾರದಂತೆ ಅಲ್ಲಿನ ನಿವಾಸಿಗಳೆಲ್ಲರೂ ಉಪಯೋಗಿ; 
ಅಕ್ಟೆಯ ಗಣಿಯನ್ನು ನೀವು ಅವರಿಗೆ ನೀಡಿದಿರಾ? ಆಗ ಪ್ರವಾದಿಯವರು(ಸ) ಆ ಉ 
ಗಣಿಯನ್ನು ಆತನಿಂದ ಮರಳಿ ಪಡೆದು ಸಾರ್ವಜನಿಕರ ಹಿತಕ್ಕಾಗಿ ವಕ್ಸ್‌ ಮಾಡಿರ 
ಉಪ್ಪಿನ ಗಣಿಯ ಬದಲಿಗೆ ಸ್ವಲ್ಪ ಜಮೊನು ಮತ್ತು ತೋಟವನ್ನು ಆ 
ನೀಡಿದರೆಂದು ಇನ್ನೊಂದು ವರದಿಯಲ್ಲಿ ಹೇಳಲಾಗಿದೆ. ಅರಾಕ್‌(ಒಂಟೆಗಳು ತಿನ 
ಎಲೆಗಳುಳ್ಳ ಮರ) ಬೆಳೆಯುವ ಯಾವುದಾದರೂ ಭೂಭಾಗವನ್ನು ಗಡಿ ಗುರ 
ಒಡೆತನದಲ್ಲಿರಿಸ ಬಹುದೇ ಎಂದು ವಿಚಾರಿಸಿದ ಅಬ್‌ಯದ್‌ರಿಗೆ ಅಲ್ಲಿಗೆ ಒಂ೬ 
ಕಾಲು ತಲುಪದಿದ್ದರೆ ಅಡ್ಡಿಯಿಲ್ಲ ಎಂದು ಪ್ರವಾದಿಯವರು(ಸ) ಉತ್ತರಿಸಿದರು. (ತಿಮಿಃ 
ಒಂಟೆಯ ಕಾಲು ತಲುಪುವ ಸ್ಥಳವೆಂದರೆ ಜನವಾಸದಿಂದ ದೂರವಿರುವ ಸ್ಥಳವೆಂದಃ 
ಜನರ ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಸಂಪನ್ಮೂಲಗಳನ್ನು > 


ಕ ಸೇವ 87 


E14 
ಗೆ ಅಥವಾ ಕೆಲವು ವ್ಯಕ್ತಿಗಳಿಗೆ ಸ್ವಂತವಾಗಿ ನೀಡುವ ಹಕ್ಕು ಆಡಳಿತಗಾರರಿಲ್ಲ 
ಸಖ ಕರ್ಮಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಜನರು ಪ್ರಯೋಜನ ಪಡೆಯುವ ಉಪ್ಪಿನ ಗಣಿ ಅಥವಾ ನೀರಿನ ಒರತೆಯನ್ನು 
?ತಗಾರನು ಒಬ್ಬ ವ್ಯಕ್ತಿಗೆ ನೀಡುವಂತಿಲ್ಲ. ಇಲ್ಲಿ ಉಪ್ಪು ಮತ್ತು ನೀರನ್ನು ಪ್ರಸ್ತಾಪಿಸ 
ದೆ. ಇಂತಹ ಇತರ ವಸ್ತುಗಳಲ್ಲೂ ಇದರಲ್ಲಿ ಸೇರಬಹುದು. ಅಲ್ಲಾಮಾ ಇಬ್ದು 
'ರ ಹೀಗೆ ಬರೆಯುತ್ತಾರೆ. ಉಪ್ಪಿನ ಗಣಿಯಿರುವ ಭೂಮಿ ಅಥವಾ ಜನಸಾಮಾನ್ಯರು 
ಜನ ಪಡೆಯುವ ಯಾವುದಾದರೂ ವಸ್ತುವನ್ನು ವಶಪಡಿಸಿಕೊಳ್ಳುವುದು 
ಫಿದೇ ವ್ಯಕ್ತಿಗೆ ಧರ್ಮಸಮ್ಮತವಲ್ಲವೆಂಬ ವಿಷಯದಲ್ಲಿ ಕರ್ಮಶಾಸ್ತ್ರ ಪಂಡಿತರು 
,ತ ಹೊಂದಿದ್ದಾರೆ. 


$ಗಿ ಸಂಪನ್ಮೂಲ ಮತ್ತು ಇತರರ ಹಕ್ಕು 
ಸಂಪನ್ಮೂಲಗಳನ್ನು ಕೆಲವೊಮ್ಮೆ ಮನುಷ್ಯ ಕಷ್ಟಪಟ್ಟು ದುಡಿದು ಸಂಪಾದಿಸುತ್ತಾನೆ, 
ಸಿ ಬೇಡಿಕೆಗಾಗಿ ಬಾವಿ, ಕೆರೆಗಳನ್ನು ತೋಡುವುದು ಅದಕ್ಕೆ ಉದಾಹರಣೆಯಾಗಿದೆ. 
' ಸಂಪನ್ಮೂಲಗಳನ್ನು ಆವಶ್ಕಾರ್ಥಿಗಳಿಗೆ ನಿಷೇಧಿಸಬಾರದೆಂದು ಇಸ್ಲಾಮ್‌ 
ಧಿಸಿದೆ. ತನ್ನ ಬಳಿಯಿರುವ ಮಿಗತೆ ನೀರನ್ನು ಅವಶ್ಕಾರ್ಥಿಗಳ ಉಪಯೋಗಕ್ಕೆ 
ದೆ ತಡೆ ಹಿಡಿಯುವವರಿಗೆ ಪ್ರವಾದಿಯವರು(ಸ) ಕಠಿಣ ಎಚ್ಚರಿಕೆ ನೀಡಿದ್ದಾರೆ. 
"ಮೂರು ವಿಧದ ಜನರತ್ತ ಅಲ್ಲಾಹನು ಕಣ್ಣೆತ್ತಿಯೂ ನೋಡಲಾರನು, ಅವರೊಂದಿಗೆ 
ಸಿಡಲಾರನು ಮತ್ತು ಅವರಿಗೆ ಕಠೋರವಾದ ಶಿಕ್ಸೆಯಿದೆಯೆಂದು ಪ್ರವಾದಿಯವರು(ಸ) 
ಸಿದ್ದಾರೆ. ಆ ಪೈಕಿ ಓರ್ವನು ತನ್ನಲ್ಲಿದ್ದ ಮಿಗತೆ ನೀರನ್ನು ಯಾತ್ರಿಕರಿಗೆ ನೀಡದೆ 
ಡಿದವನಾಗಿದ್ದಾನೆ." (ಬುಖಾರಿ, ಮುಸ್ಲಿಮ್‌) 
ಸೃಷ್ಟಿಸುವುದರಲ್ಲಿ ನಿನ್ನ ಯಾವ ಪಾತ್ರವೂ ಇಲ್ಲ. ನನ್ನ ಅನುಗ್ರಹಗಳನ್ನು ನಿನಗೆ 
»ಸಲಾಗಿದೆಯೆಂದು ಅಂಥವರೊಡನೆ ಅಲ್ಲಾಹ್‌ ಹೇಳುವನೆಂದು ಇನ್ನೊಂದು 
ಯಲ್ಲಿದೆ. (ಬುಖಾರಿ) 
ತನಗೆ ದೊರೆತಿರುವ ಜೀವನದ ಸಂಪನ್ಮೂಲಗಳಿಂದ ತಮ್ಮ ಬೇಡಿಕೆಗಳನ್ನು 
ಶಿಸಿದ ಬಳಿಕ ಇತರರ ಬೇಡಿಕೆಗಳನ್ನು ಪರಿಗಣಿಸುವುದಕ್ಕೆ ಇಸ್ಲಾಮ್‌ ಎಷ್ಟೊಂದು 
ನೀಡಿದೆಯೆಂದು ಮೇಲಿನ ವಚನಗಳಿಂದ ವ್ಯಕ್ತವಾಗುತ್ತಿದೆ. 


ಘಿ 


ಸ್ವಯಂ ಸೇವಾ ಸಂಘ ಸಂಸ್ಥೆಗ 


ಮಾನವನು ಕೆಲವು ಮೂಲಭೂತ ಬೇಡಿಕೆ ಮತ್ತು ನೈಸರ್ಗಿಕ ಬೇಡಿಕೆಗಳ ; 
ಈ ಭೂಮಿಯಲ್ಲಿ ಹುಟ್ಟುತ್ತಾನೆ. ಅವುಗಳ ಈಡೇರಿಕೆಗಾಗಿ ಆತನಿಗೆ ವಿಭಿನ್ನ ٣ 
ಕುಟುಂಬ, ಹಿತಾಕಾಂಕ್ಸಿಗಳು ಸ್ವಯಂ ಸೇವಾ ಸಂಸ್ಥೆಗಳು ಮತ್ತು ರಾಷ್ಟ್ರದ . 
ದೊರೆಯುತ್ತಲಿರುತ್ತದೆ.' ಈ ಸಹಾಯವು ಆತನಿಗೆ ಪರಿಪೂರ್ಣವಾಗಿ ದೊರೆತರೆ ١ 
ಸ್ತಿತ, ಬದುಕು ಮತ್ತು ಪ್ರಗತಿಯ ಅವಕಾಶಗಳು ಹೆಚ್ಚುತ್ತವೆ. ಅವುಗಳಲ್ಲಿ ಕೆ 
ಯಾದಂತೆಯೇ ಈ ಅವಕಾಶಗಳು ಮಸುಕಾಗುತ್ತವೆ. ಓರ್ವ ವ್ಯಕ್ತಿಯ ಖಾಸಗಿ ದೃಷ್ಟಿಕ 
ದಿಂದ ನೋಡಿದಾಗ ಕೆಲವೊಮ್ಮೆ ವ್ಯಕ್ತಿ ಮತ್ತು ಸಂಸ್ಥೆಗಳ ಸೇವೆಗಳಲ್ಲಿ ವಿಶೇಷ ಅ 
ಕಾಣಿಸುವುದಿಲ್ಲ. ಏಕೆಂದರೆ ಆ ಷೈಕಿ ಪ್ರತಿಯೊಂದರ ಸೇವೆಯು ತಾತ್ಕಾಲಿಕ ಮತ್ತು ತ 
ಸ್ವರೂಪದ್ದಾಗಿರುತ್ತದೆ. | 
ಉದಾಹರಣೆಗೆ, ಶೈಕ್ಷಣಿಕ: ಸಂಸ್ಥೆಗಳು, ಆರ್ಥಿಕ ಸಂಸ್ಥೆಗಳು ಮತ್ತು ಆರೆ 
ಸಂಸ್ಥೆಗಳ ಸೇವೆಗಳನ್ನು ನೋಡೋಣ. ಓರ್ವ ವಿದ್ಯಾರ್ಥಿಯು ಕಲಿಕೆಯಿಂದ ವಿರಮಿ? 
ಆತನ ಮಟ್ಟಿಗೆ ಶಾಲೆಯ ಬೇಡಿಕೆಯು ಮುಕ್ತಾಯವಾಗುತ್ತದೆ. ನಿರುದ್ಯೋಗಿಗೆ ಉದೆ 
ದೊರೆತಾಗ ಆತನ ಮಟ್ಟಿಗೆ ಆರ್ಥಿಕ ಸಂಸ್ಥೆಯ ಅವಶ್ಯಕತೆ ನಿವಾರಣೆಯಾಗುತ್ತದೆ. ' 
ರೋಗಿಯ ಮಟ್ಟಿಗೆ ಆಸ್ಪತ್ರೆ, ಔಷಧಾಲಯಗಳ ಸ್ಥಿತಿಯೂ ಅಷ್ಟೆ. ಈ ಸೇವೆಯ ವಾ 
ಆತನಿಗೆ ಸಂಘ ಸಂಸ್ಥೆಗಳಿರಬೇಕಾಗಿಲ್ಲ. ವ್ಯಕ್ತಿಗಳು, ಆತನ ಕುಟುಂಬ ಅಥವಾ 
ಹಿತಾಕಾಂಕ್ಸಿಗಳಲ್ಲಿ ಯಾರಾದರೂ ಆ ಸೇವೆಯನ್ನು ಆತನಿಗೆ ನೀಡಬಹುದು. 
ಆದರೆ ಸೇವೆಯು ಇಡೀ ಜನತೆ ಅಥವಾ ಒಂದು ವರ್ಗಕ್ಕೆ ಸಂಬಂಧಿಸಿದ್ದರೆ : 
ಸಂಸ್ಥೆಗಳ ಅವಶ್ಯಕತೆ ಹೆಚ್ಚುತ್ತದೆ. ಓರ್ವ ವ್ಯಕ್ತಿಯ ಬೇಡಿಕೆಯ ಸ್ಥಾನದಲ್ಲಿ 
ಸಮೂಹದ ಬೇಡಿಕೆಯನ್ನು ಸಂಘ ಸಂಸ್ಥೆಗಳು ಗುರಿಯಾಗಿರಿಸುತ್ತದೆ. ಹೆಚ್ಚಿನ ರಿ 
"ಲ್ಲಿರುವ ಶಿಕ್ಷಣ ನೀಡಿ ಓರ್ವ ವ್ಯಕ್ತಿಯನ್ನು ಸಮಾಜದಲ್ಲಿ ಗೌರವಾರ್ಹ ಸ್ಥಾನಕ್ಕೆ : 
ಸುವುದು ಆ ವ್ಯಕ್ತಿಯ ಸೀಮಿತವಾದ ಸೇವೆಯಾಗಿದೆ. ಅದೇ ಒಂದು ಉತ್ತಮ ವ 
ಶಾಲೆಯನ್ನು ನಡೆಸಿ ಆ ಮೂಲಕ ಅನೇಕ ಮಕ್ಕಳಿಗೆ ಶಿಕ್ಷಣ ಪಡೆಯುವ ವಾತಾವರಣ 
ಸೃಷ್ಟಿಸುವುದು ಪೀಳಿಗೆಗಳ ಸೇವೆಯಾಗಿದೆ. ಆದರೆ ಅನೇಕ ಮಂದಿಯ ನಿರುದ್ಯೋಗ 
ನಿವಾರಿಸುವ ರೀತಿಯಲ್ಲಿ ಒಂದು ಉದ್ಯೋಗ ಸಂಸ್ಥೆಯನ್ನು ಸ್ಥಾಪಿಸುವಾಗ ಆದೆ. 
ಸಮಾಜ ಸೇವೆಯಾಗಿ ರೂಪಾಂತರವಾಗುತ್ತದೆ. ಜನಕಲ್ಮಾಣ ಸಂಸ್ಥೆಗಳು ಸಮ 


ಏಂ ಸೇವಾ ಸಂಘ ಸಂಸ್ಥೆಗಳು 89 


ರ್ತಜನಿಕ ವಿಕಾಸವನ್ನು ಗುರಿಯಾಗಿರಿಸುತ್ತದೆ. ಈ ರಂಗದಲ್ಲಿ ಧಾರ್ಮಿಕ ಮತ್ತು 
اضر‎ ಸಂಸ್ಥೆಗಳ ಸೇವೆಯನ್ನು ನಿರ್ಲಕ್ಷಿಸುವಂತಿಲ್ಲ. ಮಾತ್ರವಲ್ಲ, ಲೌಕಿಕ ಧ್ಯೇಯಗಳ 
ಕೇರಿಕೆಗಾಗಿ ಮಾಡುವ ಸೇವೆಗಳಿಗಿಂತ ಅದಕ್ಕೆ ಹಲವು ಪಟ್ಟು ಮಹತ್ವವಿದೆ. 

ಜನಸೇವಾ ಚಟುವಟಿಕೆಗಳನ್ನು ಹೆಚ್ಚು ವ್ಯವಸ್ಥಿತ ಮತ್ತು ಕಾರ್ಯದಕ್ಸೆಗೊಳಿಸಿ 
1ರ ಅಸಂತುಲಿತತೆ ಮತ್ತು ಅಶಿಸ್ತನ್ನು ಹೋಗಲಾಡಿಸಿ ಅರ್ಹರಾದವರಿಗೆ ಅರ್ಹ 
ಸಿಯಲ್ಲಿ ಸೇವೆ ಲಭ್ಯಗೊಳಿಸಲು ಸೇವಾ ಸಂಸ್ಥೆಗಳ ಮೂಲಕ ಸಾಧ್ಯವಾಗುತ್ತದೆ. 
'ಸವಕುಲದ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿರಿಸಿ ಸ್ವಯಂಸೇವಾ ಸಂಘಗಳು 
ಸುವ ವ್ಯಾಪಕ ಸೇವೆಗಳು ಜಾಗತಿಕ ಮಟ್ಟದಲ್ಲಿ ಗೋಚರಿಸುತ್ತಿರುವ ಪ್ರಕ್ರಿಯೆಯಾಗಿದೆ. 
»೦ದುವರಿದ ರಾಷ್ಟ್ರದ ಮಾನವನ ಎಲ್ಲ ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ 
ಸೈಪ್ರತ್ಕೇಕ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. 

ಜನಸೇವಾ ರಂಗದಲ್ಲಿ ಇಂಥ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನಡೆಸುವುದಕ್ಕೆ ಇಸ್ಲಾಮ್‌ 
ಸಿನ ಪ್ರೋತ್ಸಾಹ ನೀಡಿದೆ. ಆ ಮೂಲಕ ಜನಸೇವೆಯೆಂಬ ಇಸ್ಲಾಮಿನ ಒಂದು 
ಸುಖ ಧೈೇಯವು ಈಡೇರುತ್ತದೆ. 


ಘಟಿತ ಪ್ರಯತ್ನಗಳ ಪ್ರಯೋಜನ 

ವಿಸ್ಮಯಕಾರಿ ಮತ್ತು ವಿಶೇಷ ಸೇವೆಗಳನ್ನು ನಿರ್ವಹಿಸಿದ ಕೆಲವು ಏಕಾಂಗಿ ವ್ಯಕ್ತಿಗಳು ۔‎ 
೬ ಸಮುದಾಯಗಳಲ್ಲಿಯೂ ಇದ್ದರು. ಮಾನವಕುಲಕ್ಕೆ ಅವರ ಸೇವೆಯಿಂದ ಲಭಿಸಿದೆ. 
ಖೋಜನವು ಶ್ರೇಷ್ಠ ಮತ್ತು ಅಮೂಲ್ಯವಾಗಿದೆ. ವಸ್ತುತಃ ಇಂಥ ವ್ಯಕ್ತಿಗಳು ಎಲ್ಲ 
ಬಗಳಲ್ಲಿಯೂ ಕೇವಲ ಅಪೂರ್ವ ಪ್ರಕ್ರಿಯೆಯಾಗಿದ್ದರು. ಅದೇ ವೇಳೆ ಶಕ್ತಿ ಮತ್ತು 
ನೀಗ್ಯತೆಯ ಸಣ್ಣ ಅಂಶ ಮಾತ್ರ ವ್ಯಕ್ತಿಯ ಸಂಪನ್ಮೂಲವಾಗಿರುತ್ತದೆ. ವ್ಯಾಪಕ 
ಮಾಣದಲ್ಲಿರುವ ಜನಸೇವಾ ಚಟುವಟಿಕೆಗಳಿಗೆ ಅದು ಕಿಂಚಿತ್ತೂ ಸಾಕಾಗುವುದಿಲ್ಲ. 
ಸಕ ಜನರು ಜತೆಗೂಡಿ ಯೋಜನಾಬದ್ಧವಾಗಿ ಪರಿಶ್ರಮಿಸಬೇಕಾದುದು ವಿಪುಲ 
ಸೇವಾ ಚಟುವಟಿಕೆಗಳಿಗೆ ಅತ್ಕಾವಶ್ಯಕವಾಗಿದೆ. ಕೇವಲ ಓರ್ವ ವ್ಯಕ್ತಿಯನ್ನು ಅವಲಂಬಿಸದೆ 
ಬವು ವ್ಯಕ್ತಿಗಳ ಹಲವು .ರೀತಿಯ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಏಕಕಾಲದಲ್ಲಿ 
ಪಯೋಗಿಸಬಹುಜೆಂಬುದೇ ಸಂಘಟನೆಯ ಪ್ರಧಾನ ಮೇಲ್ಮೆಯಾಗಿದೆ. ಶಕ್ತಿಯು 
ನೀಯವಾಗಿ ಹೆಚ್ಚುವುದರಿಂದ ವ್ಯಕ್ತಿಯ ಮಿತಿಯನ್ನು ಮೊರಿದ ಅನೇಕ ಚಟುವಟಿಕೆ 
ಸನ್ನು ಸಂಘಟನೆಯ ಮೂಲಕ ಸುಲಭದಲ್ಲಿ ಸಾಧಿಸಬಹುದಾಗಿದೆ. ಹಾಗೆಯೇ ಅದು 
ಖಾಜದ ಪ್ರಗತಿಯನ್ನು ಕ್ಲಿಪ್ರಗೊಳಿಸಿ ನಂಬಲಸಾಧ್ಯ ರೀತಿಯಲ್ಲಿ ಹೆಚ್ಚುತ್ತದೆ. ಜನಸೇವೆಯು 
ಸಂಘಟಿತ ಮತ್ತು ಸುವ್ಯವಸ್ಥಿತವಾಗಿ ನಡೆಸಿದರೆ ಅದರ ಫಲಾನುಭವಿಗಳ ಕ್ಷೇತ್ರವು 
ಕಾಲವಾಗುತ್ತದೆ. ಜನರ ಕೊರತೆಯಿಂದಾಗಿ ಸಾಧ್ಯವಾಗದ ಅನೇಕ ಚಟುವಟಿಕೆಗಳನ್ನು 
ರ್ತಿಹಿಸಬಹುದಾದ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ದೊಡ್ಡದೊಡ್ಡ ಜನಸೇವಾ 
ಸ್ಥೆಗಳ ಸ್ಥಾಪನೆ ಮತ್ತು ಅದನ್ನು ಉಳಿಸಿ ಬೆಳೆಸುವುದಕ್ಕೆ ಹಾಗೂ ಉತ್ತಮ ರೀತಿಯಲ್ಲಿ 


90 ಸಮಾಜ 1 


ಮುನ್ನಡೆಸುವುದಕ್ಕೆ ಬಹಳಷ್ಟು ಜನರ ನಿರಂತರ ಸಹಭಾಗಿತ್ವ್ತ ಮತ್ತು ಸಹಕಾ 
ಅಗತ್ಮವಿದೆ. ಅದರ ವಿನಾ ಅದು ಸ್ಥ್ಲಾಪನೆಯಾಗಲಾರದು ಅಥವಾ ಒಂದು ء.‎ 
ಸ್ಥಾಪನೆಯಾದರೂ ಅದರ ಧ್ಯೇಯ ಈಡೇರಲಾರದು. 

ಸಾಮೂಹಿಕ ಜನಸೇವಾ ಚಟುವಟಿಕೆಗಳನ್ನು ಇಸ್ಲಾಮ್‌ ಮೆಚ್ಚಿದೆ ಮ 
ಪ್ರೋತ್ಸಾಹಿಸಿದೆ. ಅದಕ್ಕೆ ಇಸ್ಲಾಮಿನ 'ರುಕಾತ್‌' ವ್ಯವಸ್ಥೆಯು ಜ್ವಲಂತ ಸಾಕ್ಸಿಯಾ? 
ಇಸ್ಲಾಮಿನ ಮೂಲ ಕಲ್ಪನೆಯಂತೆ, ರುಕಾತ್‌ ಅನ್ವಯವಾಗುವ ಧನಿಕರಿಂದ ಅದ 
ವಸೂಲು ಮಾಡಿ, ಅದರ ಹಕ್ಕುದಾರರಿಗೆ ವಿತರಿಸಬೇಕಾದುದು ಸರಕಾರದ ಕರ್ತವ್ಯವಾ? 


ಘಂಟಿ 
ಮುಸ್ತಿಮೇತರರೊಂದಿಗೆ ಸಹಕಾ 


ಮಾನವಕುಲದ ಸೇವೆ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿರುವ ಬಹುಮ 
ಚಟುವಟಿಕೆಗಳಲ್ಲಿ ಮುಸ್ಲಿಮೇತರ ವ್ಯಕ್ತಿಗಳೆ ಮತ್ತು ಸಂಘ ಸಂಸ್ಥೆಗಳ ಸಹಕಾರ ಪಡೆ 
ಬಹುದು. ಅವರೊಂದಿಗೆ ಸಹಕರಿಸಬಹುದು. ಇಸ್ಲಾಮೊ ದೃಷ್ಟಿಕೋನದೆಂತೆ ಅದರ 
ಯಾವುದೇ: ಅಭ್ಸೆಂತರವಿಲ್ಲ. ಒಳಿತು ಮತ್ತು ದೇವಭಕ್ತಿಯಲ್ಲಿ ಎಲ್ಲರೊಡನೆ ಸಹಕ 
ಪಾಪ ಹಾಗೂ ಅಕ್ರಮ ಕಾರ್ಯಗಳಲ್ಲಿ ಯಾರೊಂದಿಗೆ ಸಹಕರಿಸಬಾರದೆಂಬುದು ಕುರ್‌ಆ; 
ಮೂಲ ದೃಷ್ಟಿಕೋನವಾಗಿದೆ. (6: 

ಪ್ರವಾದಿಯವರ(ಸ) ನೇಮಕಕ್ಕಿಂತ ಮುಂಚೆ ಅರೇಬಿಯಾದಲ್ಲಿ ಸುಭದ್ರ ಮ 
ಸುವ್ಯವಸ್ಥಿತ ರಾಷ್ಟ್ರ ವ್ಯವಸ್ಥೆಯಿರಲಿಲ್ಲ. ಆದ್ದರಿಂದ ಅಲ್ಲಿ ಸಾಮೂಹಿಕವಾಗಿಯ 
ರಾಜಕೀಯವಾಗಿಯೂ ಅರಾಜಕತೆ ವ್ಯಾಪಿಸಿತ್ತು. ದುರ್ಬಲ ಜನವಿಭಾಗದ ಪ್ರಾಣ-ಸೊತ 
ವಿತ್ತಗಳಿಗೆ ಯಾವುದೇ ಭದ್ರತೆಯಿರಲಿಲ್ಲ. ಅವರು ಹಿಂಸೆ-ದೌರ್ಜನ್ಯಗಳಿಗೆ ಗುರಿಯಾದ 
ಅವರ ನೆರವಿಗೆ ಅಥವಾ ಮರ್ದಕರಿಗೆ ಆ ರೀತಿ ಮಾಡಬಾರದೆಂದು ಹೇಳುವ ಯಾವೊಂ 
ವ್ಯವಸ್ಥೆಯೂ ಇರಲಿಲ್ಲ. ಕ್ಷುಲ್ಲಕ ಕಲಹಗಳು ಯುದ್ಧಕ್ಕೆ ಪ್ರೇರಕವಾಗುವ ಸ್ಥಿತಿ ಮ: 
ಅವುಗಳನ್ನು ಶಮನಗೊಳಿಸುವ ಪ್ರಯತ್ನಗಳು ಅಪರೂಪವಾಗಿದ್ದುವು. ಶಾಂತಿಯ ನಃ 
ವೆಂದು ಖ್ಯಾತವಾದ ಮಕ್ಕಾದ ಅವಸ್ಥೆಯೂ ಇದಕ್ಕಿಂತ ಹೆಚ್ಚೇನೂ ಭಿನ್ನವಾಗಿರಲೀ 
ಸಮಾಜದ ಈ ಶೋಚನೀಯಾವಸ್ಥೆಯಲ್ಲಿ ಪ್ರಾಮಾಣಿಕವಾಗಿ ಮರುಕಪಡುತ್ತಿದ್ದ ಕೆಲವ 
ಅದರ ಪರಿಹಾರಕ್ಕೆ ಮುಂದಾದರು. ಆ ಬಗ್ಗೆ ಅಬ್ದುಲ್ಲಾ ಬಿನ್‌ ಜುದ್‌ಆನ್‌ರ ಮನೆಯ 
ಸಭೆ ಸೇರಿ ಸಮಾಲೋಚನೆ ನಡೆಸಿ ಅಕ್ರಮ ಮತ್ತು ಮರ್ದನವನ್ನು ಯಾವ ಬೆಲೆ مود‎ 
ತಡೆಯಬೇಕೆಂದು ತೀರ್ಮಾನಿಸಿದರು. ತಮ್ಮ ಪ್ರವಾದಿತ್ವದ ಕಾರ್ಯಭಾರಕ್ಕಿಂತ ಮು 
ನಡೆದ ಈ ಒಪ್ಪಂದದಲ್ಲಿ ಪ್ರವಾದಿಯವರೂ ಭಾಗಿಯಾಗಿದ್ದರು. ಪ್ರವಾದಿಯಾಗಿ ನೇವ 
ಗೊಂಡ ಬಳಿಕ ಒಮ್ಮೆ ಈ ಪ್ರಯತ್ನವನ್ನು ಶ್ಲಾಭಸಿ ಪ್ರವಾದಿಯವರು(ಸ) ಈ ರಿ 


,ಮೇತರರೊಂದಿಗೆ ಸಹಕಾರ 91 


'ದ್ಹರು, "ಅಬ್ದುಲ್ಲಾ ಬಿನ್‌ ಜುದ್‌ಆನ್‌ರ ಮನೆಯಲ್ಲಿ ಮಾಡಿದ ಕರಾರಿನಿಂದ ನನಗೆ 
) ಒಂಟೆ (ಅರಬರ ಅತಿ ಬೆಲೆಬಾಳುವ ಸಂಪತ್ತು) ದೊರೆತುದಕ್ಕಿಂತ ಹೆಚ್ಚು 
ಸೋಷವಾಗಿತ್ತು. ಇಸ್ಲಾಮಿನ ಆಗಮನದ ಬಳಿಕವೂ ನನ್ನನ್ನು ಅದಕ್ಕೆ ಆಮಂತ್ರಿಸಿದರೆ 
» ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸುವೆನು. (ತಬಕಾತ್‌) 
ಅಕ್ರಮ-ಅನ್ಯಾಯಗಳನ್ನು ಪ್ರತಿಭಟಿಸಿ ಮಾನವಕುಲದ ಸೇವೆ ಮತ್ತು ಕಲ್ಯಾಣಕ್ಕಾಗಿ 
ರ್ಹಾಚರಿಸುವ ಯಾವುದೇ ಸಂಘಟನೆ ಮತ್ತು ಕಾರ್ಯಕ್ರಮವು ಸಮಾಜದ ಅತಿ 
ತ್ಲೆ ಬಂಡವಾಳವಾಗಿದೆ. ಈ ಬಂಡವಾಳವು ನಷ್ಟವಾಗಿ ಬಿಟ್ಟರೆ ಸಮೂಹವು ದಿವಾಳಿ 
ಗುತ್ತದೆ. ಆದ್ದರಿಂದ ಈ ಸಂಪತ್ತಿನ ಸಂರಕ್ಸಣೆಗೆ ಇಸ್ಲಾಮ್‌ ಹೆಚ್ಚಿನ ಮಹತ್ವ 
ದೆ. ಅದನ್ನು ನಿರಂತರ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದೆ. 


ಕ್ರಿದೊಂದಿಗೆ ಸಹಕಾರ 

ರಾಷ್ಟ್ರವು ಜನಸೇವೆಯ ಅತಿದೊಡ್ಡ ಸಂಸ್ಥೆಯಾಗಿದೆ. ವ್ಯಕ್ತಿ ಮತ್ತು ಸಂಘಟನೆಗಳು 
 ಪ್ರಬಲವಾಗಿದ್ದರೂ ಅವುಗಳ ಶಕ್ತಿ ಸಾಮರ್ಥ್ಯಗಳಿಗೆ ಯಾವಾಗಲೂ ಮಿತಿಯಿದೆ. 
ಗ್ರ ರೀತಿಯಲ್ಲಿ ಸಮಾಜ ಸೇವೆ ನಿಲ್ಲಿಸಿ ಅವರ ಎಲ್ಲ ಸಮಸ್ಯೆಗಳನ್ನು ಬಗೆಹರಿಸು 
ಸಿ ಅಗತ್ಯವಿರುವ ಸಂಪನ್ಮೂಲ ಮತ್ತು ಶಕ್ತಿಗಳು ಅವುಗಳಿಗೆ ದೊರೆತಿರಲು 
ವಿಲ್ಲ. ಅದೇ ವೇಳೆ ರಾಷ್ಟ್ರವು ಅಮಿತ ಮತ್ತು ಅನಂತ ಸಂಪನ್ಮೂಲಗಳನ್ನು 
»ದಿರುತ್ತದೆ. ಧ್ಯೇಯವನ್ನು ಸಾಕಾರಗೊಳಿಸಲಿಕ್ಕಾಗಿ ವೈವಿಧ್ಯಮಯ ಮಾರ್ಗಗಳನ್ನು 
ಲೂ ಅದಕ್ಕೆ ಸಾಧ್ಯವಿದೆ. ಆದ್ದರಿಂದ ಸಮಾಜದಲ್ಲಿ ಪ್ರಾಥಮಿಕ ಜೀವನಾವಶ್ಯಕತೆಗಳು 
ಧಿಸಲ್ಪಡದೆ, ಜನರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಅವಕಾಶ 
ہا‎ ಲಭ್ಯಗೊಳಿಸಿ ಸಮಾಜದ ಪುನರ್ನಿರ್ಮಾಣವು ಪ್ರತಿಯೊಂದು ಕಲ್ಯಾಣ ರಾಷ್ಟ್ರದ 
ಇನು ಪರ ಮತ್ತು ನೈತಿಕ ಕರ್ತವ್ಯವೆಂದು ತಿಳಿಯಲಾಗುತ್ತದೆ. ಈ ಹೊಣೆಗಾರಿಕೆಯ 
ರಾಷ್ಟ್ರಕ್ಕೆ ಅರಿವಿಲ್ಲದಿದ್ದರೆ ಅಂಥ ರಾಷ್ಟ್ರದ ಅಸ್ತಿತ್ವಕ್ಕೆ ಯಾವುದೇ ಸಮರ್ಥನೆಯಿಲ್ಲ. 
3 ವ್ಯಕ್ತಿಗಳ ಸಹಕಾರ ದೊರೆತರೆ ಮಾತ್ರ ಇಂಥ ಘನ ಜವಾಬ್ದಾರಿಕೆಗಳನ್ನು ರಾಷ್ಟ್ರ 
3 ನಿಜಾರ್ಥದಲ್ಲಿ ನೆರವೇರಿಸಲು ಸಾಧ್ಯವೆಂಬುದು ವಾಸ್ತವಿಕತೆಯಾಗಿದೆ. ಕೇವಲ 
, ಮಾತ್ರ ಭಾವಿಸಿದರೆ ಬಡತನ, ಹಸಿವೆ, ನಿರಕ್ಷರತೆ, ನಿರುದ್ಕೋಗ, ಅನಾರೋಗ್ಯ 
ದಿ ಗಂಭೀರ ಸಾಮಾಜಿಕ ಸಮಸ್ಯೆಗಳು ಬಗೆಹರಿಯಲಾರವು. ಪ್ರತಿಯೊಬ್ಬ 
ಯಲ್ಲಿಯೂ ಸಮಾಜವನ್ನು ಕ್ಲಿಷ್ಟತೆಯಿಂದ ಪಾರುಗೊಳಿಸಿ ಅದನ್ನು ಉನ್ನತಿಗೇರಿಸುವ 
ಕಿಯಿದ್ದರೆ ಮಾತ್ರ ಅವು ಪರಿಹಾರವಾದೀತು. ಒಟ್ಟಿನಲ್ಲಿ ಸರಿಯಾದ ಅರ್ಥ ಅಥವಾ 
ನದಲ್ಲಿ ಜನಸೇವೆ ನಡೆಯಬೇಕಾದರೆ ವ್ಯಕ್ತಿ ಮತ್ತು ರಾಷ್ಟ್ರಗಳೆ ಸಂಪೂರ್ಣ ಸಹಕಾರ 
ಸಹಭಾಗಿತ್ವ ಅವಶ್ಯವಾಗಿದೆ. ಅದರ ವಿನಾ ಜನಸೇವೆಯು ಯಾವಾಗಲೂ ಅಪೂರ್ಣ 
ದುರ್ಬಲವಾಗಿರುವುದು. 


7 
م! 


لیت 


ಜನಸೇವೆಯ ಬಗ್ಗೆ ಕೆಲವು ತಪ್ಪುಕಲ್ಪನೆಗ 


ಜನಸೇವೆಯ ಮಹತ್ವವನ್ನು ಎಲ್ಲರೂ ಅರಿತಿದ್ದಾರೆ. ಈ ಸ್ಫೂರ್ತಿ ಎಷ್ಟು ಒ 
ವಾಗಿರುವುದೋ ಸಮಾಜಕ್ಕೆ ಅಷ್ಟೇ ಪ್ರಯೋಜನಗಳಿವೆ. ಆದರೆ ಇದರ ಬಗ್ಗೆ ಸಮಾಜ 
ಕೆಲವು ವಿಕೃತ ಧೋರಣೆ ಮತ್ತು ಕಲ್ಪನೆಗಳು ಬೇರೂರಿದೆಯೆಂಬ ವಾಸ್ತವಿಕತೆಂ 
ಮರೆಯಬಾರದು. ಈ ವಿಷಯದಲ್ಲಿ ಹಲವು ಅಸಂತುಲನೆಗಳೂ ಇವೆ. ಇಸ್ಲಾಮ್‌ ಅ 
ತಿದ್ದಿ ಸರಿಯಾದ ದೃಷ್ಟಿಕೋನವನ್ನು ನೀಡಿತು. 

ಯಾವ ವ್ಯಕ್ತಿಗೂ ಸಮಾಜದಲ್ಲಿ ಒಂಟಿಯಾಗಿ ಬಾಳಲು ಸಾಧ್ಯವಿಲ್ಲ. ಆತ € 
ಜನರೊಡನೆ ಸಂಪರ್ಕ ಬೆಳೆಸಬೇಕಾಗುತ್ತದೆ. ಕೆಲವರು ಆತನ ಹೊಣೆಯನ್ನು : 
ಕೊಂಡರೆ ಇತರ ಕೆಲವರ ಹೊಣೆಯನ್ನು ಆತನೂ 'ವಹಿಸಿಕೊಳ್ಳುತ್ತಾನೆ. ಕೆಲವ: 
ಆತನಿಗೆ ಹಲವು ಹಕ್ಕುಗಳಿದ್ದರೂ ಇತರ ಕೆಲವರೊಡನೆ ಆತನಿಗೆ ಹೊಣೆಗಾರಿಕೆಯೂ 
ಈ ಹಕ್ಕು ಮತ್ತು ಹೊಣೆಗಾರಿಕೆಗಳ ವರ್ತುಲವು ಹತ್ತಿರದ ಹಾಗೂ ದೂರದ ೬ 
ಜನರಿಗೆ ವ್ಯಾಪಿಸುತ್ತದೆ. ಅವುಗಳ ನಿರ್ವಹಣೆಯಲ್ಲಿ ಸಂಭವಿಸಬಹುದಾದ ಅಸ೦ 
ಮತ್ತು ಅನ್ಯಾಯ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 


ಹಕ್ಕುಗಳಲ್ಲಿ ಆದ್ಯತಾ ಕ್ರಮ 

' ಪ್ರತಿಯೊಂದು ಸಮೂಹದಲ್ಲಿಯೂ ಮಾನವರಲ್ಲಿ ಹೇರಲಾಗುವ ಕರ್ತವ್ಯ $ 
ಹಕ್ಕುಗಳಿಗೆ ಕೆಲವು ನೈಸರ್ಗಿಕ ಅದ್ಮತಾ ಕ್ರಮಗಳಿವೆ. ಸ್ವಂತ ಹಕ್ಕುಗಳು ಈ ಆ 
ಕ್ರಮದಲ್ಲಿ ಮುಂಚೂಣಿಯಲ್ಲಿವೆ. ತಂದೆ-ತಾಯಿಯರು, ಪತ್ನಿ-ಮಕ್ಕಳು ಮತ್ತು اد‎ 
ಬಳಗದವರ ಹಕ್ಕುಗಳು ಆ ಬಳಿಕ ಬರುತ್ತವೆ. ಅವರ ಬಳಿಕ ಇತರರ ಹಕ್ಕುಗಳ ಸ್ಥಾನ 
ಹಕ್ಕು ಮತ್ತು ಕರ್ತವ್ಯಗಳಲ್ಲಿರುವ ಈ ನೈಸರ್ಗಿಕ ಆದ್ಮತಾ ಕ್ರಮವನ್ನು ಇಸಾ 
ಅಂಗೀಕರಿಸಿದೆ. ಸ್ವಂತಕ್ಕೆ ಇತರರಿಗಿಂತ ಆದ್ಯತೆ ನೀಡಬಹುದು. ಸ್ವಂತದ ಹಕು 
ಈಡೇರಿದಾಗ ಕುಟುಂಬದ ಹಕ್ಕುಗಳಲ್ಲಿ ಕೆಲವನ್ನು ಕಡಿತಗೊಳಿಸಿದರೂ ಚಿಂ 
ಹಾಗೆಯೇ ಕುಟುಂಬದವರಿಗಿಂತ ಹೆಚ್ಚಾಗಿ ಇತರರ ಹಕ್ಕುಗಳಿಗೆ ಆದ್ಮತೆ ನೀಡು 
ಸರಿಯಲ್ಲ. ಆದ್ಯತಾ ಕ್ರಮದಲ್ಲಿ ಮೊದಲಿಗರಾಗಿರುವವರಿಗೆ ಪ್ರಥಮ ಗಮನ ನೀಡಃ 
ಅದನ್ನು ಮುಂದೂಡುವಂತಿಲ್ಲ, ಕಡೆಗಣಿಸುವಂತೆಯೂ ಇಲ್ಲ. ಹಕ್ಕುಗಳ ವಿಷಯ 
ಇಸ್ಲಾಮ್‌ ನಿಗದಿಪಡಿಸಿರುವ ಆದ್ಯತಾ ಕ್ರಮವನ್ನು ಪ್ರವಾದಿಯವರಿಂದ(ಸ) € 
ಹುರೈರಾ(ರು ವರದಿ ಮಾಡಿದ್ದಾರೆ. 


ಸೇವೆಯ ಬಗ್ಗೆ ಕೆಲವು ತಪ್ಪುಕಲ್ಪನೆಗಳು 93 


"ಮಾನವನು ತನ್ನ ಬೇಡಿಕೆ ಈಡೇರಿದ ಬಳಿಕ ನೀಡುವ ದಾನವೇ ಅತ್ಯುತ್ತಮವಾಗಿದೆ. 
$ ಆಅಶ್ರಿತರಿಂದಲೇ ನಿಮ್ಮ ದಾನವನ್ನು ಆರಂಭಿಸಿರಿ.” (ಬುಖಾರಿ) 
ಇನ್ನೊಂದು ವರದಿಯಲ್ಲಿ ಅದನ್ನು ಮತ್ತಷ್ಟು ಸ್ಪಷ್ಟಪಡಿಸಲಾಗಿದೆ. ಒಮ್ಮೆ 
ಾದಿಯವರು(ಸ) ದಾನ ನೀಡುವಂತೆ ಆಜ್ಞಾಪಿಸಿದಾಗ ಓರ್ವನು ಹೇಳಿದನು, "ನನ್ನ 
ಒಂದು ದಿನಾರ್‌ ಇದೆ." ಆಗ ಪ್ರವಾದಿಯವರು(ಸ) ಅದು ನಿನಗೇ ದಾನವಾಗಿಬೆ 
ದು ಹೇಳಿದರು, ನನ್ನ ಬಳಿ ಇನ್ನೊಂದು ದೀನಾರ್‌ ಇದೆ ಎಂದು ಆತ ಹೇಳಿದನು. 
ಪ್ರವಾದಿ ಹೇಳಿದರು, "ಅದನ್ನು ನಿನ್ನ ಮಕ್ಕಳಿಗೆ ದಾನ ಮಾಡು.” ಆತೆ "ನನ್ನಲ್ಲಿ 
ಸ್ರೊಂದು ದೀನಾರ್‌ ಇದೆ" ಎಂದನು. ಪ್ರವಾದಿಯವರು(ಸ) ಹೇಳಿದರು, "ಅದನ್ನು 
, ಪತ್ನಿಗೆ ಕೊಡು.” "ನನ್ನ ಬಳಿ ಮಗದೊಂದು ದೀನಾರ್‌ ಇದೆ" ಆತ ಹೇಳಿದ. 
ಇಾದಿಯವರು(ಸು ಅದನ್ನು ನಿನ್ನ ಸೇವಕನಿಗೆ ದಾನ ಮಾಡುವಂತೆ ಹೇಳಿದರು. ಆತ 
4 ಇನ್ನೊಂದು ದೀನಾರ್‌ ಇದೆಯೆಂದು ತಿಳಿಸಿದ. ಆಗ ಪ್ರವಾದಿಯವರು(ಸ) 
ಳಿದರು, “ಅದನ್ನು ಎಲ್ಲಿ ವ್ಯಯಿಸ ಬೇಕೆಂದು ನಿನಗೇ ಚೆನ್ನಾಗಿ ತಿಳಿದಿದೆ.” 
(ಅಬೂದಾವೂದ್‌, ನಸಾಈ) 


ಧು ಬಳಗದವರಿಗೆ ಆದ್ಯತೆ 

ಮಾನವನು ತನ್ನ ಸಹಜ ಸ್ವಭಾವ, ವೈಯಕ್ತಿಕ ವಿರಸ ಮತ್ತು ಕೌಟುಂಬಿಕ ಕಲಹ 
ದಾಗಿ ಕೆಲವೊಮ್ಮೆ ತನ್ನ ಬಂಧು ಬಳಗದವರ ಹಕ್ಕುಗಳನ್ನು ಮರೆತು ಬಿಡುತ್ತಾನೆ. 
3ನು ತನ್ನವರೊಂದಿಗೆ ಸಹಾನುಭೂತಿ, ಸದ್ವರ್ತನೆ ತೋರುವುದಿಲ್ಲ. ಆದರೆ ಇತರ 
೦ದಿಗೆ ಪ್ರೀತಿ, ಔದಾರ್ಯ ತೋರುತ್ತಾನೆ. ತನ್ನ ರಕ್ತ ಸಂಬಂಧಿಗಳ ಮತ್ತು 
ಹಂಬದವರ ಹಕ್ಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮರೆತು ಬಿಡುತ್ತಾರೆ. ಅದೇ 
ಳೆ, ಜಗತ್ತಿನ ಕಲ್ಮಾಣ ಕಾರ್ಯಗಳಲ್ಲಿ ಆಸಕ್ತಿ ತೋರಿಸುತ್ತಾರೆ. ಇದು ಇಸ್ಲಾಮ್‌ 
ہدوہ‎ ವಿರೋಧಿಸಿರುವ ಮತ್ತು ತೀರಾ ಅಸಹಜ ಕಾರ್ಯವಿಧಾನವಾಗಿದೆ. ಹಲವು 
ಸರ್ಮಗಳಿಗೆ ಸಂಪತ್ತನ್ನು ವೈಯಿಸಬೇಕೆಂಬ ಕರೆ ನೀಡಿದ ಸಂದರ್ಭದಲ್ಲಿ ಕುಟುಂಬ 
ತ್ತು ಸಂಬಂಧಿಕರಿಗಾಗಿ ವ್ಯಯಿಸುವ ಹಣಕ್ಕೆ ಹೆಚ್ಚಿನ ಪುಣ, ನ್ಯಾಫಲದ ವಾಗ್ದಾನ ನೀಡ 
ಗಿದೆ. ಅಬೂಹುರೈರಾರ ವರದಿ: "ದೇವ ಮಾರ್ಗದಲ್ಲಿ" ವ್ಯಯಿಸುವ ದೀನಾರ್‌ಗಳಲ್ಲಿ 
ಲಾಮ ವಿಮೋಚನೆ ಮತ್ತು ನಿರ್ಗತಿಕರ ಸಂರಕ್ಷಣೆಗಾಗಿ ವ್ಯಯಿಸುವುದಕ್ಕಿಂತ ಪತ್ನಿ 
ಕೈಳಿಗಾಗಿ ವ್ಯಯಿಸುವ ದೀನಾರ್‌ಗಳಿಗೆ ಹೆಚ್ಚು ಪುಣ್ಮಫಲವಿದೆ.” (ಮುಸ್ಲಿಮ್‌) 


ಪೇಕ್ಲಿತರ ಹಕ್ಕುಗಳ ನಿರ್ಲಕ್ಷ 

ಮಾನವರಿಗೆ ತನ್ನ ಮತ್ತು ತನ್ನ ಸಂಬಂಧಿಕರೊಡನೆ ನೈಸರ್ಗಿಕ ಪ್ರೀತಿಯಿರುವುದ 
»ದ ಸಾಮಾನ್ಯವಾಗಿ ಅವರ ಹಕ್ಕುಗಳ ಹರಣವಾಗುವುದು ಕಡಿಮೆ. ಆದರೆ ಇದೇ ಪ್ರೀತಿ 
ವೊಮ್ಮೆ ವಿಶಾಲ ರಂಗದಲ್ಲಿ ಜನಸೇವೆಗೆ ಅಡ್ಲಿಯಾಗುತ್ತದೆ. ತೆನಗೆ ಮತ್ತು ತನ್ನ 


94 ಸಮಾಜ 1 


ಕುಟುಂಬಕ್ಕೆ ಕೆಲವು 'ಹಕ್ಕುಗಳಿರುವಂತೆ ಅವಶ್ಯಕತೆಯಿರುವ ದುರ್ಬಲ ವಿಭಾಗಗಳಿ 
ಕೆಲವು ಹಕ್ಕುಗಳಿವೆಯೆಂಬುದನ್ನು ಹಲವೊಮ್ಮೆ ಮಾನವನು ಮರೆತು ಬಿಡುತ್ತಾ 
ಆದ್ದರಿಂದ ಅವರ ಹಕ್ಕುಗಳ ಪ್ರಜ್ಞೆ ಅಥವಾ ಅವರ ಸಮಸ್ಯೆಗಳ ಬಗ್ಗೆ ಸಹಾನುಭ 
ಯಿಲ್ಲದ ಅಂತಹ ಮಂದಿ ತನ್ನೆ ಮತ್ತು ತನ್ನ ಕುಟುಂಬದ ಅಭ್ಯುದಯಕ್ಕೆ ಮಾತ್ರ ಮಕ 
ನೀಡುತ್ತಾನೆ. ಅದಕ್ಕಾಗಿ ಅನೇಕ ಜನರ ಹಕ್ಕುಗಳನ್ನು ಕಬಳಿಸುತ್ತಾನೆ. ಅವರಿಗೆ ಅತ 
ನಷ್ಟವುಂಟು ಮಾಡುತ್ತಾನೆ. ಇದು ದೊಡ್ಡ ಅಕ್ರಮ ಮತ್ತು ಇಡೀ ಸಮಾಜಕ್ಕೆ ಕೇ 
ಬಗೆಯುವುದಾಗಿದೆ. ಎಲ್ಲರ ಹಕ್ಕುಗಳನ್ನು ಈಡೇರಿಸುವುದು ಮತ್ತು ಯಾರದೇ ಹಕ್ಕುಗಳ 
ಕಬಳಿಸದಿರುವುದೇ ಹಿತಾಕಾಂಕ್ಲೆಯ ನೈಜ ಬೇಡಿಕೆಯಾಗಿದೆ. ತನಗೆ ಸಂಬಂಧ 
ಹಕ್ಕುಗಳನ್ನು ಈಡೇರಿಸಬೇಕೆಂಬ .ಕರೆಯೊಂದಿಗೆ ಸಮಾಜದ ಯಾರೊಬ್ಬರ ಹಕ್ಕುಗಳ; 
ಕಬಳಿಸಬಾರದೆಂದು ಇಸ್ಲಾಮ್‌ ಕಟುವಾಗಿ ಆದೇಶಿಸಿದೆ. ದುರ್ಬಲ ವಿಭಾಗಗಳ ಹ 
ಗಳನ್ನು ಸಂರಕ್ಷಿಸದ ಸಮಾಜಕ್ಕೆ ಹೆಚ್ಚು ಬಾಳಿಕೆಯಿರುವುದಿಲ್ಲ. 
(ಮಿಷ್ಕಾತ 
ತನ್ನ ಮತ್ತು ತನ್ನ ಕುಟುಂಬದೊಂದಿಗಿನ ಮಾನವನ ಪ್ರೀತಿಯು ಸೀಮಾತಿ 
ವಾಗಿದೆ. ಸ್ವತಃ ಆಡಂಬರಮಯ ಜೀವನ ನಡೆಸುವುದರ ಜತೆಗೆ ತನಗೆ ಸಂಬಂಧವಿರ 
ಎಲ್ಲರಿಗೂ ಅಂಥ ಜೀವನಾನುಕೂಲತೆಯನ್ನು ಒದಗಿಸಲು ಆತನು ಆಗ್ರಹಿಸುತ್ತಾ 
ಈ ಪ್ರಯತ್ನದಲ್ಲಿ ಅವರ ಹಕ್ಕುಗಳನ್ನು ಹರಣ ಮಾಡದೆ ಜಯ ಸಾಧಿಸುವು 
ಹಲವೊಮ್ಮೆ ತ್ರಾಸದಾಯಕವಾಗಿದೆ. ಇಸ್ಲಾಮೊ ದೃಷ್ಟಿಕೋನದಂತೆ ತನ್ನ ಮತ್ತು ಇ 
ಕುಟುಂಬದ ಮೂಲ ಅವಶ್ಯಕತೆಗಳನ್ನು ಈಡೇರಿಸುವುದು ಮಾತ್ರ ವ್ಯಕ್ತಿಯ ಕರ್ತ 
ವಾಗಿದೆ. ಆಮೇಲೆ ಸಮಾಜದಲ್ಲಿ ಇತರರ ಹಕ್ಕುಗಳು ಆರಂಭವಾಗುತ್ತವೆ. 
ವಾಸ್ತವಿಕತೆಯನ್ನು ಕೆಳಗಿನ ಕುರ್‌ಆನ್‌ ವಚನದಿಂದ ಗ್ರಹಿಸಬಹುದು. "ನಾ 
ದೇವಮಾರ್ಗದಲ್ಲಿ ಏನು ವ್ಯಯಿಸಬೇಕೆಂದು ನಿಮ್ಮೊಡನೆ ಅವರು ಕೇಳುತ್ತಾರೆ. ಹೇಳಿ 
ನಿಮ್ಮ ಅವಶ್ಯಕತೆ ಕಳೆದು ಬಾಕಿ ಉಳಿದಿರುವುದನ್ನು.” 
ಪವಿತ್ರ ಕುರ್‌ಆನ್‌, 2:21 
'ಅಫ್‌ವ್‌' ಎಂಬ ಅರಬಿ ಪದಕ್ಕೆ ತನ್ನ ಮತ್ತು ತನ್ನ ಸಂಬಂಧಿಕರ ಅವಶ್ಯ; 
ಮುಗಿದು ಮಿಗತೆಯಿರುವ ಸಂಪತ್ತೆಂದು ಕುರ್‌ಆನ್‌ ವ್ಯಾಖ್ಯಾನಗಾರರು ಅರ್ಥೈಸಿದ್ದಾ 
ಆದರೆ ಇಲ್ಲಿ ಅವಶ್ಯಕತೆಗಳಿಗೆ ಒಂದು ಮಿತಿ ನಿರ್ಧರಿಸಲಾಗಿಲ್ಲ. ಅಗತ್ಯ ಯಾವುಃ 
ಅನಗತ್ಯ ಯಾವುದೆಂಬುದನ್ನು ಬುದ್ದಿಯುಳ್ಳೆ ಯಾರಿಗೂ ಸ್ವತಃ ನಿರ್ಣಯಿಸಬಹುದಾಗಿಃ 
ತನ್ನ ಮತ್ತು ತನ್ನ ಕುಟುಂಬದ ಸುಖನೆಮ್ಮದಿಯ ಬಗ್ಗೆ ಕಾಳಜಿಯಿರಿಸಿ ಅನ 
ಭವಿಷ್ಯವನ್ನು ಶೋಭಾಯಮಾನಗೊಳಿಸುವ ಬಗ್ಗೆ ಆಲೋಚಿಸುವುದೂ ತಪ್ಪಲ್ಲ. ಆರ 
ಆ ಬಗ್ಗೆ ತೀವ್ರ ಗಮನಹರಿಸಿ ಸಮಾಜದ ಸಂಕಷ್ಟ ಪೀಡಿತರನ್ನು ಮತ್ತು ಹಸಿವೆಯಿಂ 
ಬಳೆಲುತ್ತಿರುವವರನ್ನು ಮರೆತು ಬಿಡುವ ಧೋರಣೆಯನ್ನು ಇಸ್ಲಾಮ್‌ ವಿರೋಧಿಸಿದೆ. 


ವ - ಬಲ್ಲಿದ ಪಕ್ಸೆಪಾತ 3 95 


"ತನ್ನ ಅತ್ಯಂತ ಆಪ್ತ ಸಂಬಂಧಿಕರ ಕರ್ತವ್ಯವನ್ನು ಪ್ರಥಮವಾಗಿ ವ್ಯಕ್ತಿಗಳ ಮೇಲೆ 
ಶಲಾಗಿದೆಯೆಂಬುದರಲ್ಲಿ ಸಂಶಯವಿಲ್ಲ ಆದರೆ ಕೇವಲ ಅವುಗಳ ನಿರ್ವಹಣೆಯಿಂದ 
ಕಾಜದ ಓರ್ವ ಸದಸ್ಯನೆಂಬ ನೆಲೆಯಲ್ಲಿ ಆತನಲ್ಲಿ ಅರ್ಪಿತವಾಗಿರುವ ಹೊಣೆಗಾರಿಕೆ 
೦ದ ಮುಕ್ತನಾಗುವುದಿಲ್ಲ. ಈ ಎರಡು ಹೊಣೆಗಾರಿಕೆಗಳ ಬಗ್ಗೆ ಪ್ರಜ್ಞಾವಂತನಾಗಿ 
10 ನಿರ್ವಹಣೆಗಾಗಿ ಕಾರ್ಯಾಚರಿಸುವವನೇ ಎಲ್ಲ ಸಮುದಾಯಗಳೆಲ್ಲಿಯೂ ಮಾದರಿ 
ಯಾಗಿರುತ್ತಾನೆ. ಅಂಥ ವ್ಯಕ್ತಿತ್ವಗಳನ್ನು ರೂಪಿಸುವುದೇ ಇಸ್ಲಾಮಿನ ಧ್ಕೇಯವಾಗಿದೆ. 


ಈಟಿ 
ಬಡವ - ಬಲ್ಲಿದ ಪಕ್ಷಪಾತ 


ಸಮಾಜದ ಬಡ ದುರ್ಬಲ ಜನ ವಿಭಾಗಗಳ ಮತ್ತು ಜೀವನಾವಶ್ಯಕತೆಗಳು 
ಇಧಿಸಲ್ಪಟ್ಟವರ ಸೇವೆ ಮಾಡಿ ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು 
ಇಮ್‌ ಒತ್ತಿ ಹೇಳಿದೆ. ಹಾಗಿದ್ದರೂ ಪೌರೋಹಿತ್ಯ ಮತ ಮತ್ತು ಕೆಲವು ಅಸಂತುಲಿತ 
×۳8 ತತ್ವ ಸಿದ್ಧಾಂತಗಳಂತೆ ಇಸ್ಲಾಮ್‌ ಸಮಾಜವನ್ನು ಎರಡು ಸ್ವತಂತ್ರ ವಿಭಾಗಗಳಾಗಿ 
'ದೂ ವಿಂಗಡಿಸಿಲ್ಲ. ಸಮಾಜದ ಒಂದು ವರ್ಗವು ಆರ್ಥಿಕವಾಗಿ ಸುಸ್ಲಿತಿಯಲ್ಲಿದ್ದು 
ಿ ರೀತಿಯ ಜೀವನ ಸೌಲಭ್ಯಗಳನ್ನು ಅನುಭವಿಸುತ್ತಿರುವಾಗ, ಇನ್ನೊ೦ದು ವಿಭಾಗವು 
, ಪ್ರಾಥಮಿಕ ಜೀವನಾವಶ್ಮಕತೆಗಳಿಗಾಗಿಯೂ ಪರಾವಲಂಬಿಯಾಗಿರುವ ಸ್ಥಿತಿಯು 
ಸ್ವತವಾಗಿರಬೇಕೆಂದು ಇಸ್ಲಾಮ್‌ ಎಂದೂ ಬಯಸಿಲ್ಲ. ಬದಲಾಗಿ ಸಮಾಜದ ಎಲ್ಲರೂ 
ಕ ಸ್ವಾವಲಂಬಿಗಳಾಗಬೇಕು. ಅನ್ಮ್ನರ ಮುಂದೆ ಕೈ ಚಾಚುವ ಪರಿಸ್ಥಿತಿಯ 
ರ್ನೂಲನಕ್ಕಾಗಿ ಗರಿಷ್ಠ ಪ್ರಯತ್ನಿಸಬೇಕೆಂದು ಇಸ್ಲಾಮ್‌ ಬಯಸುತ್ತದೆ. ಆದ್ದರಿಂದ 
, ಮತ್ತು ತನ್ನ ಆಶ್ರಿತರ ಬೇಡಿಕೆಯ ಈಡೇರಿಕೆಗೆ ಅಗತ್ಯವಿರುವ ಧರ್ಮಸಮ್ಮತವಾದ 
ಓ ರೀತಿಯ ದುಡಿಮೆಗಳಿಗೆ ಇಸ್ಲಾಮ್‌ ಬಹಳ ಮಹತ್ವ ನೀಡಿದೆ. ಅದಕ್ಕೆ ವಿಶೇಷ 
ಸ್ಕಿ ಮತ್ತು ಪ್ರತಿಫಲದ ವಾಗ್ದಾನವನ್ನು ನೀಡಿದೆ. ಅದರ ಜತೆಯಲ್ಲಿ ಅಗತ್ಮಕ್ಕಿಂತ ಹೆಚ್ಚು 
» ಕೈವಶವಿರುವ ಶ್ರೀಮಂತರು ದುರ್ಬಲ ವರ್ಗಗಳಿಗೆ ಅವರ ಆರ್ಥಿಕ ಸುಸ್ಥಿತಿಗೆ 
'ಶೃಕವಾದ ನೆರವು ನೀಡಬೇಕೆಂದು ಆದೇಶಿಸಿದೆ. ಆರ್ಥಿಕವಾಗಿ ತೀರಾ ದುರ್ಬಲ ಮತ್ತು 
 ದರಿದ್ರವಾಗಿರುವವರ ಸಂರಕ್ಷಣೆಯ ಹೊಣೆಯನ್ನು ಸರಕಾರಕ್ಕೆ ನೀಡಿದೆ. 

ಇಸ್ಲಾಮ್‌ ರುಕಾತ್‌ನ ಹಕ್ಕುದಾರರಾಗಿ ನಿರ್ಣಯಿಸಿರುವುದರಲ್ಲಿಯೂ ಈ ವಾಸ್ತವಿಕತೆ 
چا‎ ತೋರುತ್ತದೆ. ವಾಸ್ತವದಲ್ಲಿ ಈ ಕಡ್ಡಾಯ ದಾನವು(ರುಕಾತ್‌), ಬಡವರಿಗೆ(ಘಕೀರು, 
'ದ್ರರಿಗೆ(ಮಿಸ್ಕೀನ್‌) ಕಡ್ಡಾಯ ದಾನಗಳ ಕೆಲಸ ಕಾರ್ಯಗಳಿಗಾಗಿ ನೇಮಕಗೊಂಡವರಿಗೆ, 
ಕವೊಲಿಸಬೇಕಾದ ಅಗತ್ಮವಿರುವವರಿಗೆ, ಕೊರಳು ಬಿಡಿಸುವುದಕ್ಕೆ, ಸಾಲಗಾರರಿಗೆ ನೆರವು 
ہو‎ ಅಲ್ಲಾಹನ ಮಾರ್ಗದಲ್ಲಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಖರ್ಚು 


96 ಸಮಾಜ ಸೆ 


ಮಾಡಲಿಕ್ಕಾಗಿ ನಿರ್ಣಯಿಸಲಾಗಿದೆ. ಇದು ಅಲ್ಲಾಹನ ವತಿಯಿಂದ ಕಡ್ಡಾಯವಾಗಿ 
ಅಲ್ಲಾಹನು ಸರ್ವಜ್ಞ ಮತ್ತು ಮಹಾ ಧೀಮಂತನಾಗಿದ್ದಾನೆ. 
(ಪವಿತ್ರ ಕುರ್‌ಆನ್‌, 9: 

ರುಕಾತ್‌ ಅನ್ವಯವಾಗುವಷ್ಟು ಸಂಪತ್ತು ಕೈವಶವಿರುವವರು ಅದರಿಂದ ನಿಃ 
ಪಾಲನ್ನು ರುಕಾತ್‌ ಆಗಿ ಪರಿಗಣಿಸಿ ಅದನ್ನು ಈ ನಿರ್ದಿಷ್ಟ ಹಕ್ಕುದಾರರಿಗೆ ನೀಡಬೇಕೆಂ 
ಆದೇಶಿಸಲಾಗಿದೆ. ಹಕ್ಕುದಾರರೆಲ್ಲ ಶಾಶ್ವತವಾಗಿ ಹಕ್ಕುದಾರರಾಗಿ ಉಳಿಯುವುದು, ಒಂ 
ವಿಭಾಗವು ಇನ್ನೊಂದು ವಿಭಾಗದ ಸಹಾಯದಿಂದ ಜೀವನ ಪರ್ಯಂತ ಉಪಜೀಃ 
ನಡೆಸುವುದು, ಒಂದು ವಿಭಾಗ ರುಕಾತ್‌ ನಿಕಡುವುದು, ಮತ್ತೊಂದು ವಿಭಾಗ ರುಕಾ 
ಪಡೆಯುವುದು ಇಂತಹ ಸಮಾಜವಿರಬೇಕೆಂಬುದು ಇಸ್ಲಾಮಿನ ಗುರಿಯಲ್ಲ. 

ಅದರ ವ್ಯಾಖ್ಯೆಯ ಬಗ್ಗೆ ಕೆಲವು ವಿದ್ವಾಂಸರಲ್ಲಿ ಭಿನ್ನಮತವಿದ್ದರೂ ನಿರ್ದಿ 
ಸ್ಥಳದಲ್ಲಿ ರುಕಾತ್‌ ಪಡೆಯುವ ಅರ್ಹರಿಲ್ಲದಿದ್ದರೆ ರುಕಾತ್‌ನ ಅಗತ್ಯವಿರುವ ಇ 
ಸ್ಥಳಗಳಲ್ಲಿ ಅದನ್ನು ವ್ಯಯಿಸಬಹುದೆಂಬ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿ' 

ರುಕಾತ್‌ ವ್ಯವಸ್ಥೆಯಿಂದ ದಾನಧರ್ಮಾದಿಗಳಲ್ಲಿ ಬದುಕುವ ಒಂದು ವರ್ಗವ 
ಸೃಷ್ಟಿಸುವುದು ಇಸ್ಲಾಮಿನ ಗುರಿಯಲ್ಲ. . ಬದಲಾಗಿ ಅದು ಉಪಜೀವಃ 
ಗತ್ಯೆಂತರವಿಲ್ಲದೆ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ರುಕಾತ್‌ನಿಂದ ನೀಡ 
ವ್ಯವಸ್ಥೆ ಮಾಡಿದೆ. 


ಆಈ 
ಭಿಕ್ಷಾಟ 


ಇಸ್ಲಾಮ್‌ لغب‎ ಬೇಡುವುದನ್ನು ತಡೆದಿದೆ. ಹಾಗಿದ್ದರೂ ಕೆಲವು ಸಂ೭ 
ಪರಿಸ್ಥಿತಿಗಳಲ್ಲಿ ಅದಕ್ಕೆ ಅನುಮತಿಯನ್ನು ನೀಡಿದೆ. ಹ. ಕಬೀಸ ಬಿನ್‌ ಮಖಾ! 
ಹೇಳುತ್ತಾರೆ. ನಾನು ವಹಿಸಿಕೊಂಡ ಒಂದು ಆರ್ಥಿಕ ಹೊಣೆಗಾರಿಕೆಯ ಈಡೇರಿಕೆ: 
ಪ್ರವಾದಿಯವರೊಡನೆ ನೆರವು ಕೋರಿದೆ. ಆಗ ಅವರು ಮದೀನದಲ್ಲಿಯೇ ಇರು, ನಿದಿಃ 
ರುಕಾತ್‌ ಸೊತ್ತು ತಲುಪಿದರೆ ನಿನ್ನ ಬೇಡಿಕೆಗಳನ್ನು ಪೂರೈಸಲಾಗುವುದೆಂದು ಹೇಳಿದ 
ಆ ಬಳಿಕ ಹೀಗೆಂದರು, "ಓ ಕಬೀಸಾ! ಭಿಕ್ಷಟನೆಯು ಮೂರು ವಿಧದ ಜನರಿಗೆ ಮ 
ಧರ್ಮಸಮ್ಮತವಾಗಿದೆ. 1. ಬೇರೊಬ್ಬರಿಗಾಗಿ ಸ್ವತಃ ಸಾಲಗಾರನಾದವನು ಸಾಲ ಸಂದಾ 
ವಾಗುವ ತನಕ ಆತ ಯಾಚಿಸಬಹುದು. 2. ಯಾವುದೇ ಅವಘಡಕ್ಕೆ ತುತ್ತಾಗಿ ಸಂಕ 
ಸಂಪೂರ್ಣ ನಾಶವಾದವನು ತನ್ನ ಪರಿಸ್ಥಿತಿ ಸುಧಾರಿಸುವ ತನಕ ಆತನಿಗೆ ಬೇಡುವ ಹಕಿ 
3. ಹಸಿವೆ ಪೀಡಿತನು- ಆದರೆ ಅವನ ಜನಾಂಗದ ಮೂವರು ಆತ ಹಸಿ 


ಕಾಟನೆ 97 


ಲಿಯಾಗಿದ್ದಾನೆಂದು ಸಾಕ್ಸಿ ನುಡಿಯಬೇಕು. ಈ ಮೂರು ವಿಧದ ಪರ ಹೊರತು ಇತರೆಲ್ಲ 
ಕ್ಷಾಟನೆಗಳು ನಿಷಿದ್ಧವಾಗಿದೆ. ಅದರಿಂದ ತಿನ್ನುವಾತನು ಹರಾಮ್‌ ತಿನ್ನುತ್ತಾನೆ." 
(ಮುಸ್ಲಿಮ್‌) 
ಈ ಹದೀಸ್‌ನಲ್ಲಿ 3 ವಿಧದ ಜನರಿಗೆ ಮಾತ್ರ ಭಿಕ್ಷಾಟನೆಯ ಅನುಮತಿ ನೀಡ 
ಗಿದೆ. ಆ ಪೈಕಿ ಒಬ್ಬರು ಜನರ ವಾದವಿವಾದ, ಕಲಹಗಳನ್ನು ನಿಲ್ಲಿಸಲಿಕ್ಕಾಗಿ ವಿವಾದ 
ಲ್ಲಿರುವ ಉಭಯ ಕಕ್ಷಿಗಳ ಮಧ್ಯೆ ಸಾಮರಸ್ಯ ಮೂಡಿಸಲಿಕ್ಕಾಗಿ ಆರ್ಥಿಕ ಹೊಣೆಯನ್ನು 
ಹಿಸಿದವ. ಈ ಹೊಣೆಯನ್ನು ಆತನಿಗೆ ಒಂಟಿಯಾಗಿ ನಿರ್ವಹಿಸಲಾಗದಿದ್ದರೆ ಇತರರ 
ಹಾಯ ಕೋರಬಹುದು. ಅದು ಆತನ ಮೇಲಿರುವ ಸಾಲವಾಗಿದೆ. ಪ್ರಸ್ತುತ ಸಾಲ 
೨ದಾಯಕ್ಕೆ ಸಮಾಜದ ನೆರವು ಅತ್ಕಾವಶ್ಯಕವಾಗಿದೆ. 
(ಐತ್ತಾಬಿ, ಮುಆಲಿಮುಸ್ಸನನ್‌) 
ವ್ಯಕ್ತಿ ಸಂಘಟನೆ ಮತ್ತು ಸಮೂಹಗಳ ಪರಸ್ಪರ ಅಭಿಪ್ರಾಯ ಭಿನ್ನತೆಯು 
'ಲವೊಮ್ಮೆ ಸಮಾಜದ ಪತನಕ್ಕೆ ಕಾರಣವಾಗುತ್ತದೆ. ಒಂದು ವರ್ಗ ಅಕ್ರಮವೆಸಗಿದಾಗ 
ನ್ನೊಂದು ವರ್ಗವು ಅದಕ್ಕೆ ಪ್ರತೀಕಾರವನ್ನು ಬಯಸುತ್ತದೆ. ಈ ಭಿನ್ನಮತವು ಮಿತಿಮೂರಿ 
ಗಿದರೆ ಸೊತ್ತು-ವಿತ್ತ-ಜೀವಗಳಿಗೆ ಅದರಿಂದ ಭೀಕರ ಅಪಾಯವಾಗಬಹುದು. ಇಂಥ 
ಖಹ ಗೊಂದಲಗಳನ್ನು ಕೆಲವೊಮ್ಮೆ ಆರ್ಥಿಕ ನೆರವಿನಿಂದ ನಿವಾರಿಸಬಹುದು ಅಥವಾ 
ಸಮರಸ್ಯ ಮೂಡಿಸಬಹುದು. ಪರಸ್ಪರೆ ಕಚ್ಚಾಡುವ ವ್ಯಕ್ತಿಗಳು ಅಥವಾ ಸಮೂಹಗಳ 
೨ಥೆ ಸಂಧಾನಕ್ಕಾಗಿ ಆರ್ಥಿಕ ಹೊಣೆಯನ್ನು ವಹಿಸುವುದು ಜನಸೇವೆಯ ಅತ್ಯಂತ 
ಂದಾತ್ತ ರೂಪವಾಗಿದೆ. ಇಂಥ ಸೇವೆಗಳಲ್ಲಿ ನಿರತರಾಗುವವರಿಗೆ ಅಗತ್ಯವಿದ್ದರೆ ಇತರರಿಂದ 
ಬಾಚಿಸಬಹುದೆಂದು ಪ್ರಸ್ತುತ ಹದೀಸ್‌ ಸ್ಪಷ್ಟಪಡಿಸುತ್ತದೆ. ಅಂಥವರಿಗೆ ನೆರವಾಗುವುದು 
وی‎ ಮತ್ತು ಸರಕಾರದ ಕರ್ತವ್ಯವಾಗಿದೆ. ನೈಸರ್ಗಿಕ ದುರಂತ ಮತ್ತು ವಿಕೋಪ 
ಳಿಂದ ಸಂತ್ರಸ್ತರಾದವರಿಗೆ ಯಾಚನೆ ಧರ್ಮಸಮ್ಮತವಾಗಿದೆ. ನೆರೆ ಚಂಡಮಾರುತ, 
ಕಂಪ, ಅಗ್ನಿ ಅನಾಹುತ ಇತ್ಕಾದಿ ನೈಸರ್ಗಿಕ ವಿಕೋಪಗಳು ಕೆಲವೊಮ್ಮೆ 
*ಮಂತರನ್ನೂ ನಿರ್ಗತಿಕರಾಗಿ, ಪ್ರಾಥಮಿಕ ಜೀವನಾಶ್ಯಕತೆಗಳನ್ನೂ ಪೂರೈಸಲಾಗದ 
ತಿಗೆ ತಲುಪಿಸಿ ಬಿಡುತ್ತವೆ. ಅಂಥ ಸಂದರ್ಭಗಳಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 
ಹಾಯ ಯಾಚಿಸಬಹುದು. 
ಸ್ವಂತ ಕಾಲ ಮೇಲೆ ನಿಲ್ಲಲು ಶಕ್ತನಾಗುವ ತನಕ ಅಥವಾ ಬೇಡಿಕೆಗಳು ಈಡೇರುವ 
ನಕ ಯಾಚನೆ ನಡೆಸಬಹುದೆಂದು ಈ ಹದೀಸ್‌ ತಿಳಿಸುತ್ತದೆ. ಎರಡರ ಅರ್ಥವೂ ಒಂದೇ 
ಗಿದೆ. ಬೇಡಿಕೆಗಳ ಈಡೇರಿಕೆಗಾಗಿ ಇತರರನ್ನು ಅವಲಂಬಿಸುವ ಸ್ಥಿತಿ ಬರಬಾರದೆಂಬುದೇ 
'ವೆರಡರ ಉದ್ದೇಶ. ಹಾಗೆಯೇ ಪ್ರಾಥಮಿಕ ಜೀವನಾವಶ್ಮಕತೆಗಳ ಈಡೇರಿಕೆಯನ್ನು 
ಸ್ಹಾಮಿನಲ್ಲಿ ಮಾನವನ ಮೂಲಭೂತ ಹಕ್ಕುಗಳ ಯಾದಿಯಲ್ಲಿ ಸೇರಿಸಲಾಗಿದೆಯೆಂಬ 
ಇಸ್ತವಿಕತೆಯನ್ನು ಈ ಹದೀಸ್‌ ಅನಾವರಣಗೊಳಿಸಿದೆ. ಆದ್ದರಿಂದಲೇ ಇಸ್ಲಾಮ್‌ 
ಟುವಾಗಿ ದ್ವೇಷಿಸುವ ಭಿಕ್ಣಟನೆಯನ್ನು ಈ ಮೂರು ವಿಷಯದಲ್ಲಿ ಅನುಮತಿಸಲಾಗಿದೆ. 


98 ಸಮಾಜ ಸೇ 


ಹದೀಸ್‌ನಲ್ಲಿ ಪರಾಮರ್ಶಿಸಲಾಗಿರುವ ಅನಿರೀಕ್ಷಿತ ವಿಪತ್ತು ಸ್ಥಳೆ-ಕಾಲ ಭೇದವಿಲ್ಲ 
ಎಲ್ಲರನ್ನೂ ಪೀಡಿಸಬಹುದು. ಕನಿಷ್ಠಪಕ್ಷ ಇಂಥ ಸೆಂತ್ರಸ್ತರಿಗೆ ಮೂಲಭೂತ ಅವಶ್ಯಃ 
ಗಳನ್ನಾದರೂ ಈಡೇರಿಸುವ ಪ್ರಯತ್ನ ಸಮಾಜದಲ್ಲಿ ನಡೆಯಬೇಕು. ಇಂಥ ಪ್ರಯತ್ನಗ' 
ವೃಕ್ತಿ ಮತ್ತು ಸಂಸ್ಥೆಗಳ ಕಡೆಯಿಂದ ನಡೆದರೆ ಮಾತ್ರ ಅವರ ಸಮಸ್ಯೆಗಳು ಬಗೆಹರೀ 
ಬಹುದು. ತಮ್ಮ ಜೀವನದ ಮೂಲ ಬೇಡಿಕೆಗಳು ಈಡೇರದಿದ್ದರೆ ತಮಗಾದ ನಷ್ಟವ; 
ಭರ್ತಿಗೊಳಿಸಲು ಪೀಡಿತರಿಗೆ ಸಾಧ್ಯವಾದೀತೆನ್ನುವಂತಿಲ್ಲ. ಹೆಚ್ಚನ ಅಭಿವೃದ್ದಿ ಸಾಧಿಸು 
ಚಿಂತೆಯಂತೂ ಅವರ ಮಟ್ಟಿಗೆ ತೀರಾ ಅಸಾಧ್ಯ. 

ಹಸಿವೆಯಿಂದ ಬಳೆಲುವ ಬಡಬಗ್ಗೆರು ಭಿಕ್ಷಾಟನೆಗೆ ಅನುಮತಿ ನೀಡಲಾದ ಮೂರ; 
ವರ್ಗವಾಗಿದ್ದಾರೆ. ಹಸಿವೆ ಮತ್ತು ದಾರಿದ್ವ್ಯಕ್ಕೆ ನಿರುದ್ಯೋಗ, ಕಡಿಮೆ ಆದಾಯ ಅಥಃ 
ಅನಾರೋಗ್ಯ ಇತ್ಕಾದಿ ಕಾರಣವಾಗಿರಬಹುದು. ಈ ಪೈಕಿ ಯಾವುದೇ ಕಾರಣದಿಂ 
ಹಸಿದಿದ್ದರೂ ಅವರಿಗೆ ಇತರರೊಡನೆ ಬೇಡುವ ಹಕ್ಕಿದೆ. ಅವರಿಗೆ ನೆರವಾಗಬೇಕಾದುಃ 
ಸಮಾಜದ ನೈಶಿಕ ಮತ್ತು ಕಾನೂನುಪರ ಕರ್ತವ್ಯವಾಗಿದೆ. ಹಸಿವೆಯ ಕಾರಣವನ್ನು ಗುರುಃ 
ಆ ಕಾರಣವನ್ನು ನಿವಾರಿಸುವುದಕ್ಕೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಸಮಸೆ ನಿರ್ಮೂಲ 
ವಾಗದಿರುವ ತನಕ ಅವರು ಸಹಾಯಕ್ಕಾಗಿ ಸದಾ ಕೈಚಾಚುತ್ತಲೇ ಇರಬೇಕಾಗುತ್ತದೆ. ಅಂ 
ಪರಿಸ್ಥಿತಿ ಸದಾ ಮುಂದುವರಿಯಬೇಕೆಂದು ಇಸ್ಲಾಮ್‌ ಬಯಸುವುದಿಲ್ಲ. ಹೆಚ್ಚಿನ ಯಣಭಾ 
ದಿಂದ ಕಷ್ಟಪಡುವವರಿಗೂ ಭಿಕ್ಷಾಟನೆ ಧರ್ಮಸಮ್ಮತವೆಂದು ಹದೀಸ್‌ಗಳಲ್ಲಿ ಬಂದಿ 

ಪ್ರವಾದಿಯವರು(ಸ) ಹೇಳಿದ್ದಾರೆ, "ಭಿಕ್ಷಾಟನೆ ಕೇವಲ ಮೂರು ವರ್ಗದ ಜನರ 
ಮಾತ್ರ ಧರ್ಮಸಮ್ಮತವಾಗಿದೆ. 1. ಬಡತನದಿಂದ ಸಂಪೂರ್ಣ ನಿಷ್ಕಿಯನಾದವನ 
2. ಹೆಚ್ಚಿನ ಸಾಲದ ಹೊರೆಯಿರುವಾತನು. 3. ಕೊಲೆಪಾತಕಕ್ಕೆ ನಷ್ಟ ಪರಿಹಾರ ಕೊಡಲಾಗದ 
ಅಥವಾ ಆತನ ಕುಟುಂಬ." (ಅಬೂದಾವೂದ್‌ 

ಕೆಲವೊಮ್ಮೆ ಜನರು ಪಾರಾಗಲಾರದ ರೀತಿಯಲ್ಲಿ ಸಾಲದಲ್ಲಿ ಮುಳುಗಿರುತ್ತಾಃ 
ಸಾಲದಿಂದಾಗಿ ಬೃಹತ್‌ ವ್ಕಾಪಾರಿ ಸಂಸ್ಥೆಗಳು ಮತ್ತು ಕಂಪೆನಿಗಳು ಶಾಶ್ವತವಾ 
ಮುಚ್ಚಲ್ಪಡುತ್ತವೆ. ಈ ರೀತಿ ಸಾಲದಲ್ಲಿ ಮುಳುಗಿದ ವ್ಯಕ್ತಿ ಅಥವಾ ಕಂಪೆನಿಗಳೊಂದಿ 
ಈ ಕಾಲದಲ್ಲಿ ಸಾಮಾನ್ಯವಾಗಿ ಇಬ್ಬಗೆಯ ಧೋರಣೆಯನ್ನು ಕೈಗೊಳ್ಳಲಾಗುತ್ತದೆ. ಅವಃ 
ದಿವಾಳಿಯಾಗಿರುವರೆಂದು ಬಹಿರಂಗವಾಗಿ ಘೋಷಿಸಿ ಅವರ ವ್ಯಾಪಾರವನ್ನು ಮುಕ್ತಾಂ 
ಗೊಳಿಸುವುದು. ಈ ನಿಷ್ಕರುಣೆಯ ಧೋರಣೆಯಿಂದ ಉತ್ತಮ ರೀತಿಯಲ್ಲಿ ಜೀವ 
ಸಾಗಿಸುತ್ತಿದ್ದ ಅನೇಕ ಕುಟುಂಬಗಳನ್ನು ನಿತ್ಯ ದಾರಿದ್ರ್ಯ ಮತ್ತು ಹಸಿವೆಗೆ ದೂಡಿದಂತಾ 
ಅವರ ಉಪಜೀವನ ಅಸ್ತವ್ಯಸ್ತವಾಗುತ್ತದೆ. 

ಎರಡನೆಯದಾಗಿ ಈ ಧೋರಣೆಯಲ್ಲಿ ಸಹಾನುಭೂತಿಯ ಅಂಶ ಗೋಟಚರಿಸುತ್ತಿಂ 
ತಾನು ಸಿಲುಕಿರುವ ವಿಪತ್ತುಗಳಿಂದ ಹೊರಬಂದು ಜೀವನೋಪಾಯದ ಮರುಸ್ಥಾಪನೆಗಾ 
ಅವರಿಗೆ ಮತ್ತಷ್ಟು ಹೊಸ ಸಾಲ ನೀಡುವುದೇ ಈ ಧೋರಣೆಯ ತಿರುಳು. ಆದರೆ 4 
ಸಾಲದೊಂದಿಗೆ ಬಡ್ಡಿಯನ್ನೂ ಸಂದಾಯ ಮಾಡಬೇಕಾಗುತ್ತದೆ. ಆದ್ದರಿಂದ ಹೊ 


ಟನೆ 99 


ಸಟಿದ ಈ ಸಹಾನುಭೂತಿ ಕೂಡಾ ಮಾನವನ ಅನಿವಾರ್ಯ ಪರಿಸ್ಥಿತಿಯ ದುರ್ಲಾಭ 
ಸದು ಶೋಷಿಸುವ ಉಪಾಧಿಯಾಗಿ ಮಾರ್ಪಟ್ಟಿದೆ. ಎಂದಿಗೂ ಪಾರಾಗಲಾರದ ರೀತಿಯಲ್ಲಿ 
ಹು ಮಾನವನನ್ನು ಸಾಲದಿಂದ ಸಾಲಕ್ಕೂ ಬಡ್ಡಿಯಿಂದ ಚಕ್ರಬಡ್ಡಿಗೂ ಎಳೆದೊಯ್ಯುತ್ತದೆ. 
೪ ಕಡೆಗೆ ಸ್ವತಃ ದಿವಾಳಿಯೆಂದು ಘೋಷಿಸಿ ಫ್ಯಾಕ್ಟರಿಯನ್ನು ಮುಚ್ಚಿ ಮೊಹರು 
ಕಬಯಸುತ್ತಾನೆ. 

ಧರ್ಮಸಮ್ಮತ ಧೈೇಯಕ್ಕಾಗಿ ಓರ್ವನು ಧರ್ಮಸಮ್ಮತ ಮಾರ್ಗದಿಂದ ಸಾಲ 
ಸಯುತ್ತಾನೆ. ಏನಾದರೂ ನಿರ್ಬಂಧಿತ ಸ್ಥಿತಿಯಿಂದಾಗಿ ಆ ಸಾಲವನ್ನು ಮರಳಿಸಲಾಗ 
'ಥ ಪರಿಸ್ಥಿತಿ ಬಂದು ಆ ಸಾಲವನ್ನು ತೀರಿಸಲಾಗದಿದ್ದರೆ ಆತನಿಗೆ ನೆರವಾಗುವುದು 
ಬಾಜದ ಕರ್ತವ್ಯವೆಂದು ಇಸ್ಲಾಮ್‌ ಭಾವಿಸುತ್ತದೆ. ಅದಕ್ಕಾಗಿ ಅವನು ನೆರವಿಗಾಗಿ 
ಬಾಜ ಮತ್ತು ರಾಷ್ಟ್ರವನ್ನು ವಿನಂತಿಸಬಹುದಾಗಿದೆ. ರುಕಾತ್‌ನಲ್ಲಿ ಅವನಿಗಾಗಿ ವಿಶೇಷ 
ಲನ್ನು ಮಸಲಿರಿಸಲಾಗಿದೆ. ಈ ಎರಡು ಧೋರಣೆಗಳನ್ನು: ವಸ್ತುನಿಷ್ಠವಾಗಿ ಹೋಲಿಸುವ 
ಶಯೊಬ್ಬರಿಗೂ ಇಸ್ಲಾಮಿನ ಧೋರಣೆಯು' ಸಹಾನುಭೂತಿ ಪರ ಮತ್ತು ಮಾನವೀಯತೆ 
೦ದ ಕೂಡಿದ್ದೆಂದು ಒಪ್ಪಲೇಬೇಕಾಗುತ್ತದೆ. ಆಧುನಿಕ ಕಾಲವು ನಿಷ್ಕರುಣೆ ಮತ್ತು 
ಸಮ ಧೋರಣೆಯನ್ನು ಕೈಗೊಳ್ಳುತ್ತಿದೆಯೆಂಬುದನ್ನು ಗಮನಿಸಬೇಕಾಗಿದೆ. 


ಕಸೇವೆಯು ಸಂಪೂರ್ಣ ಧರ್ಮವಲ್ಲ? 

ವಿಶ್ವಾಸದ ಬಳಿಕ, ಸತ್ಯರ್ಮವು ಇಸ್ಲಾಮಿನ ಮೂಲ ಬುನಾದಿಯಾಗಿದೆ. ಆದರೆ 
ಓ ಸತ್ಯರ್ಮಗಳಿಗೆ ಒಂದೇ ಪದವಿ ಅಥವಾ ಮಟ್ಟವಿರುವುದಿಲ್ಲ. ಅವುಗಳಲ್ಲಿ ಕೆಲವು 
ರ್ಮಗಳಿಗೆ ವಿಶೇಷ ಮಹತ್ವವಿದೆ. ಇತರ ಕೆಲವುಗಳಿಗೆ ತುಲನಾತ್ಮಕವಾಗಿ ಕಡಿಮೆ 
ಸತ್ವವಿದೆ. ಕೆಲವು ಧರ್ಮದ ಮೂಲ ಅಂಶಗಳಾಗಿದ್ದರೆ, ಇತರ ಕೆಲವು ಅನಿವಾರ್ಯ 
ತ್ತು ಅಪೇಕ್ಷಣೀಯವಾಗಿದೆ. ಇನ್ನು ಕೆಲವು ಅಂಶಗಳು ಧರ್ಮಸಮ್ಮತವೆಂಬ ಗುಂಪಿಗೆ 
ಸುತ್ತದೆ. ಕರ್ಮಶಾಸ್ತ್ರದ ಸಾಂಕೇತಿಕ ಭಾಷೆಯಲ್ಲಿ ಈ ವ್ಯತ್ಯಾಸಗಳನ್ನು ಫರ್ದ್‌, 
ನಿಬ್‌, ಮಂದೂಬ್‌, ಮುಸ್ತಹಬ್ಸ್‌ ಮತ್ತು ಮಬಾಹ್‌ ಮುಂತಾದ ಸಂಕೇತಗಳಿಂದ 
'ರಿಸಲಾಗುತ್ತದೆ. ಶ್ರೇಷ್ಠತೆಗೆ ತಕ್ಕಂತೆ ಕರ್ಮಗಳಲ್ಲಿ ಕೆಲವು ಆದ್ಯತಾ ಕ್ರಮವನ್ನು 
ಅತ್‌ ನಿರ್ಣಯಿಸಿದೆ. ಅವುಗಳನ್ನು ನಿಖರವಾಗಿ ಪಾಲಿಸಬೇಕಾದುದು ಶರೀಅತ್‌ನ ۹ ರತೆ 
ಸ್ತು ಭದ್ರತೆಗೆ ಅತ್ಕಾವಶ್ಯಕ ಮತ್ತು ಅನಿವಾರ್ಯವಾಗಿದೆ. ಅನ್ಮ್ಕಥಾ ಶರೀಲತ್‌ 
تی3‎ ಛಿದ್ರವಾದೀತು. ' 

ಜನಸೇವೆಗೆ ಶರೀಅತ್‌ ಬಹಳ ಮಹತ್ವ ನೀಡಿದೆಯೆಂಬ ವಿಷಯದಲ್ಲಿ ಯಾವುದೇ 
ಶಯವಿಲ್ಲ. ಆದರೆ ಅದುವೇ ಸಂಪೂರ್ಣ ಧರ್ಮವೋ ಅಥವಾ 'ಧರ್ಮದ ತಿರುಳೋ 
جب‎ ಕೆಲವು ಮಹಾನುಭಾವರ ಕುರಿತು, 'ಸೇವೆಯೇ ಅವರ ಧರ್ಮವೆಂದು ಹೇಳುತ್ತಾರೆ. 
ಯಶಃ ಜನಸೇವೆಯ ಶ್ರೇಷ್ಠತೆಯನ್ನು ವಿವರಿಸುವುದೇ ಅದರ ಉದ್ದೇಶವಾಗಿರಬಹುದು. 
ಸಿದ್ದರೂ ಅವುಗಳಲ್ಲಿ ಅತಿಶಯೋಕ್ತಿಯ ಅಂಶ ಖಂಡಿತವಾಗಿಯೂ ಇದೆ. ಆದರೆ 


100 ಸಮಾಜ ಸೆ 


ಅದರಿಂದಾಗಿ ಧರ್ಮದ ಹಲವು ಪ್ರಮುಖ ಬೇಡಿಕೆಗಳ ಮೌಲ್ಯವು ಕುಸಿಯಬಹು 
ಅಥವಾ ಅವುಗಳಿಗೆ ಸೂಕ್ತ ಗಮನ ದೊರೆಯಲಾರದು. ಈ ಮಹಾನುಭಾವರ ಜೀವಃ 
ಇತರ ಶೋಭಾಯಮಾನ ಅಂಶಗಳು ಸಮಾಜದ ಗಮನಕ್ಕೆ ಬರುವುದಿಲ್ಲ. اہ‎ 
ಅಸಂತುಲಿತ ಧೋರಣೆಯನ್ನು ಸೇವೆಯ ಕುರಿತು ಇತರ ಧರ್ಮಗಳ ಅನುಯಾಯಿಗೇ 
ಸ್ವೀಕರಿಸುವುದು ಕಂಡು ಬರುತ್ತದೆ. ಕೇವಲ ಸೇವೆಯನ್ನೇ ಕೆಲವು ಮತಗಳು ತಿರುಳು ಮ 
ಮೂಲ ಧೇಯವೆಂದು ಭಾವಿಸುತ್ತವೆ. ಮಕ್ಕಾದ ಬಹುದೇವ ವಿಶ್ವಾಸಿಗಳು ಇಂಥ ಕೇ 
ಧೋರಣೆಗಳನ್ನು ಹೊಂದಿದ್ದರೆಂದು ಕುರ್‌ಆನ್‌ ಸೂಚಿಸುತ್ತದೆ. ಕಅಬಾ ಪರಿಪಾೋ 
ಯಾತ್ರಾರ್ಥಿಗಳಿಗೆ ಕುಡಿಯುವ ನೀರು ವಿತರಣೆ ಇತ್ಯಾದಿಗಳನ್ನು ಅವರು ಪ್ರತಿಫಲಾಃ 
ಮತ್ತು ಉತ್ಸ್ಪಷ್ಟ ಪುಣ್ಯ ಕರ್ಮವೆಂಬ ದೃಷ್ಟಿಯಿಂದಲೇ ನಿರ್ವಹಿಸುತ್ತಿದ್ದರು. ಈ ರೀತಿ 
ಸೇವೆಗಳಿಗಾಗಿ ಅವರು ಹೆಮ್ಮೆಪಡುತ್ತಿದ್ದರು. ಆ ಮೂಲಕ ಕಅಬಾಲಯದ ಸಂರಕ್ಷಕರ 
ತಮ್ಮನ್ನು ಅವರು ಸ್ವತಃ ಕಲ್ಪಿಸಿಕೊಂಡಿದ್ದರು. ಇಸ್ಲಾಮ್‌ ಎಲ್ಲ ವಿಷಯಗಳಲ್ಲಿಯ 
ಅಸಂತುಲನೆ, ಮಿತಿಮೂರಿಕೆಯನ್ನು ನಿರುತ್ತೇಜಿಸಿದೆ. ಪ್ರತಿಯೊಂದು ಕರ್ಮಗಳನ್ನು ےہ‎ 
ಸ್ಥಾನದಲ್ಲಿ ಇರಿಸಿದೆ. ಆದ್ದರಿಂದ ನಾವು ಶ್ರೇಷ್ಠವೆಂದು ಭಾವಿಸುವ ಯಾವ ಸೇವೆಯ 
ಅಲ್ಲಾಹ್‌ ಮತ್ತು ಅಂತ್ಯ ದಿನದಲ್ಲಿರುವ ವಿಶ್ವಾಸ ನಮಾರ್‌, ದೇವಭಃ 
ದೇವಮಾರ್ಗದಲ್ಲಿ ಜಿಹಾದ್‌, ಆರ್ಥಿಕ ತ್ಯಾಗ, ವಲಸೆ ಇತ್ಯಾದಿ ಉದಾತ್ತ ಕರ್ಮಗ 
ಸರ್ವಥಾ ಪರ್ಯಾಯವಾಗುವುದಿಲ್ಲ, ಈ 'ಗುಣಗಳನ್ನು ಹೊಂದಿದವರೇ ಕಅಬ 
ಮೇಲ್ವಿಚಾರಕರಾಗಬಲ್ಲರು, ನೀವಲ್ಲ ಎಂದು ಕುರ್‌ಆನ್‌ ಬಹುದೇವ ವಿಶ್ಚಾಸಿಗ 
ಸ್ಪಷ್ಟಪಡಿಸಿದೆ. 

"ಅಲ್ಲಾಹ್‌ ಮತ್ತು ಅಂತಿಮ ದಿನದ ಮೇಲೆ ವಿಶ್ವಾಸವಿರಿಸುವವರೂ ನಮಾರುು 
ಸಂಸ್ಥಾಪಿಸುವವರೂ ರುಕಾತ್‌ ಕೊಡುವವರೂ ಅಲ್ಲಾಹನನ್ನು ಹೊರತು ಇನ್ನಾರಃ 
ಭೆಯಪಡದವರೂ ಮಾತ್ರ ಅಲ್ಲಾಹನ ಮಸೀದಿಗಳನ್ನು ನೆಲೆಗೊಳಿಸುವವ(ಮೇಲ್ವಿಚ್‌ 
ಮತ್ತು ಸೇವಕ)ರಾಗಬಲ್ಲರು. ಅವರು ಮಾತ್ರ ಸನ್ಮಾರ್ಗದಲ್ಲಿ ನಡೆಯುವರೆಂದು ನಿರೀ 
ಬಹುದು. ಹಜ್ಜ್‌ ಯಾತ್ರಿಕರಿಗೆ ಜಲಪಾನ ಮಾಡಿಸುವುದನ್ನು ಮತ್ತು ಮಸ್ತಿದುಲ್‌ ಹರಾವ 
ಸೇವೆಯನ್ನು ನೀವು ಅಲ್ಲಾಹನ ಹಾಗೂ ಅಂತಿಮ ದಿನದ ಮೇಲೆ ವಿಶ್ವಾಸವಿಟ್ಟು ಅಲ್ಲಾ 
ಮಾರ್ಗದಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದವನ ಕರ್ಮಕ್ಕೆ ಸರಿಸವ 
ವೆಂದು ಪರಿಗಣಿಸಿದಿರಾ? ಅಲ್ಲಾಹನ ದೃಷ್ಟಿಯಲ್ಲಿ ಇವರಿಬ್ಬರೂ ಸರಿಸಮಾನರಲ್ಲ ಮ 
ಅಲ್ಲಾಹ್‌ ಅಕ್ರಮಿಗಳಿಗೆ ಸನ್ಮಾರ್ಗದರ್ಶನ ಮಾಡಿಸುವುದಿಲ್ಲ- ಸತ್ಯವಿಶ್ವಾಸವನ್ನು ಕೈಗೋ 
ಅಲ್ಲಾಹನ ಮಾರ್ಗದಲ್ಲಿ ಮನೆ ಮಾರುಗಳನ್ನು ಬಿಟ್ಟ ಮತ್ತು ತನುಧನಗಳಿಂದ ಹೋ 
ನಡೆಸಿದವರ ಪದವಿಯೇ ಅಲ್ಲಾಹನ ಬಳಿ ಉನ್ನತವಾಗಿರುತ್ತದೆ. ಅವರೇ ವಿಜಯಿಗಳ 

(ಪವಿತ್ರ ಕುರ್‌ಆನ್‌, 9:18- 
ಮಾನವ ಸೇವೆ ಮತ್ತು ಅವರ ಕ್ಲೇಮಾಭಿವೃದ್ಧಿಗಾಗಿ ಮಾಡುವ ಪರಿಶ್ರೂ 
ಧರ್ಮದ ಬಹುಮುಖ ಬೇಡಿಕೆಗಳಲ್ಲಿ ಸೇರಿದೆ. ಆದರೆ ಅವುಗಳ ನಿರ್ವಹಣೆಯ: 


ನ್ರಾಟನೆ 101 


ಭಾರೊಬ್ಬರೂ ಧರ್ಮದ ಇತರ ಬೇಡಿಕೆಗಳಿಂದ ಮುಕ್ತರಾಗುವುದಿಲ್ಲ. ಧರ್ಮವು 
ತನೊಡನೆ ಯಾವಾಗ ಯಾವ ಬೇಡಿಕೆಯನ್ನು ಈಡೇರಿಸಬೇಕೆಂದು ಹೇಳುತ್ತದೆಯೋ 
ವುಗಳನ್ನು ನಿಶ್ಚಯವಾಗಿಯೂ ಪೂರೈಸಬೇಕು. 


್ರಿಮಾಣಿಕತೆ 

ಎಲ್ಲ ಚಟುವಟಿಕೆಗಳಿಗೂ ಪ್ರೇರಣೆ ಬಹಳ ಮುಖ್ಯವಾಗಿದೆ. ಒಂದೇ ಚಟುವಟಿಕೆಯ 
ನ್ನೆಲೆಯಲ್ಲಿ ಉತ್ತಮ ಮತ್ತು ಕೆಟ್ಟ ಪ್ರೇರಣೆಗಳಿರಬಹುದು. ಇಸ್ಲಾಮ್‌ ಈ ಪ್ರೇರಣೆಗೆ 
ರೂಲಭೂತ ಪ್ರಾಮುಖ್ಯತೆ ನೀಡಿದೆ. ಇಸ್ಲಾಮೊ ದೃಷ್ಟಿಕೋನದಂತೆ ಕರ್ಮವು ಕೇವಲ 
ರ್ಮಸಮ್ಮತ ಮತ್ತು ಉತ್ತಮವಾಗಿದ್ದರೆ ಸಾಲದು. ಅದರ ಪ್ರೇರಣೆ ಅಥವಾ 
ಚೋದನೆಯೂ ಉತ್ತಮವಾಗಿರಬೇಕು. ನೈಜ ಪ್ರೇರಣೆಗೆ ಇಸ್ಲಾಮ್‌ ಪ್ರಾಮಾಣಿಕತೆ 
ಏಂದು ಹೆಸರಿಸಿದೆ. ಕೆಟ್ಟ ಪ್ರೇರಣೆಗೆ ಡಾಂಬಿಕತೆ ಅಥವಾ ಕಾಪಟ್ಕವೆಂಬ ಸಮಗ್ರ 
ದವನ್ನು ಪ್ರಯೋಗಿಸಿದೆ. 

ಜನಸೇವೆಯು ಪುಣ್ಮ ಕರ್ಮ ಮತ್ತು ದೇವ ಸಾಮೊಪ್ಯದ ಮಾರ್ಗವೆಂಬುದರಲ್ಲಿ 
'ಂಶೆಯವಿಲ್ಲ. ಅದಕ್ಕೆ ಶ್ರೇಷ್ಠ ಪ್ರತಿಫಲದ ವಾಗ್ದಾನ ನೀಡಲಾಗಿದೆ. ಆದರೆ ಪರಿಪೂರ್ಣ 
ಸ್ರಾಮಾಣಿಕತೆಯಿಂದ ದೇವ ಸಂಪ್ರೀತಿಯನ್ನು ಧ್ಯೇಯವಾಗಿ ನಿರ್ವಹಿಸಿದಾಗ ಮಾತ್ರ ಆ 
ಸ್ರಿತಿಫಲಕ್ಕೆ ಮಾನವನು ಅರ್ಹನಾಗುತ್ತಾನೆ. ಕುರ್‌ಆನ್‌ ಖರ್ಚು ಮಾಡಲು ಹೇಳಿರುವ 
ಸಳಗಳಲ್ಲಿ ಈ ವಾಸ್ತವಿಕತೆಯನ್ನು ಸ್ಪಷ್ಟವಾಗಿ ವಿವರಿಸಿದೆ. ಜನಸೇವೆಯ ಪ್ರತಿಯೊಂದು 
ಕಿಂತದಲ್ಲಿಯೂ ಹೆಣದ ವ್ಯಯವು ಅವಶ್ಯಕವಾಗುತ್ತದೆ. ಆದರೆ ಈ ಹಾದಿಯಲ್ಲಿ ಹಣ 
ತಕೈಯಿಸುವುದಕ್ಕಿಂತ ಆ ವಿಷಯದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುವುದು 
ಕ್ರಾಸದಾಯಕವಾಗಿದೆ. ಪ್ರಾಮಾಣಿಕತೆಯಿಂದ ದೇವಮಾರ್ಗದಲ್ಲಿ ಸಂಪತ್ತು ವ್ಯಯಿಸುವ 
ಸೇವಭಕ್ತನನ್ನು مھ‎ ಪರಲೋಕದ ಸೌಭಾಗ್ಯದ ಬಗ್ಗೆ ಆತನಿಗೆ ಸುವಾರ್ತೆಯನ್ನು 
ಸೀಡಲಾಗಿದೆ. "ಅತ್ಯಂತ ಧರ್ಮನಿಷ್ಠನು ಅದರಿಂದ ದೂರವಿರಿಸಲ್ಪಡುವನು. 
ಸುನೀತನಾಗಲಿಕ್ಕಾಗಿ ತನ್ನ ಸಂಪತ್ತನ್ನು ದಾನ ಮಾಡುವವನು. ಅವನು ಪ್ರತಿಫಲ ಕೊಡ 
ಸೀಕಾದಂತಹ ಯಾರ, ಯಾವ ಉಪಕಾರ ಭಾರವೂ ಅವನ ಮೇಲಿಲ್ಲ. ಅವನಂತು 
ವಲ ತನ್ನ ಸರ್ಮೋನ್ನತ ಪ್ರಭುವಿನ ಪ್ರಸನ್ನತೆಗಾಗಿ ಈ ಕಾರ್ಯವನ್ನು ಮಾಡುತ್ತಾನೆ 
ಮುತ್ತು ಅವನು ಖಂಡಿತವಾಗಿಯೂ (ಇವನಿಂದ) ಪ್ರಸನ್ನನಾಗುವನು."" 

(ಪವಿತ್ರ ಕುರ್‌ಆನ್‌, 92:17-20) 

ಈ ಕುರ್‌ಆನ್‌ ವಚನವು ಹ. ಅಬೂಬಕರ್‌ರ ವಿಷಯದಲ್ಲಿ ಅವತೀರ್ಣಗೊಂಡಿದೆ 
ಯೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಸ್ಲಾಮಿನ ಪ್ರಾರಂಭ ಹಂತದಲ್ಲಿ ಇಸ್ಲಾ ಮ್‌ 
ಸ್ವೀಕರಿಸಿದವರು, ವಿಶೇಷತಃ ಗುಲಾಮರು, ಕ್ರೂರ ಹಿಂಸೆ ಮರ್ದನಗಳಿಗೆ ಗುರಿಯಾಗಿದ್ದರು. 
ಹೆ. ಅಬೂಬಕರ್‌ ಈ ರೀತಿ ಅನೇಕ ಮರ್ದಿತ ಗುಲಾಮರನ್ನು ಬೆಲೆ ಕೊಟ್ಟು ಖರೀದಿಸಿ 
ಸ್ವೈತಂತ್ರಗೊಳಿಸಿದ್ದರು. ಅದರಲ್ಲಿ ಹ. ಬಿಲಾಲ್‌(ರ) ಕೂಡಾ ಒಬ್ಬರು. ಬಿಲಾಲ್‌ ಮಾಡಿದ 


102 ಸಮಾಜ ಸೇ 


ಮಾಸೇ 
ಯಾವುದೋ ಔದಾರ್ಯದ ಪ್ರತ್ಕುಪಕಾರವಾಗಿರಬಹುದೆಂದು ಕೆಲವರು ಅಬೂಬಕರ್‌ 
ಈ ಕ್ರಮವನ್ನು ವ್ಯಾಖ್ಯಾನಿಸಿದ್ದಾರೆ. ಈ ಕುರ್‌ಆನ್‌ ವಚನವು ಅವರ ವ್ಯಾಖ್ಕಾನವನ 
ಅಲ್ಲಗಳೆದು ಅಬೂಬಕರ್‌ರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದೆ. 

ಅಬೂಬಕರ್‌ರ ಈ ಧನವೆಚ್ಚವು ಇಸ್ಲಾಮೊೂ ಸೇವೆ ಮತ್ತು ಮಾನವೀಯ ಸೇಃ 
ಯೆಂದು ಪರಿಗಣಿಸಿದರೆ ತಪ್ಪಿಲ್ಲ. ಅದರ ಹಿಂದೆ ಕೇವಲ ದೇವಪ್ರೀತಿ ಎಂಬ ಒಂದ 
ಭಾವನೆಯಿದ್ದು ಇತರೆಲ್ಲ ಪ್ರೇರಣೆಗಳಿಂದ ಮುಕ್ತವಾಗಿತ್ತು. ಆದ್ದರಿಂದಲೇ ದೇವಃ 
ಸಂಪ್ರೀತನಾಗಿರುವನೆಂಬ ಸುವಾರ್ತೆಯು ಅವರಿಗೆ" ದೊರೆಯಿತು. 

ಈ ವಚನದಲ್ಲಿ ವಿವರಿಸಲಾಗಿರುವ ಎಲ್ಲ ಗುಣಗಳೂ ಪೂರ್ಣ ರೂಪದಲ್ಲಿಯೆ 
ಅಬೂಬಕರ್‌ರಲ್ಲಿ ಮೇಳ್ಳೆಸಿತ್ತು. ಆದ್ದರಿಂದ ಈ ನಿಟ್ಟಿನಲ್ಲಿ ಅವರಿಗೆ ಪ್ರಥಮ ಸ್ಥಾ; 
ದೊರೆಯಿತು. ಆದರೂ ವಚನದ ಪದವು ಸಾಮಾನ್ಯವಾಗಿದ್ದು, ಇಡೀ ಸಮುದಾಯಃ 


ಅನ್ವಯವಾಗುತ್ತದೆ. (ತಫ್ಸೀರ್‌ ಇಬ್ದು ಕೀರ್‌ 6/522 
ಒಟ್ಟಿನಲ್ಲಿ ಇಲ್ಲಿ ವಿವರಿಸಿದ ಗುಣವನ್ನು ಮೈಗೂಡಿಸುವ ಪ್ರತಿಯೊಬ್ಬರಿಗೂ ಶ್ರೇಷ್ಠ: 
ದೊರೆಯುತ್ತದೆ. 


ಪ್ರಾಮಾಣಿಕ ವೆಚ್ಚದ ಪ್ರತಿಫಲ 
ಕೇವಲ ಅಲ್ಲಾಹನ ಪ್ರೀತಿ ಮತ್ತು ಸಂತೃಪ್ತಿಯ ಆಕಾಂಕ್ಷೆಯಿಂದ ಹಣ ವ್ಯಯಂ 
ಪುಣ್ಮ ಮತ್ತು ಪ್ರತಿಫಲವನ್ನು ಕುರ್‌ಆನ್‌ ಮನೋಹರವಾಗಿ ವರ್ಣಿಸಿದೆ. "ಇದಕೆ 
ವ್ಯತಿರಿಕ್ತವಾಗಿ ತನ್ನ ಸಂಪತ್ತನ್ನು ಕೇವಲ ಅಲ್ಲಾಹನ ಸಂತೃಪ್ಪಿಗಾಗಿ ಸಂಪೂರ್ಣ ಸ್ಥಿರಚಿತ್ತಃ 
ಮತ್ತು ಉಪಶಾಂತಿಯಿಂದ ಖರ್ಚು ಮಾಡುವವರ ಖರ್ಚಿನ ಉಪಮೆ- ಒಂದು ಉನ್ನತ 
ಪಾತಳಿಯಲ್ಲಿ ಒಂದು ಉದ್ಯಾನವಿದ್ದು ಚೆನ್ನಾಗಿ ಮಳೆಗರೆದಾಗ ಅದು ಇಮ್ಮಡಿ ಫೇ 
ಕೊಡುವಂತೆ ಮತ್ತು ಒಂದು ವೇಳೆ ಜಡಿಮಳೆ ಬಾರದಿದ್ದರೂ ಲಘುವಾದ ಜಿನುಗ: 
ಮಳೆಯೂ ಅದಕ್ಕೆ ಸಾಕಾಗುವಂತೆ. ನೀವು ಮಾಡುವುದೆಲ್ಲಾ ಅಲ್ಲಾಹನ ವೀಕ್ಸಣೆಯಲ್ಲಿದೆ.' 
(ಪವಿತ್ರ ಕುರ್‌ಆನ್‌, 2:265) 
ಅಲ್ಲಾಹನ ಸಂಪ್ರೀತಿಯ ಜೊತೆ ಬಂದಿರುವ 'ಸಂಪೊರ್ಣ ಸ್ಲಿರಚಿತ್ತತೆ ಮತ್ತು 
ಉಪಶಾಂತಿಯಿಂದ' ಎಂಬುದಕ್ಕೆ ಮೂರು ಅರ್ಥಗಳನ್ನು ನೀಡಲಾಗುತ್ತದೆ. 1) ದಾನಧರ್ಮ 
ದಲ್ಲಿ ಅವರು ತಮ್ಮನ್ನು ಸ್ಥಿರವಾಗಿಸುತ್ತಾರೆ. ಅದರಿಂದ ಅವರಲ್ಲಿ ಆ ಸ್ಫೂರ್ತಿ ಹಾಸು 
ಹೊಕ್ಕಾಗುತ್ತದೆ. 2) ಪ್ರಾಮಾಣಿಕತೆಯನ್ನು ಪೂರ್ಣವಾಗಿ ಕಾಯ್ದುಕೊಳ್ಳುತ್ತಾರೆ. ಎಲ್ಲ 
ರೀತಿಯ ಕಾಪಟ್ಯಗಳಿಂದ ಪಾವನಗೊಳಿಸುತ್ತಾರೆ. ಅದು ಕುಸಿಯಲು ಬಿಡುವುದಿಲ್ಲ. ಅವರು 
ಹೃತ್ಪೂರ್ವಕ ಮತ್ತು ಅಲ್ಲಾಹನ ಶಿಕ್ಷೆ-ಪುರಸ್ಕಾರಗಳ ಕುರಿತು ದೃಢ ಪ್ರಜ್ಞೆಯಿಂದ ಖರ್ಚು 
ಮಾಡುತ್ತಾರೆ. 
ಇತರರನ್ನು ಪ್ರೋತ್ಸಾಹಿಸಲಿಕ್ಕಾಗಿ ಮತ್ತು ಪುಣ್ಯ ಕರ್ಮಗಳಲ್ಲಿ ಜನರಿಗೆ ಆಸಕ್ತಿ 
ಮೂಡಿಸಲಿಕ್ಕಾಗಿ ದಾನ-ಧರ್ಮಗಳನ್ನು ಬಹಿರಂಗವಾಗಿ ಮಾಡುವುದಕ್ಕೆ ಅಡ್ಡಿಯಿಲ್ಲ. 


ಪಟ್ಟ ಮತ್ತು ಆಡಂಬರ ಪ್ರದರ್ಶನ 103 


ದೇ ವೇಳೆ ದಾನವನ್ನು ಪಡೆಯುವವರ ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಕೆಲ 
೨ದರ್ಭಗಳಲ್ಲಿ ಗುಪ್ತವಾಗಿಯೂ ದಾನ ನೀಡಬೇಕಾಗುತ್ತದೆ. ಸಂದರ್ಭ ಮತ್ತು ಪರಿಸ್ಥಿತಿ 
ರನುಸಾರ ಈ” ಎರಡು ವಿಧವೂ ಅಂಗೀಕಾರಾರ್ಹವಾಗಿದೆ. ಆದರೆ ಎಲ್ಲದರಲ್ಲಿಯೂ 
್ರಮಾಣಿಕತೆಯಿರಬೇಕು. "ನಿಮ್ಮ ದಾನಧರ್ಮಗಳನ್ನು ಬಹಿರಂಗವಾಗಿ ಕೊಡುವುದಿದ್ದರೂ 
ಳ್ಲೆಯದೇ. ಆದರೆ ರಹಸ್ಯವಾಗಿ ಬಡಬಗ್ಗರಿಗೆ ಕೊಡುವುದು ಹೆಚ್ಚು ಉತ್ತಮ. ಈ 
ಮದಿಂದಾಗಿ ನಿಮ್ಮ ಹಲವಾರು ದೋಷಗಳು ಪರಿಹಾರಗೊಳ್ಳುವುವು. ಅಲ್ಲಾಹನಿಗಂತೂ 
:ವು ಮಾಡುತ್ತಿರುವುದರ ಅರಿವು ಇದ್ದೇ ಇದೆ." (ಪವಿತ್ರ ಕುರ್‌ಆನ್‌, 2:271) 
ಗುಪ್ತವಾಗಿ ನೀಡುವ ಜಾನಧರ್ಮಗಳಲ್ಲಿ ಡಾಂಬಿಕತೆ ಮತ್ತು ಕಾಪಟ್ಕದ ಸಾಧ್ಮತೆಯು 
ಹಳ ಕಡಿಮೆ. ಅದೇ ಅತ್ಯುತ್ತಮ ವಿಧಾನ. ಧಾರ್ಮಿಕ ಅಥವಾ ಸಾಮುದಾಯಿಕ ಹಿತಾಸಕ್ತಿ 
ಳಿಗೆ ಸಂಬಂಧ ಪಟ್ಟಿದ್ದರೆ ದಾನವನ್ನು ಗುಪ್ತವಾಗಿ ಮಾಡುವುದೇ ಹಿತಕರ. ಅದಕ್ಕೆ ಹೆಚ್ಚು 
ಣ್ಯವಿದೆಯೆಂದು ಪ್ರವಾದಿಯವರು(ಸ) ಹೇಳಿದ್ದಾರೆ. "ಅಂತ್ಯ ದಿನದಲ್ಲಿ ಯಾವ ನೆರಳೂ 
ಲ್ಲದಾಗ ಅಲ್ಲಾಹನ ನೆರಳು ದೊರೆಯುವ ಏಳು ವರ್ಗಗಳಲ್ಲಿ ಒಂದು, ಬಲಗೈ ಖರ್ಚು 

ಡಿದ್ದು ಎಡಗೈಗೆ ತಿಳಿಯದಂತೆ ಗುಪ್ತವಾಗಿ ದಾನ ನೀಡುವವರದ್ದಾಗಿದೆ.” 
(ಬುಖಾರಿ ಮುಸ್ಲಿಮ್‌) 


ಘಿ 
ಕಾಪಟ್ಯ ಮತ್ತು ಆಡಂಬರ ಪ್ರದರ್ಶನ 


ಕಾಪಟ್ಕವು ಪ್ರಾಮಾಣಿಕತೆಯ ಹಂತಕವಾಗಿದೆ. ಕಾಪಟ್ಕದ ಪ್ರಭುತ್ವವಿರುವಲ್ಲಿ 
ಮಾಣಿಕತೆಗೆ ಯಾವುದೇ ಸ್ಥಾನವಿರುವುದಿಲ್ಲ. ಪ್ರಾಮಾಣಿಕವಾಗಿ ಮಾಡಿದ ಸತ್ಯರ್ಮವು 
ರತ ದಿನದಲ್ಲಿ ಪ್ರತಿಫಲಾರ್ಹವಾಗುತ್ತದೆ. ಕಾಪಟ್ಕವು ಅವುಗಳನ್ನು ನಿಷ್ಟಲಗೊಳಿಸುತ್ತದೆ. 
್ರಮಾಣಿಕತೆಯು ದೇವನ ಕೃಪಾಕಟಾಕ್ಷಕ್ಕೆ ಪಾತ್ರವಾಗುತ್ತದೆ. ಕಾಪಟ್ಕವು ಆತನ 
ನೀಪವನ್ನು ಆಹ್ವಾನಿಸುತ್ತದೆ. ಆದ್ದರಿಂದ ಕುರ್‌ಆನ್‌ ಮತ್ತು ಹದೀಸ್‌ಗಳಲ್ಲಿ 
್ರಮಾಣಿಕತೆಯ ಬಗ್ಗೆ ಹೇಳಿರುವಂತೆಯೇ ಕಾಪಟ್ಕದ ಬಗ್ಗೆ ಎಚ್ಚರಿಕೆ ನೀಡಿ, ಅದರಿಂದ 
Hರಾಗುವಂತೆ ಬೋಧಿಸಲಾಗಿದೆ. ಕಾಪಟ್ಕ ಮತ್ತು ಆಡಂಬರ ಪ್ರದರ್ಶನದ ವಾಂಛೆಯಿಂದ 
ರ್ಕುಗಳು ನಿಷ್ಟಲವಾಗುವುದನ್ನು ಮತ್ತು ಪುಣ್ಮ ಫಲ ನಷ್ಟವಾಗುವುದನ್ನು ಕುರ್‌ಆನ್‌ 
ಗೆ ವರ್ಣಿಸಿದೆ. 

"ಅಲ್ಲಾಹನಲ್ಲಿಯೂ ಅಂತ್ಯ ದಿನದಲ್ಲಿಯೂ ವಿಶ್ವಾಸವಿರಿಸದೆ ಕೇವಲ ಜನರಿಗೆ 
ೀರಿಸಲಿಕ್ಕಾಗಿ ಹಣ ವ್ಯಯಿಸುವವರ ಉಪಷಮೆಯು ಹೀಗಿದೆ: ಒಂದು ಸುದೃಢ ಬಂಡೆಯ 
ಲೆ ಸ್ವಲ್ಪ ಮಣ್ಣಿದೆ. ಜೋರಾಗಿ ಮಳೆ ಬಂದಾಗ ಮಣ್ಣೆಲ್ಲಾ ಕೊಚ್ಚಿ ಹೋಗಿ ಕೇವಲ 
೨ಡೆಯು ಮಾತ್ರ ಉಳಿಯುತ್ತದೆ. ಇಂಥವರು ತಾವು ದಾನ ಮಾಡಿ ಸಂಪಾದಿಸಿರುವೆವೆಂದು 


104 ಸಮಾಜ ಸೇಃ 


ಭಾವಿಸುವ ಪುಣ್ಯವು ಅವರಿಗೆ ದೊರೆಯಲಾರದು. ಸತ್ಯನಿಷೇಧಿಗಳಿಗೆ ಮಾರ್ಗದರ್ಶ 
ಮಾಡುವ ಪರಿಪಾಠವನ್ನು ಅಲ್ಲಾಹ್‌ ಇರಿಸಿಕೊಂಡಿಲ್ಲ.'" : 

(ಪವಿತ್ರ ಕುರ್‌ಆನ್‌, 2:26: 

ಇಲ್ಲಿ ಕಪಟತೆಯ ಜತೆಯಲ್ಲಿ ಅಲ್ಲಾಹ್‌ ಮತ್ತು ಅಂತ್ಯ ದಿನದಲ್ಲಿರುವ ವಿಶ್ವಾಸವನ 

ಪ್ರಸ್ತಾಪಿಸಲಾಗಿದೆ. ವಿಶ್ವಾಸವಿದ್ದರೆ ಮಾತ್ರ ಪ್ರಾಮಾಣಿಕತೆ ಹುಟ್ಟುತ್ತದೆ. ದೇವವಿಶ್ವಾ 

ಮತ್ತು ಪರಲೋಕ ವಿಶ್ವಾಸವಿಲ್ಲದ ಯಾವೊಂದು ಕರ್ಮವೂ ಕಾಪಟ್ಯ ಮತ್ತು ಆಡಂಒ 

ಪ್ರದರ್ಶನದಿಂದ ಮುಕ್ತವಾಗಿರಲು ಸಾಧ್ಯವಿಲ್ಲವೆಂಬ ಸತ್ಯವನ್ನು ಅದು ಸ್ಪಷ್ಟಪಡಿಸುತ್ತ೭ 


ಖ್ಯಾತಿಗಾಗಿ ಸೇವೆ 

ಖ್ಯಾತಿಯು ಲೌಕಿಕ ಬೇಡಿಕೆಗಳನ್ನು ಸಂಪಾದಿಸಬಹುದಾದ ಬಹಳ ಗೌರವಾಹ 
ಮಾರ್ಗವಾಗಿದೆ. ಸೇವೆಯು ಹೆಸರು ಮತ್ತು ಖ್ಯಾತಿ ಪಡೆಯುವ ಅತ್ಯುತ್ತಮ ಉಪಾ 
ಯಾಗಿದೆ. ಜನರ ಹಿತಾಕಾಂಕ್ಲಿ ಮತ್ತು ಸೇವಕನೆಂಬ ಹೆಸರು ಓರರಿಗೆ ದೊರೆತರೆ, ಅವಃ 
ಲೌಕಿಕತೆಯ ವಕ್ತಾರನಾಗಿದ್ದರೆ ಅದನ್ನು ಬಳಸಿ ಸಮಾಜದಲ್ಲಿ ಉನ್ನತ ಸ್ಥಾನ ಮಾ 
ಸಂಪತ್ತನ್ನು ಗಳಿಸಲು ಪ್ರಯತ್ನಿಸುತ್ತಾನೆ. ಅಂಥ ಮಂದಿ ಮಾನವರೊಂದಿಗೆ ಸಹಾನುಭೂ 
ಅಥವಾ ಅನುಕಂಪದಿಂದ ಸೇವೆ ಮಾಡುವುದಲ್ಲ. ಬದಲಾಗಿ ಸೇವೆ ಮತ್ತು ಉಪಕ: 
ದಿಂದ ತನ್ನ ಲೌಕಿಕ ಬೇಡಿಕೆಗಳ ಸಂರಕ್ಷಣೆ ಮತ್ತು ಈಡೇರಿಕೆ ಮಾಡುತ್ತಾನೆ. ಅಂ 
ಸಾಧ್ಯತೆಯಿಲ್ಲದಿದ್ದರೆ ಅಲ್ಲಿ ಅವರ ಸೇವಾ ಮನೋಭಾವವು ತಣಿದು ಹೋಗುವುದು. - 
ರೀತಿಯಲ್ಲಿ ಕೇವಲ ಖ್ಯಾತಿಯ ಉದ್ದೇಶದಿಂದ ಪುಣ್ಯ ಕರ್ಮಗಳನ್ನು ಮಾಡಿರ 
ಅಲ್ಲಾಹನ ಶಿಕ್ನೆ ಮತ್ತು ಕೋಪವನ್ನು ಆಹ್ವಾನಿಸಿದಂತಾಗುವುದು. ಇದರ ಬಗ್ಗೆ ಬಂ 
ಎಚ್ಚರಿಕೆಯನ್ನು ವಿವರಿಸುವಾಗ ಅಬೂಹುರೈರಾ(ರ) ಪದೇಪದೇ ಮೂರ್ಛಿತರಾಗಿದ್ದ! 
ಮುಆವಿಯಾ(ರ) ಬಹಳವಾಗಿ ಅತ್ತಿದ್ದರು. 

ಅಬೂ ಹುರೈರಾರಿಂದ(ರು ವರದಿ: ಜನರ' ಕರ್ಮಗಳಿಗೆ ತೀರ್ಪು ನೀಡಲಿಕಾ 
ಅಲ್ಲಾಹನು ಆಗಮಿಸಿದಾಗ ಮೂರು ವಿಧದ ಜನರ ತೀರ್ಪನ್ನು ಮೊದಲು ಮಾಡುವಃ 
ಆ ಪೈಕಿ ಓರ್ವನು ಹುತಾತ್ಮ. ಆತನನ್ನು ಹಾಜರುಪಡಿಸಿದಾಗ ಅಲ್ಲಾಹನು ಭೂಮಿಯ 
ಆತನಿಗೆ ನೀಡಿದ ಶಕ್ತಿ ಸಾಮರ್ಥ್ಯಗಳನ್ನು ಆತನಿಗೆ ನೆನಪಿಸುವನು. ಅವನು ಅದ; 
ಒಪ್ಪುವನು. ಅನಂತರ, "ಈ ಅನುಗ್ರಹಕ್ಕೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ. 8 
ಸಾಮರ್ಥ್ಯವನ್ನು ಹೇಗೆ ವ್ಯಯಿಸಿದೆ?" ಎಂದು ಪ್ರಶ್ನಿಸಲಾಗುವುದು. ಆಗ ಅವನು, "ನ 
ಜಿಹಾದ್‌ನ ಆಜ್ಞೆಯನ್ನು ಅಕ್ಷರಶಃ ಪಾಲಿಸಿ, ನನ್ನ ಶಕ್ತಿಯನ್ನೆಲ್ಲ ನಿನ್ನ ಮಾರ್ಗದ 
ವ್ಯಯಿಸಿ, ನಿನ್ನ ಶತ್ರುಗಳ ವಿರುದ್ಧ ಹೋರಾಡಿ ಮರಣ ಹೊಂದಿದ್ದೇನೆ" ಎಂ 
ಹೇಳುವನು. ಅದಕ್ಕೆ ಅಲ್ಲಾಹನು ಹೀಗೆ ಉತ್ತರ ನೀಡುವನು, "ನೀನು ಸುಳ್ಳು ಹೇಳು 
ಜನರಿಂದ ಮಹಾಧೀರ ಮತ್ತು ಶೂರನೆಂದು ಹೇಳಿಸಲಿಕ್ಕಾಗಿ ನೀನು ಯುದ್ಧ ಮಾಡಿ 


ಮೆತ್ತು ಆಡೆಂಬರ ಪ್ರದರ್ಶನ 105‏ جا 


| ಶೌರ್ಯ ಪರಾಕ್ರಮಗಳ ಬಗ್ಗೆ ಲೋಕದಲ್ಲಿ ಚೆನ್ನಾಗಿ ಚರ್ಚೆಯಾಗಿರುವುದರಿಂದ ನಿನ್ನ 
ಸ್ಲೇಶ ಆ ಮೂಲಕ ಈಡೇರಿದೆ.” ಅನಂತರ ಆತನನ್ನು ಬೋರಲಾಗಿ ನರಕಕ್ಕೆ ಎಸೆಯು 
ತೆ ಅಲ್ಲಾಹನು ಆಜ್ಞಾಪಿಸುವನು. ಆಜ್ಞೆಯನ್ನು ಜಾರಿಗೊಳಿಸಲಾಗುತ್ತದೆ. ಎರಡನೆಯದಾಗಿ 
ರ ವಿದ್ವಾಂಸ ಮತ್ತು ಕುರ್‌ಆನ್‌ ಪಾರಾಯಣ ತಜ್ಞನನ್ನು ಹಾಜರುಪಡಿಸಲಾಗುವುದು. 
ಕ್ಲ ಗ್ರಂಥದ ಜ್ಞಾನದಿಂದ ನಿನ್ನನ್ನು ನಾನು ಅನುಗ್ರಹಿಸಿಲ್ಲವೇ?" ಎಂದು ಅಲ್ಲಾಹನು 
ನಿಗೆ ಜ್ಞಾಪಿಸುವನು. ಆತ ಹೌದೆಂದು ಒಪ್ಪುವನು. "ಆ ಅನುಗ್ರಹಕ್ಕೆ ನೀನು ಹೇಗೆ 
دیو‎ ಸಲ್ಲಿಸಿದೆ?" ಎಂದು ಕೇಳಿದಾಗ دہ‎ ಈ ರೀತಿ ಉತ್ತರಿಸುವನು, "ನೀನು ನೀಡಿದ 
ನವನ್ನು ನಾನು ಪ್ರಚಾರಪಡಿಸಿ ಕುರ್‌ಆನ್‌ ಕಲಿತು, ದಿನರಾತ್ರೆಗಳಲ್ಲಿ ಅದನ್ನು 
ರಾಯಣ ಮಾಡಿದೆ." ಅಲ್ಲಾಹನು ಉತ್ತರಿಸುವನು, "ನೀನು ಮಹಾ ವಿದ್ವಾಂಸ ಮತ್ತು 
ಸ್‌ಆನ್‌ ಪಾರಾಯಣಗಾರನೆಂದು ಜನರಿಂದ ಹೇಳಿಸಿಕೊಳ್ಳಲಿಕ್ಕಾಗಿ ನೀನು ಅವೆಲ್ಲವನ್ನೂ 
ಡಿರುವೆ. ಆ ಖ್ಯಾತಿಯು ನಿನಗೆ ದೊರೆತಿರುವುದರಿಂದ ನಿನ್ನ ಉದ್ದೇಶ ಈಡೇರಿದೆ." 
30ہ‎ ಅಲ್ಲಾಹನು ಅವನನ್ನೂ ಬೋರಲಾಗಿ ನರಕಕ್ಕೆ ಎಸೆಯಲು ಆಜ್ಞಾಪಿಸುವನು. 
ಕ್ಥೆಯನ್ನು ಜಾರಿಗೊಳಿಸಲಾಗುವುದು. ಮೂರನೆಯದಾಗಿ ಓರ್ವ ಶ್ರೀಮಂತನನ್ನು 
ಜರುಪಡಿಸಲಾಗುವುದು. ತಾನು ಮಾಡಿದ ಅನುಗ್ರಹಗಳನ್ನು ಅಲ್ಲಾಹನು ಆತನಿಗೆ 
ಪಿಸಿದಾಗ ಆತ ಒಪ್ಪಕೊಳ್ಳುವನು. "ಅದಕ್ಕೆ ನೀನು ಹೇಗೆ ಕೃತಜ್ಞತೆ ಸಲ್ಲಿಸಿದೆ" ಎಂಬ 
ಸ್ಲಾಹನ ಮುಂದಿನ ಪ್ರಶ್ನೆಗೆ ಆತ, "ನಾನು ಕುಟುಂಬ ಸಂಬಂಧವನ್ನು ಬೆಸೆದೆ. ಸತ್ಕರ್ಮ 
مھا‎ ನೀನು ಮೆಚ್ಚುವ ಮಾರ್ಗದಲ್ಲಿಯೂ ಹಣ ವ್ಯಯಿಸಿದೆ" ಎಂದು ಆತ 
ತ್ತರಿಸುವನು. ಆಗ ಅಲ್ಲಾಹನ ಉತ್ತರ, "ನೀನು ಸುಳ್ಳು ಹೇಳುತ್ತಿರುವೆ. ನೀನು ದೊಡ್ಡ 
ಡುಗೈದಾನಿ ಮತ್ತು ಉದಾರಿಯೆಂದು ಜನರು ಕೊಂಡಾಡಬೇಕೆಂದು ಅವುಗಳನ್ನು 
ಇಡಿದೆ. ನಿನ್ನ ಧರ್ಮನಿಷ್ಮೆಯ ಬಗ್ಗೆ ಚೆನ್ನಾಗಿ ಚರ್ಚೆಯಾಗಿರುವುದರಿಂದ ನಿನ್ನ ಉದ್ದೇಶ 
ಸೇರಿದೆ.” ಅನಂತರ ಆತನನ್ನೂ ನರಕಕ್ಕೆ ಎಸೆಯಲಾಗುವುದು. 
(ಮುಸ್ಲಿಮ್‌, ತಿರ್ಮಿದಿ) 

ಕಪಟಿ ನಟನೆ ಮತ್ತು ಪ್ರದರ್ಶನ ಪ್ರಿಯರಾದ ತನ್ನ ದಾಸರೊಡನೆ ಅಲ್ಲಾಹನು ಕೆಲವು 
ಮುಖ ಧಾರ್ಮಿಕ ಸೇವೆಗಳ ಬಗ್ಗೆ ವಿಚಾರಿಸುತ್ತಾನೆ. ಅವುಗಳನ್ನು ಜನಸೇವೆಯೆಂದೂ 
ರ್ಕಿಸಬಹುದು. ಜ್ಞಾನ ಪ್ರಸಾರ ಮತ್ತು ಒಳಿತಿನ ಕಾರ್ಯಗಳಲ್ಲಿ ಹಣ ವ್ಯಯವು 
ಪೂರ್ಣವಾಗಿ ದೇವನ ದಾಸರ ಸೇವೆಯಾಗಿದೆ. ಧರ್ಮದ ಸಂಸ್ಥಾಪನೆ ಮತ್ತು 
ಸತ್ತಿನಿಂದ ಅಕ್ರಮ ಮತ್ತು ಅನ್ಯಾಯಗಳ ಉಚ್ಛ್ಚಾಟನೆಗಾಗಿ ದೇವ ಮಾರ್ಗದಲ್ಲಿ ನಡೆಸುವ 
ರ್ಗು ಹೋರಾಟವು ಅದರ ವಿಶಾಲ ಪರಿಕಲ್ಪನೆಯಲ್ಲಿ ಜನಸೇವೆಯೇ ಆಗಿದೆ. 

ಇಂಥ ಸೇವೆಗಳ ನೈಜ ಪ್ರೇರಣೆಯು ಖ್ಯಾತಿಯಾಗಿದ್ದರೆ ಅದರ ಪುಣ್ಣ ಮತ್ತು 
ತಿಫಲವು ನಷ್ಟವಾಗುವುದು. ಮಾತ್ರವಲ್ಲ ಮಾನವನು ಅಲ್ಲಾಹನ ಕೋಪಕ್ಕೆ 
ರಿಯಾಗುವನು. 


106 - ಸಮಾಜ ಸೆ 


ಪ್ರತಿಫಲ ಬಯಸುವವರು 

ಮನದಲ್ಲಿ ಪ್ರಾಮಾಣಿಕತೆಯಿರುವ ಮಂದಿ ಇತರರಿಂದ ಯಾವುದೇ ಪಾರಿತೋಃ 
ಅಥವಾ ಪ್ರತ್ಯುಪಕಾರ ಬಯಸುವುದಿಲ್ಲ. ಅವರು ಕೇವಲ ಅಲ್ಲಾಹನ ಸಂಪ್ರೀತಿಯಃ 
ಬಯಸುತ್ತಾರೆ. ಅವನ ಕರ್ಮಗಳಿಗೆ ಇತರ ಪ್ರೇರಣೆಗಳಿರುವುದಿಲ್ಲ. 

ಅವರು ಮಾನವರೊಂದಿಗೆ ಸಹಾನುಭೂತಿ ಮತ್ತು ಅನುಕಂಪದಿಂದ ಹಣ ವೆ 
ಮಾಡುತ್ತಾರೆಯೇ ವಿನಾ ಪ್ರಶಂಸೆ ಮತ್ತು ಖ್ಯಾತಿಗಲ್ಲ. ಈ ಸಹಾನುಭೂತಿಯಿ 
ಯಾವುದೇ ಲೌಕಿಕ ಲಾಭ ಪಡೆಯಲು ಅವರು ಬಯಸುವುದಿಲ್ಲ. ಬದಲಾಗಿ ಅವ 
ಅದನ್ನು ತಮ್ಮ ಕರ್ತವ್ಯವೆಂದು ಪರಿಗಣಿಸಿ ಜನರ ಸೇವೆ ಮಾಡುವ ಸೌಭಾಗ್ಮವಃ 
ಕರುಣಿಸಿದ ದೇವನ ಮುಂದೆ ಕೃತಜ್ಞತೆಯಿಂದ ತಲೆ ಬಾಗುತ್ತಾರೆ. ಕುರ್‌ಆನ್‌ ಇದಃ 
ಈ ರೀತಿ ಚಿತ್ರಿಸಿದೆ. ''ಮತ್ತು ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ 07 
ಸೆರೆಯಾಳುಗಳಿಗೂ ಊಟ ಕೊಡುತ್ತಾರೆ. (ಮತ್ತು ಅವರೊಡನೆ ಹೇಳುತ್ತಾರೆ,) ನಾವು ನಿವ 
ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಃ 
ಕೃತಜ್ಛತೆಯನ್ನಾಗಲಿ ಬಯಸುವುದಿಲ್ಲ. ನಮಗಂತು, ನಮ್ಮ ಪ್ರಭುವಿನಿಂದ ಆ ತೀ 
ಕಾಠಿಣ್ಯದ ಅತ್ಯಂತ ಸುದೀರ್ಪ ದಿನದ ಭಯವಿದೆ.” (ಪವಿತ್ರ ಕುರ್‌ಆನ್‌, 76:8-1 

ಇಷ್ಟೊಂದು ಉನ್ನತ ಮಟ್ಟದ ಚಾರಿತ್ಯ್ಯವು ಸೇವಾ ಮನೋಭಾವ, ಅದರೊಂದಿ 
ನಯ-ವಿನಯ, ಪ್ರಾಮಾಣಿಕತೆ ಮತ್ತು ನಿಷ್ಕಳಂಕತೆಯಿಂದ ಮಾತ್ರ ಹುಟ್ಟಿಕೊಳ್ಳಬಹು೭ 
ಬೇರೆ ಪ್ರೇರಣೆಗಳಿಗೆ ಇಷ್ಟೊಂದು ಶಕ್ತಿ ಮತ್ತು ತೇಜಸ್ಸು ನೀಡಲು ಸಾಧ್ಯವಿಲ್ಲ. ಸದ್ದು 
ಸಂಪನ್ನ ದಾಸರ ಕುರಿತು ಕುರ್‌ಆನ್‌ನಲ್ಲಿ ಇನ್ನೊಂದೆಡೆ ಹೀಗೆ ಹೇಳಲಾಗಿದೆ, 

"ಅವರು ಸ್ಥಿತಿವಂತರಾಗಿರುವಾಗಲೂ ದುಸ್ಲಿತಿಯಲ್ಲಿರುವಾಗಲೂ ತಮ್ಮ ಸಂಪತ್ತೇ 
ಖರ್ಚು ಮಾಡುತ್ತಾರೆ, ಕೋಪವನ್ನು ಸುಂಗಿ ಕೊಳ್ಳುತ್ತಾರೆ ಮತ್ತು ಇತರರ ಅಪರಾ 
ಗಳನ್ನು ಕ್ಲಮಿಸುತ್ತಾರೆ.- ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು 

(ಪವಿತ್ರ ಕುರ್‌ಆನ್‌, 3:13 

ಈ . ವಚನದಲ್ಲಿ ವಿವರಿಸಲಾಗಿರುವ ಸುಸ್ಲಿತಿ ಮತ್ತು ದುಸ್ಥಿತಿಯ ಕಾಲದಃ 
ಖರ್ಚು ಮಾಡುವುದು ಮತ್ತು ವ್ಯವಹಾರಗಳಲ್ಲಿ ಸೌಜನ್ಯ ತೋರಿಸುವುದು ಎಂ 
ಭಕ್ತರ ಎರಡು ಗುಣಗಳಿಗೆ ಪರಸ್ಪರ ಸಂಬಂಧವಿದೆ. ಮಾನವನು ಕೈ ಬಿಚ್ಚಿ ಇತರರಿಗ 
ವ್ಯಯಿಸುವಾಗ ನಾನೊಬ್ಬ ದೊಡ್ಡ ಮನುಷ್ಯ ಎಂಬ ಭಾವನೆ ಅವನ ಮನದ 
ಸಹಜವಾಗಿ ಮೂಡಬಹುದು. ಕನಿಷ್ಠಪಕ್ಷ ತನ್ನ ಔದಾರ್ಯಕ್ಕೆ ಪಾತ್ರರಾದವರನ್ನು ತನಗೀ 
ಕೆಳಗಿನವರೆಂದು ಆತನು ಭಾವಿಸುತ್ತಾನೆ. ಆದ್ದರಿಂದ ಅವರಿಂದಾಗುವ ಯಾವುದಾದರ 
ಅವಮರ್ಯಾದೆ ಅಥವಾ ಪ್ರಮಾದವನ್ನು ಸಹಿಸಲು ಆತನಿಗೆ ಸಾಧ್ಯವಾಗುವುದೀ 
ಜನರ ಲೋಪ-ದೋಷಗಳನ್ನು ಕ್ಲಮಿಸಿ ಪುನಃ ಅವರ ಸೇವೆ ಮಾಡುವುದಕ್ಕೆ ಹೃದ 
ವೈಶಾಲ್ಕತೆ ಬೇಕು. ಧಾರಾಳವಾಗಿ ವ್ಯಯಿಸುವುದರ ಜತೆಗೆ ವಿನಯ ಮತ್ತು ವಿನಮ್ರತೆ” 


ಸಟ್ಟ ಮತ್ತು ಆಡಂಬರ ಪ್ರದರ್ಶನ 107 
اشے‎ aban NE 


ಸ ದೇವದಾಸರ ಗುಣವಾಗಿರುವುದೆಂದು ಈ ವಚನವು ಸೂಚಿಸುತ್ತದೆ. ಅವರು 
ರನ್ನಾದರೂ ಆಕ್ಷೇಪಿಸಿ ನಿಂದಿಸುವುದಕ್ಕೆ ಅವಕಾಶ ಹುಡುಕುವುದಿಲ್ಲ. ಅವರು ತಪು 5 
ಇಡಿದವರೊಡನೆ ದಾಕ್ಟಿಣ್ಯದ ಧೋರಣೆಯನ್ನು ತಳೆಯುತ್ತಾರೆ. ತನಗೆ ಅಕ್ರಮವೆಸಗಿ 
ಕ್ಕಾಗಿ ಅತನಿಗೆ ತನ್ನ ಸೇವೆಯನ್ನು ನಿಷೇಧಿಸುವುದಿಲ್ಲ. ಜನರ ತಪ್ಪು ಧೋರಣೆಯು 
ವಾಸಕ್ತಿಯನ್ನು ಬರಿದುಗೊಳಿಸುವುದಿಲ್ಲ. ಇಂಥ ಮಂದಿ ಮಾತ್ರ ದೇವ ಸಂಪ್ರೀತಿಯೆಂಬ 
ಹಾ ಸೌಭಾಗ್ಯಕ್ಕೆ ಪಾತ್ರರಾಗುತ್ತಾರೆ. 


ನಾರ್ಯವನ್ನು ಎತ್ತಿ ಹೇಳುವುದು 

ಔದಾರ್ಯವನ್ನು ಎತ್ತಿ ಹೇಳುವುದನ್ನು ಅಕ್ಟಮ್ಯವೆಂದು ಇಸ್ಲಾಮ್‌ ಪರಿಗಣಿಸಿದೆ. 
ತು ಮಾನವನ ಅಲ್ಪತನದ ಸಂಕೇತವಾಗಿದೆ. ಅಲ್ಲಾಹನು ಮಾನವನಿಗೆ ಮಾನಸಿಕ 
ಸತೈವನ್ನು ನೀಡಿ ಈ ದೌರ್ಬಲ್ಯದಿಂದ ಆತನನ್ನು ಮುಕ್ತಗೊಳಿಸುತ್ತಾನೆ. "ಅಲ್ಲಾಹನ 
೨ರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ, ಖರ್ಚು ಮಾಡಿದುದನ್ನು 
ಕೊಳ್ಳದವರ ಮತ್ತು ಪರಪೀಡನಗೈಯದವರ ಪ್ರತಿಫಲವು ಅವರ ಪ್ರಭುವಿನ ಬಳಿ ಇದೆ. 
$ರಿಗೆ ಯಾವತ್ತು ಭಯ ಮತ್ತು ವ್ಯಥೆಯ ಸಂಭವವಿಲ್ಲ." 

(ಪವಿತ್ರ ಕುರ್‌ಆನ್‌, 2:262) 

ಕೃತಫ್ನರಾದ ಮಾನವರು ಯಾರಿಗಾದರೂ ಸೇವೆ ಮತ್ತು ಉಪಕಾರ ಮಾಡಿದರೆ 
ರಿಂದ ಉಪಕಾರ ಸ್ಮರಣೆಯನ್ನು ನಿರೀಕ್ಷಿಸುತ್ತಾರೆ. ನನ್ನ ಸೇವೆಯ ಫಲಾನುಭವಿಗಳು 
ನ್ನು ಗೌರವಿಸಬೇಕು. ನನ್ನ ಬೇಡಿಕೆ ಮತ್ತು ಆಜ್ಞೆಗಳನ್ನು ಶಿರಸಾ ಪಾಲಿಸಬೇಕೆಂದು 
ಹಿಸುತ್ತಾರೆ. ತನ್ನ ಅಭಿಲಾಷೆಯಂತೆ ಕಾರ್ಯ ನಡೆಯದಿದ್ದರೆ ಆತನು ತನ್ನ ಸೇವೆಯನ್ನು 
, ಹೇಳಿ ತನ್ನ ಸೇವೆಗೆ ಪಾತ್ರರಾದವರನ್ನು ಪೀಡಿಸಿ ನಿಂದಿಸುತ್ತಾನೆ. ಈ ಮಾನಸಿಕ 
'ಸೆಯು ಸಜ್ಜನರ ಮಟ್ಟಿಗೆ ದೈಹಿಕ ಹಿಂಸೆಗಿಂತ ಅಸಹ್ಯವಾಗಿದೆ. 
' ಔದಾರ್ಯವನ್ನು ಎತ್ತಿ ಹೇಳಿ ಯಾರ ಮನವನ್ನಾದರೂ ನೋಯಿಸುವುದಕ್ಕಿಂತ 
ಡು ಸವಿ ಮಾತುಗಳಿಂದ ಏನಾದರೂ ಹೇಳುವುದೇ ಕುರ್‌ಆನಿನ ದೃಷ್ಟಿಯಲ್ಲಿ ಉತ್ತಮ 
ಸಿದೆ. ಅದರಿಂದ ಅವನ ಸ್ವಾಭಿಮಾನಕ್ಕೆ ಧಕ್ಕೆಯಾಗುವುದಿಲ್ಲ. ನಾನೋರ್ವ ಸಜ್ಜನ 
ಗೂ ಅನುಕಂಪವುಳ್ಳವನೊಂದಿಗೆ ಸಂಬಂಧ ಹೊಂದಿದ್ದೇವೆಂದು ಆತನು ಭಾವಿಸುವನು. 

"ಒ೦ದು ಸವಿ ನುಡಿ ಮತ್ತು ಕ್ಟಮಾಗುಣವು ಮನನೋಯಿಸುವ ದಾನಕ್ಕಿಂತ ಉತ್ತಮ. 
”سے‎ ನಿರಪೇಕ್ಷನು ಮತ್ತು ಸಹನಶೀಲತೆ ಅವನ ವಿಶೇಷತೆಯಾಗಿದೆ." 

(ಪವಿತ್ರ ಕುರ್‌ಆನ್‌, 2:263) 

ಔದಾರ್ಯವನ್ನು ಎತ್ತಿ ಹೇಳುವುದರಿಂದ ಆ ಕರ್ಮವೇ ನಿಷ್ಟಲವಾಗುವ ಸಾಧ್ಯತೆಯಿರು 
ಶಿಂದೆ ಕುರ್‌ಆನ್‌ ಆ ಬಗ್ಗೆ ಕಟ್ಟೆಚ್ಚರ ನೀಡಿದೆ. 

"ಓ ಸತ್ಯವಿಶ್ವಾಪಿಗಳೊ ನೀವು ಉಪಕಾರ ಭಾರವಿರಿಸಿಯೂ ನೋಯಿಸಿಯೂ ನಿಮ್ಮ 
ಕಧರ್ಮಗಳನ್ನು ನಿಷ್ಪಲಗೊಳಿಸಬೇಡಿರಿ.'' (ಪವಿತ್ರ ಕುರ್‌ಆನ್‌, 2:264) 


18 ಸಮಾಜ ಸೆ 


ಈ ಬಗ್ಗೆ ಪ್ರವಾದಿ ವಚನೆಗಳಲ್ಲಿಯೂ ತೀವ್ರ ಎಚ್ಚರಿಕೆ ನೀಡಲಾಗಿದೆ. ಅಬೂದರ್‌ 
ವರದಿ: "ಅಂತ್ಯ ದಿನದಲ್ಲಿ ಅಲ್ಲಾಹನು ಮೂರು ವಿಧದ ಜನರನ್ನು ನೋಡಲಾರ; 
ಅವರೊಡನೆ ಮಾತನಾಡಲಾರನು. ಅವರಿಗೆ ಯಾತನಾಮಯ ಶಿಕ್ಷೆಯನ್ನು ಸಿದ್ಧಪಃ 
ಲಾಗಿದೆ. 1. ಔದಾರ್ಯವನ್ನು ಎತ್ತಿ ಹೇಳುವಾತ, 2. ಸುಳ್ಳು ಆಣೆ ಹಾಕಿ ಸರಕು ಮಾರುವ 
3. ಅಹಂಕಾರದಿಂದ ಬಟ್ಟೆಯ ತುದಿಯನ್ನು ನೆಲದಲ್ಲಿ ಎಳೆದು ನಡೆಯುವವ." 

۱ (ಮುಸ್ಲಿಮ 

ಔದಾರ್ಯವನ್ನು ಎತ್ತಿ ಹೇಳಿ ಮಾನಸಿಕ ಹಿಂಸೆಯಿಂದ ತನ್ನ ಶ್ರೇಷ್ಠತೆಗೆ ಇತಃ 

ಮನ್ನಣೆ ದೊರೆಯಬೇಕೆಂದು ಭಾವಿಸುವುದು ಅಲ್ಪತನವಾಗಿದೆ. ಇದು ಅವನ ಭ್ರ 

ಯಾಗಿದೆ. ಲೌಕಿಕ ಹಿತಾಸಕ್ತಿ ಮತ್ತು ಉಪಕಾರ ಸ್ಮರಣೆಯ. ನಿರೀಕ್ಷೆಯಿಲ್ಲದೆ ಮಾನಃ 

ಸೇವೆ ಮಾಡುವವರಿಗೇ ಗೌರವ ಸಲ್ಲುತ್ತದೆ. ಅವರೇ ಮಾನವರಿಗೂ ಪ್ರಿಯರು, ದೇವನಿಃ 
ಪ್ರಿಯರಾದವರು. 


اعت